ಶಿಕ್ಷಕರು ಎಂದರೆ ಯಾರು? ಈ ಪ್ರಶ್ನೆ ಮಕ್ಕಳಿಗೆ ಕೇಳಿದರೆ ಮಿಸ್ಸು, ಟೀಚರ್, ಮೇಡಮ್, ಗುರುಗಳು ಎಂದು ಹೇಳುತ್ತಾರೆ. ನೀವು ಶಿಕ್ಷಕರನ್ನು ಭೇಟಿಯಾಗಿ ಈ ವೃತ್ತಿಯನ್ನು ಏಕೆ ಕೈಗೊಂಡಿರಿ ಎಂದು ಕೇಳಿದರೆ "ಎಲ್ಲೂ ಕೆಲಸ ಸಿಗದಿದ್ದರಿಂದ ಈ…
ಆಗಷ್ಟ್ ತಿಂಗಳೆ ಹಾಗೆ ಎಲ್ಲಿ ನೋಡಿದರು ಮಳೆ ಮೋಡಗಳದೆ ಕಾರುಬಾರು, ಬಿಸಿಲೆ ಇಲ್ಲದ ದಿನಗಳು , ನಗರದಲ್ಲಿ ಹೊರಗೆ ಹೋಗುವದೆಂದರೆ ಒಂದು ಪ್ರಯಾಸ. ದೇಹವೆಲ್ಲ ಎಂತದೊ ಜಡ ಮನಸ್ಸು ಅಷ್ಟೆ ಆಷಾಡದ ಮೋಡಗಳು ತುಂಬಿದ ದಿನದ ಹಾಗೆ ಎಂತದೊ…
ಅದೆಂಥ ಸೆಳೆತ ಆ ನಿನ್ನ ಕಣ್ಣುಗಳದು?
ಮಬ್ಬುಕವಿದ ಹೃದಯಕೆ ಹಿಡಿದಿವೆ ದೀವಿಗೆ.
ಸಂಜೆಯ ಮಬ್ಬುಗತ್ತಲಲಿ ಗೂಡಿಗೆ ಮರಳಿ ಬರುವ ಹಕ್ಕಿ ಜೊತೆಗಾರನನ್ನು/ ಳನ್ನು ಕೂಡಿದಂತ ಬೆಚ್ಚನೆಯ ಭಾವ ನಿನ್ನ ಸೇರಿದಾಗಲೆಲ್ಲ.
ಆಹಾರವನ್ನರಸಿ ಸುಸ್ತಾಗಿ ವಾಪಸು…
ದಾಸವರೇಣ್ಯರಾದ ಶ್ರೀ ಕನಕದಾಸರು ಉಡುಪಿಯಲ್ಲಿ ಶ್ರೀ ಕೃಷ್ಣನೇ ತಾನಾಗಿ ತಿರುಗಿ ದರ್ಶನ ನೀಡಿದಂತಹ ಮಹಾನ್ ಭಕ್ತರು. ಅವರ ಹರಿಭಕ್ತಿ ಸಾರವನ್ನು ಓದಿ ನಾನು ಅರ್ಥೈಸಿಕೊಂಡಂತೆ ಇಲ್ಲಿ ಪ್ರಕಟಮಾಡುತ್ತಿದ್ದೇನೆ. ವಿದ್ವಾಂಸರು ಹಂಸ ಕ್ಷೀರ ನ್ಯಾಯದಂತೆ…
"ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?""ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ""ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?""ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ):ಕ್ವ…
ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ…
ಸಾವು ಕಚಿತವಾಗಿದ್ದರು ಮಾತುಗಳು ಕೇಳುಗರಿಗೆ ಉಚಿತವಾದವು ಏಕೆಂದರೆ ಅವರು ಸಾಯುವುದು ನಿಶ್ಚಿತವಾಗಿತ್ತು. ಅವರಿಗೆ ಬಂದ ಕಾಯಿಲೆ ಒಂದೆರೆಡಲ್ಲ ಬಿ.ಪಿ, ಹೃದಯಘಾತ ಕಾಯಿಲೆ, ಲಿವರ್ ಕ್ಯಾನ್ಸರ್, ಕಿಡ್ನ ಪೇಲೂರ್ ಇತ್ಯಾದಿ ಹೀಗೆ ಅವರ ಕಾಯಿಲೆಯ ಪಟ್ಟಿ…
ಪ್ರಿಯರೇ,
ಬಹುದಿನಗಳ, ಅಲ್ಲಲ್ಲ... ಬಹು ಮಾಸಗಳ ನಂತರ ಸಂಪದಕ್ಕೆ ಪುನಃ ಭೇಟಿ ನೀಡಿದ್ದೇನೆ... ಹೊಸ ಬಣ್ಣ, ಹೊಸ ಲಾವಣ್ಯ ತುಂಬಿ ನಿಂತಿದ್ದಾಳೆ ಸಂಪದ (ದಾ)...!!! ಸಂತೋಷವಾಗ್ತಿದೆ...
ಈಗ ನಾನು ಬ್ಯಾಂಕಾಕಿನಿಂದ ಅಲ್ಲ, ಭಾರತದ ಮಂಗಳೂರಿನಿಂದ ಈ…
ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ…
೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“ ಉಳಿಯುತ್ತೇವೆ!
೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು…