ಕುರ್ಚಿ ಆಸೆಗಾಗಿ ಮೊದಲು ಭಾಷಣ !ನಾವೆಲ್ಲಾ ಒಂದೆ ಎಂಬುವುದು ಕಾರಣ !ಅಧಿಕಾರದ ಸಲುವಾಗಿ ಹಿಡಿದರು ಚರಣ !ಅಧಿಕಾರ ಬಂಧಮೇಲೆ ಆಚರಿಸೋಣ !ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !ಕೊನೆಯಲ್ಲಿ ದೇಶದ ಆಸ್ತಿ…
ನನಗೆ ಮಕ್ಕಳೆಂದರೆ ತುಂಬಾ ಇಷ್ಟ ಅದರಲ್ಲು ಪ್ರಾಥಮಿಕ ಮಕ್ಕಳೆಂದರೆ ಪಂಚಪ್ರಾಣ ಅವರ ನಡೆ ನುಡಿ ಎಲ್ಲವು ಹಾಗೆ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. ಮೊನ್ನೆ ನಾನು ರೈಲಿನಲ್ಲಿ ಪ್ರಯಾಣಿಸುತಿದ್ದೆ, ನಾನು ನನ್ನ ಪಾಡಿಗೆ ಕುಳಿತು ಹಾಗೆ ಲ್ಯಾಪ್…
ಪರಿಚಯ
ಪ್ರೇಕ್ಷಣೀಯ ಸ್ಥಳ , ಪುಣ್ಯಕ್ಷೇತ್ರ , ನೋಡಲು ಸುಂದರವಾದ ತಾಣಗಳು, ತಾಂತ್ರಿಕತೆ , ಅಭಿವೃದ್ಧಿ, ಹೀಗೆ ಅನೇಕ ರಿತಿಯ ಪದಗಳು ಬಹುತೇಕ ಬಳಕೆಯಾಗುವದು ಬರಿ ಬೆಂಗಳೂರು ಮೈಸೂರು ಸುತ್ತಮುತ್ತಲಿನ ತಪ್ಪಲು ಪ್ರದೇಶಗಳಿಗೆ ಅಷ್ಟೆ ಹಾಗೂ ನಮ್ಮ ಟಿ…
ಐದು ವರ್ಷ ಹಿಂದಿನ ಮಾತು. ಒಂದು ಪೈಪಿಂಗ್ ಕೆಲಸದ ಕಂಪೆನಿಯಲ್ಲಿ ಡಿಸೈನ್ ಚೆಕ್ಕರ್ ಆಗಿ ಬಹರೈನ್ಗೆ ಬಂದಿದ್ದ ನನಗೆ ತಪಾಸಣೆ ಮಾಡಿದ ಎಲ್ಲಾ ಡಿಸೈನಿನ ಮೇಲೆ ಹಸ್ತಾಕ್ಷರ ಮಾಡಬೇಕಿತ್ತು. ಅದಕ್ಕೆ ನನ್ನ ಹೆಸರಿನ ಮೊದಲ ಮೂರು ಇಂಗ್ಲೀಷ್ ಅಕ್ಷರಗಳನ್ನು…
From: vasant shetty <mail@change.org>Subject: Update about "Government of India through Honourable Governor of Karnataka: Declare all scheduled languages of India as Official Languages. "To:…
ಮೋನಿ ಒಂದು ಪುಟ್ಟ ಕಾರ್ಖಾನೆಯ ಮಾಲೀಕ. ಅವನ ಹೆಂಡತಿ ಪದ್ದಿಯೇ ಅವನ ಸೆಕ್ರಟರಿ. ಪದ್ದಿಗೆ ಕಾಮನ್ ಸೆನ್ಸ್ ಸ್ವಲ್ಪ ಕಡಿಮೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಬಿಡುತ್ತಿದ್ದಳು. ಅದೇ ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದ…
ರಘು ತನ್ನ ಆಫೀಸಿನಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಅವನ ಬಳಿಗೆ ಬಂದ ಮುಕುಂದ ಲೋ ರಘು...ಏನೋ ಸಿಗದೇ ಸಿಗದೇ ನಿನಗೆ ಆನ್ಸೈಟ್ ಹೋಗುವ ಅವಕಾಶ ಸಿಕ್ಕಿದೆ. ಅದೂ ಲಾಂಗ್ ಟರ್ಮ್. ಎರಡು ವರ್ಷಕ್ಕೆ. ಒಳ್ಳೆ ಪಾರ್ಟಿ ಮೂಡಲ್ಲಿ ಇರೋದು ಬಿಟ್ಟು ಏನೋ…
ಸಳ ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ.
ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ.
ಇಂದು ಅದು ಉಗ್ಗೆಳ್ಳಿ ಅಂಗ್ಡಿ, ಇದೇ ಹಳೆಯ ಹೊಯ್ಸಳ…
ಗಾಬರಿಯಿಂದ ಮತ್ತು ನಡುಗುವ ಧ್ವನಿಯಿಂದ ಮಂಕ ದೂರವಾಣಿಯಲ್ಲಿ, "ಬೇಗ ಬಾರೋ. ನಾನು ಮಹಾರಾಜ ಪಾರ್ಕಿನಲ್ಲಿದ್ದೀನಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದೀನಿ. ಪರಿಹಾರ ಸಿಗದೇ ಇದ್ದರೆ ನಾನು ಸತ್ತು ಹೋಗಿಬಿಡ್ತೀನಿ. ಏನು ಮಾಡಬೇಕೋ…
ನಮ್ಮೂರಿನಲ್ಲಿ ಆಗ ಒಂದೇ ಪ್ರಾಥಮಿಕ ಶಾಲೆಯಿದ್ದಿದ್ದು. ನಾವು ಮನೆಯಿಂದ ಶಾಲೆಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಕಾಲ ನಡೆದುಕೊಂಡೇ ಹೋಗಬೇಕಾಗಿತ್ತು. ಶಾಲೆಯಲ್ಲಿ ಒಂಭತ್ತೂವರೆಗೆ ಸ್ಟಡಿ ಬೆಲ್ ಬಾರಿಸುತ್ತಿದ್ದರಿಂದ ಅದಕ್ಕಿಂತ ಮುಂಚೆ ಎಲ್ಲರೂ…
ರಾಮೋಜಿ (ಮೊಬೈಲಲ್ಲಿ) : "ಹಲೋ ಗಣೇಶರೆ, ಬೇಗ ಬನ್ನಿ, ನೀವೊಬ್ಬರೇ ಬಾಕಿ... ನಿಮ್ಮ ಮನೆ ಎಂಟ್ರೆನ್ಸ್ನಲ್ಲೇ ಕಾರಲ್ಲಿ ಕಾಯುತ್ತಿದ್ದೇವೆ"
ಗಣೇಶ : ಪ್ಲೀಸ್..ರಾಮೋಜಿ, ನೀವೆಲ್ಲಾ ಹೋಗಿ. ನಾನು ಮುಂದಿನ ಸಲ ಖಂಡಿತ ಬರುವೆ.
"ರಾಮಮೋಹನರೆ, ನೀವು…
ಅಂದು ನಿನ್ನ ಮಾತು,ಪ್ರಶ್ನೆಗಳಿಗುತ್ತರಿಸಿ ವಿವರಿಸಿದ್ದೆ ನನ್ನ ಮಾತುಗಳನು ಕೇಳಲುಸಮಯವಿಲ್ಲ ನಿನಗೆ ಇಂದುಅಂದು ಇದ್ದ ಕೆಲಸವನ್ನೆಲ್ಲ ಬಿಟ್ಟು ನಿತ್ಯಸೈಕಲಲ್ಲಿ ಶಾಲೆಗೆ ಕರೆದೊಯ್ದಿದ್ದೆನಾ ಜತೆಯಲೊಮ್ಮೆ ಬರುವೆನೆಂದರೆಬೇರೆಕೆಲಸ ಬಹಳವಿದೆ…
ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ ಅಡುಗೆಮನೆಯವರೆಗೂ…
ಮೋನಿ ಮತ್ತು ಚೆಡ್ಡಿ ಸತೀಶ ಇಬ್ಬರೂ ಜಿಗ್ರಿ ದೋಸ್ತಿಗಳು. ಇಬ್ಬರ ಪತ್ನಿಯರೂ ಬಜಾರಿಯರು. ಅದರೇನು ಪ್ರೀತಿಸಿ ಮದುವೆಯಾಗಿದ್ದರಲ್ಲ, ಭೇಟಿಯಾದಾಗಲೆಲ್ಲ ತಮ್ಮ ತಮ್ಮ ಹೆಂಡತಿಯರನ್ನು ಹೊಗಳಿಕೊಳ್ಳುವುದೇ ಕೆಲಸವಾಗಿತ್ತು. ಒಮ್ಮೆ ಇಬ್ಬರೂ ತೃಪ್ತಿ…
ಮೋನಿ ಗಾಂಧಿ ಬಜಾರ್ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಕಾರ್ ಪಾರ್ಕ್ ಮಾಡಿ ಬರುತ್ತಿದ್ದಾಗ ಅವನ ಜಿಗ್ರಿ ದೋಸ್ತ್ ಚಡ್ಡಿ ಸತೀಶ ಎದುರಾದ. “ಹಾಯ್ ...ಕಾರು ತುಂಬಾ ಚೆನ್ನಾಗಿದೆ ಗುರೂ... ನಿನ್ನದೇನಾ..? ಯಾವಾಗ್ ತಗೊಂಡೆ ಗುರೂ ..?” ಎಂದು…