December 2010

  • December 28, 2010
    ಬರಹ: roopablrao
    ಮೊನ್ನೆ  ಒಂದು ಚರ್ಚೆಯಲ್ಲಿ  ದೇವ ದೂತ ಏಸು ಕ್ರಿಸ್ತರು ಶಂಕರಾಚಾರ್ಯರಲ್ಲಿ  ವೇದ ಮಂತ್ರ ಗಳನ್ನು ಕಲಿತರು ಎಂಬುದು ಟಿವಿಯಲ್ಲಿ ಬರುತ್ತಿತ್ತು. ಒಮ್ಮೆಗೆ ಹೌದಲ್ಲವಾ ಭಾರತದ ಇತಿಹಾಸ ಎಷ್ಟು ಹಳೆಯದು ಎಂದು ಅನ್ನಿಸಿಒಂದು ರೀತಿಯ ಉನ್ನತ ಭಾವ…
  • December 28, 2010
    ಬರಹ: Gonchalu
    ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸಲಹಿದ ಕಡಲಿಗೆ ಆ ಮುತ್ತು ಋಣಿ ತನ್ನ ರಸವನ್ನೇ ಉಣಬಡಿಸಿದ ಹೂವಿಗೆ ಆ ದುಂಬಿ ಋಣಿ ತನ್ನ ಮಡಿಲಲ್ಲಿ ಗೂಡಿಗೆ ಜಾಗ ಕೊಟ್ಟ ಮರಕ್ಕೆ ಆ ಹಕ್ಕಿ ಋಣಿ   ತಾನು ಸಲಹಿದ ಬಿಂದು ಮುತ್ತಾಯಿತೆಂಬ ಭಾವಕ್ಕೆ ಕಡಲು ಯಾರಿಗೆ…
  • December 28, 2010
    ಬರಹ: bhaashapriya
    ಆಸೀತ್ ಪುರಾ ಬೆಂಗಳೂರು ಮಹಾನಗರೇ ರಂಗಸ್ವಾಮಿ ನಾಮ ಪುಂಡಪ್ರಚಂಡ: ರಂಗಸ್ವಾಮಿ ಅಲಯಾಸ್ ರಂಗ ಅಲಯಾಸ್ ಸ್ಪಾಟ್ ರಂಗ ಒಬ್ಬ ಸು'ಸ್ಲಂ'ಸ್ಕೃತ ಹುಡುಗ, ಇಡೀ area ಬೆಚ್ಚಿ ಬೀಳುವ ಮಚ್ಚು ಹುಡುಗ.ಇವನ ಕಥೆ ಹೇಳ್ತಾಹೊದ್ರೆ too ಮಚ್ಚು  ಆಗತ್ತೆ ಅಂತ…
  • December 28, 2010
    ಬರಹ: kamath_kumble
    ಕಿಚ್ಚು :: ಭಾಗ - ೧೨ ಹಿಂದಿನ ಕಂತು : http://sampada.net/blog/kamathkumble/24/12/2010/29685     ೨೧     ಇಲ್ಲಿಯೂ ಅದೃಷ್ಟ ನನ್ನ ಪ್ರೇಮಗೀತೆಯನ್ನು ಜಾಡಿಸಿ ಒದ್ದಿತ್ತು, ಹತ್ತಿದ ಲೋರಿಯು ರಾಜಸ್ತಾನದಿಂದ ಗ್ರಾನೈಟ್ ಅನ್ನು…
  • December 28, 2010
    ಬರಹ: partha1059
    ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್ಟಿಸಬಹುದು, ಆದರೆ ಇದರ…
  • December 28, 2010
    ಬರಹ: BRS
    ಕುವೆಂಪು ಹಕ್ಕಿಯುಲಿಗಳುಕ್ಕುವಿಂಪುಸುಗ್ಗಿದಳಿರ ಸಗ್ಗಸೊಂಪುಹೊಸಹೊಂಗೆಯ ನೆಳಲ ತಣ್ಪುಚಿಂಗೆನ್ನೆಯ ಚೆಲುವು ನುಣ್ಪುಸುರಹೊನ್ನೆಯ ಗೊಟ್ಟಿಗಂಪುಉಸಯಾಸ್ತದ ಬೈಗುಗೆಂಪುನಿರ್ಝರಿಣಿಯ ನೆರೆಯ ತಿಣ್ಪುಗಿರಿಶೃಂಗದ ಬರ್ದಿಲ ಬಿಣ್ಪುಗಡಿಕಾಣದ ಕಡಲ ಗುಣ್ಪುಉಡು…
  • December 28, 2010
    ಬರಹ: gopaljsr
    ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು…
  • December 28, 2010
    ಬರಹ: siddhkirti
          ನನ್ನ ಪ್ರೀತಿಯ ನಲ್ಲನಿಗೆ ಇಂದು ಪ್ರೀತಿಯ ನೆನಪುಗಳ ಕಾಣಿಕೆ. ಇವತ್ತಿನ ದಿನ ಬಹಳ ಸುಖಮಯ ಸಂತೋಷದಿಂದ ಕೂಡಿದ ದಿನ. ನನ್ನ ನಿಮ್ಮ ಮಿಲನವಾಗಿ ಒಂದು ವರ್ಷ ಕಳೆದವು. ಪ್ರೀತಿಯ ಚೆಲ್ಲಾಟದಲ್ಲಿ ದಿನಗಳು ಮಿಂಚಿನಂತೆ ಹೊಳೆದು ಹೋದವು. ನಾವು ಕಳೆದ…
  • December 28, 2010
    ಬರಹ: siddhkirti
    ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು ಹಾಯಾಗಿದ್ದು ಮೇಲೂ ವರ್ಗ ಪಡೆದ ಜಾತಿಗೆ ಗಂಡೆಂದು ಹೆಸರು ತಾಯಿಯ ಮಕ್ಕಳ-ಪ್ರೀತಿ ವ್ಯತ್ಯಾಸಕ್ಕೆ…
  • December 28, 2010
    ಬರಹ: siddhkirti
    ಮನಸ್ಸಿನ ಮೌನಕೆ ಏನೆಂದು ಉತ್ತರಿಸಲಿ ಹಾಳಾದ ಮಾತಿಗೆ ಹೇಗೆಂದು ಅರ್ಥೈಸಲಿ ಮನವು ಚದುರಂಗ ಆಟವಾಗಿದೆ ಸೋತರು ನೋವು ಗೆದ್ದರು ನೋವು ಕಾರಣ ದುಃಖವೇ ಪ್ರೀಯವಾಗಿದೆ ಮೌನದ ದಾರಿಗೆ ಮಾತೆಲ್ಲಿ ಹುಡುಕಲಿ ಮರೆತ ಸ್ನೇಹಕ್ಕೆ ಗೆಳೆಯನೆಲ್ಲಿ ಹುಡುಕಲಿ  ಮನ…
  • December 28, 2010
    ಬರಹ: siddhkirti
    ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ ಮನಸ್ಸಿನ ಮಾತನ್ನು ಕದ್ದು ಕೇಳು ಬಾಹೃದಯದ ಬಡಿತವನ್ನು ಕೇಳಿಸುವೆ ಬಾ ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು ಮೌನದಲ್ಲಿಯೇ…
  • December 28, 2010
    ಬರಹ: siddhkirti
    ತಿಳಿಯಬೇಡ ನೀನು ಎಕಾಂಗಿಯಾಗಿರುವೆ ಎಂದುನಿನ್ನ ಹೃದಯದಲ್ಲಿ ವಾಸವಾಗಿರುವೆ ನಾನಿಂದು ನಿನ್ನ ಪ್ರೀತಿ ಏಕೆ ಮೌನವಾಗಿದೆ ಇಂದು ನನ್ನ ಮನ ಬಯಸುತಿದೆ ನಿನ್ನ ನೋಡಲೆಂದು ಕಣ್ಣು ಮುಚ್ಚಿ ನೆನೆಸಿಕೊ ಕಾಣುವೆನು ಎಂದೆಂದೂ ಇಗ ಮನಸ್ಸೇ ಹೇಳಿತು ನನ್ನ…
  • December 28, 2010
    ಬರಹ: siddhkirti
    ಪ್ರೀತಿ ಮಾಡಲು ಕಾರಣ ಕೇಳಿದರೆ ಏನೆಂದು ಹೇಳಲಿ ಈ ಜೀವ ನಿನಗಾಗಿ ಉಸಿರಾಡುವುದು ನಾ ಹೇಗೆ ಮರೆಯಲಿ  ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ ಜೀವ ಉಳಿಸಿದೆ ತಿಳಿದಿರಲಿ ಜೀವನವನ್ನು ನಿನ್ನ ಪ್ರೀತಿಗಾಗಿ ಮುಡಿಪಾಗಿಟ್ಟಿರುವೆ ಎಂದು ಹೇಳಲಿ  ಈ ಮನಸಲ್ಲಿ…
  • December 28, 2010
    ಬರಹ: siddhkirti
    ನನ್ನ ಮನ ನೊಂದಿದೆ ದುಃಖವೆಂಬ ಬೆಂಕಿಯಲ್ಲಿ ಉರಿದು ಬೆಂದಿದೆ   ನನ್ನ ಮನ ನೊಂದಿದೆ ಪ್ರೀತಿಯೆಂಬ ದ್ವೇಷದಲ್ಲಿ  ನಗುವು ಕುಂದಿದೆ   ನನ್ನ ಮನ ನೊಂದಿದೆ ಕಣ್ಣೀರಿನ ಕಡಲಿನಲ್ಲಿ ಸುಖವೆಲ್ಲ ಮುಳುಗಿದೆ   ನನ್ನ ಮನ ನೊಂದಿದೆ ಜೀವನದ ದಾರಿಯಲ್ಲಿ …
  • December 28, 2010
    ಬರಹ: kamath_kumble
    ಹಾಯ್ ಸ್ನೇಹಿತರೆ. Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ ಗರ್ಲ್ ಫ್ರೆಂಡ್ ನ ಬಿಟ್ಟಿದ್ದೇನೆ. (ಅವಳು ಸ್ವಲ್ಪ costly ಎಂಬ ಕಾರಣಕ್ಕೆ.) ಹಾಗಾಗಿ ನಾನೀಗ ಹೊಸ ಹುಡುಗಿಯನ್ನ ನನ್ನ ಗರ್ಲ್ ಫ್ರೆಂಡ್ ಆಗಿ appoint ಮಾಡಿಕೊಳ್ತಾ…
  • December 28, 2010
    ಬರಹ: anilkumar
    ( ೩೦೬) 'ದೇವರು ಕೆಲಸದ ವಿವರದಲ್ಲಿದ್ದಾನೆ' ಎಂದು  ವಾಸ್ತುಶಿಲ್ಪಿಯೊಬ್ಬ ಹೇಳಿದ್ದಾನೆ. ಆದರೆ ದೇವರ ವಿವರ ಮಾತ್ರ ಎಲ್ಲೆಡೆಯೂ ಇರುತ್ತದೆ, ಅದು ವಾಸ್ತುಶಿಲ್ಪಿವಾಗಿರಬಹುದು, ಅಲ್ಲದೆಯೂ ಇರಬಹುದು. (೩೦೭) ಫಲಿತಾಂಶವು ಏನೇ ಆಗಿರಲಿ,…
  • December 28, 2010
    ಬರಹ: Jayanth Ramachar
    ಇದೇನಪ್ಪ ಇವನೇನು ಐಲಾ, ಹೀಗೆ ಕೇಳುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..ಪ್ರತೀ ಸಲ ಡಿಸೆಂಬರ್ ಬಂತೆಂದರೆ ಎಲ್ಲರಿಗೂ ಏನೋ ಒಂದು ರೀತಿ ಆನಂದ. ಡಿಸೆಂಬರ್ ಎರಡನೇ ವಾರದಿಂದಲೇ ಹೊಸ ವರ್ಷದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸಿರುತ್ತಾರೆ.  ಯಾವ…
  • December 28, 2010
    ಬರಹ: Iynanda Prabhukumar
    ಸಂಪದದ ಎಲ್ಲಾ ಮಿತ್ರರಿಗೆ ಹೊಸ ವರ್ಷಕ್ಕೆ ಹಾರ್ದಿಕ ನಲ್ಬಯಕೆಗಳು. ೨೦೧೧ ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಇತ್ಯಾದಿಗಳನ್ನಿತ್ತು, ಸೌಹಾರ್ದತೆ ತುಂಬಿದ ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ.
  • December 27, 2010
    ಬರಹ: MADVESH K.S
      ಮನಸ್ಸು ತಿಳಿಯಾಗಬೇಕು ಒಮ್ಮೆ ಗುರುಗಳ ಬಳಿ ಶಿಷ್ಯನೋರ್ವನು ಬಂದನು.   "ಗುರುಗಳೇ,  ನನಗೇಕೋ ಈ ಜೇವನವೇ ಬೇಸರವಾಗಿದೆ,  ಮನಸ್ಸಿನ್ನಲ್ಲಿ ಏನೋ ಕೋಲಾಹಲ,  ಏನೋ ಚಿಂತೆ,  ಸಂಸಾರದ ಒತ್ತಡ, ಸಾಕಾಗಿದೆ,ಇಲ್ಲೇ ಈ ಕಾನನದಲ್ಲೆ ತಪ್ಪಸ್ಸು ಮಾಡೋಣ…
  • December 27, 2010
    ಬರಹ: raghumuliya
    ಸುತ್ತ ಮುತ್ತಿಹ ಅ೦ಧ ತಮವನುನೆತ್ತರಿನ ವರ್ಣವದೊ ಮುಸುಕಿತುಕತ್ತರಿಸಿ ಕತ್ತಲೆಯ ಪರದೆಯ ಸರಿಸಿ ಪೂರ್ವದಲಿಎತ್ತರದ ಅ೦ಗಳದ ಬಾನಲಿಚಿತ್ತವಿಸುತಿರುತಿರ್ಪ ದಿನಮಣಿಬತ್ತಳಿಕೆಯಿ೦ದ೦ಬ ಬಿಲ್ಲಿಗೆ ಹೂಡಿದ೦ದದಲಿ  ಓಕುಳಿಯು ಚೆಲ್ಲಾಡೆ ವರ್ಣದ ಆಕರವೊ ಅಂಬರವು…