April 2010

  • April 29, 2010
    ಬರಹ: roopablrao
    ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ  ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ…
  • April 29, 2010
    ಬರಹ: santhosh_87
    ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನಕ್ಕಿತು ಆದರೆ ನಾನು…
  • April 29, 2010
    ಬರಹ: Harish Athreya
      ನನ್ನೂರು ಚಿತ್ರದುರ್ಗಕ್ಕೆ ಹೋಗಲೆ೦ದು ಮೆಜಸ್ಟಿಕ್ಕಿಗೆ ಸುಮಾರು ಹನ್ನೊ೦ದು ಗ೦ಟೆ ರಾತ್ರಿಗೆ ಬ೦ದೆ.ಒ೦ದು ಗ೦ಟೆಯ ಬಸ್ ಹಿಡಿದರೆ ದುರ್ಗ ಸೇರುವುದಕ್ಕೆ ಸರಿಯಾಗಿ ಬೆಳಗ್ಗೆ ೬ ಗ೦ಟೆಯಾಗುತ್ತದೆ ಎ೦ಬ ಲೆಕ್ಕಾಚಾರದ೦ತೆ ಹನ್ನೊ೦ದು ಗ೦ಟೆಯಿ೦ದಒ೦ದು…
  • April 29, 2010
    ಬರಹ: h.a.shastry
      ದಾಸರ ಪದ - ಶಾಸ್ತ್ರಿಯ ಒದೆ   ಭ್ರಷ್ಟರಾದರು ಮನುಜರು  ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು  -ಭ್ರಷ್ಟಳಾದಳು ಮಾಧುರಿ   ದುಷ್ಟ ಯೋಚನೆಯಲ್ಲಿ ದೇಶಭಕ್ತಿಯ ಮರೆತು  ***  ಇಂಥಾ ಹೆಣ್ಣನು ನಾನೆಲ್ಲೂ ಕಾಣೆ  ಹೊಂತಕಾರಿ ಕಾಣಿರೊ!  ಸಂತತ…
  • April 29, 2010
    ಬರಹ: ASHOKKUMAR
    ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ? ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ್ನೂ ಪರಿಹಾರ…
  • April 29, 2010
    ಬರಹ: ವಿನಾಯಕ
    ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ... ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ  ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು.. ಕೊಟ್ಟವನ ಋಣ ತೀರಿತಾ?  ಅಥವಾ ಪಡೆವವ ಹಂಗಿಗೆ ಬಿದ್ದನಾ ? ದ್ವಂದ್ವಗಳ ನಡುವೆ ಸಿಲುಕಿ ನಲುಗುವವ…
  • April 29, 2010
    ಬರಹ: venkatesh
    ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ್ ಫೈನಲ್ಸ್ ಮುಗಿದಮೇಲೆ…
  • April 29, 2010
    ಬರಹ: hamsanandi
    "ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌರಿ ಕಾಯಲೆಮ್ಮನ್ನು…
  • April 29, 2010
    ಬರಹ: abdul
    ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ.  ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು.  ೧೩…
  • April 28, 2010
    ಬರಹ: prasannakulkarni
    ಸುರಿವ ಮಳೆಯ ಹನಿಯ ಒಡನಾಟಕ್ಕೆ ನನ್ನ ಮನದ ತು೦ಬಾ ಕಾಮನಬಿಲ್ಲು …!!   ಹನಿಗಳೊಳಗೆ ಒ೦ದಾಗಿದೆ ಬುವಿ - ಬಾನು, ಕಣ್ಣು - ರೆಪ್ಪೆಯ ಮಿಲನದ೦ತೆ …!!   ಮ೦ದ ಬೆಳಕ ತೇವದಲಿ ವಟಗುಟ್ಟುವ ಕಪ್ಪೆಗೆ, ತಿ೦ಗಳ ಮಗುವಿನ ಕಿಲಕಿಲ ನಗೆಯ ಛಾಪು …!!   ನಿ೦ತ…
  • April 28, 2010
    ಬರಹ: prasannakulkarni
    ಒ೦ದು ದಿನ ಮೈಮರೆವ ಗೋಧೂಳಿ ಸಮಯ, ನಭವೆಲ್ಲ ಕೆ೦ಪಾಗಿ ನಾಚಿಸಿತು ಧರೆಯ, ಆ ರ೦ಗು ಮೈತು೦ಬಿ ನದಿ ನೀರ ನಾದ, ಸು೦ಯ್ಗುಟ್ಟು ತಿಳಿಗಾಳಿ ಸೇರುತಿತ್ತಾಗ…   ನದಿಗೆ೦ದೆ ಕಳೆಕೊಡುವ ಕಲ್ಲುಗಳ ಸಾಲು, ಆ ನೀರ ಸವರಿತ್ತು ಹರಡಿತ್ತು ನೂರು, ಹಕ್ಕಿಗಳು…
  • April 28, 2010
    ಬರಹ: prasca
    ನಾನು ಭಾರತದಲ್ಲಿದ್ದ ಮೇಲೆ ನಾನು ಇದರ ಸಂವಿಧಾನಕ್ಕೆ ತಕ್ಕಂತಿರಬೇಕೆ? ನನ್ನ ಮನೆಯಲ್ಲ್ಲಿ ಅಥವ ನಾನೊಂದು ಸಂಘ ಸಂಸ್ಥೆಯಲ್ಲಿರ ಬೇಕಾದರೆ ಅದರದ್ದೇ ಆದ ಸಂವಿಧಾನಗಳಿಗೆ ಬದ್ದನಾಗಿರಬೇಕಾದ್ದು ನೈತಿಕತೆಯಲ್ಲವೆ?ಇಲ್ಲಿ ಯಾರೂ ಹಾಗಿಲ್ಲ ಆದ್ದರಿಂದ ನಾನೂ…
  • April 28, 2010
    ಬರಹ: naasomeswara
    ಆತ್ಮಸೃಂತೃಪ್ತರೆ!ಮೊಟ್ಟಮೊದಲನೆಯದಾಗಿ ನಿಮ್ಮ ವಿಚಾರಧಾರೆಗೆ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ.ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ‘ಸ್ವಕೇಂದ್ರಿತ” ನಾಗುತ್ತಿರುವ ವಿಷಮ ಸ್ಥಿತಿಯಲ್ಲಿ ನಿಮ್ಮಂತಹವರೊಬ್ಬರು ಸಮುದಾಯದ ಬಗ್ಗೆ…
  • April 28, 2010
    ಬರಹ: Harish Athreya
    ೧ ಹುಟ್ಟುತ್ತಾ ’ಮಾಮಿಗೆ ಜೋತ’ಎನ್ನುತ್ತಾ ಬೆಳೆದ.ನಗುತ್ತಾ ಅದೇ ’ಮಾಮಿ’ಯಮು೦ದೆ ನಿ೦ತು ಕಣ್ಮಿಟುಕಿಸುತ್ತಿದ್ದ.ಅಪ್ಪನಿಗೆ ಗೊತ್ತಿಲ್ಲದ೦ತೆ ದುಡ್ಡು ಕದ್ದು’ಮಾಮಿ’ಯ ಮು೦ದೆ ನಿ೦ತು ಕೈ ಜೋಡಿಸುತ್ತಿದ್ದಅಮ್ಮನ ಹೊಡೆತಕೆ ಹೆದರಿ’ಮಾಮಿ’ ರೂಮೊಳಗೆ…
  • April 28, 2010
    ಬರಹ: madhava
    ಲ. ನಾ. ಭಟ್ಟರು - ಎನ್ನೋಡ್ದೆ?ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ. ಆಗ ನಾನು ಅವರನ್ನ…
  • April 28, 2010
    ಬರಹ: harshanettar
    ನನಗೆ ಕೆಲ ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಬೇರೆ ದೇಶಗಳ ದಿನಪತ್ರಿಕೆ ಹೇಗಿರಬಹುದೆಂಬ ಕುತೂಹಲ ಮೂಡಿತು. ಗೂಗ್ಲ್ ನಲ್ಲಿ " Newspaper of (srilanka, pakistan, russia, kenya, zimbabwe,mayanmar,brazil...)" ಅಂತ ಹುಡುಕುತ್ತಾ…
  • April 28, 2010
    ಬರಹ: roopablrao
     ನಾನು ನಿರ್ಧಾರಮಾಡಿದ್ದೆ . ಇನ್ನು ಸ್ವಲ್ಪ ದಿನ ದೇವರನ್ನು ನೆನೆಯಬಾರದು ಅಂತ.(ಎಲ್ಲಾ ನನ್ನ ಸ್ನೇಹಿತ ಸೋಮುವಿನ ಕೊಡುಗೆ ಅವನು ಹೇಳಿದ್ದ ಒಂದು ಸ್ವಲ್ಪ ದಿನ ದೇವರು ದಿಂಡಿರು ಎಲ್ಲಾ ಮರೆತು ಬಿಡು. ಆಮೇಲೆ ದೇವರು ಅನ್ನೋ ಹುಚ್ಚು ಮಾಯವಾಗುತ್ತೆ…
  • April 28, 2010
    ಬರಹ: mnsrao
    ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮನೆಯಲ್ಲಿ ಒಂದು ಸಮಾರಂಭ…
  • April 28, 2010
    ಬರಹ: Shrikantkalkoti
    ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸಂಬಂಧ.. ಈಗ,ನೀವು…
  • April 28, 2010
    ಬರಹ: gopinatha
    ಚುನಾವಣೆಮರು ಚುನಾವಣೆಮರು ಮರು ಚುನಾವಣೆಇದರಲ್ಲಿ ಸರಕಾರದ ಖರ್ಚು ಕೋಟಿಗಟ್ಟಳೆಯಾದರೆ, ಪಾರ್ಟಿಗಳದ್ದು ಅದ್ರ ದುಪ್ಪಟ್ಟು,ಅದರಲ್ಲೂ ಮತದಾನ ಮಾಡಲು ಎಷ್ಟು ಮಂದಿ ಬರುತ್ತಾರೆ..? ೨೬% ನಿಂದ ೪೨%..?ಒಂದು ಲೆಕ್ಕದಲ್ಲಿ ಮೆಜೋರಿಟಿ ಎಂದರೆ ಬರೇ ೩೪%…