''ಸಂಬಂಧ" ಒಂದು ಸವಿಯಾದ ಅನುಬಂಧ,
ಜನುಮ ಜನುಮದ ಹೃದಯಾನುಬಂಧ.
ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ,
ಹೀಗಿದೆ ಸಂಬಂಧಗಳ ಸರಮಾಲೆ,
ಆ ದೇವ ನಮಗೆ ತೊಡಿಸಿಹ ಇದರ ಸಂಕೋಲೆ.
ಸಂಬಂಧಗಳ ಉಳಿವು-ಅಳಿವು ಇರುವುದು ನಮ್ಮ ಕೈಯಲ್ಲೇ,…
ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು ಸಂತಸದ ವಿಷಯ.…
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ
ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ ೧. ಜನಾರಣ್ಯ (ಕಾದಂಬರಿ) - ಶಂಕರ್, (ಕನ್ನಡಕ್ಕೆ) ಗೀತಾ ವಿಜಯಕುಮಾರ್ ೨. ಒಡಲಾಳದ ತಳಮಳ (ಸಣ್ಣ ಕಥೆಗಳು) -…
ಅದೊ೦ದು ಶನಿವಾರ , ಶಾಲೆ ಮುಗಿಸಿಕೊ೦ಡು ಮನೆಗೆ ಹೊರಡುವ ಸಮಯ ಸುಮಾರು ಹನ್ನೂ೦ದು ಘ೦ಟೆ, ತಲೆಯ ನತ್ತಿಯ ಮೇಲೆ ಸುಡುವ ಬಿಸಿಲು, ಎಲ್ಲಾ ಗೆಳೆಯರು ಮನೆಗೆ ಹೊರಟಿದ್ದಾರೆ, ಶನಿವಾರವಾದ್ದರಿ೦ದ ಬೆಳಗಿನ ತರಗತಿ, ಎನ್ನನು ತಿ೦ದೀರಲಿಲ್ಲ, ಒ೦ದೆಡೆ ಭುಜದ…
ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಕಾರ್ಯದಲ್ಲಿ ಕೆಳದಿ ಕವಿಮನೆತನ ಮತ್ತು ಕೆಳದಿ ಜೋಯಿಸ್ ಕುಟುಂಬಗಳು ಮಹತ್ವದ ಪಾತ್ರ ವಹಿಸಿವೆ. ಕೆಳದಿ ಕವಿಮನೆತನದವರಿಗೆ ಈ ಹೆಸರು ಬರಲು ಕಾರಣೀಭೂತನಾದ ೧೭ನೆಯ ಶತಮಾನದ ಕವಿ…
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈಯ ಯಾರೂ ನೀಡದಿರೆ ಏನ…