September 2011

  • September 06, 2011
    ಬರಹ: ಗಣೇಶ
    ಸುತ್ತಮುತ್ತ ಎಲ್ಲೂ ಬಾರಿಮುತ್ತು ಮತ್ತು ಅವರ ಬಳಗ ಇಲ್ಲ ಎಂದು ಗ್ಯಾರಂಟಿ ಆದ ಮೇಲೆ, ಗಾಬರಿಯಿಂದ ಬಳಿ ಕುಳಿತಿದ್ದ ಜಯ್ ಮತ್ತು ಚಿಕ್ಕುರನ್ನು ಸಮಾಧಾನಪಡಿಸುತ್ತಾ-"ಹೆ..ಟೆನ್ಷನ್ ಮಾಡಬೇಡಿ. ನನಗೇನೂ ಆಗಿಲ್ಲ. ದಬಾಂಗ್ ೧೩ ಬಾರಿ, ಸಿಂಗಂ ೫ ಬಾರಿ…
  • September 05, 2011
    ಬರಹ: josnaUmesh
    ಆತನ ಕಲ್ಪನೆಯ ಕೂಸುಜನ್ಮ ತೆಳೆಯುವ ಮುನ್ನಜವರಾಯನರಮನೆಯಆತಿಥ್ಯ ಕಂಡಿತ್ತು.ಪ್ರಶ್ನೆಗೆಉತ್ತರದಲ್ಲಿಯಉತ್ತರಕ್ಕಿಂತಪ್ರಶ್ನೆಯೊಳಗಿನಉತ್ತರದ ಮೊತ್ತವೇಹೆಚ್ಚು.
  • September 05, 2011
    ಬರಹ: addoor
    ಇತ್ತೀಚೆಗೆ ಅಣ್ಣಾ ಹಜಾರೆ ಆಂದೋಲನವು ನಮ್ಮ ದೇಶದ ಉದ್ದಗಲದಲ್ಲಿ ಒಂದು ಸಂಚಲನ ಮೂಡಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಸಾಧನೆಗಳೇನು ಎಂದು ಪರಿಶೀಲಿಸೋಣ.ನಮ್ಮ ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವ್ಯವಸ್ಥೆಯನ್ನೇ ವಿರೂಪಗೊಳಿಸಿದ್ದರು.…
  • September 05, 2011
    ಬರಹ: josnaUmesh
    ಅಡುಗೆ ಮನೆಯಲ್ಲಿಗುಡುಗಿದಾಗನಡುಗಿದ್ದು, ಪಾತ್ರೆಪರಡಿಗಳಲ್ಲಧಸಕ್ ಎಂದಿತುಎನ್ನೆದೆಎಂದುಜಿಪುಣಾಗ್ರೇಸನೋರ್ವಇತ್ತಿದ್ದನಲ್ಮೆಯ,ನಲ್ಲೆಗೆಮುತ್ತಿನ ಮಾಲೆ.
  • September 05, 2011
    ಬರಹ: josnaUmesh
    ಭಾರಿಸಿತು, ಭಾರಿಸಿತು, ಸಮಾನತೆಯ ಕರೆಗುಂಟೆಕೇಳದೋ ಅಬ್ಬರದ ಕಾಂಚಾಣದ ಸಂತೆಯಾಕಿಷ್ಟು ಕಿವುಡತನ?ಯಾಕಿಷ್ಟು ಉದಾಸೀನ....ಮಿನುಗುವಾ ತಾರೆಗಳು, ಹೊಳೆವ ಸೂರ್ಯನೆಡೆಯಿರುವಂತೆಕಾಣದಾದವೋ ಚೇತನಗಳನೇಕಹರಿಸದಾದವೋ ನೋಟಿನ ಹೊಳೆಯನ್ನಕಾಣದಾದವೋ ಕೆಲಸದಾ…
  • September 05, 2011
    ಬರಹ: iampreetham
  • September 05, 2011
    ಬರಹ: jnanamurthy
     ರಾಷ್ಟ್ರೀಯ ಅನುವಾದ ಮಿಶನ್ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.   ರಾಷ್ಟ್ರೀಯ ಅನುವಾದ ಮಿಷನ್ ಸಂವಿಧಾನದ 8ನೇ ಅನುಚ್ಛೇದದಲ್ಲಿ ಪಟ್ಟಿಮಾಡಿರುವ ಎಲ್ಲ ಭಾರತೀಯ ಭಾಷೆಗಳ ಜ್ಞಾನಾಧಾರಿತ ಪಠ್ಯಗಳು…
  • September 05, 2011
    ಬರಹ: viru
    ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ.   ಅರಳುವ ಹೊಸಕಾಂತಿಯ ಮೊಗ್ಗಿನ ಶಿಶುವಿಗೆ ನೀ ಬೇರು ಆಗು ಶಿಕ್ಷಕ ನಿನ್ನ ಆಸರೆಯೊಳಗೆ…
  • September 05, 2011
    ಬರಹ: Jayanth Ramachar
    ಪ್ಲೇಹೋಂಗೋಗಿ ಆಟ ಆಡಿ ಮಧ್ಯಾಹ್ನಕ್ಕೆ ತಿಂಡಿ ತಿಂದು ಮನೇಗೆ ಬಂದು ಮಲಗಿಬಿಟ್ರೆ ಲೈಫು ಇಷ್ಟೇನಾ...   ಪ್ಲೇಹೋಂ ಮುಗಿಸಿ ಸ್ಕೂಲಿಗೆ ಹೋಗಿ ಓದು ಬರಹ ಎಲ್ಲ ಮುಗಿಸಿ  ಮನೇಗೆ ಬಂದು ಹೋಂವರ್ಕ್ ಮಾಡು ಲೈಫು ಇಷ್ಟೇನಾ..    ಸ್ಕೂಲು ಮುಗಿಸಿ ಎಕ್ಸಾಮ್…
  • September 05, 2011
    ಬರಹ: NarsimhaMurthy…
    ಕಪ್ಪು ಮೋಡ ಗದರಿದಾಗಮುತ್ತಿನ ಹನಿ ಚದುರಿತುಒಪ್ಪುವ ಹೃದಯ ಮಿಡಿದಾಗ ಸುಪ್ತ ಪ್ರೀತಿ ಚಿಗುರಿತುಮನದಲಿದ್ದ ಹಕ್ಕಿಯು ಬಯಕೆಯಾದಾಗಆಸೆ ಗರಿ ಕೆದರಿ ಹಾರಿತುತಂಪು ಸಿಹಿ ಗಾಳಿ ಬೀಸಿದಾಗನೀಳ ಕೇಶದಿ ಸೀಗೆ ಸೂಸಿತುಜಲಲ ಜಲಧಾರೆ ನಿನಾದಿಸುವಾಗಗೆಜ್ಜೆಯು…
  • September 05, 2011
    ಬರಹ: kavinagaraj
    ವಿಶ್ವಾಸವಿರುವವರು ಇತಿಹಾಸ ರಚಿಸುವರು ಅವರ ಇತಿಹಾಸವೇ ಜಗದ ಇತಿಹಾಸ | ವಿಶ್ವಾಸದಿಂದುದಯ ಮನೋಬಲ ಚೇತನ ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ || ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನು |  ದೇವನನು ನಂಬಿ…
  • September 05, 2011
    ಬರಹ: ksnayak
                     "September 5, 2007 - 11:45am            ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ…
  • September 05, 2011
    ಬರಹ: Nandish.H.B
    ೧೯೬೨ ನೇ ಇಸವಿಯಿಂದ  "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ್ವೆಪಲ್ಲಿ…
  • September 05, 2011
    ಬರಹ: Chikku123
    ಮುಳುಗುವುದಿಲ್ಲವೆಂದು ಮರಳಿನ ಮೇಲೆ ಹೆಜ್ಜೆಯಿಟ್ಟನು ಮರುಕ್ಷಣವೇ ಮೃತ್ಯುವಿನ ಮಡಿಲಿಗೆ ಹೋದನು (೧೦ ಪದಗಳಿಗಿಂತ ಕಡಿಮೆ ಇರುವ ಸಣ್ಣ ಬರಹ)
  • September 05, 2011
    ಬರಹ: prasannakulkarni
      ಸೂರ್ಯರಶ್ಮಿಯು ಹಾಗೆ ನುಸುಳುತಿದೆ ಕೋಣೆಯೊಳಗೆ ಜಾರಿ, ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ ಧೂಳಿಕಣಗಳೋಡಿ...   ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು, ದಿನಕರ ಬ೦ದ ಮನೆಗೆ, ಕಳೆದ೦ಧಕಾರ, ಚೈತನ್ಯಸಾರ ಕರೆತ೦ದನಿಲ್ಲಿ ಒಳಗೆ...   ಈ ಬೆಳಕ…
  • September 04, 2011
    ಬರಹ: partha1059
                                                                ಚಲೊ ಮಲ್ಲೇಶ್ವರ - ೯ನನಗೆ ಹೀಗೆ ಮಲ್ಲೇಶ್ವರಂಗೆ ಹೋಗೊ ಅಗತ್ಯ ಬಿತ್ತು, ಸಂಪಿಗೆ ರಸ್ತೆಯ ೧೮ನೆ ಕ್ರಾಸಿನಲ್ಲಿ ಮಗಳಿಗೆ C.E.T.ನಲ್ಲಿ B.E.ಗೆ ಕ್ಯಾಸುವಲ್ ರೌಂಡ್ ಇತ್ತು…
  • September 04, 2011
    ಬರಹ: RENUKA BIRADAR
     ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ. ಪ್ರೀತಿಯ ಪೂರ್ಣಿಮಾ,
  • September 04, 2011
    ಬರಹ: gopinatha
    ಅರಮನೆ ಮೈದಾನದಲ್ಲಿ ಪುಸ್ತಕ ಸಾಗರಈ ಸಾರಿಯ ಗ್ರಂಥ ಮೇಳದಲ್ಲಿ ನಾನು ಬೆಳಿಗ್ಗೆ ಗಂಟೆ ಹನ್ನೊಂದಕ್ಕೆ ಸರಿಯಾಗಿ ಮೈದಾನಕ್ಕೆ ಹೊರಟು ಮೊದಲೇ ನನ್ನ ಜೋಳಿಗೆ ತುಂಬಿಸಿಕೊಂಡೆ, ಎಂದಿಲ್ಲದ "ದರ ಕಡಿತ" ನನಗೆ ಮೂರ್ನಾಲ್ಕು ಅಂಗಡಿ ಮುಗಿಯುವದರೊಳಗೇ ನನ್ನ…
  • September 04, 2011
    ಬರಹ: ಮನು
    ಬರಹವನ್ನು ಅಳಿಸಲಾಗಿದೆ. ನನ್ನ ಮನದ ತುಮುಲಗಳಿಗೆ ಅಮೂಲ್ಯ ಸಲಹೆಗಳನ್ನಿತ್ತ ಎಲ್ಲರಿಗೂ ವಂದಿಸುತ್ತೇನೆ.   ******** ********