ಅದೆಷ್ಟು ಬೇಗ ಒ೦ದು ವರ್ಷ ಕಳೆಯಿತು, ತನ್ನ ಅಭಿನಯದಿ೦ದ ಲಕ್ಷಾ೦ತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದ ವಿಷ್ಣುವರ್ಧನ್ ನಿಧನರಾಗಿ ಇ೦ದಿಗೆ ಒ೦ದು ವರ್ಷ! ನ೦ಬಲಾಗುತ್ತಿಲ್ಲ!! ಇ೦ದಿಗೂ ಅವರು ಜೀವ೦ತವಾಗಿದ್ದಾರೆ೦ದೇ ಮನಸ್ಸು ಹೇಳುತ್ತಿದೆ,…
ನಾನೆಲ್ಲಿದ್ದೇನೆ? ಇದು ಯಾವ ಜಾಗ? ಸುತ್ತಲೂ ನೋಡಿದೆ, ಘಾಡ ನೀಲಿ ಕವಿದ ಆಕಾಶ, ದೂರ ದೂರಕ್ಕೂ ಯಾವ ಕಟ್ಟಡವೂ ಕಾಣಿಸಲಿಲ್ಲ. ಬೆಟ್ಟಗಳಾಗಲೀ ಮರಗಳಾಗಲೀ ಏನೂ ಕಾಣಲಿಲ್ಲ.ಆದರೆ ಅಲ್ಲಿ ಮೂರ್ತಿಗಳನ್ನು ಕ೦ಡೆ. ಅವರು ಏನನ್ನೋ ಹುಡುಕುತಿದ್ದ೦ತಿತ್ತು…
ಸಂಪದಿಗ ಸಂಬಂಧಿಗಳೇ ಡಿಸೆಂಬರ್ ೨೬ ರ ರವಿವಾರದ ವಿಜಯ ಕರ್ನಾಟಕದ ಮಧ್ಯ ಪುಟ ಓದಿ ನಾನು ಆನಂದ ತುಂದಿಲನಾದೆ. ಅದೂ ಶ್ರೀವತ್ಸಜೋಷಿಯವರ "ಪರಾಗಸ್ಪರ್ಶ" ದ ಕೇಂದ್ರ ಬಿಂದುವಾಗಿದ್ದ ನನ್ನ ಗೆಳೆಯ ಅದನ್ನು ಅವರ ಭಾಷೆಯಲ್ಲಿಯೇ ಓದಿ
…
ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕುತೂಹಲ ಘಟ್ಟ ತಲುಪಿ ಕೊನೆಗೂ ವಿಜಯಲಕ್ಷ್ಮಿ ಭಾರತಾಂಬೆಗೆ ಒಲಿದು ಜಯ ದೊರಕಿಸಿಕೊಟ್ಟಳು. ಈ ಪಂದ್ಯವು ಒಂದು ಸ್ಮರಣೀಯ ಹಾಗು ರೋಮಾಂಚನೀಯವು ಹೌದು, ಲಕ್ಷ್ಮಣ್ ಹಾಗು ಜಾಹೀರ್…
ಮೊನ್ನೆ ಏಕೋ ಇದ್ದಕ್ಕಿದ್ದಂತೆ ನಮ್ಮೂರಿಗೆ ಹೋಗೋ ಮನಸಾಯ್ತು. ಶುಭ ಕಾರ್ಯಕ್ಕೆ ತಡ ಏಕೆ ಹೊರಟೇ ಬಿಟ್ಟೆ.ರೈಲ್ನಲ್ಲಿ ಹೋಗುವುದೋ ಅಥವಾ ಬಸ್ಸಿನಲ್ಲೋ ಅನ್ನುವ ವಿಚಾರವಾಗಿ ಬಹಳ ಗಹನವಾಗಿ ಯೋಚಿಸಿದ ನಂತರ ರೈಲೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮುಂಗಡ…
ರಸಿಕ ನಾನು, ನನ್ನದೆಲ್ಲವ ಹೇಳುವೆ,ರತಿಯು ನೀನು, ನಿನ್ನದೆಲ್ಲವ ಕೇಳುವೆ,
ರಸಿಕ ನಾನು, ನನಗಾವುದು ಇಷ್ಟವು,ಅದ ಮುಡಿಯೆ ನೀನು ಎಂದು ನಾ ಬಯಸುವೆ,
ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ…
ವಿ ಎಲ್ ಸಿ ಮೀಡಿಯ ಪ್ಲೆಯರ್ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಲ್ಲೂ ಆಡಿಯೋ / ವೀಡಿಯೋ ಕೇಳಲೂ ಹಾಗೂ ನೋಡಬಹುದಾದ ಒಂದು ಉತ್ತಮ ಸಾಫ್ಟ್ವೇರ್.
ಇದನ್ನು "Android" ಫೋನ್ ಗಳಲ್ಲಿ ಅಳವಡಿಸುವ ಚಿಂತನೆ ವಿ ಎಲ್ ಸಿ ಮುಖ್ಯ ಡೆವೆಲಪರ್ ಜೆಯನ್…
ಯಾವುದೇ ಭಾಷೆಯಲ್ಲಿ ಸಾಹಿತ್ಯಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗುತ್ತವೆ. ಕನ್ನಡದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಆದರೆ. ಜ್ಞಾನಪಠ್ಯಗಳು ಅಂದರೆ, ಮಾನವಿಕಗಳು(ಸಾಹಿತ್ಯವನ್ನು ಹೊರತುಪಡಿಸಿ), ಸಮಾಜ ವಿಜ್ಞಾನಗಳು, ವಿಜ್ಞಾನಗಳಿಗೆ…
ಮತ್ತೊಂದು ವರ್ಷ ಅದರ ಮುಸ್ಸಂಜೆಯಲ್ಲಿದೆ. ಒಂದು ವೇಳೆ ಜೀವ ಜಗತ್ತಿನ ಅವಸಾನವಾಗುವುದಾದರೆ ಭೂಮಿಯಲ್ಲಿರುವವರಿಗೆ ಇನ್ನು ಕೇವಲ ಒಂದು ವರ್ಷ ಬದುಕಲು ಅವಕಾಶ. ಸ್ಪೇಸ್ ಶಿಪ್ಪುಗಳನ್ನು ತೆಗೆದುಕೊಳ್ಳಬಲ್ಲವರಿಗೆ ಅದು ಕೊನೆಯಲ್ಲ, ಬದುಕು…
ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು…
ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಹೌದು ಅಂದು ನಮ್ಮ ನಿಮ್ಮೆಲ್ಲರ…
ಪ್ರೀತಿಯ ಹುಚ್ಚು ಹಿಡಿಸಿದವನೆವಿರಹದ ಕಿಚ್ಚು ಹಚ್ಚಿಸಿದವನೆ
ಕಣ್ಣ ನೋಟದಲ್ಲೆ ನಿನ್ನ ಮನದ ಮಾತು ತಿಳಿಸಿದವನೆ
ಮರೆಯಾಗಿ ಹೋಗುವೆ ಏಕೆ ? ಮನಸಾರೆ ಕರೆದರು ಕೇಳದೆ
ಮೌನದಿಂದ ಇರುವೆ ಏಕೆ ?
ನನ್ನ ಎದುರು ಬಾ, ನಿನ್ನ ಪ್ರೀತಿ ತೋರು ಬಾ…
ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ || ಹೊಸತನಕಿರಲಿ ತವಕ ಗುರಿತಲುಪುವ ತನಕ ಬೇಕಿದೆ ಬಿಡುಗಡೆ ಸತತ ಬಂಧನ ಸಾಕು ಎನುತ || ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ || ಅರಳಲಿ ಹೊಸ ಚಿಗುರೀಗ ನಗುಮೊಗ ಹೊಮ್ಮಲಿ ಬೇಗ ಭಯವಳಿಯಲಿ ನಮಗಾಗ…
೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ…