May 2011

  • May 08, 2011
    ಬರಹ: bapuji
    ಓ ಪ್ರೇಮವೇ , ಓ ಪ್ರೇಮವೇ ನಿನಗೆ ನಮನ ಈ ಮನದಲಿ, ಈ ಮನದಲಿ ನಿನದೆ ಮನನ ಹರಿಯುವ ಈ ನದಿಯಲಿ ನಿನ್ನದೆ ದರ್ಪಣ ತೇಲುವ ಆ ಮೋಡವೆ ನಿನಗೆ ಅರ್ಪಣ ಆ ಸಾವೇ ಇಲ್ಲದ ಲೋಕದಲಿ ನಿನ್ನ ಸನಿಹವೇ ಸುಖದ ಔತಣ ಏನೂ ಅರಿಯದ ನನ್ನ ಬಾಳಿಗೆ ಆ ಸನಿಹವೇ ಅಂಕಣ…
  • May 08, 2011
    ಬರಹ: bapuji
    ನಿನ್ನೆದೆಯ ತುಂಬಾ ನಾನಿರಲು, ಸುರಿದ ಮಳೆಯ ಪ್ರತಿ ಹನಿಯಲಿ ಪ್ರೀತಿಯಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ, ಮಳೆಗೆ ನಿನ್ನ ಎದೆಯಲಿ ನಾ ನೆನೆಯಲು . ಹಸಿರಾಗಿದೆ ನಿನ್ನ ಮನದ ಬಯಲು, ಪ್ರೀತಿಮಳೆಯು ಸುರಿಯುತಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ…
  • May 08, 2011
    ಬರಹ: bapuji
    ನಾ ಮತ್ತೆ ಏಕಾ೦ಗಿಯಾದೆ ವಿಶಾಲ ಮರಳುಗಾಡಿನಲಿ ನಾ ಏಕಾ೦ಗಿಯಾದೆ ಭಾವನೆಗಳು ಬತ್ತಿ, ಆಸೆಗಳು ಸೊರಗಿ, ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ ಬಾನು ನನ್ನದೆ೦ಬ ಗರ್ವ, ಭುವಿಗೆ ಅಧಿಪತಿ ಎ೦ಬ ಭಾವ, ತೇಲುವ ಮೊಡಕೆ ಸಾಕ್ಷಿ ನಾನೆ೦ಬ ತವ, ಇದು ಕಮರಿ ,, ಕ೦ಡ…
  • May 08, 2011
    ಬರಹ: bapuji
    ಹಸಿರಾಡುವ ಧರೆಯಲಿ ನಾ ಹರಿಣಿಯಾಗಿ ಸ್ವಚ್ಚಂದ ಬಾನಿನಲಿ ನಾ ಬಾನಕ್ಕಿಯಾಗಿ ಹರಿಯುವ ತೊರೆಯಲಿ ನಾ ಮೀನಾಗಿ ನಲಿದಾಡುವ ಆಸೆ, ಈ ಪುಟ್ಟ ಮನಸಿನಲಿ ಈ ಮುಗ್ಧ ಮನಸಿನ ಕನಸಿನಲಿ ಮುಂಜಾವಿನ ಇಬ್ಬನಿಯಲ್ಲಿ, ನನ್ನ ªಮೊಗವ ಕಂಡೆ ಮುಸ್ಸಂಜೆಯ ಬಣ್ಣದಲ್ಲಿ…
  • May 08, 2011
    ಬರಹ: bapuji
    ಏನಿದು ಮೌನ , ಎನಿತು ಧ್ಯಾನ ಅಲೆಮಾರಿ ನೀರವ ಮನಸಿಗೆ ಉತ್ತರದ ತಲ್ಲಣ ! ಸಾವಿನ ಮೌನಕ್ಕೆ, ನೋವಿನ ಉತ್ತರ ದಾರಿಯ ಮೌನಕ್ಕೆ , ದಿಕ್ಕಿನ ಉತ್ತರ ಮುಂಜಾವಿನ ಮೌನಕ್ಕೆ, ಕಲರವದ ಉತ್ತರ ಓ ಮೌನಿ ನಿನದೇನೆ, ಅರಿಯದ ಉತ್ತರ ? ಬೆಳೆದಿಂಗಳ ಮೌನಕ್ಕೆ,…
  • May 08, 2011
    ಬರಹ: bapuji
    ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ಪ್ರೀತಿಯ ಕಲ್ಪನೆ ಅರಸುತ ಸಾಗಿದೆ ಈ ಮನ ನಿನ್ನನೇ ಹಗಲಲ್ಲಿ ನೀ ಕಂಡರು ಇರುಳಲಿ ಕನಸಲಿ ನೀ ಕಾಡುವೆ, ಮನದಲಿ ನೀನಿದ್ದರೂ ನೆರಳಾಗಿ ನೀ ಸಾಗುವೆ ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ! ಹೊಂಬಾಳೆಯು ನಿನ ಅಂದವು…
  • May 08, 2011
    ಬರಹ: bapuji
    ನವಿಲೇ, ಒಮ್ಮೆ ನಿನ್ನ ಗರಿಯ ಹರಡುವೆಯಾ! ನನ್ನ ಒಲವಿನ ಕಣ್ಣು ಅದುವೇ, ನೀನು ತಿಳಿಯಾ !! ಹಂಸವೇ, ಒಮ್ಮೆ ನಿನ್ನ ನಡಿಗೆಯ ತೋರುವೆಯಾ ! ನನ್ನ ಒಲವ ಹೆಜ್ಜೆ ಅದುವೇ, ನೀನು ತಿಳಿಯಾ !! ಮುಗಿಲೇ, ಒಮ್ಮೆ ಮಂಜು ಹನಿಯ ಸುರಿಸುವೆಯಾ ! ಅದರ ಹೊಳಪು ನನ್ನ…
  • May 08, 2011
    ಬರಹ: gururajkodkani
      "ಗಿರಿ..... ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ .." ಎ೦ದು ಹೊರಗೆ ನಿ೦ತಿದ್ದ ಅಮ್ಮ ಕರೆಯುತ್ತಲೇ,   ತಕ್ಷಣ ತನ್ನ ಸ್ಕೂಲ್ ಬ್ಯಾಗ್ ನ್ನು ಹೆಗಲಿಗೇರಿಸಿ,"ಬ೦ದೇ...."ಎ೦ದು ಓಡುತ್ತ ಹೊರಬ೦ದ ಗಿರಿ.ಹೊರಗಡೆ ಗೇಟಿನ ಬಳಿ ಬೀದಿ ನಾಯಿಯೊ೦ದರ…
  • May 08, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಹಿರಿಯರ,ಮಹನೀಯರ ಅನುಭವದ ಹಿತನುಡಿಗಳು ದಾರಿದೀಪವಾಗಿವೆ.ಇತಂಥ ನುಡಿಮುತ್ತುಗಳನ್ನು ಕೇಳುವುದರಿಂದ,ಓದುವುದರಿಂದ ಮನಸ್ಸು ಒಳ್ಳೆಯದನ್ನೇ ಚಿಂತಿಸುತ್ತದೆ.ನಾನು ಕೇಳಿದ,ಓದಿದ್ದ ಕೆಲವು ಮಹನೀಯರ ಹಿತನುಡಿಗಳು…
  • May 07, 2011
    ಬರಹ: saraswathichandrasmo
    ಒಂದು ಸೀರೆಗೆ ಇನ್ನೊಂದು ಸೀರೆ ಉಚಿತವೆಂಬ ಜಾಹೀರಾತು ಸತಿಯ ಕಣ್ಣಿಗೆ ಬಿದ್ದದ್ದೇ ಬಂತು ಪತಿಯ ಜೇಬಿಗೆ ಕುತ್ತು ರಾಯರ ಕುತ್ತಿಗೆಗೆ ಬಿದ್ದು ಜೋತು ಕೇಳಿದಳು ಹೊರಡೋಣವೆ ಸಂಜೆಯ ಹೊತ್ತು ರಾಯರೆಂದರು ಹೋಗದಿರು ಮೋಸ, ನೋಡಿ ಜಾಹೀರಾತು ಹಿಂದೆ ಇರುವುದು…
  • May 07, 2011
    ಬರಹ: saraswathichandrasmo
    ದೇವರು ಕಳುಹಿದ ದೇವತೆ ಮಕ್ಕಳ ಮುದ್ದಿನ ಮಾತೆ ಶಾಂತಿ, ಸಹನೆ, ಪ್ರೀತಿ, ಮಮತೆ ಕ್ಷಮೆಗೆ ಅವಳೇ ಹೆಸರಂತೆ ಅವಳಿಗೆ ಅವಳೆ ಸಾಟಿಯಂತೆ ನಮನವಾಗಿ ಅರ್ಪಿಸುವೆ ಈ ಪುಟ್ಟ ಕವಿತೆ.   ಮಾತೆಗಿಂತ ಯಾರಿಹರು ಮಿಗಿಲು ಅವಳೊಂದು ಪ್ರೀತಿ ಸುರಿಸುವ ಮುಗಿಲು…
  • May 07, 2011
    ಬರಹ: partha1059
                                                          ಗೂಳಿ ಮತ್ತು ಕರಡಿ ಒಂದು ಚಿಕ್ಕ ಹಳ್ಳಿಯಂತ ಪಟ್ಟಣ. ಎಲ್ಲಿಂದಲೊ ಒಬ್ಬ ಬಂದು ಕಂಪನಿ ಪ್ರಾರಂಬಿಸಿದ. ಆದ ಯಾವುದೊ ಲ್ಯಾಬಿಗೆ ಕೋತಿಗಳನ್ನು ಒದಗಿಸುವ contract ಹಿಡಿದವನು.…
  • May 07, 2011
    ಬರಹ: Balachandra
     ಆ ರಸ್ತೆ ಹಲವಾರು ವೈರುಧ್ಯಗಳಿಗೆ ಸಾಕ್ಷಿಯಾಗಿತ್ತು. ಅಮೃತ ಮೆಟರ್ನಿಟಿ ನರ್ಸಿಂಗ್ ಹೋಮ್ ನಿಂದ ಶುರುವಾಗುತ್ತಿದ್ದ ಆ ರಸ್ತೆತಲುಪುತ್ತಿದ್ದುದ್ದು ಹರಿಶ್ಚಂದ್ರ ಘಾಟ್ ನ ಗೇಟಿಗೆ. ಆ ರಸ್ತೆಯ ಏಕೈಕ ಚಿತ್ರ ಮಂದಿರ ಶ್ರೀರಾಮ್ ನಲ್ಲಿ ರಾವಣನ್…
  • May 07, 2011
    ಬರಹ: abdul
    ಅಮೆರಿಕೆಯ ೯/೧೧ ಮತ್ತು ಭಾರತದ ೨೬/೧೧ ರ ಆಕ್ರಮಣಗಳ ನಡುವೆ ಸಾಮ್ಯತೆ ಇಲ್ಲ ಅಂತ ಅಮೆರಿಕೆಯ ಅಂಬೋಣ. ೯/೧೧/೨೦೦೧ ರಲ್ಲಿ ಅಮೆರಿಕೆಯ ವಿರುದ್ಧ ನಡೆದ ಆಕ್ರಮಣಕ್ಕೂ ನಮ್ಮ ದೇಶದಲ್ಲಿ ಪಾಕಿ ಕೊಲೆಗಡುಕರು ನಡೆಸಿದ ೨೬/೧೧/೨೦೦೮ ರ ಆಕ್ರಮಣಕ್ಕೂ ಸಾಮ್ಯತೆ…
  • May 07, 2011
    ಬರಹ: abdul
    ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆಗಳನ್ನ ರೂಪಿಸುವುದಕ್ಕೆ…
  • May 07, 2011
    ಬರಹ: suresh nadig
    ರಾಜಕೀಯ ಜಿದ್ದಾಜಿದ್ದಿ, ಪ್ರತಿಭಟನೆಗಳಿಗೆ ಪ್ರಸಿದ್ದವಾಗಿದ್ದ ಶಿಕಾರಿಪುರ, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಾಲ್ಲೂಕಿನ ಚಿತ್ರಣ ಬದಲಾಗುತ್ತಿದೆ. ಎಲ್ಲೆಡೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದೆ. ಪಟ್ಟಣದ ಇತಿಹಾಸ ಪ್ರಸಿದ್ದ…
  • May 07, 2011
    ಬರಹ: sm.sathyacharana
    ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸಂದೇಶವನ್ನ ತೆರೆದು…
  • May 06, 2011
    ಬರಹ: shafi_udupi
    ನಾನೊಬ್ಬ ಹುಚ್ಚ, ಮತಿಯಿಲ್ಲ ನನಗೆ ಬೇಕುಗಳು ಏನಿಲ್ಲ, ಬೇಡಗಳು ಬೇಕಿಲ್ಲ ಮಿತ್ರರ ಹಂಗಿಲ್ಲ, ಶತ್ರುಗಳ ಹಗೆಯಿಲ್ಲ ಬಂಧುಗಳ ಅರಿವಿಲ್ಲ, ಬಂಧಗಳ ಪರಿವಿಲ್ಲ ಊರಿಂದೂರಿಗೆ ನಿಲ್ಲದ ನನ್ನಲೆವು ಅಪ್ರಯೋಜಕ, ಲೋಕಕೆ ನನ್ನಿರವು ಬೈದು ಒದ್ದಿರಿ,…
  • May 06, 2011
    ಬರಹ: ASHOKKUMAR
    http://sampada.net/%E0%B2%AE%E0%B2%A6%E0%B3%81%E0%B2%B5%E0%B3%86%E0%B2%85%E0%B2%82%E0%B2%A4%E0%B2%B0%E0%B3%8D%E0%B2%9C%E0%B2%BE%E0%B2%B2-%E0%B2%95%E0%B2%B5%E0%B2%B0%E0%B3%87%E0%B2%9C%E0%B3%8D
  • May 06, 2011
    ಬರಹ: abdul
    ಒಂದ್ ‘ಜಮಾನಾ’ ದಲ್ಲಿ ಡಾಕ್ಟ್ರು ಅಂದ್ರೆ ಬಿಳೀ ಕೋಟು, ಸ್ಟೆತಾ ಸ್ಕೋಪು ಮಡಗಿ ಕೊಂಡಿರೋ ವ್ಯಕ್ತಿ. ಈಗ ಈ ಅಲಂಕಾರಕ್ಕೆ ಮತ್ತೊಂದು ಭೂಷಣ ಸೇರ್ಕೊಂತು. ಅದೇ ನಮ್ ಪಾಂಡು ಟೈಲರ್ ನೇತು ಹಾಕ್ಕೊಳ್ಳೋ ಬೆವರು, ಧೂಳು, ಕೊಳಕು ತುಂಬಿದ ಟೇಪು.…