September 2011

  • September 07, 2011
    ಬರಹ: kavinagaraj
    ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು  ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ || . .239 ಭಕ್ತಿಯೆಂಬುದು ಕೇಳು ಒಳಗಿರುವ ಭಾವ  ಅಂತರಂಗದೊಳಿರುವ ಪ್ರೇಮಪ್ರವಾಹ | ಮನವ…
  • September 07, 2011
    ಬರಹ: shiraganahalliraju
     ದಿನಾಂಕ ೦೬-೦೯-೨೦೧೧ ರಂದು ಬಿಡುಗಡೆಯಾದ ಗ್ಯಾಸೆಟಿಯರ್ ಸಂಪುಟಗಳಪತ್ರಿಕಾ ಪ್ರಕಟಣೆಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟವಾಗಿದ್ದ ಜಿಲ್ಲಾ ಗ್ಯಾಸೆಟಿಯರ್‌ಗಳ ಪರಿಷ್ಕರಣೆ ಮತ್ತು ಸ್ವಾತಂತ್ರ್ಯಾನಂತರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ…
  • September 07, 2011
    ಬರಹ: shiraganahalliraju
      ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಗ್ಯಾಸೆಟಿಯರ್ ಪ್ರಕಟಣೆಗೆ ಸುದೀರ್ಘ ಇತಿಹಾಸವಿದ್ದು ಅದನ್ನು ೧೮೭೦ರ ದಶಕದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ. ಆ ಪರಂಪರೆಯ ಮುಂದುವರಿಕೆಯಾಗಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ೧೯೫೮ರಲ್ಲಿ…
  • September 07, 2011
    ಬರಹ: ksraghavendranavada
    ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ.. ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ ಕಾಲ : ೨೦೦೨ ಆ ನರಮೇಧದ ಹಿ೦ದಿನ ರೂವಾರಿಯ  ಹೆಸರು ಸುಶಾ೦ತ್ ಘೋಷ್!! ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ…
  • September 07, 2011
    ಬರಹ: venkatb83
     ನಲ್ಲೆಯನ್ನ 'ಚಿನ್ನ -ಚಿನ್ನಾ-ನನ್ ಬಂಗಾರ   ಎಂದ ತಪ್ಪಿಗೆ(!) ತಿಂಗಳ ಕೊನೆಯಲ್ಲಿ ಬಿತ್ತಪ್ಪ ಟ್ಯಾಕ್ಸು !!   'ಏರಿದವ ಇಳಿಯಲೇ ಬೇಕು' ಅನುಭವದ  ನುಡಿ,ಆದರೇನು  ಚಿನ್ನಕ್ಕದು ಅನ್ವಯವಲ್ಲ!!   ಹಳದಿ ಲೋಹದ ಮಾಯೆಗೆ  ನನ್ನವಳು ಮರುಳಾಗಿರಲು,…
  • September 07, 2011
    ಬರಹ: Chikku123
    ನೆನಪುಗಳೇ ಹಾಗೆ ನೆರಳಿನಂತೆ ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಮಗದೊಮ್ಮೆ ಜೊತೆಜೊತೆಗೆ ನೆನಪುಗಳೇ ಹಾಗೆ ಮಳೆಯಂತೆ ಒಮ್ಮೆ ಧೋ ಎಂದು ಭೋರ್ಗರೆತ ಮತ್ತೊಮ್ಮೆ ನಿಧಾನವಾಗಿ ಸುರಿವಂತೆ ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ ನೆನಪುಗಳೇ ಹಾಗೆ…
  • September 07, 2011
    ಬರಹ: hamsanandi
    ತುರುಬ ಕೆಡಿಸೀತುಕಂಗಳ ಮುಚ್ಚಿಸೀತು ಅರಿವೆಗಳನೊತ್ತಾಯದಲಿ ಸೆಳೆದೀತು;ಮೈಯ ನವಿರೇಳಿಸೀತುಮೆಲ್ಲನ್ನ ನಡುಕವನು ತಂದೀತುತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;ಬೀಸುತಿಹ ಕುಳಿರುಗಾಲದತಂಗಾಳಿಯೆಂಬುದು ಪೆಣ್ಗಳಲಿಇನಿಯನಂತೆಯೇ ನಡೆದುಕೊಂಡೀತು!  …
  • September 07, 2011
    ಬರಹ: ಆರ್ ಕೆ ದಿವಾಕರ
     ಕುಖ್ಯಾತಿಯಿಂದಲೇ ’ಖ್ಯಾತನಾಮ’ರಾಗಿದ್ದ ಕೆಲವರು ಒಬ್ಬೊಬ್ಬರಾಗಿ ’ಒಳಗೆ’ ಹೋಗುತ್ತಿದ್ದಾರೆ. (ಅಲ್ಲೂ ಅವರ ಪೊಗರೇನೂ ಕಮ್ಮಿಯಾಗಬೇಕಾದ್ದರಿವುದಿಲ್ಲ!) ಸಿಕ್ಕಿಹಾಕಿಕೊಂಡಿರುವ ’ಮಹಾನ್ ವ್ಯಕ್ತಿ’ಗಳು ಹಲವರು, ಅಷ್ಟೆ. ಇನ್ನೂ ಬಲೆಗೆ ಬೀಳಬೇಕಾದ…
  • September 07, 2011
    ಬರಹ: asuhegde
    ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆನಿನ್ನ ನೆತ್ತರೇ ನೀರಾಗಿ ಹೂದೋಟಕ್ಕೆ ಹೊಸ…
  • September 06, 2011
    ಬರಹ: mdsmachikoppa
    ಅಮೇರಿಕಾ ಸಂಯುಕ್ತ ಸಂಸ್ಥಾನದ ಆ ನಗರವೊಂದರಲ್ಲಿ – ಹೊರಗಿನಿಂದ ತೀರಾ ಸಾದಾರಣವಾಗಿ ಕಾಣುವ ಆ ಕಟ್ಟಡವೊಂದರ ಒಳಗೆ - ಕೇವಲ ಯಂತ್ರಗಳ ಗುಯ್ ಗುಟ್ಟುವಿಕೆ ಸದ್ದಿನ ಆ ಗಂಭೀರ ಪರಿಸರದಲ್ಲಿ – ಮೈನಸ್ ೧೯೬ ಡಿಗ್ರೀಯ ದ್ರವರೂಪ…
  • September 06, 2011
    ಬರಹ: makara
    ಮಾಂಸಾಹಾರದ ಹೋಟೆಲ್ಲುಗಳಿಗೆ "ಮಿಲ್ಟ್ರಿ ಹೋಟೆಲ್" ಅಂತಾ ಏಕೆ ಕರೆಯುತ್ತಾರೆ ಬಲ್ಲವರು ತಿಳಿಸಿಕೊಡಿ, ಅದರ ಮೂಲ ಏನು? 
  • September 06, 2011
    ಬರಹ: gopinatha
    ಶ್ವಾನ ಪುರಾಣಮ್    3                   ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಹತ್ತಿರದ ಮನೆಯವರು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು…
  • September 06, 2011
    ಬರಹ: kavinagaraj
         ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟು' ಎಂದು…
  • September 06, 2011
    ಬರಹ: glany001
    ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ…
  • September 06, 2011
    ಬರಹ: BRS
      ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;ಏಕೆಂದರಿಂದು ನೀ ಜೊತೆಯೊಳಿಲ್ಲ.ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:ನಿನ್ನ ನೆನಪನೆ ತಹವು ಮುಖಗಳೆಲ್ಲ! ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ ನೆನೆಯುತ್ತಿರುವ…
  • September 06, 2011
    ಬರಹ: RAMAMOHANA
    ೦೧ - ಕಾರ್ ಪಾರ್ಕಿಂಗ್ ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ, ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ,ದಿಸ್ ಸೈಡ್ ಎಟಿಸಿ ಗಾಂಧಿ ಬಜಾರ್, ಎಟಿಸಿ ಗಾಂಧಿ ಬಜಾರ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ಮಾತಾಡಿ,ಏನ್ಸಾರ್ ಅರ್ದ ಗಂಟೆಯಿಂದ ಕಾಯ್ತಾಇದ್ದೀನಿ,…
  • September 06, 2011
    ಬರಹ: Manasa G N
    ನೋವಲ್ಲಿ ನಗುವ ಹುಡುಕುತ  ಇರುಳಲ್ಲಿ ಹಗಲ ಹುಡುಕುತಕಹಿಯಲ್ಲಿ ಸವಿಯ ಹುಡುಕುತಕಷ್ಟದಲ್ಲಿ ಹಿತವ ಹುಡುಕುತದೂರದಲ್ಲಿ ಸನಿಹವ ಹುಡುಕುತಅಸಾಧ್ಯದಲ್ಲಿ ಸಾಧ್ಯವ ಹುಡುಕುತಸಂತೆಯಲ್ಲಿ  ಮೌನವ ಹುಡುಕುತನೆನಪಲ್ಲಿ ಮರೆವ ಹುಡುಕುತಮೌನದಲ್ಲಿ ಭಾಷೆ…
  • September 06, 2011
    ಬರಹ: ಆರ್ ಕೆ ದಿವಾಕರ
     ತಡವಾಗಿರಬಹುದು, ನಿಜ. ಅಂತೂ ಕಾನೂನು ಎಚ್ಚರಗೊಂಡಿದೆ. ಕೇಂದ್ರ ತನಿಖೆ ಸಂಸ್ಥೆ - ಸಿಬಿಐ - ಕರ್ನಾಟಕದ ಮಾಜಿ ಮಂತ್ರಿ, ಮತ್ತಿತರ ಮಹೋದಯರುಗಳನ್ನು ಹಿಡಿದುಹಾಕಿದೆ. ಅವರನ್ನು ಹದಿನಾಲ್ಕು ದಿನದವರೆಗೆ ನ್ಯಾಯಾಂಗ ಬಂಧನದಲ್ಲರಿಸಲು ಕೋರ್ಟ್…
  • September 06, 2011
    ಬರಹ: sathishnasa
    ಬುದ್ದಿ ವಿವೇಕಗಳನು ಅಪಹರಣ ಮಾಡಿ ಮನವ ಅಧಃಪತನದ ದಾರಿಯಲಿ ದೂಡಿ ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ ಮನುಜರ ಬುದ್ದಿಯ ಕೆಡೆಸಿಹುದು ಕದಡಿ   ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು   ಸಾಧನೆಯ ಹಾದಿಯಲಿ…