December 2010

  • December 29, 2010
    ಬರಹ: drmulgund
      ಸಂತ ಕಬೀರರು   सुख मे सुमिरन ना किया,  दु:ख मे किया याद । कह कबीर ता दास की,  कौन सुने फिरयाद    ॥ ३॥ ಸುಖದೊಳು ಮರೆವ ದುಃಖದೊಳು ಮೊರೆಯಿಡುವ,
  • December 29, 2010
    ಬರಹ: sgangoor
    ಮನೆಗೆ ಬಂದವರೆಲ್ಲ ಬರುವರೆ ಮನದೊಳಗೆ  ಬೆಳಕು ಬರುವಂತೆ ಕಾಮನಬಿಲ್ಲು ಬರುವದೇ ಮನೆಯೊಳಗೆ -ಸಂಗ್ರಹ
  • December 29, 2010
    ಬರಹ: manju787
    ಅದೆಷ್ಟು ಬೇಗ ಒ೦ದು ವರ್ಷ ಕಳೆಯಿತು, ತನ್ನ ಅಭಿನಯದಿ೦ದ ಲಕ್ಷಾ೦ತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದ ವಿಷ್ಣುವರ್ಧನ್ ನಿಧನರಾಗಿ ಇ೦ದಿಗೆ ಒ೦ದು ವರ್ಷ!  ನ೦ಬಲಾಗುತ್ತಿಲ್ಲ!!  ಇ೦ದಿಗೂ ಅವರು ಜೀವ೦ತವಾಗಿದ್ದಾರೆ೦ದೇ ಮನಸ್ಸು ಹೇಳುತ್ತಿದೆ,…
  • December 29, 2010
    ಬರಹ: arunkumar.th
      ನಾನೆಲ್ಲಿದ್ದೇನೆ? ಇದು ಯಾವ ಜಾಗ? ಸುತ್ತಲೂ ನೋಡಿದೆ, ಘಾಡ ನೀಲಿ ಕವಿದ ಆಕಾಶ, ದೂರ ದೂರಕ್ಕೂ ಯಾವ ಕಟ್ಟಡವೂ ಕಾಣಿಸಲಿಲ್ಲ. ಬೆಟ್ಟಗಳಾಗಲೀ ಮರಗಳಾಗಲೀ ಏನೂ ಕಾಣಲಿಲ್ಲ.ಆದರೆ ಅಲ್ಲಿ ಮೂರ್ತಿಗಳನ್ನು ಕ೦ಡೆ. ಅವರು ಏನನ್ನೋ ಹುಡುಕುತಿದ್ದ೦ತಿತ್ತು…
  • December 29, 2010
    ಬರಹ: gopinatha
    ಸಂಪದಿಗ ಸಂಬಂಧಿಗಳೇ   ಡಿಸೆಂಬರ್ ೨೬ ರ ರವಿವಾರದ ವಿಜಯ ಕರ್ನಾಟಕದ ಮಧ್ಯ ಪುಟ ಓದಿ ನಾನು ಆನಂದ ತುಂದಿಲನಾದೆ.  ಅದೂ ಶ್ರೀವತ್ಸಜೋಷಿಯವರ "ಪರಾಗಸ್ಪರ್ಶ" ದ ಕೇಂದ್ರ ಬಿಂದುವಾಗಿದ್ದ ನನ್ನ ಗೆಳೆಯ ಅದನ್ನು ಅವರ ಭಾಷೆಯಲ್ಲಿಯೇ ಓದಿ      …
  • December 29, 2010
    ಬರಹ: kadalabhaargava
    ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕುತೂಹಲ ಘಟ್ಟ ತಲುಪಿ ಕೊನೆಗೂ ವಿಜಯಲಕ್ಷ್ಮಿ ಭಾರತಾಂಬೆಗೆ ಒಲಿದು ಜಯ ದೊರಕಿಸಿಕೊಟ್ಟಳು. ಈ ಪಂದ್ಯವು ಒಂದು ಸ್ಮರಣೀಯ ಹಾಗು ರೋಮಾಂಚನೀಯವು ಹೌದು, ಲಕ್ಷ್ಮಣ್ ಹಾಗು ಜಾಹೀರ್…
  • December 29, 2010
    ಬರಹ: arun9683
    ಮೊನ್ನೆ ಏಕೋ ಇದ್ದಕ್ಕಿದ್ದಂತೆ ನಮ್ಮೂರಿಗೆ ಹೋಗೋ ಮನಸಾಯ್ತು. ಶುಭ ಕಾರ್ಯಕ್ಕೆ ತಡ ಏಕೆ ಹೊರಟೇ ಬಿಟ್ಟೆ.ರೈಲ್ನಲ್ಲಿ ಹೋಗುವುದೋ ಅಥವಾ ಬಸ್ಸಿನಲ್ಲೋ ಅನ್ನುವ ವಿಚಾರವಾಗಿ ಬಹಳ ಗಹನವಾಗಿ ಯೋಚಿಸಿದ ನಂತರ ರೈಲೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮುಂಗಡ…
  • December 29, 2010
    ಬರಹ: ಆರ್ ಕೆ ದಿವಾಕರ
              ‘ಒಗ್ಗಟ್ಟಿನಲ್ಲಿ ಬಲವಿದೆ; ಆ ಬಲದ ಬಡಿತದಿಂದ ಸರಕಾರಗಳನ್ನೂ ಬೇಕಾದಂತೆ ಬಗ್ಗಿಸಿಕೊಳ್ಳಬಹುದು; ಮುಂದಿಡುವ ಡಿಮ್ಯಾಂಡ್ ಸಾಧುವೂ, ಸಿಂಧುವೂ ಆಗಿರದಿದ್ದರೂ ಪರವಾಗಿಲ್ಲ!’ ಎನ್ನುವದಕ್ಕೆ ರಾಜಾಸ್ಥಾನದಲ್ಲಿ ಗುಜ್ಜರರ, ಆಂಧ್ರದಲ್ಲಿ…
  • December 29, 2010
    ಬರಹ: MADVESH K.S
    ರಸಿಕ ನಾನು, ನನ್ನದೆಲ್ಲವ ಹೇಳುವೆ,ರತಿಯು ನೀನು, ನಿನ್ನದೆಲ್ಲವ ಕೇಳುವೆ,   ರಸಿಕ ನಾನು, ನನಗಾವುದು ಇಷ್ಟವು,ಅದ ಮುಡಿಯೆ ನೀನು ಎಂದು ನಾ ಬಯಸುವೆ,   ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ…
  • December 29, 2010
    ಬರಹ: gvsanthu
    ಬಹು ಪ್ರಯಾಸದಿಂದ record ಮಾಡಿರುವೆ. ನೀವೂ  ಕೇಳಿ http://www.ziddu.com/download/13130518/ramayana.mp3.html
  • December 29, 2010
    ಬರಹ: Arvind Aithal
    ವಿ ಎಲ್ ಸಿ ಮೀಡಿಯ ಪ್ಲೆಯರ್ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಲ್ಲೂ  ಆಡಿಯೋ / ವೀಡಿಯೋ  ಕೇಳಲೂ ಹಾಗೂ ನೋಡಬಹುದಾದ ಒಂದು ಉತ್ತಮ ಸಾಫ್ಟ್ವೇರ್.    ಇದನ್ನು  "Android" ಫೋನ್ ಗಳಲ್ಲಿ ಅಳವಡಿಸುವ ಚಿಂತನೆ ವಿ ಎಲ್ ಸಿ  ಮುಖ್ಯ  ಡೆವೆಲಪರ್  ಜೆಯನ್…
  • December 29, 2010
    ಬರಹ: shashikannada
    ಯಾವುದೇ ಭಾಷೆಯಲ್ಲಿ ಸಾಹಿತ್ಯಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗುತ್ತವೆ. ಕನ್ನಡದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಆದರೆ. ಜ್ಞಾನಪಠ್ಯಗಳು ಅಂದರೆ, ಮಾನವಿಕಗಳು(ಸಾಹಿತ್ಯವನ್ನು ಹೊರತುಪಡಿಸಿ), ಸಮಾಜ ವಿಜ್ಞಾನಗಳು, ವಿಜ್ಞಾನಗಳಿಗೆ…
  • December 29, 2010
    ಬರಹ: santhosh_87
    ಮತ್ತೊಂದು ವರ್ಷ ಅದರ ಮುಸ್ಸಂಜೆಯಲ್ಲಿದೆ. ಒಂದು ವೇಳೆ ಜೀವ ಜಗತ್ತಿನ ಅವಸಾನವಾಗುವುದಾದರೆ ಭೂಮಿಯಲ್ಲಿರುವವರಿಗೆ ಇನ್ನು ಕೇವಲ ಒಂದು ವರ್ಷ ಬದುಕಲು ಅವಕಾಶ. ಸ್ಪೇಸ್ ಶಿಪ್ಪುಗಳನ್ನು ತೆಗೆದುಕೊಳ್ಳಬಲ್ಲವರಿಗೆ ಅದು ಕೊನೆಯಲ್ಲ, ಬದುಕು…
  • December 29, 2010
    ಬರಹ: gopaljsr
    ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು…
  • December 29, 2010
    ಬರಹ: Jayanth Ramachar
    ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಹೌದು ಅಂದು ನಮ್ಮ ನಿಮ್ಮೆಲ್ಲರ…
  • December 28, 2010
    ಬರಹ: Ranjana
    ಪ್ರೀತಿಯ ಹುಚ್ಚು ಹಿಡಿಸಿದವನೆವಿರಹದ ಕಿಚ್ಚು ಹಚ್ಚಿಸಿದವನೆ   ಕಣ್ಣ ನೋಟದಲ್ಲೆ ನಿನ್ನ ಮನದ ಮಾತು ತಿಳಿಸಿದವನೆ   ಮರೆಯಾಗಿ ಹೋಗುವೆ ಏಕೆ ? ಮನಸಾರೆ ಕರೆದರು ಕೇಳದೆ   ಮೌನದಿಂದ ಇರುವೆ ಏಕೆ ?   ನನ್ನ ಎದುರು ಬಾ, ನಿನ್ನ ಪ್ರೀತಿ ತೋರು ಬಾ…
  • December 28, 2010
    ಬರಹ: sada samartha
    ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ  || ಹೊಸತನಕಿರಲಿ ತವಕ ಗುರಿತಲುಪುವ ತನಕ ಬೇಕಿದೆ ಬಿಡುಗಡೆ ಸತತ ಬಂಧನ ಸಾಕು ಎನುತ || ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ  || ಅರಳಲಿ ಹೊಸ ಚಿಗುರೀಗ ನಗುಮೊಗ ಹೊಮ್ಮಲಿ ಬೇಗ ಭಯವಳಿಯಲಿ ನಮಗಾಗ…
  • December 28, 2010
    ಬರಹ: siddhkirti
    ಮುಗಿಲ ತಾರೆಯ ಮಡಿಲಲಿ ನಿನ್ನ ನಗುವ ಕಣ್ಣಲಿ ಮಳೆಬಿಲ್ಲಿನ ಸುಖದ ರಂಗಲಿ ಮನ ಇನಿಯನ ಪ್ರೀತಿಯಲಿ ನನ್ನ ಹೃದಯ ಮಿಂಚಿದೆ ನಕ್ಕು ನಲಿದು ಹಾರಾಡಿದೆ ಪ್ರೀತಿಯ ತೆರೆಯಲಿ ಮುಳುಗಿದೆ ನೀ ಪ್ರೇಮದ ಕವನ ಹಾಡಿದೆ ನೆಲುಮೆಯ ಪತ್ರವ ಬರೆದಿಹೆ ಮುಗಿಲ ತಾರೆಯ …
  • December 28, 2010
    ಬರಹ: prasca
    ೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ…
  • December 28, 2010
    ಬರಹ: devaru.rbhat
                                                    ಶಿವಮೊಗ್ಗ ಜಿಲ್ಲೆ ಕೋಣಂದೂರು ಸಿಬಿಎಸ್ಸಿ ರೆಸಿಡೆನ್ಸಿಯಲ್ ಶಾಲೆಯ ವಾರ್ಷಿಕೋತ್ಸವದ ದಿನ (22,23/12/2020)ದಂದು ಶಾಲಾ ಆವರಣವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದಾಗ ಕಂಡ…