January 2013

  • January 24, 2013
    ಬರಹ: ಗಣೇಶ
    ಚಲೋ..ಮೊದಲ ಭಾಗ ( http://sampada.net/blog/%E0%B2%9A%E0%B2%B2%E0%B3%8B/21-1-2013/39620 ) ಕಾರಿನ ಬಾನೆಟ್ ಮುಚ್ಚಿದ ರಾಮೋಜಿ, "ಕಾರಲ್ಲೇನೂ ಪ್ರಾಬ್ಲೆಂ ಇಲ್ಲ. ಬಹುಷಃ ಕಾರಲ್ಲಿ ಜನ ಜಾಸ್ತಿಯಾಯಿತು. ಏನು ಮಾಡುವುದು?" ಅಂದರು.…
  • January 24, 2013
    ಬರಹ: DEEPUBELULLI
    ಯಾರೆಸ್ಟ್ಟೆ  ಬೈದರೆನ್ನಅವರೆನ್ನ ಬಾಂದವರೆಂದುಕೊಂಡೆಎನ್ನ  ಜರಿದು ತಮಾಷೆಗೆಂದು ನಕ್ಕಾಗಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನಿಯಲ್ಲಿಮರೆಯಲಾಗದ…
  • January 24, 2013
    ಬರಹ: DEEPUBELULLI
    ಕೇಳಲಿಲ್ಲ ಎನ್ನಂತರಂಗದ ಎದೆಯ ಬಡಿತ ಅರಿಯಲಿಲ್ಲ ಎನ್ನಿ ಪ್ರೀತಿಯ  ಮಿಡಿತಹೇಳಲೇನು  ಉಳಿದಿಲ್ಲಅರಿಯಲವಳಿಗೆ ಒಲವಿಲ್ಲಒಂದೇ ಬೇಟಿಯಲಿ, ಚೆಂದದಾ ಕಣ್ಣೋಟಕೆಮನಸೋತು ಪ್ರೀತಿಯಾ ಬಲೆಗೆ ಬಿದ್ದುಮಿಡಿಯುತಿಹುದು ಎನ್ನಿ ಹೃದಯ .
  • January 24, 2013
    ಬರಹ: DEEPUBELULLI
    ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ  ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................
  • January 24, 2013
    ಬರಹ: DEEPUBELULLI
    ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ  ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................
  • January 24, 2013
    ಬರಹ: gopinatha
    ಅಮ್ಮ ಟಲಿಫೋನ್ ಮಾಡಿದ್ರು,ಏನಂತೆ..?ಬರ್ತಾರಂತೆ ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆನಂಗಾಗಲ್ಲ ಈಗ, ನಾಳೆ ಬೆಳಿಗ್ಗೆ ೪ ಗಂಟೆ ಅಂದರೆ ಯಾವ ಅಟೋ ಸಿಗತ್ತೆ?, ಮೊನ್ನೆ ಮೊನ್ನೆ ನಾಲ್ಕು ತಿಂಗಳ ಹಿಂದೆ ತಾನೇ ಬಂದಿದ್ದರು..?ನಾನಂತೂ ಬೆಳಿಗ್ಗೆ ಬೇಗ…
  • January 24, 2013
    ಬರಹ: venkatb83
    ದ ಲೆಜೆಂಡ್ ಆಫ್ ಭಗತ್ ಸಿಂಗ್-2002 ಚಿತ್ರ: ಶುರು ಆಗುವದು ಹೀಗೆ.... ಹುತಾತ್ಮ ಭಗತ್ ಸಿಂಗ್ ಅವರನ್ನು ಮತ್ತು ಜೊತೆಗಾರರನ್ನು ಜೇಲಿನಲ್ಲಿ ಗಲ್ಲಿಗೆ ಏರಿಸಿದ ಬಳಿಕ  ಅವರ ದೇಹವನ್ನು  ಮಾಮೂಲಿನ ಹಾಗೆ ಎಲ್ಲಾದರೂ ಹೂಳಿದರೆ  ಆ ಜಾಗ-ಪ್ರದೇಶ  …
  • January 24, 2013
    ಬರಹ: vishwanath B. H
        ಸನ್ನಿವೇಶ‌: ಪುಟ್ಟ ಕ0ದನ‌ ಕೈಲಿ ನೀಲಿ ಕೊಡೆ. ಅರಳಿ ನಿ0ತಿತು ನಗುತ‌ ಆಕಾಶದೆಡೆ. ಹಾಲುಬಣ್ಣದ‌ ಕೆನ್ನೆ ತಾ ಮರೆತು ನಕ್ಕಾಗ‌ ಸಿಹಿಗುಳಿಯು ಮೂಡಿ ತೀವ್ರಭಾವವು ಕದಡಿ ದೃಷ್ಟಿ ಸ್ಪ0ದಿಸುವ‌ ಮೊದಲೆ ಮರೆಯಾಯಿತಲ್ಲ. ಮತ್ತೆ ಮೌನಕೆ ಶರಣಾಯಿತಲ್ಲ…
  • January 24, 2013
    ಬರಹ: H A Patil
       ಕಾರಿನಿಂದಿಳಿದ ಮಾದೇವ ಒಮ್ಮೆ ಸುತ್ತಲೂ ಕಣ್ಣಾಡಿಸಿದ. . ತನ್ನ ಬಾಲ್ಯದ ದಿನಗಳಲ್ಲಿ ಕಂಡ ದಟ್ಟ ಮರ ಗಿಡಗಳು ಕವಳೆ ಪರಗಿ ಇತ್ಯಾದಿ ಕಾಡಿನ ಹಣ್ಣುಗಳ ಫೌಳಿಗಳ ನಾಮಾವಶೇಷವಾಗಿತ್ತು. ಅವುಗಳ ಜಾಗವನ್ನು ನೀಲಗಿರಿ ಪ್ಲಾಂಟೇಶನ್ನು ಆವರಿಸಿಕೊಂಡಿತ್ತು…
  • January 24, 2013
    ಬರಹ: ಮಮತಾ ಕಾಪು
    "ಮನುಷ್ಯರಿಂದ ಪುಸ್ತಕಗಳು ಎಷ್ಟೋ ವಾಸಿ... ಎಲ್ಲಾ ಸಮಯದಲ್ಲಿ ಖುಷಿ ಕೊಡದಿದ್ದರೂ ಯಾವತ್ತೂ ನೋವನ್ನುಂಟು ಮಾಡುವುದಿಲ್ಲ". ಇದು ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ, ಫೇಸ್ ಬುಕ್ ನಲ್ಲಿ ದಾಖಲಿಸಿದ ಸ್ಟೇಟಸ್. ಯಾವತ್ತೂ ತಾನಾಯಿತು ತನ್ನ ಕೆಲಸವಾಯಿತು…
  • January 24, 2013
    ಬರಹ: vbamaranath
    ನಿನ್ನೆ ಜ್ಞಾನೋದಯವಾಯ್ತು. ಜ್ಞಾನೋದಯವಾದ ಮೇಲೆ ಗೊತ್ತಾಯ್ತು, ಹೌದಲ್ಲಾ ಇದು ಇಷ್ಟೆ, ಯಾಕೆ ಗೊತ್ತಾಗ್ಲಿಲ್ಲ ಅಂತ. ಬಹುಶ: ಎಲ್ಲರಿಗೂ ಜ್ಞಾನೋದಯವಾದ ಮೇಲೆ ಹೀಗೆಯೆ ಅನ್ನಿಸುತ್ತೆ ಅನ್ಸುತ್ತೆ. ಯಾಕೆಂದರೆ, ಜ್ಞಾನೋದಯವಾದಾಗ ಗೊತ್ತಾಗೋ ವಿಷಯಗಳು…
  • January 23, 2013
    ಬರಹ: abdul
    ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ.…
  • January 23, 2013
    ಬರಹ: ಸುಧೀ೦ದ್ರ
      ಇತ್ತೀಚಿನ ದಿನಗಳಲ್ಲಿ ನಾನು ಮುಜುಗರಕ್ಕೊಳಗಾಗುತ್ತಿರುವುದು ಈ ' ಚಿಲ್ಲರೆ ' ವಿಷಯಕ್ಕೆ. ಹಾಲಿನವ, ನ್ಯೂಸ್ ಪೇಪರಿನವ, ತರಕಾರಿಯವಳು, ಹೂವಿನವಳು, ಆಟೋದವ, ಸಿಟಿ ಬಸ್ಸಿನ ಕಂಡಕ್ಟರ್, ಕಿರಾಣಿ ಅಂಗಡಿಯವ, ಮೆಡಿಕಲ್ ಸ್ಟೋರಿನವ.. ಹೀಗೆ ಪಟ್ಟಿ…
  • January 23, 2013
    ಬರಹ: Maalu
      ಬೆಳದಿಂಗಳ ರಾತ್ರಿಯಲ್ಲಿ  ಬೆರಗಾಯಿತು ಕಣ್ಣು  ತಿಳಿ ನೀರಿಗೂ ಮೈ ಹೊಳಪಿದೆ  ಹೊನ್ನಾಗಿದೆ ಮಣ್ಣು !   ಹರಯದ ಹೊಸ ಆಸೆಯ  ಬಿಸಿ ಮಾಡುವ ಸಮಯ  ಇರಬಾರದೇ ಇಲ್ಲಿ ನೀನು  ನಿಜ ಮಾಡಲು ಭ್ರಮೆಯ!   ಸವಿಯಬೇಕು ಮತ್ತೆ ನಾನು  ಮನದಿ ಮೆದ್ದ ಬೆಲ್ಲ …
  • January 23, 2013
    ಬರಹ: kavinagaraj
    ಸಸಿಯಂ ಶಿವಮೌಳಿಯನೈ ದಿಸಿ ಕಡಲಂ ಪುಗಿಸಿ ಬಾಂಬೊಳೆಯನಹಿಪತಿಯಂ ರಸೆಯಡಿಗಳ್ದಿ ಶಿವೇಂದ್ರನ ಜಸಮೆಸಕದಿನುರ್ವಿ ಪರ್ವಿದುದು ಮೂಜಗಮಂ|| [ಕೆ.ನೃ.ವಿ. ೭.೧೧]      ಚಂದ್ರನನ್ನು ಶಿವನ ತಲೆಗೇರಿಸಿ, ನದಿಯನ್ನು ಕಡಲಿಗೆ ಹೊಗಿಸಿ, ಆದಿಶೇಷನನ್ನು…
  • January 23, 2013
    ಬರಹ: ಕಾರ್ಯಕ್ರಮಗಳು
    ಫೆಬ್ರವರಿ ತಿಂಗಳ ಪ್ರತಿ ವಾರಾಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ , ರಂಗಶಂಕರದಲ್ಲಿ ಸಣ್ಣ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ. ಕಾರ್ಯಕ್ರಮ : ಕಥೆ ಹೇಳುವುದು- ಲಿಟ್ಲ್ ಕ್ಲೌಡ್ ಸಮಯ : ಬೆಳಗ್ಗೆ 10 ರಿಂದ 11 ಗಂಟೆಯ ತನಕ. ಸ್ಥಳ…
  • January 23, 2013
    ಬರಹ: hamsanandi
    ಕುಮಾರವ್ಯಾಸನ ಕಾವ್ಯ ನನಗೆ ಬಹಳ ಹಿಡಿಸುತ್ತೆ - ಇದಕ್ಕೆ , ಕನ್ನಡದ ಬೇರೆ ಹಳೆಯ ಕಾವ್ಯಗಳಿಗಿಂತ ಇದು ಓದಿದರೆ ಸುಲಭವಾಗಿ ಅರ್ಥವಾಗುತ್ತೆ ಅನ್ನೋದೂ ಒಂದು ಕಾರಣವಿರಬಹುದು. ಅದಿರಲಿ, ಸದ್ಯಕ್ಕೇ ಬರುವ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ,…
  • January 22, 2013
    ಬರಹ: venkatb83
    ಭಾರತದ ಹೆಮ್ಮೆಯ  ಪುತ್ರ- ಸ್ವಾತಂತ್ರ್ಯ ಹೋರಾಟದಲ್ಲಿ  ಯುವಕರು ಹೆಚ್ಹೆಚ್ಚು ಪಾಲ್ಗೊಳ್ಳಲು ಪ್ರೇರೇಪಿಸಿದ ಹುತಾತ್ಮ -ಧೀರ  ಭಗತ್ ಸಿಂಗ್  ಜೀವನ ಕಥೆ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಕುಟುಂಬದಲ್ಲಿ  …
  • January 22, 2013
    ಬರಹ: partha1059
    ನನ್ನನ್ನು ಸದಾ ನನ್ನೊಳಗೆ ಕಾಡುತ್ತಿರುವದೇನು ಆ ಭಾವದ ಸ್ವರೂಪವೇನು  ಒಂಟಿತನವೊ ಇಲ್ಲ ಅಸಹಾಯಕತೆಯೊ ಇಲ್ಲ  ಜೀವನ ಅಭದ್ರತೆಯೊ ಇಲ್ಲ  ನಡುವಯಸ್ಸನು ದಾಟುತ್ತಿರುವ ಭಯವೊ ಇಲ್ಲ ಎಲ್ಲರು ಅಲಕ್ಷಿಸುತ್ತಿರುವರು ಎಂಬ ಭಾವವೊ ಇಲ್ಲ  ಜವಾಬ್ದಾರಿ…
  • January 22, 2013
    ಬರಹ: hariharapurasridhar
    ನಮಗೆ ಮುಖ್ಯ ಅನ್ನಿಸಿದ್ದು  ಬೇರೆಯವರಿಗೆ ಮುಖ್ಯವಾಗಿ ಅನ್ನಿಸಬೇಕಾಗಿಲ್ಲ. ನೀವು ಎಷ್ಟೇ ಸಮಾನ ಮಾನಸಿಕರು ಎಂದರೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಒಂದು ಮಾನಸಿಕತೆ, ನನ್ನದು ಎಂಬ ಒಂದು  ಪ್ರತ್ಯೇಕ     ಭಾವನೆ ಇದ್ದೇ ಇರುತ್ತದೆ. ನೀವು ಎಷ್ಟೇ…