ಹಳೆಯ ಘಟನೆಯೊಂದಕ್ಕೆ "ಗೀತಾ" ಚಿತ್ರದ "ಕೇಳದೇ ನಿಮಗೀಗ" ಹಾಡಿನ ಸಾಹಿತ್ಯವನ್ನು ಬದಲಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.
ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ ..ಹಾಡು ಹೇಳಿದಂತೆಒಂದು ಪಕ್ಷದ ಓ...ನೊಂದ ವಿರಹ ಗೀತೆ...ಕೇಳದೆ ನಿಮಗೀಗ…
ನಾನು ಈ ಹಿಂದಿನ ಬರಹದಲ್ಲಿ "ಸುವರ್ಣ ವಾಹಿನಿಯ ಕರ್ಮಕಾಂಡ" ಎಂಬ ತಲೆಬರಹದಡಿಯಲ್ಲಿ ಒಂದು ಚರ್ಚೆಯ ವಿಷಯ ಪ್ರಕಟಿಸಿದ್ದೆ. ಆದರೆ ಅದು ಬಿತ್ತರಗೊಳ್ಳುತ್ತಿರುವುದು ಕಸ್ತೂರಿ ವಾಹಿನಿಯಲ್ಲಿ ಎಂದು ನಮ್ಮ ಸಂಪದಿಗರೇ ಆದ ಕುಂಬ್ಳೆ ಅವರು…
ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....
ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ…
ಅಂತ್ಯ -೨ ಸ್ನೇಹ ಅದು ಅಮರ
ಚಲಿಸುತ್ತದ್ದ ಬಸ್ಸಿಗೆ ತುರ್ತು ಬ್ರೇಕ್ ಹಾಕಿದಾಗ ಇನ್ನೇನು ತನ್ನ ಮುಖ ಮುಂದಿನ ಸೀಟಿಗೆ ಹೊಡೆಯಿತೆಂನ್ನುವಸ್ಟರಲ್ಲಿ ಸಾವರಿಸಿಕೊಂಡ ನಾಗರಾಜ ಮುಂದಿದ್ದ ಕಂಬಿ ಹಿಡಿದು ಕಣ್ಣು ಬಿಟ್ಟು ಸುತ್ತಲೂ ನೋಡಿದ. ಬಸ್ಸು ಆಗಲೆ…
ಸುವರ್ಣ ವಾಹಿನಿಯಲ್ಲಿ ಇಂದಿನಿನ ಹೊಸ ರಿಯಾಲಿಟಿ ಶೋ ಒಂದು ಶುರುವಾಗಲಿದೆ. ಅದರ ಹೆಸರು ಬಿಂದಾಸ್ ಹುಡುಗ ಮಸ್ತ್ ಹುಡುಗಿ. ಇದು MTV ಯಾ Splitsvilla ದ ಅನುಕರಣೆ ಅನಿಸುತ್ತದೆ. ಒಂದು ಹುಡುಗ ಒಂದು ಹುಡುಗಿಯನ್ನು ಹೇಗೆ impress ಮಾಡುತ್ತಾನೆ …
``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!``ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!!``ಅವರೊಬ್ಬ ದೇಶದ್ರೋಹಿ!!``…
"ಪ್ರೇಮಕವಿ ತಮ್ಮಣ್ಣ"ನವರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಂದರ್ಶನಕ್ಕೆ ಟೈಮ್ ಕೊಟ್ಟಿದ್ದರಲ್ವಾ.. ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ...ಬಾಗಿಲು ಬಡಿದೆ...ಬಾಗಿಲು ತೆರೆದ ಕೂಡಲೇ ಕಿಟಾರನೆ ಕಿರುಚಿ ಬಿದ್ದೆನು..
ನನ್ನ ಕೈಲಿದ್ದ ಚೀಲದಿಂದ…
ನೆನ್ನೆಯ (೨೪/೧೨/೨೦೧೦) ಕನ್ನಡ ವಿಕಿ ಸಮ್ಮೇಲನದಲ್ಲಿ ಭಾಷಾಂತರಿಸುವಾಗ ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡಪದಗಳ ಕುರಿತು ಕೊಂಚ ವಿಚಾರ ವಿನಿಮಯವಾಯ್ತು. ನನಗೆ ಆಗ ನಾನು ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೋಡಿದ್ದ ಒಂದು ನಿಘಂಟಿನ ನೆನಪಾಯ್ತು…
ಮಳೆಯ ಹನಿ ನಿಧಾನವಾಗಿ ಕಣ್ಣಿನ ಮೇಲೆ ಬಿತ್ತು ಆಹಾ ಎಷ್ಟು ಸುಂದರ ಎನಿಸುತ್ತದೆ ನಿನ್ನ ಆ ನಗುಮುಖ ಕಾಣಿಸಿತು ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು ಆಹಾ…
’ರಾಜ್ಯಪಾಲರು ವಿವಾದಾತೀತರಾಗಿರಬೇಕು’ ಎಂದು “ಸಂಯುಕ್ತ ಕರ್ನಾಟಕ” (ಡಿ. 26) ಸಂಪಾದಕೀಯ ಬರೆದಿದೆ. ಮುಖ್ಯಮಂತ್ರಿ ಸಹ “ಮಾನ”ವಂತರೂ, “ಮತಿ”ವಂತರೂ ಆಗಿರಬೇಕಾದ ಆವಶ್ಯಕತೆ ಸಹ ಇರುವುದಲ್ಲವೇ?
“ಕರ್ನಾಟಕದ ಮುಖ್ಯಮಂತ್ರಿ ‘ಅನೀತಿ’ ಎಸಗಿರಬಹುದು, ‘…
ನಿನ್ನ ನೋಡದ ಕಣ್ಣು ಏಕೆ ಕೃಷ್ಣಾಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\ನನ್ನ ಕಣ್ಣಿನ ಬೆಳಕು ನೀನು;ನನ್ನ ಜೀವನದ ಗುರಿಯು ನೀನು;ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\ನಿದ್ದೆ ಬಾರದು,ಅನ್ನ ಸೇರದು;ಮನ…
ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ…
ಜಗದ್ದೀಪ
ಹೊತ್ತುವ ಹೊತ್ತಿನಲಿ
ಮುಂಜಾನೆ ಮಂಜಿನಲಿ
ಬಾಗಿಲ ಬಳಿ
ಯ
ಹಸನು ಸಾರಣೆಯಾಸಿನಲಿ
ನಿನ್ನ ನೀಳವಾದ
ಚಿಗುರು ಹೆಬ್ಬೆರಳ
ತೋರುಬೆರಳ
ನಡು-
ವೆ
ಹಿತ ಕೊಡುವ
ಮೃದು ಸ್ಪರ್ಶದಿಂದ
ವಾರಿಧಿಯ ಮೈ ಮೇಲೆ
ಚಿತ್ರ - ಚಿತ್ತಾರವಾಗಿ
ಮೂಡಿ…
ನಮ್ಮ ಹೆಮ್ಮೆಯ ಭೂಮಿಯಲಿ
ಜಾತಿಯ ಭೇದವೇಕೆ?
ಹಿಂದೂ ಬೌಧ್ಧ ಮುಸಲ್ಮಾನ
ಕ್ರೈಸ್ತ ಜೈನ ಧರ್ಮಗಳು ಒಂದೇ
ಸ್ನೇಹ ಪ್ರೀತಿ ಸಹನೆಯ
ದೇಶ ಭಾರತವೊಂದೇ
ಎಲ್ಲರೂ ಬನ್ನಿ ಆಚರಿಸುವ
ಕ್ರಿಸಮಸ್ ಹಬ್ಬದ ದಿನವಿಂದೇ..
Merry christmas..
ಯೋಚಿಸಲೊ೦ದಿಷ್ಟು...೨೨೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ…