ಕೆಲವು ಕೆರೆಗಳು ಬೇಸಿಗೆ ಕಾಲದಲ್ಲಿ ಬತ್ತಿ, ಪುನಃ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಲಾರಿಗಟ್ಟಲೆ ಕಸ ಕಡ್ಡಿ ಮಣ್ಣು, ಕೆಡವಿದ ಮನೆಗಳ ತ್ಯಾಜ್ಯಗಳನ್ನು ಕೆರೆಯಲ್ಲಿ ತುಂಬುವುದಿದೆಯಲ್ಲಾ- ಅದು ಕೆರೆಯ ಕೊಲೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ…
ಗುಬ್ಬಣ್ಣನ ಸ್ವಗತಗಳುಆಫೀಸಿನ ಕೆಲಸಆಫೀಸಿನ ಕೆಲಸ ಆಫೀಸಲೆ ಹೂತುಮನೆಯಲಾಡಿರೆ ಬರಿ ಮನೆ ಮಾತುಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!ಬಾಸು ಮೆಚ್ಚಿದರೆಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸುಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸುಮೆಚ್ಚು ಕುಚ್ಚಾಗೆ…
ಚೀಂವ್ ಚೀಂವ್ ಗುಬ್ಬಚ್ಚಿ
ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು…
ಮೊನ್ನೆ ಹುಬ್ಬಳ್ಳಿ ಹತ್ತಿರ ಅಂಚಟಗೇರಿ ಹತ್ತಿರ ತೋಟದಲ್ಲಿ ಒಂದು ಆತ್ಮೀಯ ವನಭೋಜನದ ಔತಣ ಕೂಟಕ್ಕೆ ಹಾಜರಾಗಿ, ಆತ್ಮೀಯರೆಲ್ಲ ಸೇರಿದ, ಭೋಜನ ಕೂಟದಲ್ಲಿ ಸುಗ್ರಾಸ ಭೋಜನದ ಜೊತೆಗೆ ಆತ್ಮೀಯ ಚರ್ಚೆಗಳಲ್ಲಿ ಭಾಗವಹಿಸಿದೆ. ನನ್ನ ಉದ್ಯಮಿ ಸ್ನೇಹಿತರು,…
ತಳಿ ಪರಿಣತ ಹಾಗೂ ತಳಿಸಂರಕ್ಷಕ ರೈತರು ಎಲೆಮರೆಯ ಕಾಯಿಗಳು. ಜಗತ್ತಿನ ಮೂಲೆಮೂಲೆಗಳಲ್ಲಿ ಅವರದು ಸದ್ದಿಲ್ಲದ ಕಾಯಕ. ತಾವು ಬಿತ್ತಿ ಬೆಳೆಸುವ ಬೀಜಗಳ ಅಧ್ಯಯನ ಮಾಡಿ, ಇಳುವರಿ ಮತ್ತು ರುಚಿ ಉತ್ತಮ ಪಡಿಸಲು ತಳಿಸಂಕರ ಪ್ರಯೋಗಗಳನ್ನು ನಡೆಸಿ,…
ಒಂದೇ ರೀತಿ ಇರುವ ಇಬ್ಬರು ಮನುಷ್ಯರನ್ನು ನೋಡಿದ್ದೀರಾ? ನಮಗೆ ಹೊರ ರೂಪದಲ್ಲಿ ಒಂದೇ ತರ ಎನಿಸಿದರೂ ಅವರ ಗುಣ, ಬುದ್ಧಿ, ಸಾಮರ್ಥ್ಯ , ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಆದ್ದರಿಂದ ಒಬ್ಬನಿಗೆ ಸರಿ ಎನಿಸಿದ್ದು ಇನ್ನೊಬ್ಬನಿಗೆ…
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರhttp://www.bharatpetroleum.com ತಾಣದಲ್ಲಿ,ಇಂಡೇನ್,ಹಿಂದೂಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳ ಗ್ರಾಹಕರು ತಾವು ಬಳಸಿದ ಸಿಲಿಂಡರುಗಳ ವಿವರಗಳನ್ನು ಪಡೆಯಬಹುದು.ಸರಬರಾಜು ಮಾಡಿದ…
ಉಪೇಂದ್ರ ನಿರ್ದೇಶಿಸದಿದ್ದರೂ ಅವರೇ ಸ್ವತಃ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದರಿಂದ ಟೋಪಿವಾಲ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಟೋಪಿವಾಲ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ.
ಹೌದು,…
ಕನ್ನಡ ನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ…
ಅವಳು ...ಕಣ್ಣಲ್ಲೇ ಹೇಳುತ್ತಿದ್ದಳು ..ನೀ ಕಾಣುತ್ತಿರುವುದೆಲ್ಲ ಬರೀ ಕನಸೆಂದು ..ಅಯ್ಯೋ ಈ ಹುಚ್ಚು ಮನಸು ನನ್ನ ಮಾತೆ ಕೇಳುತ್ತಿಲ್ಲ ..ಅವಳ ಮಾತನ್ನು ನಂಬಿತೆ ನಿಜವೆಂದು ...... ... ಆದರೆ ...ಬಾಳ ಹಾದಿಯಲ್ಲಿ ಅವಳು ಬರದೇ ಹೋದ ಮೇಲೆ ..…
ಯಾರು ನಮಸ್ಕಾರಕ್ಕೆ ಯೋಗ್ಯರು? ಎಂಬುದಕ್ಕೆ ನಮ್ಮ ಸೂಕ್ತಕಾರರು ಕೊಡುವ ವಿವರಣೆಯನ್ನು ನೋಡಿದರೆ ಆಶ್ಚರ್ಯವಾಗದಿರದು. ಒಂದು ಸೂಕ್ತದ ಸುತ್ತ ಇಂದಿನ ಚಿಂತನ ನಡೆಸಬೇಕೆನಿಸಿದೆ.
ವಾಂಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ |
ವಿದ್ಯಾಯಾಂ…