September 2011

  • September 04, 2011
    ಬರಹ: basho aras
             ಶಿಕ್ಷಕರು ಎಂದರೆ ಯಾರು? ಈ ಪ್ರಶ್ನೆ ಮಕ್ಕಳಿಗೆ ಕೇಳಿದರೆ ಮಿಸ್ಸು, ಟೀಚರ್, ಮೇಡಮ್, ಗುರುಗಳು ಎಂದು ಹೇಳುತ್ತಾರೆ. ನೀವು ಶಿಕ್ಷಕರನ್ನು ಭೇಟಿಯಾಗಿ ಈ ವೃತ್ತಿಯನ್ನು ಏಕೆ ಕೈಗೊಂಡಿರಿ ಎಂದು ಕೇಳಿದರೆ "ಎಲ್ಲೂ ಕೆಲಸ ಸಿಗದಿದ್ದರಿಂದ ಈ…
  • September 03, 2011
    ಬರಹ: ksnayak
    ವರುಷಗಳ ರಹಸ್ಯವನು ಬಚ್ಚಿಟ್ಟುಕೊಂಡುಭಾರವಾಗಿತ್ತೆನ್ನ ಹೃದಯ;ಬೂದಿ ಮುಚ್ಚಿದ ಕೆಂಡದಂತೆಆಗಲೋ ಈಗಲೋಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯಂತೆ;ಕಾಣಲು, ಅರಳಲು ಕಾತರಿಸುತ್ತಿದ್ದವುನಯನಗಳುರವಿಯ ಆಗಮನಕ್ಕಾಗಿ ಕಾದಿಹನೀರಜೆಯಂತೆ;ನಿಟ್ಟುಸಿರುಗಳ…
  • September 03, 2011
    ಬರಹ: partha1059
                ಆಗಷ್ಟ್ ತಿಂಗಳೆ ಹಾಗೆ ಎಲ್ಲಿ ನೋಡಿದರು ಮಳೆ ಮೋಡಗಳದೆ ಕಾರುಬಾರು,  ಬಿಸಿಲೆ ಇಲ್ಲದ ದಿನಗಳು , ನಗರದಲ್ಲಿ ಹೊರಗೆ ಹೋಗುವದೆಂದರೆ ಒಂದು ಪ್ರಯಾಸ. ದೇಹವೆಲ್ಲ ಎಂತದೊ ಜಡ ಮನಸ್ಸು ಅಷ್ಟೆ ಆಷಾಡದ ಮೋಡಗಳು ತುಂಬಿದ ದಿನದ ಹಾಗೆ ಎಂತದೊ…
  • September 03, 2011
    ಬರಹ: ravi kumbar
     ಅದೆಂಥ ಸೆಳೆತ ಆ ನಿನ್ನ ಕಣ್ಣುಗಳದು? ಮಬ್ಬುಕವಿದ ಹೃದಯಕೆ ಹಿಡಿದಿವೆ ದೀವಿಗೆ.    ಸಂಜೆಯ ಮಬ್ಬುಗತ್ತಲಲಿ ಗೂಡಿಗೆ ಮರಳಿ ಬರುವ ಹಕ್ಕಿ ಜೊತೆಗಾರನನ್ನು/ ಳನ್ನು ಕೂಡಿದಂತ ಬೆಚ್ಚನೆಯ ಭಾವ ನಿನ್ನ ಸೇರಿದಾಗಲೆಲ್ಲ.  ಆಹಾರವನ್ನರಸಿ ಸುಸ್ತಾಗಿ ವಾಪಸು…
  • September 03, 2011
    ಬರಹ: thadivgkumar
    ದಾಸವರೇಣ್ಯರಾದ ಶ್ರೀ ಕನಕದಾಸರು ಉಡುಪಿಯಲ್ಲಿ ಶ್ರೀ ಕೃಷ್ಣನೇ ತಾನಾಗಿ ತಿರುಗಿ ದರ್ಶನ ನೀಡಿದಂತಹ ಮಹಾನ್ ಭಕ್ತರು. ಅವರ ಹರಿಭಕ್ತಿ ಸಾರವನ್ನು ಓದಿ ನಾನು ಅರ್ಥೈಸಿಕೊಂಡಂತೆ ಇಲ್ಲಿ ಪ್ರಕಟಮಾಡುತ್ತಿದ್ದೇನೆ. ವಿದ್ವಾಂಸರು ಹಂಸ ಕ್ಷೀರ ನ್ಯಾಯದಂತೆ…
  • September 03, 2011
    ಬರಹ: hamsanandi
     "ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?""ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ""ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?""ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ):ಕ್ವ…
  • September 02, 2011
    ಬರಹ: Nandish.H.B
      ಕನಸೆಂಬ ದೋಣಿಯಲಿ, ಮನಸ್ಸೆಂಬ ನಾವಿಕನು ತೇಲುತಿಹನು 'ನಿದ್ರೆ' ನದಿಯಲಿ ತೇಲುತಿಹ ಕನಸ ನನಸಾಗಿಸೋ ಭಗವಂತನೇ.!   ಎಂಬ ಬೇಡಿಕೆಗುತ್ತರಿಸಿದ ಭಗವಂತ....   ಕನಸ ಕನಸಾಗಿ ಕಾಣದೆ, ಮನಸ್ಸ ನಿಪುಣನಾಗಿಸಲು ಬರುವ ಪರಿಪಾಠ ವಾಗಿ ಕಾಣು ಜೀವನವೆಂಬ…
  • September 02, 2011
    ಬರಹ: siddharam
          ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ…
  • September 02, 2011
    ಬರಹ: rohith p vitla
    Na huttiddu soorya huttuva modalu suprabhatavu nanage sowtugala saddu   kadhiruvavu patregalu thannaneya nage beeri neera thottigalella kali kali bhavikatteya mele mudhudiruva hagga rabhasadale…
  • September 02, 2011
    ಬರಹ: viru
    ಸಾವು ಕಚಿತವಾಗಿದ್ದರು ಮಾತುಗಳು ಕೇಳುಗರಿಗೆ ಉಚಿತವಾದವು ಏಕೆಂದರೆ ಅವರು ಸಾಯುವುದು ನಿಶ್ಚಿತವಾಗಿತ್ತು. ಅವರಿಗೆ ಬಂದ ಕಾಯಿಲೆ ಒಂದೆರೆಡಲ್ಲ ಬಿ.ಪಿ, ಹೃದಯಘಾತ ಕಾಯಿಲೆ, ಲಿವರ್ ಕ್ಯಾನ್ಸರ್, ಕಿಡ್ನ ಪೇಲೂರ್ ಇತ್ಯಾದಿ ಹೀಗೆ ಅವರ ಕಾಯಿಲೆಯ ಪಟ್ಟಿ…
  • September 02, 2011
    ಬರಹ: kavinagaraj
    ಕುಜನರೊಡನಾಡಿ ವಂಚನೆಯ ಗೈಯುವನು ಪರರ ನೋವಿನಲಿ ಆನಂದ ಕಾಣುವನು | ಆಲಸಿಕ ತಾನಾಗಿ ಪಶುವಿನಂತಾಡುವನು ಅಯುಕ್ತನವನಸುರನೋ ಮೂಢ ||  ಗುರುಹಿರಿಯರ ಗೌರವವಿಸದವ ಹಾಳುಒಳಿತಿನಲಿ ಹುಳುಕರಸುವ ಸಂಶಯಿ ಹಾಳು |ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ…
  • September 02, 2011
    ಬರಹ: RAMAMOHANA
    ಒಲೆಯ ನೋಡಿರಿದು ಸುಡು ಸುಡು ಸುಡುವ ದೇಹವೆಂಬ ಒಲೆ, ಕಾಮಾಗ್ನಿ ಕ್ರೋದಾಗ್ನಿ, ಮೋಹ ಮದಾಗ್ನಿ ಹತ್ತಿ  ಉರಿಎದ್ದು ಬಗ ಬಗನೆ ಉರಿವ ಒಲೆ, ಒಂದೊಮ್ಮೆ ಆರಿದರೆ ಊದಿ ಕೆದಕಿದರೂ ಮತ್ತೆ ಹತ್ತಿಸಲಾಗದ ಒಲೆ.
  • September 02, 2011
    ಬರಹ: PrasannAyurveda
    ಪ್ರಿಯರೇ, ಬಹುದಿನಗಳ, ಅಲ್ಲಲ್ಲ... ಬಹು ಮಾಸಗಳ ನಂತರ ಸಂಪದಕ್ಕೆ ಪುನಃ ಭೇಟಿ ನೀಡಿದ್ದೇನೆ... ಹೊಸ ಬಣ್ಣ, ಹೊಸ ಲಾವಣ್ಯ ತುಂಬಿ ನಿಂತಿದ್ದಾಳೆ ಸಂಪದ (ದಾ)...!!! ಸಂತೋಷವಾಗ್ತಿದೆ... ಈಗ ನಾನು ಬ್ಯಾಂಕಾಕಿನಿಂದ ಅಲ್ಲ, ಭಾರತದ ಮಂಗಳೂರಿನಿಂದ ಈ…
  • September 02, 2011
    ಬರಹ: ARUNA G BHAT
                                      ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ…
  • September 02, 2011
    ಬರಹ: ksraghavendranavada
    ೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“  ಉಳಿಯುತ್ತೇವೆ! ೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು…
  • September 02, 2011
    ಬರಹ: hamsanandi
    ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥…
  • September 01, 2011
    ಬರಹ: rasikathe
    ಗಣೇಶ ಸೃಷ್ಟಿ ! ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು !ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪಾರ್ವತಿ ಮಾಯೆಯ ಮಗನಾಗಿ ಜನಿಸಿದ ಗಣಪತಿ ಶಿವಯೋಗಿಸ್ನಾನವ ಮಾಡುವೆ ಎಳೆ ಮಗನೆಒಳಗಡೆ ಯಾರನು ಬಿಡಬೇಡಎಂದಳು ಪಾರ್ವತಿ ಮಗನಿಗೆಬಾಗಿಲಲಿ ನಿಂತನು…