April 2010

  • April 26, 2010
    ಬರಹ: BRS
    "ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಹರುಷಕ್ಕಿದೆ ದಾರಿ" - ಡಿ.ವಿ.ಜಿ. (ಹಾಸಿಗೆ ಇದ್ದಷ್ಟು ಕಾಲು ಚಾಚು) "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" - ಎಂ.ಗೋಪಾಲಕೃಷ್ಣ ಅಡಿಗ (ಕಾಲು ಚಾಚಲು ಬೇಕಾಗುವಷ್ಟು ಹಾಸಿಗೆಯನ್ನು…
  • April 26, 2010
    ಬರಹ: venkatesh
    ’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು ! ೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್…
  • April 26, 2010
    ಬರಹ: P.Ashwini
      ನಾನು ಕೆಲಸಕ್ ಬಂದಿದ್ ಶುರುದಾಗ, ನಮ್ಮ ಆಫೀಸ್ನಾಗ್ ಒಬ್ರು,  ಎಲ್ಲಾ ಮಾಡೋದು ಹೊಟ್ಟೆಗಾಗಿ, ಊರು ಬಿಟ್ಟು ಬೆಂಗಳೂರು ಸೇರ್ಕೊಂಡೆ, ಇಲ್ಲಿ ಯಾವನೋ ಬಾಸ್, ಯಾವನಿಗೊಸ್ಕರನೋ ದುಡಿಬೇಕು, ದಿನಾ ಆಫೀಸಿಗೆ ಬಂದು ೮ ತಾಸು ಕಳೆದರೆ ತಿಂಗಳ ಕೊನೆಗೆ…
  • April 26, 2010
    ಬರಹ: Kiran.M
    ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ  ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು…
  • April 26, 2010
    ಬರಹ: h.a.shastry
      ನಗುವುದೋ ಅಳುವುದೋ ನೀವೇ ಹೇಳಿ  ಇರುವುದೋ ಬಿಡುವುದೋ ಈ ಗುಂಗಿನಲಿ  ಐಪಿಎಲ್ಲು ಆಯ್ತು, ಇನ್ನು ಐಸೀಸೀ ಕಪ್  ಕ್ರಿಕೆಟ್ಟೆದುರು ಬೇರೆ ಕ್ರೀಡೆಯೆಡೆಗೆ ಗಮನ ಸ್ಟಾಪ್  ಕ್ರಿಕೆಟ್ಟಾಡಿಸುವಗೆ-ಆಡುವವಗೆ ಕೋಟಿ ರೂ.  ಆರ್ಚರಿಯಲಿ ಸ್ಪರ್ಧಿಸುವರು…
  • April 26, 2010
    ಬರಹ: madhava
    ಲ. ನಾ. ಭಟ್ಟರು - ಏನು ಓದಿದೆ?ನಾನು - ನಿಮ್ಮೂರಿನ ಬಗ್ಗೆ ಓದಿದೆ. ನಿಮ್ಮ ತಲೆಯಲ್ಲಿ ! ಚಿಹ್ನೆ ಬರಲಿ ಎಂದೇ ಹಾಗಂದೆ. ಅದು ನಮ್ಮೂರೂ ಹೌದು. ಪ್ರಾರಂಭವಾಗುವುದು ಮಳೆಗಾಲ. ನೀರಿನ ಬಗ್ಗೆ ಓದೋಣವೆಂಬ ಮನಸ್ಸು. ಅಂಕಿತದಲ್ಲಿ ಪಡ್ರೆ ಇರಲಿಲ್ಲ.…
  • April 26, 2010
    ಬರಹ: srinivasps
    ಮರೆಯಲಾದೀತೆ ನಿನ್ನ...ಬೆರೆತೆವಂದೇ ನಾವು...ಮರೆಯಲಾದೀತೆ....??? || ಪ ||ಮುಂಗಾರಿನಂತೆ ಬಂದೆತಂಗಾಳಿ-ಒಲವಧಾರೆಸತತ ನೀ ಉಣಿಸಿದೆ... || ೧ ||ನಿನ್ನ ತಂಪು-ಕಂಪು ಸೋಕಿನನ್ನ ನಾ ಮರೆತೆನೋ...ಉನ್ಮಾದದ ಮೋಕ್ಷ ಫಲಿಸಿತೆನಗೆ...|| ೨ ||ಒಲವೆಲ್ಲೆಡೆ…
  • April 26, 2010
    ಬರಹ: ವಿನಾಯಕ
    ಹುಚ್ಚು ನನಗಿಲ್ಲವೆಂದೇನಲ್ಲ.. ನಾನೂ ಓಡುತ್ತೇನೆ ಯಶಸ್ಸಿನ so called ಏಣಿಯೆಡೆಗೆ.. ತಳ್ಳಾಡೋ ಕಿತ್ತಾಡೋ ಗುರಿ ಕಾಣದಷ್ಟು ನಿಬಿಡವಾದ  ಅದಾವುದೋ  ಧಾವಂತದ so called ಕೊನೆಯೆಡೆಗೆ..   ದಾರಿಯತ್ತಿತ್ತದ ಸೊಬಗೇನಿದ್ದರೂ ಅದರ ಪಾಡಿಗೆ ಕಣ್ಗಳು…
  • April 26, 2010
    ಬರಹ: gopinatha
    ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲು ಸ್ವೀಕರಿಸುತ್ತಿದ್ದ ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ ಕೇತನ್ ದೇಸಾಯಿ ಸಿಬಿ ಐ ಗೆ ಸಿಕ್ಕಿಬಿದ್ದಿದ್ದು ಆತನಿಂದ ಒಂದೆರಡು ಲಕ್ಷವಲ್ಲ ೧೮೦೧.೫೦ ಕೋಟಿ ನಗದು ಹಾಗೂ ೧.೫ ಟನ್ ಚಿನ್ನ ವಶ…
  • April 26, 2010
    ಬರಹ: rohithmba
    ಭಾವನೆಯ ಬಣ್ಣದ ಭಾವಕ್ಕೆ ಪ್ರೀತಿಯ ಹೊತ್ತಿಗೆ ಹೊತ್ತು ನಿನ್ನ ನೋಡ ಬಂದಿಹೆನು ರವಿ ಕಾಣದ ಲೋಕವನು ಕಂಡಿಹೆನು ನಾನು   ಭಾಷೆಯ ಅಂತರವಿಲ್ಲ ಪ್ರೀತಿಗೆ ಜಾತಿಯ ಭೇದವಿಲ್ಲ ಒಲವಿಗೆ ಸಂಪತ್ತಿನ ಬೇಲಿಯಿಲ್ಲ ಪ್ರೇಮಕ್ಕೆ ಆದರೆ ನನ್ನೀ ಭಾವನೆಗೆ ಆಗಸವೇ…
  • April 25, 2010
    ಬರಹ: priyank_ks
    ಐ.ಟಿ.ಸಿ ಗ್ರೂಪ್ ಆಫ್ ಹೋಟೆಲ್ಸ್ ಅನ್ನೋ ಹೆಸರಿನ ಕಂಪನಿಯೋರು ಸುಮಾರು ಊರುಗಳಲ್ಲಿ ಫೈವ್ ಸ್ಟಾರ್ ಹೋಟಲ್ಗಳನ್ನ ನಡುಸ್ತಿದಾರೆ.ಎಲ್ಲೆಡೆ ಆಯಾ ಜಾಗದ ಹಿನ್ನೆಲೆಗೆ ಒತ್ತು ಕೊಟ್ಟು, ಅಲ್ಲಿನ ರಾಜಮನೆತನಗಳ ಹೆಸರನ್ನೇ ಇಡಲಾಗಿದೆ. ಅವರು ಹೋಟಲ್-…
  • April 25, 2010
    ಬರಹ: shanthi
    ಆಮಂತ್ರಣಪ್ರಾಣಪ್ರಿಯಾ ನೀ ಬಾರೋ, ಬಾರೋತಪಿತ,ತೃಷಿತ,ಕೃಷಾಂಗ ವಸುಧೆಯಾಪ್ರೇಮ ಧಾರೆಯ  ವರಿಸಿ ತಣಿಸಲು               /ಪ್ರಾಣ ಪ್ರಿಯಾ/ಅಂತರ್ಮನದಾ ತಾಪ ಕಳೆಯಲೂಮಧುರ ಮಧುರತಮ ಪ್ರೇಮ ಹರಿಸಲೂಶಾಂತಿ ಕಿರಣವಾ ಎಲ್ಲೆಡೆ ಹರಡಲೂನವಜೀವನದಾ ಜ್ಯೋತಿಯ…
  • April 25, 2010
    ಬರಹ: Indushree
    ನಿನ್ನನ್ನು ಮೊದಲ ಬಾರಿ ಕಂಡ ನೆನಪಿನ್ನೂ ಹಚ್ಚಹಸುರಾಗಿದೆ ಕನಸಿನ ರಾಜಕುಮಾರನೇ ಜೀವತಳೆದು ಕಣ್ಣೆದುರು ನಿಂತಂತೆ ಯಾರನ್ನೂ ಇಷ್ಟಪಡದವಳು ನಿನ್ನ ಕಂಡೊಡನೆ ಕೆಂಪಾಗಿದ್ದೇಕೆ? ತಿಳಿಯದಾಗಿದೆ ಉತ್ತರ ನೀ ನನ್ನ ಬಾಳಲ್ಲಿ ಬಂದದ್ದೇಕೆ?…
  • April 25, 2010
    ಬರಹ: omshivaprakash
    ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ  ನನ್ನ ಲೇಖನದ ಅಂತರ್ಜಾಲ ಪುಟ ಇಲ್ಲಿ ಲಭ್ಯವಿದೆ. (ಮೂಲ ಪ್ರತಿ) ಪುಸ್ತಕ ಪ್ರಿಯರಿಗೆ ಹೊಸದೊಂದು ಪುಸ್ತಕ ಕೊಳ್ಳುವುದು ಸಂತಸದ ವಿಷಯ. ಗ್ರಂಥಾಲಯಕ್ಕೋ, ಪುಸ್ತಕ ಮಳಿಗೆಗೋ, ಪುಸ್ತಕ ಮೇಳಕ್ಕೋ…
  • April 25, 2010
    ಬರಹ: nadigsurendra
    ತುಳಿಯೋರ ಮುಂದೆ ಬಾಗೊರು ಹಸಿದೊರ ಮುಂದೆ ಬೇಡೋರು ಮರ್ಯದೆಗಂಜಿ ಬದುಕೋರು ಬದುಕೊಕ್ಕೆ ಬರದ ಬಡಜನರು   ಎರೆಡೊತ್ತು ಉಂಡು ಮಲಗೋರು ಅಲೆಮಾರಿಯಂತೆ ತಿರುಗೋರು ಹಸಿವನ್ನೆ ಹೆತ್ತು ಹೊತ್ತೋರು ಬದುಕೊಕ್ಕೆ ಬರದ ಬಡಜನರು   ಕನಸಲ್ಲೇ ಜೀವನ ಕಾಣೋರು…
  • April 25, 2010
    ಬರಹ: shanthi
    ನನ್ನ ದೂಡಿದವರಿಗಿದೋ ನಮನನೀವಿಲ್ಲದಿರೆ ನಾನು ಕೆಳಗೆ ಬೀಳುವಳಿದ್ದೆನನ್ನಬಿಟ್ಟೋಡಿದವರಿಗಿದೋ ನಮನನೀವಲ್ಲದಿರೆ ನಾನು ನನ್ನೇ ಮರೆಯುವಳಿದ್ದೆನನ್ನ ದ್ವೇಷಿಸುವವರಿಗಿದೋ ನಮನ ನೀವಿಲ್ಲದಿರೆ ನಾನು ಪ್ರೇಮವರಿಯದೇ ಇದ್ದೆನನ್ನಿರವು ಅರಿತವರಿಗಿದೋ…
  • April 25, 2010
    ಬರಹ: shanthi
    ಹಾಯ್!!!ಸಂಪದಿಗರಾದ ತಮಗೆಲ್ಲರಿಗೂಶಾಂತಿಯ ನಮಸ್ಕಾರಗಳುನಾನು ಸಂಪದಕ್ಕೆ ಹೊಸಬಳುಸಂಪದವನ್ನು ನಾನು ತುಂಬಾ ದಿನಗಳಿಂದ ಗಮನಿಸುತ್ತಿದ್ದೇನೆ.ನನ್ನನ್ನೂ ನಿಮ್ಮ ಬಳಗಕ್ಕೆ ಸೇರಿಸಿಕೊಳ್ಳಿ.
  • April 25, 2010
    ಬರಹ: shivaram_shastri
      ಅವನಿಗೆ, ಬಡತನದ ಬದುಕಿನಲ್ಲಿ ಸುಖವೆಂಬುದು ಸಿಗಲಿಲ್ಲ; ಇವನಿಗೆ, ಸಿರಿತನದ ಸುಖದಲ್ಲಿ ಬದುಕೆಂದರೇನೆಂದೇ ತಿಳಿಯಲಿಲ್ಲ. (There's no money in poetry, but then there's no poetry in money, either.  - Robert Graves ಇಂದ…
  • April 25, 2010
    ಬರಹ: shaamala
    <ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ ತಮಗೇ ಚೆನ್ನಾಗಿ ತಿಳಿದಿರಬಹುದು.> ಅಬ್ದುಲ್ ಅವರೇ, ವಿಚಾರಿಸಿ ನೋಡಿ, ವಿಧವೆಯರ ತಲೆ ಬೋಳಿಸುವುದನ್ನು ಆರಂಭಿಸಿದ್ದೂ, ಬೇರೆಯವರ ಆಸರೆಯಿಲ್ಲದಂಥ ಹೆಣ್ಣುಮಕ್ಕಳು ಸತಿ ಹೋಗಲು…
  • April 24, 2010
    ಬರಹ: ananthesha nempu
    ಮೋಡೆಮ್ ಹಾಳಾಗಿದ್ದರಿಂದಾಗಿ ಸುಮಾರು ೧ ತಿಂಗಳು ಇನ್ಟರ್ನೆಟ್ ಕನೆಕ್ಶನ್ ಇರ್ಲಿಲ್ಲ . ಅಂತೂ ಇಂತೂ ನಿನ್ನೆ ರಿಪೇರಿ ಆಯ್ತು. ಸಂಪದ ನೋಡದೆ ಬಹಳ ಬೇಸರವಾಗಿತ್ತು, ಆದರೆ ಈಗ ಯಾವುದು ನೋಡಲಿ ಎಂದು ಗೊತ್ತಾಗ್ತಾ ಇಲ್ಲ, ಅಷ್ಟು ಲೇಖನಗಳು…