April 2010

  • April 24, 2010
    ಬರಹ: mpneerkaje
    ಸಂಪದಿಗರೇ,   ಇದೊಂದು ತಿಳಿಹಾಸ್ಯ ಬರಹ. ಇದರಲ್ಲಿ ಸ್ವಲ್ಪ 'ಕುಹಕ' ಇದೆ, ಆದರೆ ದುರುದ್ದೇಶ ಇಲ್ಲ. ಇದಕ್ಕೆ ಸ್ಪೂರ್ತಿ ಸಂಪದದಲ್ಲಿ ನಾನು ಓದಿದ ಕೆಲವು ಪ್ರತಿಕ್ರಿಯೆಗಳು. ಕೆಲವು ನಾಸ್ತಿಕ (?) ಸಂಪದಿಗರು ಆಸ್ತಿಕರ ಕಾಲೆಳೆಯುವುದನ್ನೇ ಕಾಯಕ…
  • April 24, 2010
    ಬರಹ: savithru
    ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ  ಆಧಾರ ಯಾವುದು? ಅದರ ವಿಷಯಯವೇನು?    
  • April 24, 2010
    ಬರಹ: bharath.6070
    ಸುಬ್ಬರಾವ್ ಅಶ್ವತ್ ನಾರಾಯಣ ಅಂದ್ರೆ ಬಹುಶ: ಯಾರಿಗೂ ಥಟ್ ಅಂತ ನೆನಪಾಗುವುದಿಲ್ಲ. ಅದೇ ಚಾಮಯ್ಯ ಮೇಷ್ಟ್ರು ಅಂದ್ರೆ ಬೇಗ ನೆನಪಾಗುತ್ತೆ. "ನಾಗರಹಾವಿನ" ಆ ಹಾವಾಡಿಗನ (ಮೇಷ್ಟ್ರಿನ) ಪಾತ್ರ ಅವರ ನಿಜವಾದ ಹೆಸರನ್ನೇ ಮರೆಸಿಬಿಟ್ಟಿದೆ. ಒಬ್ಬ…
  • April 24, 2010
    ಬರಹ: shashikannada
     ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು…
  • April 24, 2010
    ಬರಹ: shreeshum
    ಏಕೆ ಎಲ್ಲ ಮುಗಿದು ಹೋಗಿದೆ.? ಏಕೀಗ ಹಾಲ್ಗಡಲ ಕಡೆಯುವುದಿಲ್ಲ ಐರಾವತ, ಉಚ್ಛೈಶ್ವಗಳು ಹುಟ್ಟುವುದಿಲ್ಲ ಅಮೃತ ಕುಂಭ ಮೇಲೆದ್ದು ಬರುತ್ತಿಲ್ಲ. ಏಕೆ ಎಲ್ಲ ಮುಗಿದು ಹೋಗಿದೆ. ಸ್ವರ್ಗದಲ್ಲೇಕೆ ಕುಮಾರ ಸಂಭವವಾಗುತ್ತಿಲ್ಲ ದೇವಸುತ, ಪ್ರವಾದಿಗಳೇಕೆ…
  • April 24, 2010
    ಬರಹ: sathvik N V
    ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ…
  • April 24, 2010
    ಬರಹ: modmani
    ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು ಯಾರೆಂದು ಗೊತ್ತಾಯಿತಲ್ಲ.  ಇವರ ಬಗ್ಗೆ  ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ ಇಲ್ಲ.  ಹೇಳಿಕೊಳ್ಳ ಬೇಕಾದುದು ಮಾತ್ರ ಇದೆ. ಅದು ಬರೀ ಸ್ವಗತ.  ಐದು ದಶಕಗಳ  ಕಾಲ ಕನ್ನಡಿಗರ…
  • April 24, 2010
    ಬರಹ: bharath.6070
    ಸುಮಾರು ನಾಲ್ಕು ಗಂಟೆಯ ಸಮಯ. ನಾನು ಎಂದಿನಂತೆ ಕಾಲೇಜು ಮುಗಿಸಿ ನನ್ನ ರೂಮಿಗೆ ಬರುತ್ತಿದ್ದೆ. ಒಬ್ಬ ವ್ಯಕ್ತಿ (ಸುಮಾರು ಇಪ್ಪತ್ತು ಇರಬಹುದು) ಸುಂಕದಕಟ್ಟೆಲಿ ಬಸ್ ಹತ್ತಿ ನನ್ನ ಪಕ್ಕದಲ್ಲೆ ಇದ್ದ ಸೀಟಿನಲ್ಲಿ ಬಂದು ಕುಳಿತ. ನನ್ನ ಎಂದಿನ…
  • April 23, 2010
    ಬರಹ: bharath.6070
    ಮಾತು ಮುರಿದೆ, ಬಾಡ್ಗೆ ಕೊಡದೆ, ಎಂದಿನ ಜವಾಬು ಹೇಳಿದೆ. ನನ್ನ ಮಾತ ಮರೆತೆಯ, ನಿನ್ನ ಜವಾಬು ನಿಲ್ಲದೆ. ಓ ಟೆನೆಂಟ್...... ಓ ಟೆನೆಂಟ್...... ಓ ಟೆನೆಂಟ್...... ಓಓಓ   ಬಾಡಿಗೆಯನ್ನೆ ಕೊಡದೆ, ಸಂವತ್ಸರ ಕಳೆದು, ತಿಂಗಳಿಗೊಮ್ಮೆ ಬರುವೆ, ನೀ…
  • April 23, 2010
    ಬರಹ: santhosh_87
    ಬೆಳಕಿನೆಡೆಗೆ ಹೋಗುವುದನ್ನು ಬಿಟ್ಟು ಬೇರೆ ಸ್ಥಳವಿಲ್ಲ ಬದುಕಲು ನೀನೇಕೆ ಮಾತ್ರ ಕತ್ತಲನ್ನು ಓಡಿಸಲು ಪ್ರಯತ್ನಿಸುತ್ತಿರುವೆ ಬದುಕುವದರಲ್ಲಿ ತುಂಬಾ ವ್ಯಸ್ತನಾಗಿದ್ದೇನೆ, ನಾಳೆ ಬೆಳಕನ್ನು ನೋಡುತ್ತೇನೆ ಎಂಬ ಭರವಸೆ ಇಲ್ಲ ಇಲ್ಲಿ ಸತ್ಯವಿಲ್ಲ,…
  • April 23, 2010
    ಬರಹ: sathvik N V
          ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ  ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ…
  • April 23, 2010
    ಬರಹ: P.Ashwini
    ಭರತ್ ರವರ  "ಅನಿಸುತಿದೆ ಯಾಕೋ ಇಂದು,ಬಾರೆಲ್ಲ ನನ್ನದೆ ಎಂದು" ಕವನಕ್ಕೆ ಪ್ರತಿಕ್ರಿಯೆ ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ ,ಕುಡಿದು ಕುಡಿದು ರೋಡ್ ಮ್ಯಾಗ ನೀ ಸಾಯಿತಿ,ಕುಡಿದು ನೀ ಎಡವಟ್ ಮಾಡ್ಕೋತಿ,ಮನಿ ಮಂದಿ ಇಜ್ಜತ್ ನೀ ಕಳಿತಿ.…
  • April 23, 2010
    ಬರಹ: BRS
    ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ…
  • April 23, 2010
    ಬರಹ: h.a.shastry
      ಪೋಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗಲೂ ನಿತ್ಯಾನಂದರು ನಗುತ್ತಿದ್ದರು! ಏಕಿರಬಹುದು?  ನಾನು ನಾಲ್ಕು ಕಾರಣಗಳನ್ನು ಊಹಿಸಿದ್ದೇನೆ:  * ಅಣ್ಣಾವ್ರ ಜನ್ಮದಿನಕ್ಕೆ ಮೂರು ದಿನ ಮೊದಲಷ್ಟೇ ಬಂಧನಕ್ಕೊಳಗಾದ ನಿತ್ಯಾನಂದರಿಗೆ ಅಣ್ಣಾವ್ರ ಅಭಿನಯದ ಈ…
  • April 23, 2010
    ಬರಹ: naasomeswara
    ಒಲವೆಂಬ ಹೊತ್ತಿಗೆ  ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆ ವೆಚ್ಚ! ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು ನೆತ್ತರರಲಿ ಬರೆದುದಕೆ…
  • April 23, 2010
    ಬರಹ: hamsanandi
    ಹಲವು ಬಿಲ್ಲಾರರು ಇರುವರು ಜಗದಲ್ಲಿಅಂಬಿನಲಿ ಒಂದನೆರಡಾಗಿ ಸೀಳುವವರು;ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳುಗುರಿಯಿಟ್ಟು ಇಬ್ಬರನು ಒಂದಾಗಿಸುವವನು! ಸಂಸ್ಕೃತ ಮೂಲ: ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।ಧನ್ವೀ ಸ ಮಾರ ಏವೈಕೋ…
  • April 23, 2010
    ಬರಹ: P.Ashwini
    ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ????   ತುಂಬಾ ದಿನದಿಂದ ಸಂಪದ ಓದ್ತಾ ಇದ್ದೆ, ಏನಾದ್ರು ಬರೀಬೇಕು ಇನ್ನಿಸ್ತಾ ಇತ್ತು, ಸಂಪದಕ್ಕೆ ಸ್ವಾಗತ್ತಿಸುತ್ತಿರಾ?? ಬರೆದು ಹಾಕಲು ಮನಸ್ಸೊಪ್ಪಲಿಲ್ಲ. ಹೇಳಿ ಕೇಳಿ ಉತ್ತರಕರ್ನಾಟಕದವಳು, ನಮ್ಮ…
  • April 23, 2010
    ಬರಹ: Harish Athreya
            ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡಿದ್ದಾರೆ ಮಚ್ಚು ಲಾ೦ಗು…
  • April 23, 2010
    ಬರಹ: h.a.shastry
    ಆಕ್ಷೇಪಆನಂದರಾಮ ಶಾ-ಸ್ತ್ರೀ ಎಂಬ’ಮಹಾಪುರುಷ’ ಇದ್ದಾನಲ್ಲ, ಈತ,ತಾನು ಮಹಾಪಂಡಿತ ಎಂದುಕೊಂಡಾತ,ಬರೆದೇ ಬರೀತಾನೆ,ಬರಿದೇ ಬರೀತಾನೆ,ಕೊರೆದೇ ಕೊರೀತಾನೆ,ತಾನು ಮಹಾಜ್ಞಾನಿ ಎಂಬಂತೆಮೆರೀತಾನೆ!ಆದರೆ ಈತಓದುಗರ ಪ್ರತಿಕ್ರಿಯೆ ಓದೋಲ್ಲ,ಪ್ರತಿಕ್ರಿಯೆಗೆ…
  • April 23, 2010
    ಬರಹ: h.a.shastry
    ಸಾಲವನು ಕೊಂಬಾಗ ಹಾಲೋಗರುಂಡಂತೆ(ಸರ್ವಜ್ಞ) ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತುಗುದ್ದಿ ಹೋದಂತೆ ಕರ್ಮಜ್ಞಕಣ್ಣಾಮುಚ್ಚೇ ಕಾಡೇಗೂಡೇ(ಅನಾಮಿಕ) ಕಣ್ಣಾಮುಚ್ಚೇ ಕತ್ತಲ ಗೂಡೇವಿದ್ಯುತ್ ಮತ್ತೆ…