ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ…
ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನಕ್ಕಿತು ಆದರೆ ನಾನು…
ನನ್ನೂರು ಚಿತ್ರದುರ್ಗಕ್ಕೆ ಹೋಗಲೆ೦ದು ಮೆಜಸ್ಟಿಕ್ಕಿಗೆ ಸುಮಾರು ಹನ್ನೊ೦ದು ಗ೦ಟೆ ರಾತ್ರಿಗೆ ಬ೦ದೆ.ಒ೦ದು ಗ೦ಟೆಯ ಬಸ್ ಹಿಡಿದರೆ ದುರ್ಗ ಸೇರುವುದಕ್ಕೆ ಸರಿಯಾಗಿ ಬೆಳಗ್ಗೆ ೬ ಗ೦ಟೆಯಾಗುತ್ತದೆ ಎ೦ಬ ಲೆಕ್ಕಾಚಾರದ೦ತೆ ಹನ್ನೊ೦ದು ಗ೦ಟೆಯಿ೦ದಒ೦ದು…
ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ? ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ್ನೂ ಪರಿಹಾರ…
ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ್ ಫೈನಲ್ಸ್ ಮುಗಿದಮೇಲೆ…
ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ.
ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು. ೧೩…
ಒ೦ದು ದಿನ ಮೈಮರೆವ
ಗೋಧೂಳಿ ಸಮಯ,
ನಭವೆಲ್ಲ ಕೆ೦ಪಾಗಿ
ನಾಚಿಸಿತು ಧರೆಯ,
ಆ ರ೦ಗು ಮೈತು೦ಬಿ
ನದಿ ನೀರ ನಾದ,
ಸು೦ಯ್ಗುಟ್ಟು ತಿಳಿಗಾಳಿ
ಸೇರುತಿತ್ತಾಗ…
ನದಿಗೆ೦ದೆ ಕಳೆಕೊಡುವ
ಕಲ್ಲುಗಳ ಸಾಲು,
ಆ ನೀರ ಸವರಿತ್ತು
ಹರಡಿತ್ತು ನೂರು,
ಹಕ್ಕಿಗಳು…
ನಾನು ಭಾರತದಲ್ಲಿದ್ದ ಮೇಲೆ ನಾನು ಇದರ ಸಂವಿಧಾನಕ್ಕೆ ತಕ್ಕಂತಿರಬೇಕೆ? ನನ್ನ ಮನೆಯಲ್ಲ್ಲಿ ಅಥವ ನಾನೊಂದು ಸಂಘ ಸಂಸ್ಥೆಯಲ್ಲಿರ ಬೇಕಾದರೆ ಅದರದ್ದೇ ಆದ ಸಂವಿಧಾನಗಳಿಗೆ ಬದ್ದನಾಗಿರಬೇಕಾದ್ದು ನೈತಿಕತೆಯಲ್ಲವೆ?ಇಲ್ಲಿ ಯಾರೂ ಹಾಗಿಲ್ಲ ಆದ್ದರಿಂದ ನಾನೂ…
ಆತ್ಮಸೃಂತೃಪ್ತರೆ!ಮೊಟ್ಟಮೊದಲನೆಯದಾಗಿ ನಿಮ್ಮ ವಿಚಾರಧಾರೆಗೆ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ.ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ‘ಸ್ವಕೇಂದ್ರಿತ” ನಾಗುತ್ತಿರುವ ವಿಷಮ ಸ್ಥಿತಿಯಲ್ಲಿ ನಿಮ್ಮಂತಹವರೊಬ್ಬರು ಸಮುದಾಯದ ಬಗ್ಗೆ…
ಲ. ನಾ. ಭಟ್ಟರು - ಎನ್ನೋಡ್ದೆ?ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ. ಆಗ ನಾನು ಅವರನ್ನ…
ನನಗೆ ಕೆಲ ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಬೇರೆ ದೇಶಗಳ ದಿನಪತ್ರಿಕೆ ಹೇಗಿರಬಹುದೆಂಬ ಕುತೂಹಲ ಮೂಡಿತು.
ಗೂಗ್ಲ್ ನಲ್ಲಿ " Newspaper of (srilanka, pakistan, russia, kenya, zimbabwe,mayanmar,brazil...)" ಅಂತ ಹುಡುಕುತ್ತಾ…
ನಾನು ನಿರ್ಧಾರಮಾಡಿದ್ದೆ . ಇನ್ನು ಸ್ವಲ್ಪ ದಿನ ದೇವರನ್ನು ನೆನೆಯಬಾರದು ಅಂತ.(ಎಲ್ಲಾ ನನ್ನ ಸ್ನೇಹಿತ ಸೋಮುವಿನ ಕೊಡುಗೆ ಅವನು ಹೇಳಿದ್ದ ಒಂದು ಸ್ವಲ್ಪ ದಿನ ದೇವರು ದಿಂಡಿರು ಎಲ್ಲಾ ಮರೆತು ಬಿಡು. ಆಮೇಲೆ ದೇವರು ಅನ್ನೋ ಹುಚ್ಚು ಮಾಯವಾಗುತ್ತೆ…
ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮನೆಯಲ್ಲಿ ಒಂದು ಸಮಾರಂಭ…
ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸಂಬಂಧ.. ಈಗ,ನೀವು…
ಚುನಾವಣೆಮರು ಚುನಾವಣೆಮರು ಮರು ಚುನಾವಣೆಇದರಲ್ಲಿ ಸರಕಾರದ ಖರ್ಚು ಕೋಟಿಗಟ್ಟಳೆಯಾದರೆ, ಪಾರ್ಟಿಗಳದ್ದು ಅದ್ರ ದುಪ್ಪಟ್ಟು,ಅದರಲ್ಲೂ ಮತದಾನ ಮಾಡಲು ಎಷ್ಟು ಮಂದಿ ಬರುತ್ತಾರೆ..? ೨೬% ನಿಂದ ೪೨%..?ಒಂದು ಲೆಕ್ಕದಲ್ಲಿ ಮೆಜೋರಿಟಿ ಎಂದರೆ ಬರೇ ೩೪%…