(’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)ಟಿವಿಯ ಎಲ್ಲಾ ಚಾನೆಲ್ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮಾಡಿ ಮಕ್ಕಳ ಕೈಯಲ್ಲಿ…
ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಮನುಷ್ಯರನ್ನು ಅವರ ಆಹಾರ ಪದ್ಧತಿಯನ್ನು ಆಧರಿಸಿ ಈ ಕೆಳಗಿನ ಹಾಗೆ ವಿಂಗಡಿಸುವುದುಂಟು.
೧. ವೆಜಿಟೇರಿಯನ್ಸ್: ಇವರು ಕೇವಲ ಸಸ್ಯೋತ್ಪನ್ನಗಳನ್ನು ಮಾತ್ರ ಸೇವಿಸುವವರು.
೨. ಲ್ಯಾಕ್ಟೇರಿಯನ್ಸ್: ಇವರು…
ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು... ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ.…
ಆಗಸದಲ್ಲಿ ಹಾರುವ ಬಯೆಕೆಯಿದು.
ಆದರೆ, ಹಾರುವ ನೀತಿ ಯಾವುದು?
ಮನ, ಮನದ ಬಾಗಿಲಲ್ಲಿ ನಿ೦ತು
ಕೂಗುತಿದೆ, ಕಿರಿಚುತಿದೆ…
ಕೇಳುವವರಾರು? ಹೇಳುವವರಾರು?
ಅನ೦ತದಾರಿಯ ಪಕ್ಕದಲ್ಲಿ ಕುಳಿತು
ಕಾಯುತ್ತಲಿದೆ ಈ ಮನವಿದು.
ಬರುವವರಾರು? ಯಾರವರು?…
ನಿನಗೆ ಅದೆಷ್ಟೊ ಸಲ Phoneನಲ್ಲಿ, Parkನಲ್ಲಿ ಹೇಳ್ಬೇಕು ಅಂದ್ಕೊಂಡ ನನ್ನ ಪ್ರೀತಿನ ಹೇಳೋಕಾಗ್ದೆ ಈ Letterನಲ್ಲಿ ಬರ್ದಿದಿನಿ.
ನಿನ್ನ ನಾ ಮೊದಲು ನೋಡಿದಾಗ್ಲೆ I LOVE YOU ಅಂತ ಹೇಳ್ಬೇಕು ಅಂದ್ಕೊಂಡೆ…
ಅನಿಸುತಿದೆ ಯಾಕೋ ಇಂದು,
ಬಾರೆಲ್ಲ ನನ್ನದೆ ಎಂದು,
ಮಾಯದಾ ಲೋಕದಿಂದ ಬಂದಿರುವ ಗುಂಡಿದು ಎಂದು,
ಆಹಾ ಎಂಥ ಮತ್ತಿನ ಗಮ್ಮತ್ತು,
ಕುಡಿದುಬಿಡುವೆ ಒಂದು ಪೆಗ್ಗಾ,
ಹಾಗೆ ಸುಮ್ಮನೆ.
ಬಾರಿನ Rackಕಲಿ, ನಾನು, ಕುಡಿಯುವ ಗುಂಡಿದೆ.
ಗುಂಡಿನ ಜೊತೆಯಲೆ,…
ದಿನಾಂಕ ೨೧.೦೪.೨೦೧೦ ರ ಮಧ್ಯಾಹ್ನ ೩.೦೦ ಗಂಟೆಯ ಹೊತ್ತಿಗೆ, ಬೆಂಗಳೂರಿನ ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನಬಹುದಾದ ಜೋರುಗಾಳಿ ಬೀಸಿತು. ಅದರ ಫಲವಾಗಿ ಸುಮಾರು ೮೦ ಮರಗಳು ಬುಡಮೇಲಾದವು. ವಾಹನಗಳಿಗೆ ಜಖಂ ಆಯಿತು. ಕೆಲವರಿಗೆ ಸಣ್ಣ ಪುಟ್ಟ…
ನಾನಿನ್ನೂ ಕನಸಿನ ಲೋಕದಿಂದ ಮುಕ್ತನಾಗಿಲ್ಲ ನನ್ನ ದಿಟ್ಟಿಸಿ ನೋಡದ ಅವೇ ಚಂಚಲ ಕಣ್ಣುಗಳು ಒಮ್ಮೆ ದಿಟ್ಟಿಸಿದರೆ ಕಾಣುವ ಸ್ನಿಗ್ಧ ಪ್ರೀತಿ, ಪ್ರೀತಿ ನಿನ್ನದು ಮನಸ್ಸನ್ನು ಹುಚ್ಚೆಬ್ಬಿಸುವ ತಲೆ ಕೂದಲು ಅದಕ್ಕೆ ಕಿಚ್ಚು ಹೊತ್ತಿಸುವ ಮೋಹಕ…
ನನ್ನ ಪಾಡಿಗೆ ನಾನು ಇದ್ದೆ. ಸ್ನೇಹ ಜೀವಿಯಾಗಿ, ಎಲ್ಲ ತರಹದ ಸ್ನೇಹವಾ ನಾ ಕಂಡಿದ್ದೆ, ಆದರೆ ನೀ ಬಿಟ್ಟ ಛಾಪು ಅಳಿಸಲಾಗುತಿಲ್ಲ... ಇದೇನಿದು ಅಂತ ನಾ ತಡಕಾಡಿದ್ದೆ ... ಆದರೆ ಉತ್ತರ ಇನ್ನೂ ಸಿಗಲಿಲ್ಲ.... ಆರ್ಕುಟ್ಟ್ ಎಂಬ ಸಾಮಾಜಿಕ ಜಾಲ…
೧) ಅವನು ಆ ಮ್ಯಾಚ್ ಪೂರ್ತಿ ನೋಡಬೇಕೆಂದು ಬೆಳಗ್ಗೆ ಕುಳಿತ, ೫೦ ಓವರಲ್ಲಿ ಪಾಕಿಸ್ತಾನ ಟೀಮ್ ೨೭೯ ರನ್ ಹೊಡೆದಿತ್ತು, ಸೆಕೆಂಡ್ ಇನಿಂಗ್ಸಲ್ಲಿ ಇಂಡಿಯಾ ಟೀಮ್ನ ಆಟ ನೋಡುತ್ತಿದ್ದ. ಒಂದೂ ಬಾಲ್ ಮಿಸ್ಸಾಗಬಾರದೆಂದು ಅವರಮ್ಮನ ಹತ್ತಿರ ತಿಂಡಿ…
ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು.…
ಟೆನ್ನಿಸ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಗಳ ವೀಕ್ಷಣೆ ನನಗೆ ಬಲು ಇಷ್ಟ. ಬೆಂಗಳೂರಿನಲ್ಲಿರುವ ನಾನು ಇಲ್ಲಿ ನಡೆಯುವ ಈ ಮೂರೂ ವಿಭಾಗಗಳ ಪ್ರಮುಖ ಪಂದ್ಯಗಳನ್ನು ಪ್ರತ್ಯಕ್ಷ ವೀಕ್ಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಜನವರಿ…
ಹಳ್ಳಿಗಳ ಬಡವರ ಮನೆಯಲ್ಲಿ ಮದುವೆ ಮುಂಜಿ ಇತ್ಯಾದಿಗಳು ನಡೆಯುತ್ತಿರುತ್ತವೆ. ಜಾತಿಯ ವ್ಯತ್ಯಾಸದಿಂದ ಅಥವಾ ಅಂತಸ್ಥಿನ ವ್ಯತ್ಯಾಸದಿಂದ ಊರಿನ ಗೌಡ ಕುಲಕರ್ಣಿ ಸಾಹುಕಾರ ಮುಂತಾದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಯಾನಿಸಲು ಆಗುವುದಿಲ್ಲ.…
ಇಂಥ ಒಂದು ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಡಿ ಕಡೆಗೆ ಬಂದು ನಿಲ್ಲುವುದು 'ಸಾಂದರ್ಭಿಕ ಘಟನೆಗಳು ಮತ್ತು ಪುಸ್ತಕಗಳ' ಹತ್ತಿರ. ಹೌದು, ಅಕ್ಬರ್ ಬಾದಷಹ ಸಹ ಹುಟ್ಟಿದಾಗ ಮಗುವೇ ಆಗಿದ್ದ. ಬದುಕು ಸಾಕಷ್ಟು ಕಲಿಸಿತು. ಚಕ್ರವರ್ತಿಯಾದ.…
ನಮ್ಮ ಸಂಪದದಲ್ಲಿ ಪಾಕ ಪ್ರವೀಣೆಯರ ಜೊತೆಗೆ ಭೀಮಸೇನ ನಳ ಮಹಾರಾಜರೂ ಇರುತ್ತಾರೆ ಎಂದು ಭಾವಿಸಿದ್ದೇನೆ. ಭಾವಿಸುವುದೇನು ಬಂತು ಇದ್ದೇ ಇರುತ್ತಾರೆ. ಇವರ ಜೊತೆಗೆ ರುಚಿ ನೋಡಿ ಫಲಿತಾಂಶ ಹೇಳುವ ಮೌಲ್ಯಮಾಪಕರಂತೂ ಇದ್ದೇ ಇರುತ್ತಾರೆ ಅಲ್ಲವೇ? :-)…
ಇಷ್ಟು ದಿವಸ ನಾನ್ಯಾಕೆ ಸಂಪದಕ್ಕೆ ಬರಲಿಲ್ಲ? (ಯಾರೂ ಕೇಳಲೇ ಇಲ್ಲ! :() ಆದರೂ ನಾನೇ ಹೇಳಿಬಿಡುತ್ತೇನೆ. ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ. ಪರ್ವ - ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು…
1ನೇ ಡಿಸೆಂಬರ್ 2009 ರಂದು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಧೀಂದ್ರ ಕುಲಕರಣಿ ಅವರ ವಾಜಪೇಯಿ ಸೋಗಲಾಡಿ ಆಂದ್ರೆ ಸೌಮ್ಯವಾದಕ್ಕೆ ಏನರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಪ್ರಸ್ತುತ ಲೇಖನದ ಲೇಖಕರು ಇತ್ತೀಚೆಗೆ…