ಸ೦ಪದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಆತ್ರಾಡಿ ಸುರೇಶ ಹೆಗ್ಡೆಯವರು. ಕನ್ನಡದ ಸೇವೆಯನ್ನು ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರೆಯುತ್ತಿದ್ದೇನೆ ಎನ್ನುವುದರ ಮೂಲಕ ತಮ್ಮ ಮನದ ಮಾತುಗಳನ್ನು…
PCR ಎಂಬುದು ನಿಜಕ್ಕೂ ನಾನು ಇಲ್ಲಿ ಬರೆದಿರುವಷ್ಟು ನೀರಸವಾದ ಟೆಕ್ನಿಕ್ ಅಲ್ಲ ... ನನ್ನಿಂದ ಇದನ್ನು ರೋಚಕವಾಗಿ ಬರೆಯಲಾಗಲಿಲ್ಲ, ಅಷ್ಟೇ.
ಜೀವ ವಿಜ್ಞಾನದ ಹಿನ್ನೆಲೆ ಇರದವರಲ್ಲಿ ನನ್ನ ಕಳಕಳಿಯ ವಿನಂತಿ. ದಯವಿಟ್ಟು ಇದನ್ನು ಓದಿ. ಎಲ್ಲೆಲ್ಲಿ…
ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ. ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್ಲಿದ್ದ ಕಾಲದಲ್ಲಿ, …
(೮೧)
ಮರುದಿನ ಬೆಳಿಗ್ಗೆ ಒಂಬತ್ತೂವರೆಗೆ, ಸೈಕಲ್ಲು ತುಳಿಯುತ್ತ ಅಶೋಕ ಹೋಟೆಲ್ ಕಡೆಯಿಂದ ಚಿತ್ರಕಲಾ ಪರಿಷತ್ತಿನ ಒಳಕ್ಕೆ ಹೋಗಲು ಬಲಕ್ಕೆ ತಿರುಗಿದೆ. ಸಿನೆಮಗಳಲ್ಲಿ ಹೀರೋ ಒಂದೆಡೆ ನಿಂತಿದ್ದು, ಕಾರಿನಲ್ಲಿ ಕ್ಯಾಮರ ಇರಿಸಿಕೊಂಡು…
ವೈಧಿಕ ಇತಿಹಾಸದ ಬಗ್ಗೆ ಜನರಲ್ಲಿ ಅರಿವುಂಟುಮಾಡುವ ಪ್ರಯತ್ನದಲ್ಲಿ ‘ಇಸ್ಕಾನ್’ ಮಹತ್ವದ ಹೆಜ್ಜೆಯಿಟ್ಟಿದ್ದು ಬೆಂಗ್ಳೂರಲ್ಲಿ ‘ಕೃಷ್ಣ ಲೀಲೆ’ ಎಂಬ ಮನರಂಜನಾ ಉದ್ಯಾನವನ್ನು ನಿರ್ಮಿಸಲಿದೆ. ಈ ಉದ್ದೇಶಿತ ಯೋಜನೆಗೆ ‘ಡಿಸ್ನಿ ವರ್ಲ್ಡ್’…
ಕೆ.ವಿ. ಸುಬ್ಬಣ್ಣ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಂಸ್ಕೃತಿಕ ಹಸಿವನ್ನು ಹುಟ್ಟಿಸಿ ಬೆಳೆಸಿಕೊಂಡು ಬಂದವರು. ಇವರು ನಮ್ಮನ್ನಗಲಿದ್ದಾರೆ. ನೀನಾಸಮ್ ನಾಳೆ ದಿನಾಂಕ ೧೬-೭-೨೦೧೦ರಂದು ಅವರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದೆ. ಸಂಪದ ಬಳಗ…
ಆಗ ಬರೆಯುತ್ತಿದ್ದೆ ಕವನ
ಸಿಗುತಿತ್ತು ಯಾವುದಾದರೊಂದು ನೆವನ
ಈಗ ಬರೆಯುತ್ತಿರುವೆ ಕೋಡು
ಯಾರಿಗೂ ಹೇಳಬೇಡಿ ನನ್ನಯ ಪಾಡು
ಆಗ ನಿಸರ್ಗವೇ ಸ್ವರ್ಗ
ಪ್ರಕೃತಿಯೇ ಕವನದ ವಿಕೃತಿ
ಈಗ ಜಾವ ಡಾಟ್ ನೆಟ್ನಲ್ಲೆ ಸ್ವರ್ಗ
ಕಂಪೈಲಿಂಗ್ ಡಿಬಗ್ಗಿಂಗ್ನಲ್ಲೇ…
ಆರನೇ ಕ್ಲಾಸಿನಲ್ಲಿರುವಾಗ ಅಲ್ಲಿಯವರೆಗಿನ ಅತಿ ದೊಡ್ಡ ಬಹುಮಾನ ಬಂದಿತ್ತು, ಸೈಕಲ್! ಅಲ್ಲಿಂದ ಹಿಡಿದಿತ್ತು ಸೈಕಲ್ ಸವಾರಿಯ ಹುಚ್ಚು. ಅಕ್ಕನವರೊಂದಿಗೆ ಅವರಿಗಿಂತ ಮೊದಲು ಕಲಿಯುತ್ತೇನೆ ಎಂದು ಚಾಲೆಂಜ್ ಹಾಕಿ ಇಬ್ಬರಿಂದಲೂ ವೈಟ್ ವಾಶ್ ಸೋಲು…
ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ…
ಪ್ರಸನ್ನ ಸುರತ್ಕಲ್ ರವರು ದೇವರಿಗೆ ನಮಸ್ಕಾರ ಎಂಬ ಬರಹಕ್ಕೆ ಇನ್ನೂ ಇದೆ ಅಂತಾಯ್ತು ಎಂಬ ಪ್ರತಿಕ್ರಿಯೆ ನೀಡಿ ಬೇರೆ ಬಗೆಯ ನಮಸ್ಕಾರ ತೋರಿಸಿ ಎಂಬ ಒಳ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ "ಕುಂತುಂಡ್ ಗುಪ್ಳ " ಎಂಬ ಇನ್ನೊಂದು ಬಗೆಯ ನಮಸ್ಕಾರ ದ…
ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830)
(ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ)
ಪುಸ್ತಕಗಳಿಂದ ತುಂಬಿದ್ದ ಮೇಜಿನಮೇಲೆ ಒಂದಷ್ಟು ಧೂಳನ್ನು,ಬೆಳೆದಿದ್ದ ಹೆಣ್ಣು ಮಕ್ಕಳನ್ನು,…
ಕೊಣಜು ಎಂದು ನಮ್ಮೂರಲ್ಲೆಲ್ಲಾ ಕರೆಯಲ್ಪಡುವ ಇರುವೆ ಕಟ್ಟಿಕೊಂಡ ಮನೆ. ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದಾಗ ಫೈಬರ್ ನಿಂದ ಮಾಡಿದ ಹೊದಿಕೆಗಳಂತೆ ತೋರುತ್ತದೆ. ಮಲೆನಾಡಿನ ಎಂಥಾ ಮಳೆಗೂ ಇದು ಜಗ್ಗುವುದಿಲ್ಲ. ಕಡು ಬೇಸಿಗೆಯಲ್ಲೂ ಇದರ…
ನಾನಿರುವ ಈಗಿನ ಜಾಗ ನನ್ನದಲ್ಲ.
ನಾ ಹೊಸದಾಗಿ ಖರೀದಿಸಲಿರುವ
ಜಾಗವೂ ನನ್ನದಲ್ಲ!
ನಾನಿರುವ ಜಾಗಕ್ಕೆ ನಾಳೆ
ಮತ್ತೊಬ್ಬ ಬರಬಲ್ಲ!
ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ!
ನನ್ನದೇನಿದೆ ಇಲ್ಲಿ?
ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ,
ಎಲ್ಲಿಯವರೆಗೆ?…
ಗೆಳೆಯಕೆಲಸದ ಮೊದಲನೆ ದಿವಸವೆ೦ದರೆ ಎಲ್ಲರಿಗೂ ಎ೦ಥದೋ ಭಯ. ನಾನೂ ಹಾಗೇ ಬ೦ದಿದ್ದೆ. ಆದರೆ ಆ ಭಯವನ್ನೆಲ್ಲ ಒ೦ದೆ ದಿನದಲ್ಲಿ ಓಡಿಸಿಬಿಟ್ಟವನು ನೀನು.ಹೆಣ್ಣು ಮಕ್ಕಳ ಹತ್ರ ಅತೀ ಸಲುಗೆ ತೋರಿಸದೆ ಆಫೀಸಿನ ಕೆಲಸವನ್ನ ಹೇಳಿಕೊಡುತ್ತಿದ್ದೆ.ನನ್ನ…