December 2010

  • December 31, 2010
    ಬರಹ: siddhkirti
    ಹೊಸವರ್ಷದ ಶುಭಾಶಯಗಳು
  • December 31, 2010
    ಬರಹ: sada samartha
    ಮಕ್ಕಳ ಗೋಳು ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ ಏನ್ಮಾಡೋದು ಹೇಳು ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ|| ಏಳು ಬೇಗ ಸ್ನಾನ ಮಾಡು ಶಾಲೆಗೇ ನೀನು ಹೋಗ್ಬೇಕು ಹಲ್ಲುಜ್ಜಿಲ್ಲ ಮೈತಿಕ್ಕಿಲ್ಲ ಎಂಬ ಬೈಗುಳ ನಿತ್ಯದ ಗೋಳು…
  • December 31, 2010
    ಬರಹ: siddharam
    ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ? ೧. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ…
  • December 31, 2010
    ಬರಹ: Arvind Aithal
    ಏನಿದು ಆನ್ ಡ್ರೊಯ್ಡ್ ?ಕಂಡ ಕಂಡ ಮೊಬೈಲ್ ಕಂಪನಿಗಳೆಲ್ಲ ದಿನೇ ದಿನೇ ಒಂದು ಪ್ರೊಡಕ್ಟ್ ಹೊರತಂದಾಗ ಇದು ಆನ್ ಡ್ರೊಯ್ಡ್  ಫೋನ್ ಎಂದು ಹೇಳಿಕೊಳ್ಳುತ್ತಿವೆ.ಹಾಗಾದರೆ ಏನಿದೆ ಇದರಲ್ಲಿ ಅಂಥ ವಿಶೇಷ? ಮೊಬೈಲ್ ಕಂಪನಿಗಳಲ್ಲಿ ನೊಕಿಯ,ಸಾಮ್ ಸಂಗ್,ಸೋನಿ,…
  • December 31, 2010
    ಬರಹ: kamath_kumble
    ಎಂದಿನಂತೆ ನಾಳೇನೂ ಮೂಡಣದಲ್ಲಿ ನೇಸರನ ಉದಯವಾಗಲಿದೆ, ಆ ಉದಯದೊಂದಿಗೆ ಹೊಸ ವರುಷದ ಆಗಮನವಾಗಲಿದೆ, ಕಾಲಚಕ್ರದ ಇನ್ನೊಂದು ಅದ್ಯಾಯದ ಉದಯವಾಗಲಿದೆ.ಎಲ್ಲಾ ಸಂಪದಿಗರಿಗೆ ಆ ಉದಯ ರವಿ ಸವಿ-ಸುಖವನ್ನು ಹೊತ್ತುತರಲಿ, ಮನೆ-ಮನಗಳಲಿ ನಲಿವಿರಲಿ, ನೋವಿನ…
  • December 31, 2010
    ಬರಹ: Jayanth Ramachar
    ಇದೊಂದು ಸತ್ಯ ಘಟನೆಯನ್ನಾಧಾರಿತ ಆಂಗ್ಲ ಕಥೆ. ಮಿಂಚಂಚೆಯಲ್ಲಿ ಬಂದದ್ದು. ಕನ್ನಡದ ಸಹಜಗೆತೆ ಸ್ವಲ್ಪ ತಿದ್ದುಪಡಿ ಮಾಡಿ ಅನುವಾದಿಸಿದ್ದೇನೆ. ಜನವರಿ ೨ - ನಿನಗೆ ನಮ್ಮಿಬ್ಬರ ಮೊದಲ ದಿನ ಭೇಟಿ ನೆನಪಿದೆಯ? ಕಾಲೇಜಿನಲ್ಲಿ ಅಂದು ನನ್ನ ಮೊದಲ ದಿನ. …
  • December 31, 2010
    ಬರಹ: MADVESH K.S
      ಶತಮಾನವು ಬರುತಿಹುದು,ಶತ ಕೋಟಿ ಜೀವವು ಬರುತಿಹುದು, ಶತಮಾನದಿಂದ ಬಂದ ಸಂಪ್ರದಾಯ ಮರೆತಿಹುದು,   ಹೊಸ ವರ್ಷವು ನಗುತಿಹುದು, ಹೊಸ ಯೋಜನೆಯು ತರುತಿಹುದುಹಳೆಯದೆಲ್ಲಾ ಈಗ ನೆನಪಿಗೆ ಸರಿದಿಹುದು,   ಯುಗ ಯೋಗ ಮುಗಿಯುವುದು,ಬವ ಭೋಗ ಬಿಡದವರು, ಬಗೆ…
  • December 31, 2010
    ಬರಹ: sankru
    ಮಡೆಸ್ನಾನ ಪ್ರೀತಿಯ ಗೆಳೆಯರೆ, ಇದುವರೆಗೂ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿದ್ದ ಮಡೆಸ್ನಾನದ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನಮ್ಮ ಸಂಶೋಧನೆಯ ಹಿನ್ನೆಲೆಯಲ್ಲಿ ಆ ಚರ್ಚೆಯಲ್ಲಿರುವ ಸಮಸ್ಯೆಗಳೇನು ಎಂಬುದನ್ನು ಗ್ರಹಿಸಲು ಒಂದು ಸಣ್ಣ…
  • December 31, 2010
    ಬರಹ: ASHOKKUMAR
    ಸಸ್ಯದಂತಹ ಸೌರಶಕ್ತಿ ಘಟಕ ಸಸ್ಯವು ಇಂಗಾಲದ ಡಯಾಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ.ಇದೇ ಆಧಾರದಲ್ಲಿ ತಯಾರಿಸಿದ ಘಟಕವೊಂದು, ನೀರು ಮತ್ತು ಅಂಗಾರಾಮ್ಲವನ್ನು ಜಲಜನಕ ಅಥವಾ ಇಂಗಾಲದ ಮಾನಾಕ್ಸೈಡ್…
  • December 31, 2010
    ಬರಹ: hamsanandi
    ೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ,…
  • December 30, 2010
    ಬರಹ: sada samartha
    ಉತ್ಸಾಹಗೀತೆ ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ ಹೊಳೆ ಹೊಳೆದು ತೋರುತಿದೆ ಭಾರತರ ಕನಸು ನಲಿವ ಭರ ಗರಿಬಿಚ್ಚಿ ಹಾರುತಿದೆ ಮನಸು ||೧|| ಅಡಿ ಮುಡಿಯ ತನಕ ಎಡೆಬಿಡದೆ ತುಂಬಿದೆ ಹಸಿವು ಲೋಕ ಲೋಕವ ನುಂಗಿ ತೇಗಬೇಕೆಂದು…
  • December 30, 2010
    ಬರಹ: MADVESH K.S
    ಕಾಯೋ ಕರುಣಾನಿಧಿ, ಕಾಂಗ್ರೆಸನ್ನು,ಕಾಯೋ ಕರುಣಾನಿಧಿ,  ಅದೇ 2 Gಯನ್ನು,   ಕಾಯೋ ಕಾಯೋ ನೀನು, ಕಾಯೋ ಹಗರಣದ ರಾಜನ,   ಕಾಯೋ ಕರುಣಾನಿಧಿ, ಇನ್ನೂ ಇದೆ ನಮ್ಮ ಸರ್ಕಾರದ ಅವಧಿ,   ಕಾಯೋ ನಮ್ಮನ್ನು ಅನವರತ,ಕಾಯೋ C B Iಗೆ ಸಿಗದಂತೆ ಕಡತ,   ಕಾಯೋ…
  • December 30, 2010
    ಬರಹ: nimmolagobba balu
    ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ  " ಬಳ್ಳೆ" ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ  ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ  ನೀಡಲಾಗುತ್ತದೆ.…
  • December 30, 2010
    ಬರಹ: bhaashapriya
    ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ. ಎಲ್ಲರಿಗೂ  ನನ್ನ ಶುಭಾಶಯಗಳು -- ಭಾಷಪ್ರಿಯ
  • December 30, 2010
    ಬರಹ: rashmi_pai
    ಮತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ…
  • December 30, 2010
    ಬರಹ: kamath_kumble
    ಕಿಚ್ಚು :: ಭಾಗ - ೧೩ (ಕೊನೆಯ ಕಂತು)  ಹಿಂದಿನ ಕಂತು : http://sampada.net/blog/kamathkumble/28/12/2010/29735     ೨೪  
  • December 30, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು ಮನೆಯಲ್ಲಿ ನೋಡಿ ಮಾಡುವ ಮದುವೆಗೂ ಪ್ರೇಮ ವಿವಾಹಕ್ಕೂ ಇರುವ ವ್ಯತ್ಯಾಸ... ಮನೆಯಲ್ಲಿ ನೋಡಿ ಮಾಡುವ ಮದುವೆ ಮದುವೆ ಖರ್ಚು - ೨,೦೦,೦೦೦ ಆಭರಣ - ೧,೦೦,೦೦೦ ವರದಕ್ಷಿಣೆ - ೧,೦೦,೦೦೦ ಮೊತ್ತ - ೪,೦೦,೦೦೦   ಪ್ರೇಮ ವಿವಾಹ…
  • December 30, 2010
    ಬರಹ: raghusp
    ಬೈಗಿಗೆ ಬಿದ್ದ ಬೈರಾಗಿ ಹಗಲ ಮರೆತಿರುವನು ಬೆಳಕ ಹುಡುಕುತ್ತಿರುವನು. ಹಗಲು ನಶ್ವರ ಬೆಳಕು ಈಶ್ವರ ಭವ ಭಂದ ನಿರರ್ಥಕ ಬೈಗಲ್ಲಿ ಬೆಳಕ ಹುಡುಕುತ್ತಿರುವನು. ಹಗಲು ಬೆಳಕಲ್ಲ ಬೆಂಕಿ ಬೆಳದಿಂಗಳು ಬೆಳಕಲ್ಲ ತಂಪು ಹುಡುಕಾಟವೇನು ಬಾಹ್ಯ ಬೆಳಕೇ, ತಂಪೇ…
  • December 30, 2010
    ಬರಹ: knageshpai
    ಇಂದಿನ ರಾಜ್ಯದ ಮತ್ತು ರಾಷ್ಟ್ರದ ಬೆಳವಣಿಗೆ ಗಳನ್ನೂ ಗಮನಿಸಿದಾಗ ಮತ್ತು ಚುನಾವಣೆಗಳಲ್ಲಿ ವೋಟು ಬ್ಯಾಂಕ್ ರಾಜಕಾರಣ ಮಾಡುತ್ತ ರಾಜಕೀಯ ಪಕ್ಷಗಳು ಜನತೆಯ ಮೂಲಭೂತ ಸೌಕರ್ಯ ಮತ್ತು ಅಶೋತ್ತರ ಗಳ ಚಿಂತನೆ ಮಾಡುವರೇ ಕೇವಲ ಸ್ವಾರ್ಥಕ್ಕಾಗಿ ಖುರ್ಚಿ…
  • December 30, 2010
    ಬರಹ: Jayanth Ramachar
    ಬರೀ ಸಂಪತ್ ಕುಮಾರ್ ಎಂದರೆ ಬಹಳಷ್ಟು ಮಂದಿಗೆ ಯಾರೆಂದು ಗೊತ್ತಾಗುವುದಿಲ್ಲ. ಅದೇ ವಿಷ್ಣುವರ್ಧನ್ ಎಂದರೆ ಗೊತ್ತಿರದೇ ಇರದ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಆತ ನೀಡಿದ ಅಮೂಲ್ಯ ಕೊಡುಗೆ. ಮೂರು ದಶಕಕ್ಕೂ ಹೆಚ್ಚು ಕಾಲ…