ನಿನಗೆ ಶೇಷಮ್ಮ ಟೀಚರ್ನ ನಂಬರ್ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್, ಮೇಸ್ಟ್ರು, ಊರು, ಕಾಡುಗುಡ್ಡ, …
“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್…
ಒಂದು ದಿನ ಎಂದಿನಂತೆ ಕಛೇರಿಯಲ್ಲಿ ಮಧ್ಹ್ಯಾನ ೪ ಘಂಟೆ ವೇಳೆಗೆ ಚಹಾ ಕುಡಿಯುತ್ತ ಕುಳಿತಿದ್ದೆವು.
ಚಹಾ ಸವಿಯುತ್ತ ಒಬ್ಬ ಸಹೋದ್ಯೋಗಿ ಆಂಗ್ಲ ದಿನಪತ್ರಿಕೆಯ ತಲೆಬರಹಗಳ ಮೇಲೆ ಕಣ್ಣು ಹಾಯಿಸುತ್ತ ಒಂದು ತಲೆಬರಹವನ್ನು ನೋಡಿ "Which is the…
ಏಸುಕ್ರಿಸ್ತವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ|| ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ ಸೂರ್ಯ ತಾನು…
ಮನಸ್ಸೆಂಬ ತೋಟದಲ್ಲಿ ಹೂ ಆಗಿ ಅರಳಿದೆ ನೀನು
ಮೋಡವಾದ ಪ್ರೀತಿಯನ್ನು ಕರಗಿಸಿ ಮಳೆ ಹನಿಯಾದೆ ನೀನು
ಎಲೆಯಾಗಿ ನಾನು ಬೆಳೆದರೆಹಸಿರು ಬಣ್ಣ ನೀಡಿದೆ ನೀನು
ಹನಿಯಾಗಿರುವ ನನಗೆ ಮುತ್ತಾಗಿ ಬದಲಾಯಿಸಿದೆ ನೀನು
ಬಡಿಗ ಕೆತ್ತಿದ ವೀಣೆ ನಾನು ಇಂಪಾಗಿ…
ಬಣ್ಣ ಬಣ್ಣದ ಮೀನು
ಮಿಂಚಿ ಮಿರುಗುವ ಕಣ್ಣು
ಅದರ ಜೊತೆಗಿನ ಆಟ
ನಯನಗಳ ಬಲು ಓಟ
ಮುತ್ತು ಕೊಡಲು ಬಂದೆವು
ಮುಟ್ಟಿ ನೋಡು ಎಂದವು
ಪ್ರೀತಿ ಮಾಡಿದ ಹಾಗೆ
ಕಣ್ಣೋ೦ದು ಹೊಡೆದವು
ಬೃಂದಾವನದ ಮೀನುಗಳು ಈ ರೀತಿ ಕಂಡವು
ಹಸಿರು ಹುಲ್ಲಿನ ಹೊದಿಕೆ
…
ಜೀವನದಲ್ಲಿ ಈ ತರಹದ ದಿನಗಳು
ಬರುವುದು ಎಂದು ತಿಳಿದಿರಲಿಲ್ಲ
ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ..
ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ
ದು:ಖದಲ್ಲಿ ನಮ್ಮವರು ಜೊತೆ
ಇರುವುದಿಲ್ಲವೆಂದು…
ಶಿವ ಶಿವ ಶಿವ ಶಿವ ಪಶ್ಚಿಮ ಘಟ್ಟದ ಚೆಲುವಿಗೆ ಎಲ್ಲಿಹುದೋ ಇನ್ನಾಯುಷ್ಯ ? ಕಿತ್ತು ಹರಿದು ತಿನ್ನುವ ನರಭಕ್ಷಕ ರಾಕ್ಷಸ ಮಂದಿಯ ಅಧಿಪತ್ಯ || ಕಾಡಿನ ನಡು ಹೆಮ್ಮರಗಳು ಇಲ್ಲಿ ಕೊಲೆಗಡುಕನ ಜೇಬಿನ ದುಡ್ಡು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ…
ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.
ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.
ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯಲ್ಲಿ ಒಂದಷ್ಟು…
ಕಿಚ್ಚು :: ಭಾಗ - ೧೧ ಹಿಂದಿನ ಕಂತು : http://sampada.net/… ೨೦ ಮುಂಬೈ ,ಕನಸಿನ ನಗರಿ, ಎಲ್ಲವನ್ನು ಮರೆಯುವಂತೆ ಮಾಡಿತು. ಕಣ್ಣು ಹಾಯಿಸಿದಷ್ಟು ದೂರ ಹಳದಿ ತಲೆಯ ಕಾರುಗಳ ಸಾಲು ಸಾಲು ,ರಸ್ತೆಯ ಇಕ್ಕೆಲಗಳಲ್ಲಿ ಗಗನಚುಂಬಿ ಕಟ್ಟಡಗಳ ಸಾಲು,…
ನಮ್ಮ ಮಾಧ್ಯಮಗಳ ಬಗ್ಗೆ ಈಗಾಗಲೇ ಸಂಪದದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ,ನಡೆಯುತ್ತಿವೆ. ಆದರೂ ಮತ್ತೆ ಈ ವಿಷಯವಾಗಿ ಬರೆಯಬೇಕು ಎನಿಸಿ ಬರೆಯುತ್ತಿದ್ದೇನೆ. ಸುವರ್ಣ ಚಾನೆಲ್ ನಲ್ಲಿ ಪ್ರಸಾರವಗುತ್ತಿರುವ "ಪ್ಯಾಟೆ ಮಂದಿ ಕಾಡಿಗೆ ಬಂದ್ರು"…
ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವೈಮನಸ್ಯ ಬೀದಿಗೆ ಬಂದಿದೆ. ಇದು ರಾಜ್ಯಪಾಲರ ಅಧಿಕಾರ ಚಲಾವಣೆಯ “ರೆಕಾರ್ಡ್” ಆಗುತ್ತದೋ, ಇಲ್ಲಾ ಮುಖ್ಯಮಂತ್ರಿಗಳ ಅಧಿಕಾರ ವ್ಯಾಖ್ಯಾನದ “ರೆಕಾರ್ಡೇ” ಆಗುತ್ತದೋ ಎಂಬುದು ಕುತೂಹಲ. ಇದು ಟಿವಿ ಸೀರಿಯಲ್…
ಬೆಳದಿಂಗಳ ಬೆಳಿಕಿನಲಿ.
ಬರುವಾಗ ನೀ ಬಳುಕುತಲಿ..
ನಿನ್ನ ಕಣ್ಣೋಟ ನನ್ನ ಮನಸು ಕೆಣುಕುತಲಿ..
ಹುಚ್ಚೆದ್ದು ಕುಣಿದೆನು ನಾನು ಹರುಷದಲಿ...
ನನ್ನ ಹುಚ್ಚು ಕಂಡ ಆ ಚಂದಿರ ಬಾನಲಿ..
ಮರೆಯಾದನು ಮೋಡದ ಮರೆಯಲಿ.....
(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ.
(೩೦೨) ನೀವು ಎಂದಾದರೂ ನಕ್ಷತ್ರಗಳನ್ನು ನೋಡಿರುವಿರ? ಹೌದೆಂದಾದರೆ ನೀವು ಸುಳ್ಳರು, ಏಕೆಂದರೆ ನಿಮಗೆ ಕಂಡ…
ಒಬ್ಬ ಹುಡುಗ Excuse me ಎಂದು ನನ್ನ ಬಳಿ ಬಂದು Mujhse Dosti Karoge ಎಂದು ಕೇಳಿದ .ನಾನು ಆವಾಗ Yes Boss ಎಂದೆ. just ಮಾತು ಮಾತಲ್ಲಿ ಸ್ವಲ್ಪ ದಿನಗಳಲ್ಲಿ ಅವನ Friends ಪರಿಚಯ ಮಾಡಿಕೊಟ್ಟು Hello ಅಂತಾ ಹೇಳೋ ಹಾಗೆ ಮಾಡಿದ. Style…
*ನೀ ನನ್ನ ಅಪ್ಪಿಕೊ ಎಂದೆ
ನನ್ನಲ್ಲಿ ಬಚ್ಚಿಕೊ ಅಂದೆ
ನಾ ದಪ್ಪ ಚಾದರ ತಂದೆ
ಬಾ ಮುಚ್ಚಿಕೊ ಅಂದೆ
* ಅವಳು ಕೊಟ್ಟಳು ಮುತ್ತು
ಎನಿಸಿದಳು ಮುತ್ತು ಹತ್ತು
ಹೇಳಿದಾ ಕೊಡಲೆ ಇನ್ನು ಕತ್ತು
ಸಾಕು ನನ್ನ ನಾಯಿ ಇವತ್ತು
*ನೀನಿರುವೆ ನನ್ನ…