April 2010

  • April 23, 2010
    ಬರಹ: h.a.shastry
    (’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)ಟಿವಿಯ ಎಲ್ಲಾ ಚಾನೆಲ್‌ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮಾಡಿ ಮಕ್ಕಳ ಕೈಯಲ್ಲಿ…
  • April 23, 2010
    ಬರಹ: naasomeswara
    ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ ಮನುಷ್ಯರನ್ನು ಅವರ ಆಹಾರ ಪದ್ಧತಿಯನ್ನು ಆಧರಿಸಿ ಈ ಕೆಳಗಿನ ಹಾಗೆ ವಿಂಗಡಿಸುವುದುಂಟು. ೧. ವೆಜಿಟೇರಿಯನ್ಸ್: ಇವರು ಕೇವಲ ಸಸ್ಯೋತ್ಪನ್ನಗಳನ್ನು ಮಾತ್ರ ಸೇವಿಸುವವರು. ೨. ಲ್ಯಾಕ್ಟೇರಿಯನ್ಸ್: ಇವರು…
  • April 23, 2010
    ಬರಹ: asuhegde
    ಆಂಧ್ರಪ್ರದೇಶದ ಒಂದು ಹಳ್ಳಿಯಲ್ಲಿ ಸರಕು ಸಾಗಣೆಯ ಗಾಡಿಯನ್ನು ಎಳೆಯುವ ಎತ್ತುಗಳಿಗೆ "ಬೀರು" ಕುಡಿಸಿ "ಚಿಕನ್ ಕಬಾಬ್" ತಿನ್ನಿಸುವ ಪರಿಪಾಠ ಇಟ್ಟುಕೊಂಡಿರುವ ಸುದ್ದಿ ನಿನ್ನೆ ಟಿವಿ೯ ವಾಹಿನಿಯಲ್ಲಿ ಬಿತ್ತರಗೊಂಡಿದೆ. ಆ ಜೋಡೆತ್ತುಗಳು ಹಸಿರು…
  • April 23, 2010
    ಬರಹ: prasad3003
    ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು... ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ.…
  • April 22, 2010
    ಬರಹ: prasannakulkarni
    ಆಗಸದಲ್ಲಿ ಹಾರುವ ಬಯೆಕೆಯಿದು. ಆದರೆ, ಹಾರುವ ನೀತಿ ಯಾವುದು? ಮನ, ಮನದ ಬಾಗಿಲಲ್ಲಿ ನಿ೦ತು ಕೂಗುತಿದೆ, ಕಿರಿಚುತಿದೆ… ಕೇಳುವವರಾರು? ಹೇಳುವವರಾರು?   ಅನ೦ತದಾರಿಯ ಪಕ್ಕದಲ್ಲಿ ಕುಳಿತು ಕಾಯುತ್ತಲಿದೆ ಈ ಮನವಿದು. ಬರುವವರಾರು? ಯಾರವರು?…
  • April 22, 2010
    ಬರಹ: bharath.6070
                    ನಿನಗೆ ಅದೆಷ್ಟೊ ಸಲ Phoneನಲ್ಲಿ, Parkನಲ್ಲಿ ಹೇಳ್ಬೇಕು ಅಂದ್ಕೊಂಡ ನನ್ನ ಪ್ರೀತಿನ ಹೇಳೋಕಾಗ್ದೆ ಈ Letterನಲ್ಲಿ ಬರ್‍ದಿದಿನಿ.                 ನಿನ್ನ ನಾ ಮೊದಲು ನೋಡಿದಾಗ್ಲೆ I LOVE YOU ಅಂತ ಹೇಳ್ಬೇಕು ಅಂದ್ಕೊಂಡೆ…
  • April 22, 2010
    ಬರಹ: bharath.6070
    ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು, ಮಾಯದಾ ಲೋಕದಿಂದ ಬಂದಿರುವ ಗುಂಡಿದು ಎಂದು, ಆಹಾ ಎಂಥ ಮತ್ತಿನ ಗಮ್ಮತ್ತು, ಕುಡಿದುಬಿಡುವೆ ಒಂದು ಪೆಗ್ಗಾ, ಹಾಗೆ ಸುಮ್ಮನೆ.   ಬಾರಿನ Rackಕಲಿ, ನಾನು, ಕುಡಿಯುವ ಗುಂಡಿದೆ. ಗುಂಡಿನ ಜೊತೆಯಲೆ,…
  • April 22, 2010
    ಬರಹ: gopinatha
    ಬಂಡೆದ್ದ  ಪಟ್ಟಣದ ವಲಸೆನಗರ ಧಾವಂತತೆಯತ್ತಮೃಗಜಲದ ಕೃಷಿ ನೀತಿಅಳಿದುಳಿದು ಸಾಯೋ ಬೇಸಾಯಬತ್ತದೇ ಉಳಿಯುವ ಉತ್ಸಾಹದಲ್ಲಿಮುರಿಯುತಿಹ ಬೆನ್ನೆಲೆಬುಬೆಲೆಕಟ್ಟಲಾಗದ ನಿನ್ನಶ್ರಮ, ದಾನ ನೇಗಿಲ ರೈತ ನೀನಮ್ಮ ಅನ್ನದಾತ ಎತ್ತರಕ್ಕೇರಲಿ,ನಿನ್ನ ಗರಿಮೆ…
  • April 22, 2010
    ಬರಹ: naasomeswara
    ದಿನಾಂಕ ೨೧.೦೪.೨೦೧೦ ರ ಮಧ್ಯಾಹ್ನ ೩.೦೦ ಗಂಟೆಯ ಹೊತ್ತಿಗೆ, ಬೆಂಗಳೂರಿನ ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನಬಹುದಾದ ಜೋರುಗಾಳಿ ಬೀಸಿತು. ಅದರ ಫಲವಾಗಿ ಸುಮಾರು ೮೦ ಮರಗಳು ಬುಡಮೇಲಾದವು. ವಾಹನಗಳಿಗೆ ಜಖಂ ಆಯಿತು. ಕೆಲವರಿಗೆ ಸಣ್ಣ ಪುಟ್ಟ…
  • April 22, 2010
    ಬರಹ: santhosh_87
    ನಾನಿನ್ನೂ ಕನಸಿನ ಲೋಕದಿಂದ ಮುಕ್ತನಾಗಿಲ್ಲ ನನ್ನ ದಿಟ್ಟಿಸಿ ನೋಡದ ಅವೇ ಚಂಚಲ ಕಣ್ಣುಗಳು ಒಮ್ಮೆ ದಿಟ್ಟಿಸಿದರೆ ಕಾಣುವ ಸ್ನಿಗ್ಧ ಪ್ರೀತಿ, ಪ್ರೀತಿ ನಿನ್ನದು ಮನಸ್ಸನ್ನು ಹುಚ್ಚೆಬ್ಬಿಸುವ ತಲೆ ಕೂದಲು ಅದಕ್ಕೆ ಕಿಚ್ಚು ಹೊತ್ತಿಸುವ ಮೋಹಕ…
  • April 22, 2010
    ಬರಹ: arunghargi
    ನನ್ನ ಪಾಡಿಗೆ ನಾನು ಇದ್ದೆ. ಸ್ನೇಹ ಜೀವಿಯಾಗಿ, ಎಲ್ಲ ತರಹದ ಸ್ನೇಹವಾ ನಾ ಕಂಡಿದ್ದೆ, ಆದರೆ ನೀ ಬಿಟ್ಟ ಛಾಪು ಅಳಿಸಲಾಗುತಿಲ್ಲ...  ಇದೇನಿದು  ಅಂತ ನಾ ತಡಕಾಡಿದ್ದೆ ... ಆದರೆ ಉತ್ತರ ಇನ್ನೂ ಸಿಗಲಿಲ್ಲ....   ಆರ್ಕುಟ್ಟ್  ಎಂಬ ಸಾಮಾಜಿಕ ಜಾಲ…
  • April 22, 2010
    ಬರಹ: Chikku123
    ೧) ಅವನು ಆ ಮ್ಯಾಚ್ ಪೂರ್ತಿ ನೋಡಬೇಕೆಂದು ಬೆಳಗ್ಗೆ ಕುಳಿತ, ೫೦ ಓವರಲ್ಲಿ ಪಾಕಿಸ್ತಾನ ಟೀಮ್ ೨೭೯ ರನ್ ಹೊಡೆದಿತ್ತು, ಸೆಕೆಂಡ್ ಇನಿಂಗ್ಸಲ್ಲಿ ಇಂಡಿಯಾ ಟೀಮ್ನ ಆಟ ನೋಡುತ್ತಿದ್ದ. ಒಂದೂ ಬಾಲ್ ಮಿಸ್ಸಾಗಬಾರದೆಂದು ಅವರಮ್ಮನ ಹತ್ತಿರ ತಿಂಡಿ…
  • April 22, 2010
    ಬರಹ: arunghargi
    ಕೇಳಿಸದೇ ನಿನ್ನಾತ್ಮಕ್ಕೆ ನನ್ನೀ ಮೌನಗೀತೆ;ಹಾಡುತಿಹುದು ನಯನಗಳು ವಿರಹ ಗೀತೆ ; ಆಲಿಸಿದರೆ ಒಮ್ಮೆ ಈ ಕವಿತೆ;ಕಳೆಯುವುದು ನನ್ನೆಲ್ಲ ವ್ಯಥೆ;ಇದ್ದೇ ನಾ ನನ್ನಷ್ಟಕ್ಕೆ;ನೀ ಅಲ್ಲವೇ ಹುಟ್ಟಿಸಿದ್ದು ನನ್ನ ಮನದಲ್ಲಿ ಪ್ರೇಮವೆಂಬ ಅಗ್ಗಷ್ಟಿಕೆ;ಮೌನದಿ…
  • April 22, 2010
    ಬರಹ: ksraghavendranavada
              ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು.…
  • April 22, 2010
    ಬರಹ: h.a.shastry
      ಟೆನ್ನಿಸ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಗಳ ವೀಕ್ಷಣೆ ನನಗೆ ಬಲು ಇಷ್ಟ. ಬೆಂಗಳೂರಿನಲ್ಲಿರುವ ನಾನು ಇಲ್ಲಿ ನಡೆಯುವ ಈ ಮೂರೂ ವಿಭಾಗಗಳ ಪ್ರಮುಖ ಪಂದ್ಯಗಳನ್ನು ಪ್ರತ್ಯಕ್ಷ ವೀಕ್ಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.  ಜನವರಿ…
  • April 22, 2010
    ಬರಹ: ishwar.shastri
    ಹಳ್ಳಿಗಳ ಬಡವರ ಮನೆಯಲ್ಲಿ ಮದುವೆ ಮುಂಜಿ ಇತ್ಯಾದಿಗಳು ನಡೆಯುತ್ತಿರುತ್ತವೆ. ಜಾತಿಯ ವ್ಯತ್ಯಾಸದಿಂದ ಅಥವಾ ಅಂತಸ್ಥಿನ ವ್ಯತ್ಯಾಸದಿಂದ ಊರಿನ ಗೌಡ ಕುಲಕರ್ಣಿ ಸಾಹುಕಾರ ಮುಂತಾದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಯಾನಿಸಲು ಆಗುವುದಿಲ್ಲ.…
  • April 22, 2010
    ಬರಹ: sathvik N V
                ಇಂಥ ಒಂದು ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಡಿ ಕಡೆಗೆ ಬಂದು ನಿಲ್ಲುವುದು 'ಸಾಂದರ್ಭಿಕ ಘಟನೆಗಳು ಮತ್ತು ಪುಸ್ತಕಗಳ' ಹತ್ತಿರ. ಹೌದು, ಅಕ್ಬರ್ ಬಾದಷಹ ಸಹ ಹುಟ್ಟಿದಾಗ ಮಗುವೇ ಆಗಿದ್ದ. ಬದುಕು ಸಾಕಷ್ಟು ಕಲಿಸಿತು. ಚಕ್ರವರ್ತಿಯಾದ.…
  • April 22, 2010
    ಬರಹ: rkv
    ನಮ್ಮ ಸಂಪದದಲ್ಲಿ ಪಾಕ ಪ್ರವೀಣೆಯರ ಜೊತೆಗೆ ಭೀಮಸೇನ ನಳ ಮಹಾರಾಜರೂ ಇರುತ್ತಾರೆ ಎಂದು ಭಾವಿಸಿದ್ದೇನೆ. ಭಾವಿಸುವುದೇನು ಬಂತು ಇದ್ದೇ  ಇರುತ್ತಾರೆ. ಇವರ ಜೊತೆಗೆ ರುಚಿ ನೋಡಿ ಫಲಿತಾಂಶ ಹೇಳುವ ಮೌಲ್ಯಮಾಪಕರಂತೂ ಇದ್ದೇ ಇರುತ್ತಾರೆ ಅಲ್ಲವೇ? :-)…
  • April 22, 2010
    ಬರಹ: inchara123
    ಇಷ್ಟು ದಿವಸ ನಾನ್ಯಾಕೆ ಸಂಪದಕ್ಕೆ ಬರಲಿಲ್ಲ?  (ಯಾರೂ ಕೇಳಲೇ ಇಲ್ಲ! :() ಆದರೂ ನಾನೇ ಹೇಳಿಬಿಡುತ್ತೇನೆ.  ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು…
  • April 22, 2010
    ಬರಹ: Kiran.M
     1ನೇ ಡಿಸೆಂಬರ್  2009 ರಂದು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಧೀಂದ್ರ ಕುಲಕರಣಿ  ಅವರ ವಾಜಪೇಯಿ ಸೋಗಲಾಡಿ ಆಂದ್ರೆ ಸೌಮ್ಯವಾದಕ್ಕೆ ಏನರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಪ್ರಸ್ತುತ ಲೇಖನದ ಲೇಖಕರು ಇತ್ತೀಚೆಗೆ…