ಜೀವನದಲ್ಲಿ ನಾವು ಎಷ್ಟೋ ದುಃಖಕರ ಸನ್ನಿವೇಶಗಳನ್ನು ಸಂದಿಸುತ್ತೇವೆ ಸಣ್ಣ ಪುಟ್ಟವು. ಅದೇ ಕಾರಣದಿಂದ ಸಣ್ಣ ಪುಟ್ಟ ಸಂತೋಷಗಳೂ ಆಗುವುದಿದೆ . ಅಂತಹ ಒಂದು ಸನ್ನಿವೇಷ ಇತ್ತೀಚಿಗೆ ನಡೆಯಿತು. ನಾನು ಕೆಲವು ವೆಯುಕ್ತಿಕ ಕಾರಣಗಳಿಂದ ಚಿಂತಿತನಾಗಿದ್ದೆ…
ಆಗಸದಲ್ಲಿ ನಕ್ಷತ್ರ ಉದುರಿದ ಹಾಗೆ, ಮಾತಿಲ್ಲದೆ ಮೌನದೊಳಗೆ ಅದ್ಹೇಗೆ ಹೇಳಿ ಬಿಡುತ್ತಿ ನೀನು..? ಕಾಯುತ್ತಿರಬೇಕು ನಾನು ಲಕ್ಷ್ಯಗೊಟ್ಟು ಆ ಕ್ಷಣಕ್ಕೆ... ಆ ಗಳಿಗೆ ಏನಾದರೂ ಕಣ್ಣುತಪ್ಪಿ ಹೋದರೇ, ನಿನ್ನ ಆ ಮೌನದ ಮಾತು ಕೊನೆವರೆಗೂ ಕೇಳುವುದೇ…
ಹುಬ್ಬಳ್ಳಿಯಲ್ಲಿ ಒಂದು ಸುತ್ತು ಹೊಡೆದು ಮರುದಿನ ಬೆಳಿಗ್ಗೆ ಸಿರಸಿಗೆ ಹೊರಡುವ ಯೋಚನೆಯಲ್ಲೇ ನಿದ್ರಾದೇವಿಗೆ ಶರಣಾದೆ. ಭಾನುವಾರ ಬೆಳಿಗ್ಗೆ ಬೇಗನೆ ಎದ್ದು ಆಚೆ ಬಂದರೆ ಮಳೆ ಇನ್ನೂ ಬಿಟ್ಟೆ ಇರಲಿಲ್ಲ. ಸಣ್ಣಗೆ ಜಿನುಗುತ್ತಿತ್ತು. ಸ್ನಾನ ಮಾಡಿ…
ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ನರಸಿಂಹ ನಿಧಾನವಾಗಿ ಅಂದಿನ ದಿನವನ್ನು ನೆನಪಿಸಿಕೊಂಡ...ಹೌದು ಆದಿನ ಸಂಜೆ ಚಂದ್ರಶೇಖರನೊಂದಿಗೆ ಗಣಪತಿ ದೇವಸ್ಥಾನದ ಬಳಿ ಬಹಳ ಹೊತ್ತು ಮಾತನಾಡಿ ಮನೆಗೆ ಬಂದೆ. ತೋಟದಲ್ಲಿ ಮಾಮೂಲಿಗಿಂತ ಸ್ವಲ್ಪ ಹೆಚ್ಚಿನ ಓಡಾಟವೇ…
ನಮ್ಮೂರಿನ ನಯಾಗಾರ
ಇದು ಅಸಲಿ ನಯಾಗಾರ ಅಲ್ಲ. ನಮ್ಮೂರಿನ ಸಮೀಪದಲ್ಲಿಯೇ (ಸುಮಾರು 8ಕಿ.ಮೀ. ದೂರ) ಇದ್ದರೂ ನನ್ನ ಗಮನಕ್ಕೇ ಬಾರದ ಒಂದು ಜಲಪಾತವನ್ನು 16-7-2011ರಂದು ಗೋಕರ್ಣಕ್ಕೆ ಹೊರಟಾಗ ಗೆಳೆಯ ರಮಾನಂದ ತಲವಾಟ ಮಾರ್ಗ ಮಧ್ಯದಲ್ಲಿ ಇಲ್ಲೊಂದು…
ಕನಸು ಮತ್ತು ವಾಸ್ತವ ಅತ ಅವಳನ್ನು ದಿವಸ ಕಾಲೇಜಿನಲ್ಲಿ ದಿವಸ ನೋಡುತ್ತಿದ್ದ. ಅಕೆಯೂ ನೋಡುತ್ತಿದ್ದಳು. ದಿನಗಳು ಕಳೆದವು. ಕೆಲವಮ್ಮೆ ಆತ ಆಕೆ ಎದುರುಗಡೆ ಬಂದಾಗ ಕಣ್ಣಿನಲ್ಲೆ ಮಾತನಡಿಸುತ್ತಿದ್ದ. ಆಕೆ ಮುಗುಳ್ನಗುವಿನಲ್ಲಿ ಉತ್ತರಿಸುತ್ತಿದ್ದಳು.…
ಸಂಪದಿಗ ಮಿತ್ರ ಜಯಂತರನ್ನು ಈಗೊಂದೆರಡು ತಿಂಗಳ ಹಿಂದೆ ಪಂ. ಸುಧಾಕರ ಚತುರ್ವೇದಿಯವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾಗ ಬಂದಿದ್ದ ಸಂದರ್ಭದಲ್ಲಿ ಅವರು ಹಿರಿಯ ಸಾಧಕರೊಂದಿಗೆ ಇದ್ದಾಗ ತೆಗೆದಿದ್ದ ಎರಡು ಭಾವಚಿತ್ರಗಳನ್ನು ಜಯಂತರ ಜನ್ಮದಿನದ…
ದೀವಾನಾ ಸೈಕಡೋ ಮೇ ಓ ಗಾನಾ ಗಾಯೇಗಾ" ಎಂಬ ಹಾಡಿನಲ್ಲಿದ್ದ ಹಾಗೆ ಮದುವೆಯಾಗುತ್ತಲೇ ತಮ್ಮ ಉತ್ತಮ ಕವಿತೆಗಳನ್ನು ಬರೆದು ನಮ್ಮೆಲ್ಲರ ಪ್ರೀತಿಗೆ ಪಾತ್ರರಾದಕವಿ ಕವಿ ಲೇಖನಕಾರ ಸುಂದರ ಯುವ ಸಂಪದಿಗ ಶ್ರೀಯುತ ಜಯಂತ್ ರಾಮಾಚಾರ್ ಅವರ ಜನ್ಮ ದಿನ…
ಮೊದಲು ಒಬ್ಬ ವ್ಯಕ್ತಿಗೆ ಎನಾದರು ತೊಂದರೆ ಅದರೆ ಅದರ ಬಗ್ಗೆ ತುಂಬಾ ಗಂಭೀರ ಮಾತುಕತೆ ಅದರ ಬಗ್ಗೆಯೇ ದಿನವೆಲ್ಲ ಅಲೋಚನೆ ಮಾಡುತ್ತಿದ್ದರು ಈಗ ಹಾಗೆನ್ನಿಲ್ಲ ನೂರಾರು ಜನರ ಮಾರಣಹೋಮವಾದರು ಯಾರು ಅದರ ಬಗ್ಗೆ ಕೆಲವೇ ನಿಮಿಷಗಳಲ್ಲಿ ಮರೆತು ಯಾವುದೇ…
ಶುಕ್ರವಾರ ರಾತ್ರಿ ಮೊದಲೇ ಕಾಯ್ದಿರಿಸಿದ್ದ ಬೆಂಗಳೂರು-ಹುಬ್ಬಳ್ಳಿ ೧೦.೧೩ ರ ರಾಜಹಂಸ ಬಸ್ಸಿಗೆ, ೦೯.೫೦ ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನನ್ನ ಮಡದಿಗೆ ಫೋನ್ ಮಾಡಿದೆ. ಇನ್ನೇನು ಬಸ್ ಹೊರಡುತ್ತಿದೆ ಬೆಳಿಗ್ಗೆ ೬ ಗಂಟೆಗೆ ಹುಬ್ಬಳ್ಳಿಗೆ ಬರುತ್ತದೆ…
ಶಾಲೆಗಳಲ್ಲಿ ಭಗವದ್ಗೀತೆ ಸೇರಿಸುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.ಸ೦ಪದದಲ್ಲೂ ಚರ್ಚಿಸೋಣ ಅನ್ನಿಸಿತು.ಮೊದಲು ನನ್ನ ಅನಿಸಿಕೆ ತಿಳಿಸಿಬಿಡುತ್ತೇನೆ.ಭಗವದ್ಗೀತೆ ಮಾತ್ರವಲ್ಲ ಯಾವುದೇ ಧರ್ಮ ಗ್ರ೦ಥವನ್ನು ಶಾಲಾ ಪಠ್ಯವಾಗಿ ಸೇರಿಸುವುದು ಸರಿ…
ದಿನಗಳು ಕಳೆದಿದ್ದವು ನಿನ್ನ ನೋಡದೆ ನನ್ನ ಕಣ್ಣುಗಳು ದಿನಗಳು ಕಳೆದಿದ್ದವು ನಿನ್ನ ಮಾತುಗಳ ಕೇಳದ ನನ್ನ ಕಿವಿಗಳುದಿನಗಳು ಕಳೆದಿದ್ದವು ನಿನ್ನ ಪ್ರೀತಿಯ ಸವಿಯದ ನನ್ನ ಹೃದಯ.
ಎಂದು ನೋಡುವೆನೋ ನಿನ್ನ ನಾನೆಂಬ ಕಾತುರತೆ ತುಂಬಿತ್ತು ಮನದಲ್ಲಿ ವಿರಹ…