January 2013

  • January 29, 2013
    ಬರಹ: ಮಮತಾ ಕಾಪು
    ಕನ್ನಡ ಅಭಿವೃದ್ಧಿ ಪ್ರಾಧಿಕಾರವು Nudi 5.0 ಕನ್ನಡ ತಂತ್ರಾಂಶದ ಹೊಸ ಆವೃತ್ತಿಯನ್ನು ಬಿಡುಗಡೆ ಗೊಳಿಸುತ್ತಿದೆ. ಇದರಿಂದಾಗಿ ಆನ್ಲೈನ್ ನಲ್ಲಿ  ಕನ್ನಡದ ಬಳಕೆ ಇನ್ನೂ ಸುಲಭವಾಗುವ ಸಾಧ್ಯತೆಗಳಿವೆ. ಆನ್ಲೈನ್ ಕ್ರಮದಲ್ಲಿ ಕನ್ನಡ ಬಳಕೆಯ…
  • January 29, 2013
    ಬರಹ: sathishnasa
    ಇಂದ್ರಿಯಗಳ ಬಯಕೆ  ತಣಿಪುದೆ ಸುಖವೆಂದೆನುತ ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ   ಜೀವನದನುಭವಗಳಿಂದಲಿ ಪಕ್ವವಾಗಬೇಕು ಮನವು ಸಾಧನೆಯ ಹಾದಿಯಲಿ…
  • January 29, 2013
    ಬರಹ: ಕಾರ್ಯಕ್ರಮಗಳು
    ನಾಟಕ : ಫೂಟ್ಸಬಾರ್ನ್ ಟ್ರಾವೆಲಿಂಗ್ (Footsbarn Travelling ) ಸ್ಥಳ : ರಂಗಶಂಕರ ದಿನಾಂಕ : ಫೆಬ್ರವರಿ, 5 ಮಂಗಳವಾರ ಹಾಗೂ 6, ಬುಧವಾರ,2013 ಸಮಯ : ಸಂಜೆ 7.30 ಕ್ಕೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಛಾಪನ್ನು…
  • January 29, 2013
    ಬರಹ: rasikathe
    ಅಕ್ಷಯ ಪಾತ್ರ ಸಂಸ್ಥೆಯ ವಿಷಯ ಎಷ್ಟು ಜನಕ್ಕೆ ತಿಳಿದಿದೆ? ಜಾಸ್ತಿ ಜನಕ್ಕೆ ತಿಳಿದಿಲ್ಲ ಎಂಬುದು ಅಚ್ಚರಿ ಏನಿಲ್ಲ. ನನಗೂ ಇತ್ತೀಚೆಗಷ್ಟೇ (ಸುಮಾರು ಎರಡು ವರುಷಗಳಿಂದ) ಪರಿಚಯವಾಗಿದ್ದು. ಪುರಾಣದಲ್ಲಿ ಕೇಳಿದ್ದ ಈ ಹೆಸರನ್ನು ಈ ಕಾಲದಲ್ಲಿ ನಿಜ…
  • January 28, 2013
    ಬರಹ: hariharapurasridhar
          ನಾಲ್ಕು ದಶಕಗಳ ಹಿಂದಿನ ಒಂದು ಘಟನೆ ನೆನಪಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಒಂದು ದಿನ   ನಮ್ಮ ಹಳ್ಳಿಯಿಂದ ಹಾಸನಕ್ಕೆ ಬಂದು ರಾತ್ರಿ ಸರ್ಕಾರೀ ಪ್ರೌಢಶಾಲೆಯಲ್ಲಿ ಕೊರೆಯುವ ಛಳಿಯಲ್ಲಿ ಬೆಂಚಿನ ಮೇಲೆ ಮಲಗಿದ್ದು ಬೆಳಗಾಗೆದ್ದು ಜಿಲ್ಲಾ…
  • January 28, 2013
    ಬರಹ: usharani
    ಕಾಗೆಯಂತೆ ಕಪ್ಪಗಿದ್ದರೇನಂತೆ ನಿನ್ನ ಗಾನ ಮಾಧುರ್ಯ ಕಪ್ಪೆ? ಅದಕೆ ತಲೆದೂಗದವರ ಕಂಡ್ಯಾ? ಕಪ್ಪು ಕಪ್ಪೆಂದು ತೆಗಳುವರೆಲ್ಲಾ ಬಲಸುತ್ತಾರಲ್ಲಾ ದೃಷ್ಟಿ ಬೊಟ್ಟಾಗಿ ಕಪ್ಪು ಕಪ್ಪು ಕಸ್ತೂರಿ ಎನ್ನುತ್ತಾ....... ಸುರಿಸುತ್ತಾರಲ್ಲಾ ಕಪ್ಪು ಚೆಕ್ಕಾಗಿ…
  • January 28, 2013
    ಬರಹ: kavinagaraj
      ಅನುಭವಿಸಿದ ದುಃಖ ಭಯವಾಗಿ ಕಾಡೀತು ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ | ಸುಖದ ನೆನಪುಗಳು ಬಯಕೆ ತರದಿರದೆ ಬಯಕೆ ದುಃಖಕ್ಕೆ ದೂಡೀತು ಮೂಢ || ..333   ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ ನನ್ನಿಂದ ನಾಬರಲು ನನ್ನನೇ ಮರೆಸುವುದು | ನಾನತ್ವ…
  • January 28, 2013
    ಬರಹ: Maalu
      ಒಲವು ಬಾರದಿನ್ನು ಸನಿಹ  ಇಂಗಲಿಂದೆ ಹರಯ  ಒಡೆಯಲಿಂದೆ ಹೃದಯ  ಬೂದಿಯಾಗಿ ನನ್ನ ಇರುವು  ಆಗಬೇಕು ಶೂನ್ಯ   ಹಗ್ಗವೆಂದು ಹಿಡಿದುದೆಲ್ಲ  ಆಗಬೇಕು ಹಾವು; ಪ್ರೇಮ-ಪ್ರೀತಿ, ಕಾಮ ಭೀತಿ  ನಿದ್ದೆ, ಹಸಿವು, ನೋವು-ನಲಿವು  ಹುಟ್ಟಿದೆಡೆಯೆ ನಾಶವಾಗಿ …
  • January 28, 2013
    ಬರಹ: tthimmappa
        ಅಂದಿನ ಬೆಳಗಿನ ಮನೆಗೆಲಸಗಳನ್ನೆಲ್ಲಾ ಮುಗಿಸಿ ಟೀವಿ ನೋಡಿಕೊಂಡು ತಿಂಡಿ ತಿನ್ನುತ್ತಾ ಸೋಫಾದ ಮೇಲೆ ಕುಳಿತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಟೀವಿಯಲ್ಲಿ ಬರುತ್ತಿದ್ದ ಯಾರೋ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರದ ವಿಸ್ತøತ ವರದಿ…
  • January 28, 2013
    ಬರಹ: ASHOKKUMAR
    ಸರ್ಫೇಸ್ ಆರ್‌ಟಿ ಎನ್ನುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್,ಮುಂದಿನ ತಿಂಗಳು ಸರ್ಫೇಸ್ ಪ್ರೋ ಎನ್ನುವ ಸಾಧನವನ್ನು ಬಿಡುಗಡೆ ಮಾಡಲಿದೆ.ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡರ ಅನುಭವವನ್ನೂ ನೀಡುವಂತಾಗ ಬೇಕೆಂದು…
  • January 27, 2013
    ಬರಹ: ಮಮತಾ ಕಾಪು
    "ಏ ಮೇರೆ ವತನ್ ಕೆ ಲೋಗೋ..ಝರಾ ಆಂಖ್ ಮೆ ಭರ್ಲೋ ಪಾನಿ..ಜೊ ಶಹೀದ್ ಹುಯೇ ಹೈ ಉನ್ಕಿ ..ಝರಾ ಯಾದ್ ಕರೋ ಕುರುಬಾನಿ.."ಅದೆಷ್ಟು ಅರ್ಥಪೂರ್ಣ ಈ ಹಾಡು, ಕೇಳ್ತಾನೇ ಇರ್ಬೇಕು ಅನಿಸುತ್ತೆ ಅಲ್ವಾ? ತಮ್ಮ ಪ್ರಾಣವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟು,…
  • January 27, 2013
    ಬರಹ: Maalu
    ಬೇಡವೆಂದು ದೂರವಿಟ್ಟೆ ನಿನ್ನ ಹೂವನು...ಎದೆಯೊಳಿಂದು ಹರಿದು ಬಿಟ್ಟೆ ಸುಡುವ ಕಾವನು...ನನ್ನ ಬೆರಳಲಿಂದೆ ನೀನು ಕೇಳಲೆಂದೆ ಹಾಡ ಮಾಡಿ ನುಡಿಸಿಬಿಡುವೆ ನನ್ನ ನೋವನು...-ಮಾಲು
  • January 26, 2013
    ಬರಹ: ಮಮತಾ ಕಾಪು
    ದೇಶದ  ಅತ್ತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯು ಕರ್ನಾಟಕದ ಏಳು ಮಂದಿ ಗಣ್ಯರನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ೧೦೮ ಸಾಧಕರನ್ನು ಗಣರಾಜ್ಯೋತ್ಸವದ ಅಂಗವಾಗಿ…
  • January 25, 2013
    ಬರಹ: kavinagaraj
             "ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂದಿಗೆ…
  • January 25, 2013
    ಬರಹ: viru
    ನೀನಿಲ್ಲದೆ ನಾ ಹೇಗೆ ಬದುಕಲಿ ಈ ಜಗದಲ್ಲಿ ನೀನಿದ್ದರೆ ನನ್ನ ಬದುಕು ಚಂದ ಈ ನನ್ನ ಬಾಳಿನಲ್ಲಿ   ನೀನಿಲ್ಲದೆ ನಾ ಹೇಗೆ ಉಸಿರಾಡಲಿ ಈ ಜಗದಲ್ಲಿ ನೀನಿದ್ದರೆ ನನ್ನ ಪ್ರಾಣ ಜೀವಂತ ಈ ನನ್ನ ಬದುಕಿನಲ್ಲಿ   ನೀನಿಲ್ಲದೆ ನಾ ಹೇಗೆ ಕನಸ್ಸು ಕಾಣಲಿ ಈ…
  • January 25, 2013
    ಬರಹ: shreekant.mishrikoti
    ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು)  ಇದು ಕನ್ನಡದ  ಹಿರಿಯಸಾಹಿತಿ ಎಂ.ವಿ.ಸೀತಾರಾಮಯ್ಯನವರ ಪುಸ್ತಕ.  ಪುಸ್ತಕದ ಗಾತ್ರವೇನೋ ಚಿಕ್ಕದೇ. ಆದರೆ ಇದರಲ್ಲಿ  ಒಟ್ಟು ಆರು ಕತೆಗಳಿವೆ. ೧) ಪಾಂಡುವಿನ ಮರಣ- ಇದು  ಕನ್ನಡದ ಆದಿಕವಿ…
  • January 25, 2013
    ಬರಹ: bhalle
    ಫೋನು ಟ್ರಿನ್ ಗುಟ್ಟಿತು .. ನಿಶಬ್ದವಾದ ಮನೆಯಲ್ಲಿ ಇದ್ದಕ್ಕಿದಂತೆ ಆದ ಸದ್ದಿಗೆ ಒಮ್ಮೆ ನವಿರಾಗಿ ಬೆಚ್ಚಿ ನಂತರ ಫೋನು ಕೈಗೆತ್ತಿಕೊಂಡ ರಂಗ "ಹಲೋ"   "ಹಲೋ, ಯಾರು ಶಾಮರಾಯರಾ?"   "ಅಲ್ಲ ಕಣ್ರೀ ... ನಾನು ರಂಗ"   "ಇರಲಿ ... ನಾನು ಶಾಮರಾಯರ…