February 2010

  • February 02, 2010
    ಬರಹ: asuhegde
    ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ…
  • February 02, 2010
    ಬರಹ: Harish Athreya
               ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸುಪ್ತವಾಗಿದ್ದ ಆ ಭಾವನೆ…
  • February 02, 2010
    ಬರಹ: praveena saya
    ನಾನು ಹುಟ್ಟಿದ್ದು ,  ಬೆಳದದ್ದು ಮಂಗಳೂರು . ಸಂಘ ದ ಒಡನಾಡಿ , ದೇಶ ದ ಬಗ್ಗೆ ಸ್ವಲ್ಪ ಜಾಸ್ತಿ ನೆ ಕಾಳಜಿ. ಇವತ್ತು ಆಫೀಸ್ ಟೀಂ ಜೊತೆ ಒಂದು ಸoಜೆ ಕಾಫಿ ಗೆ ಹೋಗಿದ್ವಿ ಇಲ್ಲಿ  switzerland  ಅಲ್ಲಿ . ತಮಿಳರು ,  north indians  , …
  • February 01, 2010
    ಬರಹ: bhatkartikeya
    ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ್ಕೊಂದು ಹೂವು.. ಈಗ ತಾನೇ ಬಿಟ್ಟಿದ್ದಿರಬೇಕು.. ಹೊಂಬಾಳೆಯ ಕವಚ ತೊಟ್ಟು ಬೆಚ್ಚಗೆ ಮಲಗಿರಬೇಕು.. ತಟ್ಟನೆ ಎಚ್ಚರವಾಯಿತು.. ತೋಟದಲ್ಲಿ ಎರಡು ಜನ ನಿಂತು…
  • February 01, 2010
    ಬರಹ: nandan_sr
      ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಾರೆ. ಇಂತಹಾ…
  • February 01, 2010
    ಬರಹ: Tejaswi_ac
      ನನ್ನ ವಿದೇಶ ಪ್ರವಾಸ    ದೊರಕ್ಕಿತ್ತು ಒಂದು ಅವಕಾಶವು ನನಗೆ     ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ   ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ    ನಡೆಸಿದೆ ಹೊರಡಲು ಭರ್ಜರಿ ತಯಾರಿ   ಸಿದ್ದವಾಯಿತು ನನ್ನ ವೀಸಾ ಪಾಸ್ ಪೋರ್ಟು   ಆಗಸಕ್ಕೆ…
  • February 01, 2010
    ಬರಹ: Chikku123
    ೩೦ರಂದು ಎಸ್ಸೆಮ್ಮೆಸ್ಸು ಬಂತೊಂದು ಸೇವಿಂಗ್ಸ್ ಅಕೌಂಟ್ಗೆ  ಕಾಸು ಬಿತ್ತೆಂದು ಅದ ತೋರಿಸಿದೆ ನನ್ನ ಹುಡುಗಿಗೆಕರೆದುಕೊಂಡು ಹೋದಳು ಮಾಲ್ ಗೆ ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್
  • February 01, 2010
    ಬರಹ: bhcsb
    ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದೊಂದಿಗೆ (ಹರಿಪ್ರಸಾದ್…
  • February 01, 2010
    ಬರಹ: SaVi
    ಏನೆಂದು ಹೇಳಲಿ ಈ ಬದುಕಿನ ಬವಣೆಯ ಸಾವಿರಾರು ಕನಸುಗಳಿದ್ದವು ಮನದಲ್ಲಿ ಏನೇನೋ ಸಾಧಿಸುವೆನೆಂಬ ಛಲವಿತ್ತು ಏಲ್ಲರನ್ನೂ ಎಲ್ಲವನ್ನೂ ಹಿಂದಿಕ್ಕುವೆನೆಂಬ  ಬಲವಿತ್ತು ಬಣ್ಣಬಣ್ಣದ ಕನಸುಗಳ ತುಂಬಿದ ಮನಸಿತ್ತು ಎಂದೆನಗೆ ವಾಸ್ತವದರಿವಾಯಿತೋ ಈ ಲೋಕ…
  • February 01, 2010
    ಬರಹ: hsprabhakara
    ಕಳೆದಿದಿ ಕಂಡಿರಾ...!?   ದಿಗಂತದಿಂ ದಿಗಂತಕ್ಕೇರಿ ಇಳಿಯುವ ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು ಕಳೆದಿದೆ ಎಲ್ಲಾದರೂ ಕಂಡಿರಾ!? ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!?   ಎಂದೋ ಒಮ್ಮೆ ಮಿಂಚಿ ಮರೆಯಾದ ಮನದ ಬಣ್ಣಗಳೆಲ್ಲವ ಜೋಡಿಸಿ ಹಲವು…
  • February 01, 2010
    ಬರಹ: Shamala
    ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.  ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು…
  • February 01, 2010
    ಬರಹ: SaVi
    ನನಗೆ ಫ್ಲೋರಿಡಾದ ಬರ್ಮುಡಾ ಟ್ರೈಯಾಂಗಲ್ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿಯನ್ನು ನೀಡುವಿರಾ ಸ್ನೇಹಿತರೆ
  • February 01, 2010
    ಬರಹ: asuhegde
    ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ? ಆ ಶಬ್ದ "ಅಂಡೆಪಿರ್ಕಿ". ಕಳೆದೆರಡು ಭಾನುವಾರಗಳಂದು ಸತತವಾಗಿ ಪ್ರಕಟವಾದ…
  • February 01, 2010
    ಬರಹ: vinay_2009
    ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆ... ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ... ಕಪ್ಪೆಗಳು... ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು…