April 2010

  • April 27, 2010
    ಬರಹ: shreekant.mishrikoti
    ನಮ್ಮ ಲಿನಕ್ಸಾಯಣ(http://linuxaayana.net  ಮತ್ತು  ) ದ ಗುರುಗಳು ( http://sampada.net/user/omshivaprakash)   ನ್ನೂ  ಮೊದಲಿಗೆ ನೆನೆದು , ಲಿನಕ್ಸ್ (ಉಬುಂಟು) ಅನ್ನು  ಸಂಪದದಲ್ಲಿ ಪರಿಚಯಿಸಿದ    ಹರಿಪ್ರಸಾದ್ ನಾಡಿಗರನ್ನೂ…
  • April 27, 2010
    ಬರಹ: inchara123
    ಡಾ.ಸಿದ್ದಲಿಂಗಯ್ಯನವರ ಊರು ಕೇರಿ - ಆತ್ಮಕಥನ ಓದ್ತಿದ್ದೆ.  ಬಹಳ ಚೆನ್ನಾಗಿದೆ.  ಅದರಲ್ಲಿನ ಒಂದು ಪುಟ ನನ್ನ ಗಮನವನ್ನು ಬಹಳ ಸೆಳೆಯಿತು. ಅದು ಹೀಗಿದೆ ಶ್ರೀರಾಮಪುರದಲ್ಲಿ ಕನ್ನಡಿಗರು ಮತ್ತು ತಮಿಳರು ಒಟ್ಟಿಗೆ ಜೀವನ ಮಾಡುತ್ತಾರೆ.  ಪಂಡಿತ…
  • April 27, 2010
    ಬರಹ: Roopashree
    ನಲ್ಮೆಯ ನಲ್ಲ, ನಿನ್ನ ನಾ ನೆನೆದಾಗ... ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು.... ಒಣಮರವು ಸೊಂಪಾಯ್ತು ನಿನ್ನನೆನೆದು, ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....
  • April 27, 2010
    ಬರಹ: shanthi
    ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಎಷ್ಟೊಂದು ಜನರೊಂದಿಗೆ ವ್ಯವಹರಿಸುತ್ತೇವೆ. ನಮ್ಮ ಸಂಭಂದಿಕರು ಸ್ನೇಹಿತರು, ಅಪರಿಚಿತರು ಕಾಲ್ಪನಿಕ ನಾಯಕ ನಾಯಕಿಯರು, ಸಂಪದಿಗರು ಇತ್ಯಾದಿ ಇತ್ಯಾದಿ.ಇವರಲ್ಲಿ ಒಂದೊಂದು ಗುಣ, ಅವರ ಅಭ್ಯಾಸ ನಮ್ಮನ್ನು…
  • April 27, 2010
    ಬರಹ: Shrikantkalkoti
    ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು.. ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು.. ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು.. ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ.. ಹಿಂಗ ದಿನಾಲೂ ಎಷ್ಟೋ ಸರ್ತೆ…
  • April 27, 2010
    ಬರಹ: P.Ashwini
    ನಾನು ನಿನ್ನ ಪ್ರೀತಿಸ್ತಿದ್ದೀನಿ, ಈ ಮೂರು ಶಬ್ದ ಹೇಳ್ಬಿಟ್ರೆ, ಅವನನ್ನು ಒಪ್ಪಿಕೊಳ್ಳಲೇಬೇಕಾ? ಹೌದು ಅಂದ್ರೆ ಸರಿ, ಇಲ್ಲಾ ಅಂದ್ರೆ ನಿನ್ನನ್ನು ಬದುಕೊದಿಕ್ಕೆ ಬಿಡಲ್ಲ. ನೀನು ಬರಿ ನನ್ನವಳು. ನನಗೆ ಬಿಟ್ರೆ ನೀನು ಬೇರೆಯವರಿಗೆ ಸಿಗಬಾರದು. …
  • April 27, 2010
    ಬರಹ: Tejaswi_ac
    ಸಾಮಾನ್ಯವಾಗಿ ಹುಡುಗಿಯರು ಹುಡುಗರ ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ?   ಇದು ನಾವು ಬಹಳ ಸಾಮಾನ್ಯವಾಗಿ ಕಾಣುವ ಘಟನೆ.  ಹುಡುಗಿಯರಿಗೆ ಈ ವಿಷಯದಲ್ಲಿ ಆಸಕ್ತಿ ಕಡಿಮೆ ಏಕೆ?  ಹುಡುಗಿಯರ ಕಲ್ಪನೆಯ ಸೂಪರ್ ಮ್ಯಾನ್ ಹೇಗಿರುತ್ತಾನೆ?    
  • April 27, 2010
    ಬರಹ: madhava
    ಲ. ನಾ. ಭಟ್ಟರು - ಏನು ಓದಿದೆ?ನಾನು - ಆಫೀಸಿಗೆ ಬರುವಾಗ ಹೋಗುವಾಗ ಸಿಗುವುದು ಸರಾಸರಿ ೩ ಘಂಟೆ. ಮೊದಲ ಓದು ವಿ.ಕ. ಮಧ್ಯಪುಟ. ನಂತರದ ಕೆಲಸ ಪದಬಂಧ. ಮತ್ತೊಂದಿಷ್ಟು ನೀರಸಾಧಕರು ಎದುರಾದರು.ಲ. ನಾ. ಭಟ್ಟರು - ಏನಾದೆ?ನಾನು - ಕಲಿತೆ. ನೀರ…
  • April 27, 2010
    ಬರಹ: Chikku123
    ನಾ ನಡೆವ ಹಾದಿಯಲಿ ನೀ ಬರಲು ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು ಬಿರಬಿರನೆ ನಾ ಹೆಜ್ಜೆ ಹಾಕಲು ನಾ ಬಂದ ರಭಸಕೆ ನೀ ನನ್ನ ನೋಡುತಿರಲು ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು ನನಗಾಗೇರಿತ್ತು ಒಂಥರಾ ಅಮಲು ಇಷ್ಟೊತ್ತು ಎಲ್ಲಿಗೆ…
  • April 27, 2010
    ಬರಹ: kannadiga
    ಗೆಳೆಯರೇ, Facebook ನಲ್ಲಿ ಕನ್ನಡದ ಜೊತೆಗೆ ಕೆಲವು ಭಾಷೆಗಳ tralsalations % ಅನ್ನು ನೋಡುತ್ತಿದ್ದೆ. ನಾವು ಎಲ್ಲಿದೇವೆ, ನಮ್ಮ ಮುಂದೆ ಎಷ್ಟು ಜನ ಇದ್ದಾರೆ ಎಂದು ತಿಳಿದು ನಿಜಕ್ಕೂ ಬೇಸರವಾಯಿತು. Translations statistics…
  • April 27, 2010
    ಬರಹ: ಗಣೇಶ
    ನಾವು ಕುಡಿಯುವ ಕಾಫಿಗೂ, ಸಿಂಹದ ಹಲ್ಲಿನ ಕಾಫಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲವಂತೆ. ಜತೆಗೆ ಕೆಫಿನ್‌ನ ದುಷ್ಪರಿಣಾಮಗಳೂ ಇಲ್ಲ. ಬದಲಿಗೆ ಲಿವರ್‌ಗೆ ಹಿತಕಾರಿಯಂತೆ! ಸಿಂಹದಹಲ್ಲಿನ "ಟೀ"ನೂ ಮಾಡುವರು. ಡಿಟೋ ಕಾಫಿ ತರಹ ಇದೂ ಆರೋಗ್ಯಕ್ಕೆ…
  • April 26, 2010
    ಬರಹ: vishwanath
    ಇತ್ತೀಚೆಗೆ ನನ್ನ ಅತ್ತೆ ಮಗಳು ಚೇತನಾ ಇ ಮೇಲ್ ನಲ್ಲಿ ಮೂರು ಸಣ್ಣ ಇಂಗ್ಲೀಷ್ ಕತೆಗಳನ್ನು ಕಳುಹಿಸಿದ್ದಳು. ಅವು ನನ್ನ ಮನಸ್ಸಿಗೆ ಹಿಡಿಸಿದ್ದರಿಂದ ಕನ್ನಡಕ್ಕೆ ಅನುವಾದಿಸಿ ನಿಮಗೂ ಕಳುಹಿಸುತ್ತಿದ್ದೇನೆ. ಅವಳ ಇ ಮೇಲ್ ಹೀಗೆ ಆರಂಭವಾಗುತ್ತದೆ.…
  • April 26, 2010
    ಬರಹ: ksraghavendranavada
     ೧ ನೇ ಭಾಗದ ಸ೦ಪರ್ಕ ಕೊ೦ಡಿ: http://sampada.net/article/25061 ೧ ನೇ ಭಾಗದಿ೦ದ ಮು೦ದುವರಿದುದು…… ಸ್ವಾತ೦ತ್ರ್ಯಾ ನ೦ತರದ ಪಾಕಿಸ್ತಾನದ ಮುಖ್ಯಸ್ಥನಾಗಿ, ಜಿನ್ನಾ ಮೇಲಿನ ಮಾದರಿಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ಥಪಡಿಸುತ್ತಾರೆ.   ಅವರ…
  • April 26, 2010
    ಬರಹ: ramaswamy
    ಊರಿಂದ ಊರಿಗೆ ವರ್ಗವಾಗುವ ಉದ್ಯೋಗದಲ್ಲಿರುವವರಿಗೆ ಪ್ರತಿ ವರ್ಗಾವರ್ಗಿಯಲ್ಲೂ ಹೊಸ ಊರಲ್ಲಿ ಮನೆ ಹುಡುಕುವುದು, ಮಕ್ಕಳಿಗೆ ಆ ಊರಿನ ಪ್ರಖ್ಯಾತ ಸ್ಕೂಲಲ್ಲಿ ಸೀಟು ಗಿಟ್ಟಿಸುವುದು, ರೇಷನ್ ಕಾರ್ಡು-ಗ್ಯಾಸ್ ಕನೆಕ್ಷನ್-ಟೆಲಿಫೋನ್ ವರ್ಗಾವಣೆ…
  • April 26, 2010
    ಬರಹ: ksraghavendranavada
        ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. `` ಪಾಕಿಸ್ತಾನದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು `  ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋಡುವ ಜನರ…
  • April 26, 2010
    ಬರಹ: SHANKAR MURTHY.K.N
    ನಿಮಗೂ ಈ ಅನುಭವ........? ಸುಮಾರು ಒಂದು ವರ್ಷದ ಹಿಂದೆ ಮೈಸೂರಿಗೆ ಹೋಗಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬೆಳಗ್ಗೆಯೇ ಹೋಗಿ ಟಿಕೆಟ್ ತೆಗೆದುಕೊಂಡು ಹೊರಬರುತ್ತಿರುವಾಗ "ಸರ್ ನಿಮಗೆ ಕನ್ನಡ ಬರುತ್ತಾ " ಎಂಬ ಧ್ವನಿ ಕೇಳಿಬಂತು. ಸುಮಾರು 17-18…
  • April 26, 2010
    ಬರಹ: shanthi
    ಪುರುಷರಿಗೆ ಏನು ಬೇಡ?ನನಗೆ ಅದು ಬೇಕು, ಇದುಬೇಕು, ಅವರು ಹೀಗಿರಬೇಕು  ಎಂದೆಲ್ಲಾ ಬಯಸುವ ಗಂಡಸರು ಎನೇನೆಲ್ಲಾ ಬಯಸರು?ಅವರ ಬೇಕು ಬೇಡಗಳಲ್ಲಿ ಯಾವುದೆಲ್ಲಾ ಇರಬಾರದು?ಸಂಪದದ ಗೆಳೆಯರೇ/ಗೆಳತಿಯರೇ ನೇರ ಉತ್ತರವಿರಲಿ ವ್ಯಂಗ್ಯ ಬೇಡ
  • April 26, 2010
    ಬರಹ: shanthi
    ನಾವು ಕೆಲವೊಮ್ಮೆ ಕೆಲವು ವಸ್ತುಗಳನ್ನು ಕೊಳ್ಳುವಾಗ ಯಾವ ಯಾವ ವಿಷಯಗಳಿಗೆ ಒತ್ತು ಕೊಡುತ್ತೇವೆ?ಅದರ ಹೆಸರು..?  ಗುಣಮಟ್ಟ..?  ಬೆಲೆ..?ಹೊಸ ವಸ್ತುವೊಂದು ಮಾರುಕಟ್ಟೆಗೆ ಬರುವಾಗ ಯಾವುದಕ್ಕೆ ಪ್ರಾಶಸ್ಥ್ಯ ಕೊಡಬೇಕು?ಸ್ನೆಹಿತರೇ ನೀವೇನನ್ನುತ್ತೀರಿ…
  • April 26, 2010
    ಬರಹ: Chetan.Jeeral
    ನಮಸ್ಕಾರ ಗೆಳೆಯರೇ, ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಕನ್ನಡಕ್ಕಾಗಿ ಕೈ ಎತ್ತಿ: ಜೈಲೇ ಗತಿ" ಅನ್ನೋ ಹೆಸರಿನಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನ ನೋಡಿ..... ಇದರ ಜೊತೆಗೆ ಲಗತ್ತಿಸಿರುವ ಕಡತವನ್ನು ನೋಡಿ.... ಅಂತರ್ಜಾಲದ ಕೊಂಡಿ :…
  • April 26, 2010
    ಬರಹ: gopinatha
    ಇತ್ತೀಚೆಗೆ ಯಾವ ಸಭೆ ಸಮಾರಂಭ, ರಾಜಕೀಯ, ಚಟುವಟಿಕೆ, ಗುಂಪುಗಾರಿಕೆ ಯಾವವನ್ನೇ ನೋಡಿ ಅದರಲ್ಲಿ ಯುವಕರು ಕಡಿಮೆಯೇ ಕಾಣ ಸಿಗುತ್ತಾರೆ,ಅಂದರೆ ಯುವಕರು ಎಲ್ಲಿರುತ್ತಾರೆ? ಎನ್ನುವುದೇ ಗೌಣ. ಯಾವ ವಿಷಯದಲ್ಲೂ ಆಸಕ್ತಿ ಇಲ್ಲ ಇವರಿಗೆ, ಆರೋಗ್ಯ,ಆಟೋಟ…