ಸಂಪದಿಗರೇ,
ಇದೊಂದು ತಿಳಿಹಾಸ್ಯ ಬರಹ. ಇದರಲ್ಲಿ ಸ್ವಲ್ಪ 'ಕುಹಕ' ಇದೆ, ಆದರೆ ದುರುದ್ದೇಶ ಇಲ್ಲ. ಇದಕ್ಕೆ ಸ್ಪೂರ್ತಿ ಸಂಪದದಲ್ಲಿ ನಾನು ಓದಿದ ಕೆಲವು ಪ್ರತಿಕ್ರಿಯೆಗಳು. ಕೆಲವು ನಾಸ್ತಿಕ (?) ಸಂಪದಿಗರು ಆಸ್ತಿಕರ ಕಾಲೆಳೆಯುವುದನ್ನೇ ಕಾಯಕ…
ಸುಬ್ಬರಾವ್ ಅಶ್ವತ್ ನಾರಾಯಣ ಅಂದ್ರೆ ಬಹುಶ: ಯಾರಿಗೂ ಥಟ್ ಅಂತ ನೆನಪಾಗುವುದಿಲ್ಲ. ಅದೇ ಚಾಮಯ್ಯ ಮೇಷ್ಟ್ರು ಅಂದ್ರೆ ಬೇಗ ನೆನಪಾಗುತ್ತೆ. "ನಾಗರಹಾವಿನ" ಆ ಹಾವಾಡಿಗನ (ಮೇಷ್ಟ್ರಿನ) ಪಾತ್ರ ಅವರ ನಿಜವಾದ ಹೆಸರನ್ನೇ ಮರೆಸಿಬಿಟ್ಟಿದೆ. ಒಬ್ಬ…
ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು…
ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ…
ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು ಯಾರೆಂದು ಗೊತ್ತಾಯಿತಲ್ಲ. ಇವರ ಬಗ್ಗೆ ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ ಇಲ್ಲ. ಹೇಳಿಕೊಳ್ಳ ಬೇಕಾದುದು ಮಾತ್ರ ಇದೆ. ಅದು ಬರೀ ಸ್ವಗತ. ಐದು ದಶಕಗಳ ಕಾಲ ಕನ್ನಡಿಗರ…
ಸುಮಾರು ನಾಲ್ಕು ಗಂಟೆಯ ಸಮಯ. ನಾನು ಎಂದಿನಂತೆ ಕಾಲೇಜು ಮುಗಿಸಿ ನನ್ನ ರೂಮಿಗೆ ಬರುತ್ತಿದ್ದೆ. ಒಬ್ಬ ವ್ಯಕ್ತಿ (ಸುಮಾರು ಇಪ್ಪತ್ತು ಇರಬಹುದು) ಸುಂಕದಕಟ್ಟೆಲಿ ಬಸ್ ಹತ್ತಿ ನನ್ನ ಪಕ್ಕದಲ್ಲೆ ಇದ್ದ ಸೀಟಿನಲ್ಲಿ ಬಂದು ಕುಳಿತ. ನನ್ನ ಎಂದಿನ…
ಮಾತು ಮುರಿದೆ, ಬಾಡ್ಗೆ ಕೊಡದೆ,
ಎಂದಿನ ಜವಾಬು ಹೇಳಿದೆ.
ನನ್ನ ಮಾತ ಮರೆತೆಯ,
ನಿನ್ನ ಜವಾಬು ನಿಲ್ಲದೆ.
ಓ ಟೆನೆಂಟ್...... ಓ ಟೆನೆಂಟ್...... ಓ ಟೆನೆಂಟ್...... ಓಓಓ
ಬಾಡಿಗೆಯನ್ನೆ ಕೊಡದೆ, ಸಂವತ್ಸರ ಕಳೆದು,
ತಿಂಗಳಿಗೊಮ್ಮೆ ಬರುವೆ, ನೀ…
ಬೆಳಕಿನೆಡೆಗೆ ಹೋಗುವುದನ್ನು ಬಿಟ್ಟು ಬೇರೆ ಸ್ಥಳವಿಲ್ಲ ಬದುಕಲು ನೀನೇಕೆ ಮಾತ್ರ ಕತ್ತಲನ್ನು ಓಡಿಸಲು ಪ್ರಯತ್ನಿಸುತ್ತಿರುವೆ ಬದುಕುವದರಲ್ಲಿ ತುಂಬಾ ವ್ಯಸ್ತನಾಗಿದ್ದೇನೆ, ನಾಳೆ ಬೆಳಕನ್ನು ನೋಡುತ್ತೇನೆ ಎಂಬ ಭರವಸೆ ಇಲ್ಲ ಇಲ್ಲಿ ಸತ್ಯವಿಲ್ಲ,…
ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ…
ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ…
ಪೋಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗಲೂ ನಿತ್ಯಾನಂದರು ನಗುತ್ತಿದ್ದರು! ಏಕಿರಬಹುದು? ನಾನು ನಾಲ್ಕು ಕಾರಣಗಳನ್ನು ಊಹಿಸಿದ್ದೇನೆ: * ಅಣ್ಣಾವ್ರ ಜನ್ಮದಿನಕ್ಕೆ ಮೂರು ದಿನ ಮೊದಲಷ್ಟೇ ಬಂಧನಕ್ಕೊಳಗಾದ ನಿತ್ಯಾನಂದರಿಗೆ ಅಣ್ಣಾವ್ರ ಅಭಿನಯದ ಈ…
ಒಲವೆಂಬ ಹೊತ್ತಿಗೆ
ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು
ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ
ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ!
ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು
ನೆತ್ತರರಲಿ ಬರೆದುದಕೆ…
ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ????
ತುಂಬಾ ದಿನದಿಂದ ಸಂಪದ ಓದ್ತಾ ಇದ್ದೆ, ಏನಾದ್ರು ಬರೀಬೇಕು ಇನ್ನಿಸ್ತಾ ಇತ್ತು, ಸಂಪದಕ್ಕೆ ಸ್ವಾಗತ್ತಿಸುತ್ತಿರಾ?? ಬರೆದು ಹಾಕಲು ಮನಸ್ಸೊಪ್ಪಲಿಲ್ಲ.
ಹೇಳಿ ಕೇಳಿ ಉತ್ತರಕರ್ನಾಟಕದವಳು, ನಮ್ಮ…
ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡಿದ್ದಾರೆ ಮಚ್ಚು ಲಾ೦ಗು…