’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು !
೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್…
ನಾನು ಕೆಲಸಕ್ ಬಂದಿದ್ ಶುರುದಾಗ, ನಮ್ಮ ಆಫೀಸ್ನಾಗ್ ಒಬ್ರು, ಎಲ್ಲಾ ಮಾಡೋದು ಹೊಟ್ಟೆಗಾಗಿ, ಊರು ಬಿಟ್ಟು ಬೆಂಗಳೂರು ಸೇರ್ಕೊಂಡೆ, ಇಲ್ಲಿ ಯಾವನೋ ಬಾಸ್, ಯಾವನಿಗೊಸ್ಕರನೋ ದುಡಿಬೇಕು, ದಿನಾ ಆಫೀಸಿಗೆ ಬಂದು ೮ ತಾಸು ಕಳೆದರೆ ತಿಂಗಳ ಕೊನೆಗೆ…
ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು…
ನಗುವುದೋ ಅಳುವುದೋ ನೀವೇ ಹೇಳಿ ಇರುವುದೋ ಬಿಡುವುದೋ ಈ ಗುಂಗಿನಲಿ ಐಪಿಎಲ್ಲು ಆಯ್ತು, ಇನ್ನು ಐಸೀಸೀ ಕಪ್ ಕ್ರಿಕೆಟ್ಟೆದುರು ಬೇರೆ ಕ್ರೀಡೆಯೆಡೆಗೆ ಗಮನ ಸ್ಟಾಪ್ ಕ್ರಿಕೆಟ್ಟಾಡಿಸುವಗೆ-ಆಡುವವಗೆ ಕೋಟಿ ರೂ. ಆರ್ಚರಿಯಲಿ ಸ್ಪರ್ಧಿಸುವರು…
ಲ. ನಾ. ಭಟ್ಟರು - ಏನು ಓದಿದೆ?ನಾನು - ನಿಮ್ಮೂರಿನ ಬಗ್ಗೆ ಓದಿದೆ. ನಿಮ್ಮ ತಲೆಯಲ್ಲಿ ! ಚಿಹ್ನೆ ಬರಲಿ ಎಂದೇ ಹಾಗಂದೆ. ಅದು ನಮ್ಮೂರೂ ಹೌದು. ಪ್ರಾರಂಭವಾಗುವುದು ಮಳೆಗಾಲ. ನೀರಿನ ಬಗ್ಗೆ ಓದೋಣವೆಂಬ ಮನಸ್ಸು. ಅಂಕಿತದಲ್ಲಿ ಪಡ್ರೆ ಇರಲಿಲ್ಲ.…
ಹುಚ್ಚು ನನಗಿಲ್ಲವೆಂದೇನಲ್ಲ..
ನಾನೂ ಓಡುತ್ತೇನೆ ಯಶಸ್ಸಿನ so called ಏಣಿಯೆಡೆಗೆ..
ತಳ್ಳಾಡೋ ಕಿತ್ತಾಡೋ ಗುರಿ ಕಾಣದಷ್ಟು ನಿಬಿಡವಾದ
ಅದಾವುದೋ ಧಾವಂತದ so called ಕೊನೆಯೆಡೆಗೆ..
ದಾರಿಯತ್ತಿತ್ತದ ಸೊಬಗೇನಿದ್ದರೂ ಅದರ ಪಾಡಿಗೆ
ಕಣ್ಗಳು…
ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲು ಸ್ವೀಕರಿಸುತ್ತಿದ್ದ ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ ಕೇತನ್ ದೇಸಾಯಿ ಸಿಬಿ ಐ ಗೆ ಸಿಕ್ಕಿಬಿದ್ದಿದ್ದು ಆತನಿಂದ ಒಂದೆರಡು ಲಕ್ಷವಲ್ಲ ೧೮೦೧.೫೦ ಕೋಟಿ ನಗದು ಹಾಗೂ ೧.೫ ಟನ್ ಚಿನ್ನ ವಶ…
ಭಾವನೆಯ ಬಣ್ಣದ ಭಾವಕ್ಕೆ
ಪ್ರೀತಿಯ ಹೊತ್ತಿಗೆ ಹೊತ್ತು
ನಿನ್ನ ನೋಡ ಬಂದಿಹೆನು
ರವಿ ಕಾಣದ ಲೋಕವನು ಕಂಡಿಹೆನು ನಾನು
ಭಾಷೆಯ ಅಂತರವಿಲ್ಲ ಪ್ರೀತಿಗೆ
ಜಾತಿಯ ಭೇದವಿಲ್ಲ ಒಲವಿಗೆ
ಸಂಪತ್ತಿನ ಬೇಲಿಯಿಲ್ಲ ಪ್ರೇಮಕ್ಕೆ
ಆದರೆ ನನ್ನೀ ಭಾವನೆಗೆ ಆಗಸವೇ…
ಐ.ಟಿ.ಸಿ ಗ್ರೂಪ್ ಆಫ್ ಹೋಟೆಲ್ಸ್ ಅನ್ನೋ ಹೆಸರಿನ ಕಂಪನಿಯೋರು ಸುಮಾರು ಊರುಗಳಲ್ಲಿ ಫೈವ್ ಸ್ಟಾರ್ ಹೋಟಲ್ಗಳನ್ನ ನಡುಸ್ತಿದಾರೆ.ಎಲ್ಲೆಡೆ ಆಯಾ ಜಾಗದ ಹಿನ್ನೆಲೆಗೆ ಒತ್ತು ಕೊಟ್ಟು, ಅಲ್ಲಿನ ರಾಜಮನೆತನಗಳ ಹೆಸರನ್ನೇ ಇಡಲಾಗಿದೆ. ಅವರು ಹೋಟಲ್-…
ನಿನ್ನನ್ನು ಮೊದಲ ಬಾರಿ ಕಂಡ ನೆನಪಿನ್ನೂ ಹಚ್ಚಹಸುರಾಗಿದೆ ಕನಸಿನ ರಾಜಕುಮಾರನೇ ಜೀವತಳೆದು ಕಣ್ಣೆದುರು ನಿಂತಂತೆ ಯಾರನ್ನೂ ಇಷ್ಟಪಡದವಳು ನಿನ್ನ ಕಂಡೊಡನೆ ಕೆಂಪಾಗಿದ್ದೇಕೆ? ತಿಳಿಯದಾಗಿದೆ ಉತ್ತರ ನೀ ನನ್ನ ಬಾಳಲ್ಲಿ ಬಂದದ್ದೇಕೆ?…
ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ನನ್ನ ಲೇಖನದ ಅಂತರ್ಜಾಲ ಪುಟ ಇಲ್ಲಿ ಲಭ್ಯವಿದೆ.
(ಮೂಲ ಪ್ರತಿ)
ಪುಸ್ತಕ ಪ್ರಿಯರಿಗೆ ಹೊಸದೊಂದು ಪುಸ್ತಕ ಕೊಳ್ಳುವುದು ಸಂತಸದ ವಿಷಯ. ಗ್ರಂಥಾಲಯಕ್ಕೋ, ಪುಸ್ತಕ ಮಳಿಗೆಗೋ, ಪುಸ್ತಕ ಮೇಳಕ್ಕೋ…
ನನ್ನ ದೂಡಿದವರಿಗಿದೋ ನಮನನೀವಿಲ್ಲದಿರೆ ನಾನು ಕೆಳಗೆ ಬೀಳುವಳಿದ್ದೆನನ್ನಬಿಟ್ಟೋಡಿದವರಿಗಿದೋ ನಮನನೀವಲ್ಲದಿರೆ ನಾನು ನನ್ನೇ ಮರೆಯುವಳಿದ್ದೆನನ್ನ ದ್ವೇಷಿಸುವವರಿಗಿದೋ ನಮನ ನೀವಿಲ್ಲದಿರೆ ನಾನು ಪ್ರೇಮವರಿಯದೇ ಇದ್ದೆನನ್ನಿರವು ಅರಿತವರಿಗಿದೋ…
ಅವನಿಗೆ, ಬಡತನದ ಬದುಕಿನಲ್ಲಿ
ಸುಖವೆಂಬುದು ಸಿಗಲಿಲ್ಲ;
ಇವನಿಗೆ, ಸಿರಿತನದ ಸುಖದಲ್ಲಿ
ಬದುಕೆಂದರೇನೆಂದೇ ತಿಳಿಯಲಿಲ್ಲ.
(There's no money in poetry, but then there's no poetry in money, either. - Robert Graves ಇಂದ…
<ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ ತಮಗೇ ಚೆನ್ನಾಗಿ ತಿಳಿದಿರಬಹುದು.>
ಅಬ್ದುಲ್ ಅವರೇ, ವಿಚಾರಿಸಿ ನೋಡಿ, ವಿಧವೆಯರ ತಲೆ ಬೋಳಿಸುವುದನ್ನು ಆರಂಭಿಸಿದ್ದೂ, ಬೇರೆಯವರ ಆಸರೆಯಿಲ್ಲದಂಥ ಹೆಣ್ಣುಮಕ್ಕಳು ಸತಿ ಹೋಗಲು…
ಮೋಡೆಮ್ ಹಾಳಾಗಿದ್ದರಿಂದಾಗಿ ಸುಮಾರು ೧ ತಿಂಗಳು ಇನ್ಟರ್ನೆಟ್ ಕನೆಕ್ಶನ್ ಇರ್ಲಿಲ್ಲ . ಅಂತೂ ಇಂತೂ ನಿನ್ನೆ ರಿಪೇರಿ ಆಯ್ತು.
ಸಂಪದ ನೋಡದೆ ಬಹಳ ಬೇಸರವಾಗಿತ್ತು, ಆದರೆ ಈಗ ಯಾವುದು ನೋಡಲಿ ಎಂದು ಗೊತ್ತಾಗ್ತಾ ಇಲ್ಲ, ಅಷ್ಟು ಲೇಖನಗಳು…