ದಿನಾಂಕ ೦೬-೦೯-೨೦೧೧ ರಂದು ಬಿಡುಗಡೆಯಾದ ಗ್ಯಾಸೆಟಿಯರ್ ಸಂಪುಟಗಳಪತ್ರಿಕಾ ಪ್ರಕಟಣೆಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟವಾಗಿದ್ದ ಜಿಲ್ಲಾ ಗ್ಯಾಸೆಟಿಯರ್ಗಳ ಪರಿಷ್ಕರಣೆ ಮತ್ತು ಸ್ವಾತಂತ್ರ್ಯಾನಂತರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ…
ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಗ್ಯಾಸೆಟಿಯರ್ ಪ್ರಕಟಣೆಗೆ ಸುದೀರ್ಘ ಇತಿಹಾಸವಿದ್ದು ಅದನ್ನು ೧೮೭೦ರ ದಶಕದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ. ಆ ಪರಂಪರೆಯ ಮುಂದುವರಿಕೆಯಾಗಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ೧೯೫೮ರಲ್ಲಿ…
ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ..
ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ
ಕಾಲ : ೨೦೦೨
ಆ ನರಮೇಧದ ಹಿ೦ದಿನ ರೂವಾರಿಯ ಹೆಸರು ಸುಶಾ೦ತ್ ಘೋಷ್!!
ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ…
ನಲ್ಲೆಯನ್ನ 'ಚಿನ್ನ -ಚಿನ್ನಾ-ನನ್ ಬಂಗಾರ
ಎಂದ ತಪ್ಪಿಗೆ(!)
ತಿಂಗಳ ಕೊನೆಯಲ್ಲಿ ಬಿತ್ತಪ್ಪ ಟ್ಯಾಕ್ಸು !!
'ಏರಿದವ ಇಳಿಯಲೇ ಬೇಕು'
ಅನುಭವದ ನುಡಿ,ಆದರೇನು
ಚಿನ್ನಕ್ಕದು ಅನ್ವಯವಲ್ಲ!!
ಹಳದಿ ಲೋಹದ ಮಾಯೆಗೆ
ನನ್ನವಳು ಮರುಳಾಗಿರಲು,…
ನೆನಪುಗಳೇ ಹಾಗೆ
ನೆರಳಿನಂತೆ
ಒಮ್ಮೆ ಹಿಂದೆ
ಮತ್ತೊಮ್ಮೆ ಮುಂದೆ
ಮಗದೊಮ್ಮೆ ಜೊತೆಜೊತೆಗೆ
ನೆನಪುಗಳೇ ಹಾಗೆ
ಮಳೆಯಂತೆ
ಒಮ್ಮೆ ಧೋ ಎಂದು ಭೋರ್ಗರೆತ
ಮತ್ತೊಮ್ಮೆ ನಿಧಾನವಾಗಿ ಸುರಿವಂತೆ
ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ
ನೆನಪುಗಳೇ ಹಾಗೆ…
ಅಮೇರಿಕಾ ಸಂಯುಕ್ತ ಸಂಸ್ಥಾನದ ಆ ನಗರವೊಂದರಲ್ಲಿ – ಹೊರಗಿನಿಂದ ತೀರಾ ಸಾದಾರಣವಾಗಿ ಕಾಣುವ ಆ ಕಟ್ಟಡವೊಂದರ ಒಳಗೆ - ಕೇವಲ ಯಂತ್ರಗಳ ಗುಯ್ ಗುಟ್ಟುವಿಕೆ ಸದ್ದಿನ ಆ ಗಂಭೀರ ಪರಿಸರದಲ್ಲಿ – ಮೈನಸ್ ೧೯೬ ಡಿಗ್ರೀಯ ದ್ರವರೂಪ…
ಶ್ವಾನ ಪುರಾಣಮ್ 3
ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಹತ್ತಿರದ ಮನೆಯವರು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು…
ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟು' ಎಂದು…
ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ
ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ
ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ
ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ
ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ…
ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;ಏಕೆಂದರಿಂದು ನೀ ಜೊತೆಯೊಳಿಲ್ಲ.ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:ನಿನ್ನ ನೆನಪನೆ ತಹವು ಮುಖಗಳೆಲ್ಲ!
ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ ನೆನೆಯುತ್ತಿರುವ…
ತಡವಾಗಿರಬಹುದು, ನಿಜ. ಅಂತೂ ಕಾನೂನು ಎಚ್ಚರಗೊಂಡಿದೆ. ಕೇಂದ್ರ ತನಿಖೆ ಸಂಸ್ಥೆ - ಸಿಬಿಐ - ಕರ್ನಾಟಕದ ಮಾಜಿ ಮಂತ್ರಿ, ಮತ್ತಿತರ ಮಹೋದಯರುಗಳನ್ನು ಹಿಡಿದುಹಾಕಿದೆ. ಅವರನ್ನು ಹದಿನಾಲ್ಕು ದಿನದವರೆಗೆ ನ್ಯಾಯಾಂಗ ಬಂಧನದಲ್ಲರಿಸಲು ಕೋರ್ಟ್…