July 2010

  • July 16, 2010
    ಬರಹ: naranamani
     ನನಗೆ ಸಂಧಿಗಳ  ಬಗ್ಗೆ  ಅಷ್ಟು  ಮಾಹಿತಿ  ಇಲ್ಲ. ನನ್ನ  ಮಗ  ಕೇಳಿದ್ದಾನೆ. ಫಿಲ್ಮೋತ್ಸವ  ಯಾವ ಸಂಧಿ ? ಎಂದು  ಉತ್ತರ ಗೊತ್ತಿದ್ದವರು  ತಿಳಿಸಿ.
  • July 16, 2010
    ಬರಹ: Harish Athreya
           ಸ೦ಪದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಆತ್ರಾಡಿ ಸುರೇಶ ಹೆಗ್ಡೆಯವರು. ಕನ್ನಡದ ಸೇವೆಯನ್ನು ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರೆಯುತ್ತಿದ್ದೇನೆ ಎನ್ನುವುದರ ಮೂಲಕ ತಮ್ಮ ಮನದ ಮಾತುಗಳನ್ನು…
  • July 16, 2010
    ಬರಹ: shivaram_shastri
    PCR ಎಂಬುದು ನಿಜಕ್ಕೂ ನಾನು ಇಲ್ಲಿ ಬರೆದಿರುವಷ್ಟು ನೀರಸವಾದ ಟೆಕ್ನಿಕ್ ಅಲ್ಲ ... ನನ್ನಿಂದ ಇದನ್ನು ರೋಚಕವಾಗಿ ಬರೆಯಲಾಗಲಿಲ್ಲ, ಅಷ್ಟೇ.   ಜೀವ ವಿಜ್ಞಾನದ ಹಿನ್ನೆಲೆ ಇರದವರಲ್ಲಿ ನನ್ನ ಕಳಕಳಿಯ ವಿನಂತಿ. ದಯವಿಟ್ಟು ಇದನ್ನು ಓದಿ. ಎಲ್ಲೆಲ್ಲಿ…
  • July 16, 2010
    ಬರಹ: modmani
    ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ.  ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್ಲಿದ್ದ ಕಾಲದಲ್ಲಿ, …
  • July 16, 2010
    ಬರಹ: hamsanandi
    ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ ಮೊದ್ದು.ಸಂಸ್ಕೃತ…
  • July 15, 2010
    ಬರಹ: gopinatha
    ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ  ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸಣ್ಣ ದೊಡ್ಡ…
  • July 15, 2010
    ಬರಹ: anilkumar
    (೮೧)      ಮರುದಿನ ಬೆಳಿಗ್ಗೆ ಒಂಬತ್ತೂವರೆಗೆ, ಸೈಕಲ್ಲು ತುಳಿಯುತ್ತ ಅಶೋಕ ಹೋಟೆಲ್ ಕಡೆಯಿಂದ ಚಿತ್ರಕಲಾ ಪರಿಷತ್ತಿನ ಒಳಕ್ಕೆ ಹೋಗಲು ಬಲಕ್ಕೆ ತಿರುಗಿದೆ. ಸಿನೆಮಗಳಲ್ಲಿ ಹೀರೋ ಒಂದೆಡೆ ನಿಂತಿದ್ದು, ಕಾರಿನಲ್ಲಿ ಕ್ಯಾಮರ ಇರಿಸಿಕೊಂಡು…
  • July 15, 2010
    ಬರಹ: kavinagaraj
                    ವಿಷಣ್ಣತೆ ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು| ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು||  ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು| ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||
  • July 15, 2010
    ಬರಹ: jnanamurthy
    ವೈಧಿಕ ಇತಿಹಾಸದ ಬಗ್ಗೆ ಜನರಲ್ಲಿ ಅರಿವುಂಟುಮಾಡುವ ಪ್ರಯತ್ನದಲ್ಲಿ ‘ಇಸ್ಕಾನ್’ ಮಹತ್ವದ ಹೆಜ್ಜೆಯಿಟ್ಟಿದ್ದು ಬೆಂಗ್ಳೂರಲ್ಲಿ ‘ಕೃಷ್ಣ ಲೀಲೆ’ ಎಂಬ ಮನರಂಜನಾ ಉದ್ಯಾನವನ್ನು ನಿರ್ಮಿಸಲಿದೆ. ಈ ಉದ್ದೇಶಿತ ಯೋಜನೆಗೆ ‘ಡಿಸ್ನಿ ವರ್ಲ್ಡ್’…
  • July 15, 2010
    ಬರಹ: devaru.rbhat
    ಕೆ.ವಿ. ಸುಬ್ಬಣ್ಣ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಂಸ್ಕೃತಿಕ ಹಸಿವನ್ನು ಹುಟ್ಟಿಸಿ ಬೆಳೆಸಿಕೊಂಡು ಬಂದವರು. ಇವರು ನಮ್ಮನ್ನಗಲಿದ್ದಾರೆ. ನೀನಾಸಮ್‌ ನಾಳೆ ದಿನಾಂಕ ೧೬-೭-೨೦೧೦ರಂದು ಅವರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದೆ. ಸಂಪದ ಬಳಗ…
  • July 15, 2010
    ಬರಹ: rkraveesh
    ಓ ಆಕಾಶವೇ,ನನಗೊಂದು ಕೊಡು ಅವಕಾಶನಾನದನ್ನು ಮಾಡುವೆ ಸಶೇಷಇದುವೇ ನನ್ನ ವಿಶೇಷ ಆದ್ದರಿಂದ ನನ್ನ ಹೆಸರು ರವೀಶ
  • July 15, 2010
    ಬರಹ: rkraveesh
    ಆಗ ಬರೆಯುತ್ತಿದ್ದೆ ಕವನ ಸಿಗುತಿತ್ತು ಯಾವುದಾದರೊಂದು ನೆವನ ಈಗ ಬರೆಯುತ್ತಿರುವೆ ಕೋಡು ಯಾರಿಗೂ ಹೇಳಬೇಡಿ ನನ್ನಯ ಪಾಡು   ಆಗ ನಿಸರ್ಗವೇ ಸ್ವರ್ಗ ಪ್ರಕೃತಿಯೇ ಕವನದ ವಿಕೃತಿ ಈಗ ಜಾವ ಡಾಟ್ ನೆಟ್ನಲ್ಲೆ  ಸ್ವರ್ಗ ಕಂಪೈಲಿಂಗ್ ಡಿಬಗ್ಗಿಂಗ್ನಲ್ಲೇ…
  • July 15, 2010
    ಬರಹ: santhosh_87
    ಆರನೇ ಕ್ಲಾಸಿನಲ್ಲಿರುವಾಗ ಅಲ್ಲಿಯವರೆಗಿನ ಅತಿ ದೊಡ್ಡ ಬಹುಮಾನ ಬಂದಿತ್ತು, ಸೈಕಲ್! ಅಲ್ಲಿಂದ ಹಿಡಿದಿತ್ತು ಸೈಕಲ್ ಸವಾರಿಯ ಹುಚ್ಚು. ಅಕ್ಕನವರೊಂದಿಗೆ ಅವರಿಗಿಂತ ಮೊದಲು ಕಲಿಯುತ್ತೇನೆ ಎಂದು  ಚಾಲೆಂಜ್ ಹಾಕಿ ಇಬ್ಬರಿಂದಲೂ ವೈಟ್ ವಾಶ್ ಸೋಲು…
  • July 15, 2010
    ಬರಹ: gopaljsr
    ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ…
  • July 15, 2010
    ಬರಹ: shreeshum
    ಪ್ರಸನ್ನ ಸುರತ್ಕಲ್ ರವರು ದೇವರಿಗೆ ನಮಸ್ಕಾರ ಎಂಬ ಬರಹಕ್ಕೆ ಇನ್ನೂ ಇದೆ ಅಂತಾಯ್ತು ಎಂಬ ಪ್ರತಿಕ್ರಿಯೆ ನೀಡಿ ಬೇರೆ ಬಗೆಯ ನಮಸ್ಕಾರ ತೋರಿಸಿ ಎಂಬ ಒಳ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ "ಕುಂತುಂಡ್ ಗುಪ್ಳ " ಎಂಬ ಇನ್ನೊಂದು ಬಗೆಯ ನಮಸ್ಕಾರ ದ…
  • July 15, 2010
    ಬರಹ: asuhegde
    ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830) (ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ)   ಪುಸ್ತಕಗಳಿಂದ ತುಂಬಿದ್ದ ಮೇಜಿನಮೇಲೆ ಒಂದಷ್ಟು ಧೂಳನ್ನು,ಬೆಳೆದಿದ್ದ ಹೆಣ್ಣು ಮಕ್ಕಳನ್ನು,…
  • July 15, 2010
    ಬರಹ: devaru.rbhat
    ಕೊಣಜು ಎಂದು ನಮ್ಮೂರಲ್ಲೆಲ್ಲಾ ಕರೆಯಲ್ಪಡುವ ಇರುವೆ ಕಟ್ಟಿಕೊಂಡ ಮನೆ. ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದಾಗ ಫೈಬರ್‌ ನಿಂದ ಮಾಡಿದ ಹೊದಿಕೆಗಳಂತೆ ತೋರುತ್ತದೆ. ಮಲೆನಾಡಿನ ಎಂಥಾ ಮಳೆಗೂ ಇದು ಜಗ್ಗುವುದಿಲ್ಲ. ಕಡು ಬೇಸಿಗೆಯಲ್ಲೂ ಇದರ…
  • July 15, 2010
    ಬರಹ: ksraghavendranavada
    ನಾನಿರುವ ಈಗಿನ ಜಾಗ ನನ್ನದಲ್ಲ. ನಾ ಹೊಸದಾಗಿ ಖರೀದಿಸಲಿರುವ ಜಾಗವೂ ನನ್ನದಲ್ಲ! ನಾನಿರುವ ಜಾಗಕ್ಕೆ ನಾಳೆ  ಮತ್ತೊಬ್ಬ ಬರಬಲ್ಲ! ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ! ನನ್ನದೇನಿದೆ ಇಲ್ಲಿ? ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ, ಎಲ್ಲಿಯವರೆಗೆ?…
  • July 15, 2010
    ಬರಹ: Harish Athreya
      ಗೆಳೆಯಕೆಲಸದ ಮೊದಲನೆ ದಿವಸವೆ೦ದರೆ ಎಲ್ಲರಿಗೂ ಎ೦ಥದೋ ಭಯ. ನಾನೂ ಹಾಗೇ ಬ೦ದಿದ್ದೆ. ಆದರೆ ಆ ಭಯವನ್ನೆಲ್ಲ ಒ೦ದೆ ದಿನದಲ್ಲಿ ಓಡಿಸಿಬಿಟ್ಟವನು ನೀನು.ಹೆಣ್ಣು ಮಕ್ಕಳ ಹತ್ರ ಅತೀ ಸಲುಗೆ ತೋರಿಸದೆ ಆಫೀಸಿನ ಕೆಲಸವನ್ನ ಹೇಳಿಕೊಡುತ್ತಿದ್ದೆ.ನನ್ನ…