February 2010

  • February 09, 2010
    ಬರಹ: bhcsb
    ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ ತಿಳಿದೆನು. ಇದನ್ನು…
  • February 09, 2010
    ಬರಹ: devaru.rbhat
    ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾರಗಳನ್ನು ತೂರಿಸಿ…
  • February 09, 2010
    ಬರಹ: srinivasps
    ೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು. ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ. ಚಿಕ್ಕ ಮಕ್ಕಳಾಗಿದ್ದ…
  • February 09, 2010
    ಬರಹ: praveena saya
     'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!?  ಅಂತ ಗಡಿ ನಾಡ ಕನ್ನಡ ದ ಬಗ್ಗೆ  ರಾಕೇಶ್ ಶೆಟ್ಟಿ ಬರೆದ ಲೇಖನ  ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ ಹಿಂದೆ ಹಿಂದೆ ಓಡತೊಡಗಿದೆ .
  • February 09, 2010
    ಬರಹ: pavanraomr
    ನಾ ಕೊಳ್ಳೂ ಪುಸ್ತಕಗಳನ್ನು ನೋಡಿ, ಫ್ರೆಂಡು: ನಿನ್ನ  ಜ್ಞಾನಭಂಡಾರ ಅದ್ಭುತ ಮಗ!!ನಾನು: ಇಲ್ಲ.. ನನ್ನ ಪುಸ್ತಕ ಭಂಡಾರ ಅದ್ಬುತ ಅಷ್ಟೇ..
  • February 09, 2010
    ಬರಹ: asuhegde
    ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದುಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರುಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾತನ್ನು ಆಡುತ್ತಾ…
  • February 09, 2010
    ಬರಹ: anil.ramesh
    ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ ಅರ್ಥವೇ ಗಣಗಳ…
  • February 09, 2010
    ಬರಹ: Harish Athreya
                   ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.  "ಮೋಸ ಮಾಡಿದವನನ್ನು ನೆನೆದುಕೊಳ್ಳುವುದು ಮೂರ್ಖತನ.ಜೀವನದಲ್ಲಿ ಪ್ರೀತಿಯೊ೦ದೇ…
  • February 09, 2010
    ಬರಹ: hamsanandi
    ಚೇಳಿನ ನಂಜೋ ಬಾಲದ ತುದಿಯಲಿನೊಣಕ್ಕದುವೆ ಬಾಯಲ್ಲೆಲ್ಲಾ!ಹಾವಿನ ಹಲ್ಲಲಿ ತುಂಬಿರುವುದು ವಿಷಕೇಡಿಗನಿಗೋ ಮೈಯಲ್ಲೆಲ್ಲಾ!ಸಂಸ್ಕೃತ ಮೂಲ:ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ || -…
  • February 09, 2010
    ಬರಹ: venkatesh
    ರೆಸಾರ್ಟ್ ನ ಪ್ರವೇಶದಲ್ಲಿ ಈ ಫಲಕವನ್ನು ಕಾಣಬಹುದು... ಕರಾವಳಿಯ ಸೌಂದರ್ಯವನ್ನು ಸವಿಯಲು ನಾವು ಜನವರಿ ತಿಂಗಳಿನಲ್ಲಿ ಮಂಗಳೂರಿಗೆ ಹೊರಟು, ಉಡುಪಿ, ಕೊಲ್ಲೂರು, ಗೋಕರ್ಣ, ಮುರುಡೇಶ್ವರ, ಗಳನ್ನು ನೋಡುವುದರ ಜೊತೆಗೆ, ಕೆಲವು ಕಡಲ ತೀರಗಳನ್ನೂ…
  • February 09, 2010
    ಬರಹ: Shakila Gopal
    ಕನ್ನಡದ ಮೊದಲ ದೊರೆ - ಕದಂಬ ವಂಶದ ಮಯೂರವರ್ಮ.ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ )ಮೊದಲ ಶಾಸನ - ಹಲ್ಮಿದಿ ಶಾಸನ ( ಕ್ರಿ.ಶ. ೪೫೦ )ಮೊದಲ ಕೋಟೆ - ಬಾದಾಮಿ ( ಕ್ರಿ. ಶ. ೫೪೩)ಮೊದಲ ಕನ್ನಡ ಕೃತಿ -…
  • February 08, 2010
    ಬರಹ: Shakila Gopal
    ಕ್ರೋಧ - ಬುದ್ಧಿಯನ್ನು ತಿನ್ನುತ್ತದೆ ಅಹಂಕಾರ - ಜ್ಞಾನವನ್ನು ತಿನ್ನುತ್ತದೆ ಪ್ರಾಯಶ್ಚಿತ್ತ - ಪಾಪವನ್ನು ತಿನ್ನುತ್ತದೆ ಲಂಚ - ಗೌರವವನ್ನು ತಿನ್ನುತ್ತದೆ ಚಿಂತೆ - ಆಯುಷ್ಯವನ್ನು ತಿನ್ನುತ್ತದೆ  
  • February 08, 2010
    ಬರಹ: hpn
    ದುಂಬಿಯರಸಿದ ಹೂವುಸಹಜ ಪ್ರಕೃತಿ ಚೆಲುವುಸ್ವರ್ಣ ಪರ್ಣ ದಳ. ನೇಸರನ ಹೊಳಪು ಜ್ವಾಲೆಯ ಸೊಬಗುಸವಿನಗೆಯ ಕುಸುಮ.
  • February 08, 2010
    ಬರಹ: ನಿರ್ವಹಣೆ
    ಈ ಸಂಚಿಕೆಯಲ್ಲಿ: ಬಿ. ಟಿ. ಬದನೆ - ಬೇಕೆ ಬೇಡವೆ? ಕಾಯಕದಲ್ಲಿ ಹಣ್ಣಾದವರು: ಮಲ್ಲಣ್ಣ ಶೆಂಕ್ರೆಪ್ಪ ನಾಗರಾಳ ನರೂರಿನ ಹಕ್ಕಿಗಳು ಅತಿ ಸಣ್ಣ ಸಾಲ: ಬಡವರ ಬದುಕಿಗೆ ಆಧಾರ ಕಂಬಳ, ಚಿತ್ರಗಳಲ್ಲಿ ಹಾಗೂ ಮತ್ತಷ್ಟು... ಡೌನ್ಲೋಡ್ ಮಾಡಲು ಇಲ್ಲಿ…
  • February 08, 2010
    ಬರಹ: gnanadev
    ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ  ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು. ಹಾಗೆಯೇ ಹೋಗುತ್ತಿದ್ದ ಒಬ್ಬ…
  • February 08, 2010
    ಬರಹ: devaru.rbhat
    ನಾವು ದಿನಾಲೂ ವಿಮಾನ ಹಾರಾಟವನ್ನು ನೋಡುತ್ತೇವೆ ಆದರೆ ಎಲ್ಲಾ ದಿನವೂ ವಿಮಾನ ಹೋದಾಗ ಅದರ ಬಾಲದಂತಹ ಉದ್ದನೇ ಬಿಳಿ ಗೆರೆ ಇರುವುದಿಲ್ಲ. ಒಮ್ಮೊಮ್ಮೆ ಮಾತ್ರಾ ಕಾಣುತ್ತವೆ.  ಇದು ಅತಿ ಎತ್ತರದಲ್ಲಿ ಗಾಳಿ ಒತ್ತಡ ಕಡಿಮೆ ಇರುವಲ್ಲಿ ವಿಮಾನ ಹಾರಿದಾಗ…
  • February 08, 2010
    ಬರಹ: Chikku123
    ಕಳೆದ ವಾರ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು ನಿಮಗಾಗಿ...... http://picasaweb.google.com/mail2Chikku/ChandraNammooralli#
  • February 08, 2010
    ಬರಹ: bhcsb
    ಐಡಿಯಾ.... IDEA ಕೊಡೋ, ಗೆಳೆಯ ಅಂದ್ರೆ,ಮಡಗು ಹಂಗಿದ್ರೆ MONEY ಯ ಎಂದ * * * ಅಮಲುದಾರರುಅಮಲ್ದಾರು ಅಂತ ಇದ್ರುಹಳ್ಳೀಲಿ ಹಿಂದೆ ಅಂದ್ರೆ,ಹೌದೌದು, ಈಗ್ಲೂ ಇದಾರೆ ಎಲ್ಲೆಲ್ಲೂ,ಅಮಲುದಾರರು ಎನ್ನಬೇಕೆ? * * * ಐ,ಸೀ, ಐ ಸೀ !!!ಐಸಿಐಸಿಐ ಕಾರ್ಡ್‍…
  • February 08, 2010
    ಬರಹ: Rakesh Shetty
    'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು'ಅಂತ 'ಹುಯಿಲಗೋಳ ನಾರಾಯಣರಾಯ'ರು ಏಕೀಕರಣಕ್ಕೆ ಮೊದಲು ಬರೆದಿದ್ದರು.'ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ'ಅಂತ ಏಕೀಕರಣದ…
  • February 08, 2010
    ಬರಹ: Shamala
    ವಸುಧೇಂದ್ರರ ಪುಸ್ತಕ "ಕೋತಿಗಳು ಸಾರ್ ಕೋತಿಗಳು" ಓದುತ್ತಿದ್ದೆ.  ಪುಸ್ತಕದ ಮೊದಲ ಪುಟದಲ್ಲೇ ಬರೆದಿರುವಂತೆ ಇದು ಸುಲಲಿತ ಪ್ರಬಂಧಗಳ ಸಂಕಲನ.  ಇದರಲ್ಲಿಯ ಒಂದೊಂದು ಪ್ರಬಂಧಗಳೂ ಅತ್ಯಂತ ಆಪ್ತವಾಗಿ ಬರೆಯಲ್ಪಟ್ಟಿವೆ.  ಎಲ್ಲಾ ವಿಷಯಗಳಿಗೂ ಒಂದು…