January 2013

  • January 17, 2013
    ಬರಹ: shreekant.mishrikoti
    ಇಂಗ್ಲೀಷ್ ಕಾದಂಬರಿಗಾರ್ತಿ ಜಾರ್ಜ್ ಈಲಿಯಟ್  ಬರೆದ ಕಾದಂಬರಿ  ಸಿಲಾಸ್ ಮಾರ್ನರ್ ನಾವು ಹೈಸ್ಕೂಲಿನಲ್ಲಿದ್ದಾಗ ನಾನ್ ಡೀಟೇಲ್ಡ್  ಟೆಕ್ಸ್ಟ್  ಆಗಿ  ಇದ್ದಿತು. ಯಾವಾಗಲೋ ಮರಾಠಿಯಲ್ಲಿ ಮನೂಬಾಬಾ ಆಗಿ ಕನ್ನಡದಲ್ಲಿ ನೇಕಾರ ಮಾನಪ್ಪ ಆಗಿ  ಡಿಜಿಟಲ್…
  • January 17, 2013
    ಬರಹ: hamsanandi
          ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! ಇನ್ನಿವನ ಕೆಂದಾವರೆಯ ಪಾದ ನಲಿಯುತಿರ- ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು!   ಸಂಸ್ಕೃತ ಮೂಲ: ಲೀಲಾಶುಕನ (ಬಿಲ್ವಮಂಗಳ) ಕೃಷ್ಣಕರ್ಣಾಮೃತ (೧-…
  • January 16, 2013
    ಬರಹ: shreekant.mishrikoti
    ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು  . ನಿಂತು ಹೋಗಲು ತಯಾರು ಇದ್ದವರದೊಂದು   ಎರಡನೇ  ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವುದನ್ನು…
  • January 16, 2013
    ಬರಹ: Nandish.H.B
    ವರುಷಗಳ ನಂತರ ತನ್ನ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಮೋಹನ ಬೆಂಗಳೂರಿಗೆ ಬಂದಿಳಿದ. ತನ್ನ ಸ್ನೇಹಿತ ಗಣೇಶನ "ಗೃಹಪ್ರವೇಶ" ಸಮಾರಂಭಕ್ಕೆಂದು ಬಂದಿದ್ದ ಅವನಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನ ಹೊರಗೆ ಬಂದೊಡನೆ ತನ್ನ ಸ್ನೇಹಿತನಿಗೆ ಏನಾದರೂ…
  • January 16, 2013
    ಬರಹ: H A Patil
      ' ಏ ಹಾಂಗೇನೂ ಇಲ್ಲ ಅಂವ ಒಳ್ಳೆ ಮನಸ್ಯಾನ, ಆದರ ನನ್ನ ಕುಡುತದ ಹವ್ಯಾಸ ನನ್ನ ಹೆಂಡತಿ ನಿರ್ಮಲಾಗ ಮದ್ವಿ ಆದ ಮ್ಯಾಲ ಗೊತ್ತಾಗ್ತ ಬಂತು. ಮದಲ ಇದೆಲ್ಲ ಅವರ ಕುಟುಂಬದವರಿಗೆ ಗೊತ್ತಾಗಿರಲಿಲ್ಲ, ಮನ್ಯಾಗ ಊಟ ತಿಂಡಿ ಮಾಡಿ ಅಂಗಡ್ಯಾಗ ಹೋಗಿ…
  • January 16, 2013
    ಬರಹ: ಕಾರ್ಯಕ್ರಮಗಳು
    ನಾಟಕ      :  ಮ್ಯಾನ್ ಆಫ್ ದಿ ಹಾರ್ಟ್  ಸ್ಥಳ         :  ರಂಗಶಂಕರ  ದಿನಾಂಕ    :   2o13 ಜನವರಿ, 17 ಗುರುವಾರ ಹಾಗೂ 18 ಶುಕ್ರವಾರ,  ಸಮಯ   :  ಸಂಜೆ 7.30 ಕ್ಕೆ. 
  • January 16, 2013
    ಬರಹ: ASHOKKUMAR
    ಟೆಲಿಕಾಮ್:ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಸೇವಾದಾತೃಗಳು ಚಂದಾದಾರರ ಸಂಪರ್ಕವನ್ನು ಕಡಿತ ಮಾಡಿದ ಕಾರಣ ದೇಶದಲ್ಲಿ ಕಳೆದ ತಿಂಗಳಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ ತೊಂಭತ್ತಮೂರು ಕೋಟಿ ಇದ್ದ ಬಳಕೆದಾರರ ಸಂಖ್ಯೆ…
  • January 16, 2013
    ಬರಹ: ಕಾರ್ಯಕ್ರಮಗಳು
    ಜನವರಿ ತಿಂಗಳಲ್ಲಿ ಅನನ್ಯದಿಂದ ನಡೆಯಲಿರುವ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು.   ಬದಲಾದ ಇ-ಮೇಲ್ ಐಡಿ: bengaluruananya@gmail.com  
  • January 16, 2013
    ಬರಹ: ಕಾರ್ಯಕ್ರಮಗಳು
    ವಸಂತ ಪ್ರಕಾಶನ ಪ್ರಕಾಶಿಸುತ್ತಿರುವಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ"ಪ್ರೇಮ ಸಂಭ್ರಮ"(an extraordinary book on Love!)ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣಪುಸ್ತಕ ಬಿಡುಗಡೆ:ಬಿ.ಆರ್. ಲಕ್ಷ್ಮಣರಾವ್ಹೆಸರಾಂತ ಕವಿ,…
  • January 16, 2013
    ಬರಹ: naasomeswara
    ಪುಸ್ತಕ ಲೋಕಾರ್ಪಣೆಯ ಸಮಾರಂಭ ಡಾ|ನಾ.ಸೋಮೇಶ್ವರ ಅವರ “ಪ್ರೇಮಸಂಭ್ರಮ”   ಲೋಕಾರ್ಪಣೆ ಶ್ರೀಬಿ.ಆರ್.ಲಕ್ಷ್ಮಣರಾವ್ ಕವಿಗಳು   ಮುಖ್ಯ ಅತಿಥಿಗಳು ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ ಲೇಖಕರು, ವಿಮರ್ಶಕರು ಶ್ರೀ ನಾಗೇಶ್ ಹೆಗಡೆ ವಿಜ್ಞಾನ ಲೇಖಕರು   ೨೦…
  • January 16, 2013
    ಬರಹ: ಕಾರ್ಯಕ್ರಮಗಳು
    ಈ ಮೂರು ಪುಸ್ತಕಗಳ ಬಿಡುಗಡೆ ಒಂದೇ ವೇದಿಕೆಯಲ್ಲಿ ಶ್ರೀ ವಿಕಾಸ್ ನೇಗಿಲೋಣಿ ಅವರಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ) ಶ್ರೀ.ಸಿ.ಪಿ. ಬೆಳಿಯಪ್ಪ ಅವರ"ವಿಕ್ಟೋರಿಯಾ ಗೌರಮ್ಮ"( ಕಳೆದು ಹೋದ ಕೊಡಗಿನ ರಾಜಕುಮಾರಿ)ಡಾ. ಜಿ.ಬಿ. ಹರೀಶ್…
  • January 16, 2013
    ಬರಹ: bhalle
    ಒಂದು ಕಂಪನಿ ಅಂದ ಮೇಲೆ ಹಲವಾರು ರೀತಿ ಜನ ಇರುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ಅಷ್ಟೇ, ಆದರೆ ಇಲ್ಲಿನ ಕಥೆ ಸ್ವಲ್ಪ ಬೇರೆ. ಹೀಗೆ ಒಮ್ಮೆ, ಒಬ್ಬ ವ್ಯಕ್ತಿಯಿಂದ ಮೀಟಿಂಗ್ ರಿಕ್ವೆಸ್ಟ್ ಬಂತು. ಯಾವುದೋ…
  • January 16, 2013
    ಬರಹ: rasikathe
    ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ…
  • January 15, 2013
    ಬರಹ: hvravikiran
    ಕನಸು (ಹೀಗೆ ಸುಮ್ಮನೆ)***     ***     ***ಕನಸು ಬಣ್ಣದ ಚಿಟ್ಟೆಮನಸು ನಿನ್ನಲಿ ನೆಟ್ಟೆದಿವಿಯು ಬೆಳಗುವ ಮೊದಲೇಬದುಕು ಮೂರಾಬಟ್ಟೆ !!ಅಗಲಿಕೆ***     ***     ***ನೀನಿರದ ಬದುಕುಎಣ್ಣೆಯಿಲ್ಲದ ದೀಪ,ನೀನಿರದ ಹಗಲುಬಂಜರು ಬಯಲು,ನೀನಿರದ…
  • January 15, 2013
    ಬರಹ: partha1059
    ಮುಳ್ಳಯನಗಿರಿ  ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ,  ಆಕಾಶಕ್ಕು ಭೂಮಿಗು…
  • January 15, 2013
    ಬರಹ: Maalu
      -1- ಗೆಳೆಯಾ ನೀನು... ಹಾವು ಏಣಿ ಆಟದಲ್ಲಿ  ನನಗೆ ಏಣಿಯಾಗದೆ  ನುಂಗುವ ಹಾವಾದೆ... ನನ್ನ ನಿಜ ಬಾಳಿನ  ಊಟದಲ್ಲಿ  ಸಿಹಿ ಬೆಲ್ಲವಾಗದೆ  ಕಹಿ ಬೇವಾದೆ ... ************* -2- ಕೊಟ್ಟ ಸವಿ ಹಣ್ಣನ್ನು  ಮಣ್ಣಿಗೆ ತೂರಿ  ಇಟ್ಟ  ಪ್ರೀತಿಗೆ ಹಾಕಿ…
  • January 15, 2013
    ಬರಹ: sudhichadaga
    ಯಾವಾಗ್ಲೂ ಬಿಸಿ ನಮ್ ಅಣ್ಣ ಬಾ೦ಡುಉಸಿರಾಡೊಲ್ಲ ಒ೦ದೇ ಒ೦ದು ಸೆಕೆ೦ಡುಇವನೇ ನೋಡಿ ನಮ್ಮ ಐಟಿ ಗ೦ಡುಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡುವಾರವಿಡೀ ಆಫೀಸ್ನಲ್ಲಿ ಕತ್ತೆ? ತರ ದುಡಿದುಕೀಲಿಮಣೇನ ಯದ್ವಾತದ್ವಾ ಬಡಿದುಮಾಡಿರೋ ಕೆಲಸನೇ ಮತ್ತೆ ಮತ್ತೆ…
  • January 15, 2013
    ಬರಹ: sathishnasa
    ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ   ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊಂಬೆಯಂತೆ ಸೃಷ್ಠಿ…
  • January 15, 2013
    ಬರಹ: rajut1984
    ಕೇಳದೆ ಹೇಳಿದ‌ ಒಲವಿನ‌ ಮಾತದು ! ಹೇಳದೆ ಇದ್ದರೆ ಕಾಡುವ‌ ಕಥೆಯಿದು . ಮನಸಲೇ ಬೇಡಿದ‌ ಸುಮಧುರ‌ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ...   ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ ಏನು .... ಒಂದು…