January 2013

  • January 20, 2013
    ಬರಹ: partha1059
    'ಮಗು ಹುಸೇನ್ ಅಂಗಡಿಯ ಬೀಗ ತಗೋ ಹಾಕಿಬಿಡು ಸಮಯವಾಯಿತು ಹೊರಡೋಣ' ರಾಮಜ್ಜನ ಮಾತಿಗೆ ಹುಸೇನ್ ಸ್ವಲ್ಪ ಚಕಿತನಾದ.   'ಅಜ್ಜ ಇನ್ನು ಆರು ಗಂಟೆ ಅಷ್ಟೆ, ಬಾಗಿಲು ಹಾಕುವುದೆ?' ಎಂದ ಅನುಮಾನದಿಂದ'ಹ್ಮ್ , ನಮ್ಮ ವ್ಯಾಪಾರ ಮುಗಿಯಿತು ' ಎನ್ನುತ್ತ…
  • January 19, 2013
    ಬರಹ: Jagannatha R N
    ಇರುವುದ ಮರೆತುಎನೋ ಹುಡುಕುತಅಲೆಯುವ ಈ ಅಲೆಮಾರಿಯ ಜೀವನ...ಸರಿ ಹೋಗುವ ಆ ದಿನಗಳುಬರುವುದು ಎಂದೋ...? ನೆನಪಲೇ ಗೀಚುತಕಾಲ ಕಳೆಯುತಮರೆತಿಹ ವಾಸ್ತವಈ ಅಲೆಮಾರಿ..ಯಾರಿಗೂ ಬೇಕು-ಬೇಡದ ಸಂಚಾರಿ...ಇಹ-ಪರ ಮರೆತುಮೌನದಿ ನಿನ್ನನೇ ಧ್ಯಾನಿಸಿನಿನ್ನ ಸಂಗಕೆ…
  • January 19, 2013
    ಬರಹ: venkatb83
    ಅಪರೇಷನ್ ಥಂಡರ್  ಬೋಲ್ಟ್(1977) -ಮತ್ತು ರೇಡ್  ಆನ್ ಎಂಟೆಬ್ಬೆ(1977) ಕಟ್ಮಂಡುವಿನಿಂದ  ಭಾರತಕ್ಕೆ  ಹೊರಟಿದ್ದ    ನಮ್ಮ ದೇಶದ  ಇಂಡಿಯನ್ ಏರ್ಲೈನ್ಸ್ -ಐ ಸಿ -814  ವಿಮಾನವನ್ನು  ಡಿಸೆಂಬರ್ 24 1999ರಲ್ಲಿ    ಅಪಹರಿಸಿ  ಕಂದಹಾರ್ ಗೆ…
  • January 19, 2013
    ಬರಹ: gopinatha
    ೧. ನಿಮಗೆ ಅನವಶ್ಯಕವಾದ ಅಂಕೆ ಸಂಖ್ಯೆಗಳನ್ನು ಗಾಳಿಗೆ ತೂರಿಬಿಡಿ. ಅಂದರೆ ಅದರಲ್ಲಿ ನಿಮ್ಮ ವರ್ಷ, ತೂಕ ಮತ್ತು ಎತ್ತರ ಮುಂತಾದವುಗಳಿದ್ದರೂ ಕೂಡಾ. ಇದರ ಬಗ್ಗೆ ನಿಮ್ಮ ವೈದ್ಯರು ಚಿಂತಿಸಲಿ. ನೀವು ಅವರನ್ನು ಇದಕ್ಕಾಗಿಯೇ ಪೋಷಿಸುತ್ತಿದ್ದೀರಾ.೨.…
  • January 19, 2013
    ಬರಹ: sasi.hebbar
    “ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವೆಲ್ಲಾ ಪರೀಕ್ಷೆಯ…
  • January 19, 2013
    ಬರಹ: H A Patil
    ಬಾಲ್ಯದಲ್ಲಿ ತುಂಟನಾಗಿದ್ದ ಪರ ಪೀಡಕನಾಗಿದ್ದ ದೀಪಕ ತನ್ನ ಸೂತ್ರಕಿತ್ತ ಗಾಳಿಪಟದಂತಹ ಗತ ಬದುಕಿನಲ್ಲಿ ನೊಂದು ಬೆಂದು ಆತ ಹೊರಬಂದ ಬಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿತ್ತು. ತನ್ನ ಗತ ಜೀವನದ ಬಗೆಗೆ ಆತನಿಗೆ ಪಶ್ಚಾತಾಪ ವಾಗಿದೆಯಾದರೂ…
  • January 19, 2013
    ಬರಹ: ಮಮತಾ ಕಾಪು
    ಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ) 20/1/ 2013 ಅಂದರೆ ನಾಳೆ ಬಿಡುಗಡೆಯಾಗಲಿರುವ, ಬರಹಗಾರ ವಿಕಾಸ್ ನೇಗಿಲೋಣಿ ಅವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾ ಸಂಕಲನದ ಬಗ್ಗೆ ಒಂದಿಷ್ಟು.. ಅದಕ್ಕೂ ಮುನ್ನ ನಾಳೆಯ ಕಾರ್ಯಕ್ರಮಕ್ಕೆ…
  • January 19, 2013
    ಬರಹ: kavinagaraj
             ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು…
  • January 19, 2013
    ಬರಹ: partha1059
    ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ    ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು   ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ…
  • January 18, 2013
    ಬರಹ: tthimmappa
      ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ಲಂಗದಾವಣಿ ತೊಟ್ಕೊಂಡು ಎರಡು ಜಡೆ ಹಾಕ್ಕೋಂಡು ಮಲ್ಲಿಗೆ ಹೂವ ಮುಡ್ಕೊಂಡು ನನ್ನುನ್ನ ನೋಡಿ ನಕ್ಕೋಳು ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ನವಿಲಿನಂಗೆ ನಡೀತಾಳೆ ಬಳ್ಳಿಯಂಗೆ ಬಳುಕ್ತಾಳೆ ಬಾಯಿತುಂಬಾ ನಗ್ತಾಳೆ…
  • January 18, 2013
    ಬರಹ: cherryprem
    ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ…
  • January 17, 2013
    ಬರಹ: cherryprem
    ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ…
  • January 17, 2013
    ಬರಹ: Jayanth Ramachar
    ಮನೆಯಲ್ಲಿ ಯಾವುದೋ ಹಾರರ್ ಸಿನೆಮಾ ನೋಡುತ್ತಾ ಕೂತಿದ್ದ ಮಹೇಶ ಸಿನೆಮಾ ನೋಡುವುದರಲ್ಲಿ ತಲ್ಲೀನನಾಗಿ ಹೋಗಿದ್ದ.
  • January 17, 2013
    ಬರಹ: Maalu
      ಗೆಳೆಯಾ... ಈ ಮಾಗಿಯ ಚಳಿಯಲ್ಲಿ  ಮೈಯಾಯಿತೇಕೆ ಪುಲಕ! ತೆರೆಯಿತೇಕೆ  ಸವಿ ಕನಸಿಗೆ  ಎದೆ ಬಾಗಿಲ ಚಿಲಕ!   ತಿಳಿಯದಾಯಿತೇಕೆ ಮೊದಲೆ  ನೀ ಸುಳಿಯುವ  ಜಾಡು! ಉಲಿಯುತ್ತಿದ್ದೆ  ಇಂದೇ ನಾನು...  ನೀನಾಡುವ ಮಾತಲ್ಲಿ ನೇಯ್ದ ಒಂದು ಒಲವಿನ ಹಾಡು! -…
  • January 17, 2013
    ಬರಹ: venkatb83
    ಕೆಲ ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಗೆ  ಪರೀಕ್ಷೆಗೆ  ತಯಾರಿ ನಡೆಸುತ್ತ  ಜೊತೆ ಜೊತೆಗೆ ಪೂರಕ ಓದಿಗಾಗಿ  ಲೈಬ್ರರಿಗೆ ಭೇಟಿ ಕೊಡುತ್ತಿದ್ದೆ. ಆಗೊಮ್ಮೆ ಹುಡುಕಾಡುವಾಗ  ಸಿಕ್ಕ   'ದ ಡೇ ಆಫ್ ದಿ ಜಕಾಲ್ ' ಹೆಸರಿನ  ಕನ್ನಡ ಪುಸ್ತಕ ಕಾಣಿಸಿ  …
  • January 17, 2013
    ಬರಹ: Maalu
      ಈ ನನ್ನವ  ಕೊಟ್ಟಿದ್ದುಂಟು  ಜಡೆಗೆ ಮುಡಿವ ಮಲ್ಲಿಗೆ... ..................  ಆ ಪಂಚರಂಗಿ  ಮೂಲೆ ಮನೆ ಮಲ್ಲಿ  ಗೆ! .................... ಮೊಲ್ಲೆಯನ್ನು ಕೊಟ್ಟ ರಾತ್ರಿ  ನಮ್ಮ ಮನೆಯಲ್ಲಿ  ಏನಾಯಿತೆಂಬ ವಿಚಾರ   ಗೊತ್ತುಂಟು..... …
  • January 17, 2013
    ಬರಹ: ಮಮತಾ ಕಾಪು
    ಇತ್ತೀಚೆಗೆ ನಿಯತಕಾಲಿಕವೊಂದರಲ್ಲಿ ಓದಿದ ಲೇಖನ  ಅಚ್ಚರಿ ಮೂಡಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಂತರ್ಜಾಲದಲ್ಲಿ ಹುಡುಕಿದೆ. ಅದೇ ಗುಲಾಬಿ ಗ್ಯಾಂಗ್ ಎನ್ನುವ ಮಹಿಳಾ ಶಕ್ತಿಯ ಬಗ್ಗೆ. ಹೆಣ್ಣಿನ ಮೇಲೆ…
  • January 17, 2013
    ಬರಹ: ಆರ್ ಕೆ ದಿವಾಕರ
    ಒಂದು ಪ್ರಶಸ್ತಿ; ಒಬ್ಬರಿಗೆ ಅದರ ಸಂದಾಯ. ಕೊಟ್ಟವರಿಗೂ, ಗಿಟ್ಟಿಸಿಕೊಂಡವರಿಗೂ, ಮಾಧ್ಯಮದಲ್ಲಿ ಮಿಂಚಿದ ಧನ್ಯತೆ! ಅಣ್ಣ ಬಸವಣ್ಣನ ಹೆಸರಿನಲ್ಲಿ ಕೃಷಿ ಪ್ರಶಸ್ತಿ, ಖಾಸಗೀ ಪೀಠವೊಂದರ ಕಾರ್ಯಚಟುವಟಿಕೆ. ಈ ವರ್ಷ, ಅಣ್ಣ ಹಜಾರ ಎಂಬ ನೇತಾರನಿಗದು ಲಭ್ಯ…
  • January 17, 2013
    ಬರಹ: kavinagaraj
             ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು.…