ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ
ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ…
ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸುಪ್ತವಾಗಿದ್ದ ಆ ಭಾವನೆ…
ನಾನು ಹುಟ್ಟಿದ್ದು , ಬೆಳದದ್ದು ಮಂಗಳೂರು . ಸಂಘ ದ ಒಡನಾಡಿ , ದೇಶ ದ ಬಗ್ಗೆ ಸ್ವಲ್ಪ ಜಾಸ್ತಿ ನೆ ಕಾಳಜಿ. ಇವತ್ತು ಆಫೀಸ್ ಟೀಂ ಜೊತೆ ಒಂದು ಸoಜೆ ಕಾಫಿ ಗೆ ಹೋಗಿದ್ವಿ ಇಲ್ಲಿ switzerland ಅಲ್ಲಿ . ತಮಿಳರು , north indians , …
ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ್ಕೊಂದು ಹೂವು.. ಈಗ ತಾನೇ ಬಿಟ್ಟಿದ್ದಿರಬೇಕು.. ಹೊಂಬಾಳೆಯ ಕವಚ ತೊಟ್ಟು ಬೆಚ್ಚಗೆ ಮಲಗಿರಬೇಕು.. ತಟ್ಟನೆ ಎಚ್ಚರವಾಯಿತು.. ತೋಟದಲ್ಲಿ ಎರಡು ಜನ ನಿಂತು…
ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಾರೆ. ಇಂತಹಾ…
ನನ್ನ ವಿದೇಶ ಪ್ರವಾಸ ದೊರಕ್ಕಿತ್ತು ಒಂದು ಅವಕಾಶವು ನನಗೆ ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ
ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ ನಡೆಸಿದೆ ಹೊರಡಲು ಭರ್ಜರಿ ತಯಾರಿ
ಸಿದ್ದವಾಯಿತು ನನ್ನ ವೀಸಾ ಪಾಸ್ ಪೋರ್ಟು ಆಗಸಕ್ಕೆ…
೩೦ರಂದು ಎಸ್ಸೆಮ್ಮೆಸ್ಸು ಬಂತೊಂದು ಸೇವಿಂಗ್ಸ್ ಅಕೌಂಟ್ಗೆ ಕಾಸು ಬಿತ್ತೆಂದು ಅದ ತೋರಿಸಿದೆ ನನ್ನ ಹುಡುಗಿಗೆಕರೆದುಕೊಂಡು ಹೋದಳು ಮಾಲ್ ಗೆ ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್
ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದೊಂದಿಗೆ (ಹರಿಪ್ರಸಾದ್…
ಏನೆಂದು ಹೇಳಲಿ ಈ ಬದುಕಿನ ಬವಣೆಯ
ಸಾವಿರಾರು ಕನಸುಗಳಿದ್ದವು ಮನದಲ್ಲಿ
ಏನೇನೋ ಸಾಧಿಸುವೆನೆಂಬ ಛಲವಿತ್ತು
ಏಲ್ಲರನ್ನೂ ಎಲ್ಲವನ್ನೂ ಹಿಂದಿಕ್ಕುವೆನೆಂಬ ಬಲವಿತ್ತು
ಬಣ್ಣಬಣ್ಣದ ಕನಸುಗಳ ತುಂಬಿದ ಮನಸಿತ್ತು
ಎಂದೆನಗೆ ವಾಸ್ತವದರಿವಾಯಿತೋ
ಈ ಲೋಕ…
ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು…
ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ?
ಆ ಶಬ್ದ "ಅಂಡೆಪಿರ್ಕಿ".
ಕಳೆದೆರಡು ಭಾನುವಾರಗಳಂದು ಸತತವಾಗಿ ಪ್ರಕಟವಾದ…
ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆ...
ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...
ಕಪ್ಪೆಗಳು...
ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು…