April 2013

  • April 16, 2013
    ಬರಹ: kavitagn
    ಬೇಸಾಯವನೇ  ಕುಲಕಸುಬಾಗಿಸಿದಜನಗಳಿಗೆಲ್ಲ ಅನ್ನದಾತರೆಂದು ಕರೆಯುವರುರೈತನೇ ದೇಶದ ಬೆನ್ನೆಲುಬೆಂದುಮಹಾತ್ಮರೆಲ್ಲಾ ಹೇಳುವರು ಮಳೆ ಬಿಸಿಲೆನ್ನದೆಚಳಿ ಜ್ವರ ಲೆಕ್ಕಿಸದೆಸೊಂಟಕೆ ಬಟ್ಟೆಯ ಬಿಗಿದುನೇಗಿಲ ಹಿಡಿದು ಮುನ್ನುಗ್ಗುವರು ಕಲ್ಲು ಮುಳ್ಳುಗಳ…
  • April 16, 2013
    ಬರಹ: kavitagn
    ದೇಶದ ಬೆನ್ನೆಲುಬು ರೈತಎಂದು ಮಹಾತ್ಮರು ಹೇಳಿದರೆ,ರೈತನ ಬೆನ್ನೆಲುಬುರಾಸಾಯನಿಕ ಗೊಬ್ಬರಎಂದು ಮೂದಲಿಸಿ ಹೇಳುತಿವೆಬಹುರಾಷ್ಟೀಯ ಕಂಪನಿಗಳು...
  • April 16, 2013
    ಬರಹ: Premashri
    ಹೊಸ ನೀರು, ಹೊಸ ಗಾಳಿ,ಹೊಸ ಮಣ್ಣು, ಕುಡಿಯೊಡೆದುಚಿಗುರಿ ಹಸನಾಗಿರಲುಮತ್ತೆ ವರ್ಗ;                                                              ಹಿತಮನಗಳನು ತಟ್ಟಿನೆನಪುಗಳ ಬುತ್ತಿಬೇರು ಕೀಳುವ ಗಾಯಗುರುತಿರದ ದೂರದೂರಲಿಬೇರೂರುವ…
  • April 16, 2013
    ಬರಹ: Prabhakar Tamragouri
          ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......…
  • April 16, 2013
    ಬರಹ: Prabhakar Tamragouri
          ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......…
  • April 16, 2013
    ಬರಹ: Prabhakar Tamragouri
        ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆ ತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ್ಣುಗಳಿಗೆಹೃದಯ…
  • April 16, 2013
    ಬರಹ: Prabhakar Tamragouri
        ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯ ಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗಳು…
  • April 16, 2013
    ಬರಹ: Prabhakar Tamragouri
        ಹೊತ್ತು ನೆತ್ತಿಗೇರುವ ಮುನ್ನ ಮನೆಯಂಗಳವ ಸಿಂಗರಿಸಿರಂಗವಲ್ಲಿ ಇಟ್ಟುಹೊಸಿಲಲ್ಲಿ ಕೂತ ಹುಡುಗಿಕಾಯುತ್ತಾಳೆ...ಹೊತ್ತಾರೆ ಬರಬೇಕಿದ್ದಹೊಸ ಅತಿಥಿಯಾಗಮನಕ್ಕೆಹಸೆ ಹರಡಿ ಬಾಗಿಲನು ತೆರೆದುತೆರೆದು ಬಿದ್ದಿದೆ ರಸ್ತೆಹಗಲಿಗೂ ಅನಾಸ್ತೆಇದ್ದೀತು…
  • April 16, 2013
    ಬರಹ: Prabhakar Tamragouri
        ಆ ಬಿಳಿ ಹಾಳೆಯ ಮೇಲೆನನ್ನ ಒಳ ಮನಸ್ಸಿನಭಾವನೆಗಳನ್ನು ಎಳೆ ಎಳೆಯಾಗಿ ಸ್ಪಷ್ಟವಾಗಿ ಬಿಡಿಸಿಟ್ಟಿರುವೆಮುಖ್ಯವಾಗಿ ಒಂದು ಆಕರ್ಷಕಕೃತಿ ಹೊರಬರಲೆಂದುಬೆಳ್ಳಂಬೆಳಗ್ಗೆ ಮೊಡಿಬಂದಸೂರ್ಯನ ಎರಕ ಹೊಯ್ದಿರುವಬಣ್ಣವನ್ನು ಬಳಸಿರುವೆನೂಲು ಸೀರೆಯಆ…
  • April 16, 2013
    ಬರಹ: Prabhakar Tamragouri
    ಬದುಕಿನ ಹಂದರವ ನಿರ್ಮಿಸುತ್ತಲೇಪರಕೀಯನಾಗಿಯೇ ಕರಗಿದನನ್ನೀ ಬದುಕು.....ನೆನಪುಗಳು ಸಾಯುವುದಿಲ್ಲಭೂತಕಾಲದ ಘೋರಿ ಸೇರಿದ್ದರೂಕುಳಿತುಕೊಂಡೇ ಇರುತ್ತವೆಭೂತ ಪದರಿನಲಿ ಬೆಚ್ಚಗೆಸಂಜೆ ಮಬ್ಬಿನಲಿ ಈಗಹಿನ್ನೆಲೆಯ ಅಲೆಗಳುಮತ್ತೆ ಮತ್ತೆ ಹುಟ್ಟಿ…
  • April 16, 2013
    ಬರಹ: Prabhakar Tamragouri
    ನೀರು ನೀರೆಂದುನಲ್ಲಿಯ ಮುಂದೆ ಕೂತರೆನೀರು ಬಂದೀತೇ ..?ಇಲ್ಲ , ಬರಲಿಲ್ಲಬದಲು ಬಂದೀತುಒಂದಿಷ್ಟು ಕಣ್ಣೀರು !ಎಷ್ಟು ದಿನ ಕಾಯಬಹುದುನೀರ ಹನಿಗಾಗಿ..?ಬಾಯಾರಿ ಗಂಟಲು ಒಣಗುತಿದೆಕಣ್ಣೀರು ಬತ್ತಿದೆಒಡಲೊಳಗೆ ಹಸಿವಿನಲವಾರಸ ತಳಮಳಿಸುತ್ತಿದೆಹಿಮ ಕರಗಿ…
  • April 16, 2013
    ಬರಹ: Prabhakar Tamragouri
    ಎಂದಿನಂತೆ ಕೆಂಪೆಡರಿದಸೂರ್ಯನ ಕೆಂಬಣ್ಣಪಸರಿಸಿದೆ ಪಶ್ಚಿಮದಬಾನ ದಿಗಂತದಲ್ಲಿ.ಇದಕ್ಕೆ ಸಾಕ್ಷಿಯೋ ಎಂಬಂತೆಗೂಡು ಸೇರುವ ತವಕದಲಿಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,ಮೇಲಿಂದ ಮೇಲೆಧರೆಗೆ ಅಪ್ಪಳಿಸುವಸಮುದ್ರ ರಾಜ !ಕೊರೆದಷ್ಟೂ ಉದ್ಭವಿಸುವ…
  • April 16, 2013
    ಬರಹ: Prabhakar Tamragouri
    ಕಂಡಿರಾ ನೀವುನಮ್ಮೂರ ಉದ್ಯಾನದಲಿಅರಳಿ ತಲೆ ಎತ್ತಿನಿಂತ ಗಿಡವ........?ವಸಂತ ಬಂತೆಂದರೆಅದಕ್ಕೆ ಎಲ್ಲಿಲ್ಲದ ಸಂಭ್ರಮ!ಚಿಗುರು ಚಿಗುರಿ, ಹಸಿರೊಡೆದುಮೈ ವಿಕಸಿಸಿಕೊಂಬೆ ಕೊಂಬೆಗಳಲ್ಲೂಹಣ್ಣು ತೂಗಿತೊಯ್ದಾಡುತ್ತದೆ ಲಜ್ಜೆಯಿಂದ.ನೆರಳಾರಿಸಿ ಬಂದವರು…
  • April 16, 2013
    ಬರಹ: Prabhakar Tamragouri
    ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗಳು ಕಳೆದುಹೋದರೂಎಲ್ಲೋ…
  • April 16, 2013
    ಬರಹ: Prabhakar Tamragouri
    ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ್ಣುಗಳಿಗೆಹೃದಯ ಕದ…
  • April 16, 2013
    ಬರಹ: Prabhakar Tamragouri
    ಅಲ್ಲೇ, ಆ ಬಯಲ ದಾರಿಗುಂಟಸುಮ್ಮನೆ ನಿಂತಂತಿದೆ ಮರಕಂದು ತೊಗಟೆಯ ಬಟ್ಟೆ ತೊಟ್ಟುಹಸಿರ ತೇರ ಹೊತ್ತುಮೈ ತುಂಬಾ ಕೆಂಡ ಸಂಪಿಗೆದಿನಾ ನೋಡಿದರೆಹೀಗೆಯೇ ಇದೆಸದಾ ಎನ್ನುವಂತೆ ಬೆಳೆದುಭೂಮಿಯ ಆಳಕ್ಕೆ ಬೇರುಬಿಟ್ಟಒಡಲನಾಳದಿಂದ ನೀರ ಹೀರಿಕಾಂಡ, ಕಾಲುವೆಯಲಿ…
  • April 16, 2013
    ಬರಹ: Prabhakar Tamragouri
    ಆಷಾಢದಲ್ಲೊಂದು ದಿನಇದ್ದಕ್ಕಿದ್ದಂತೆ ನೀನು ಬಂದೆಇಳಿ ಸಂಜೆ ಮಳೆಯಂತೆತುಂಬಿ ಹರಿವ ಹೊಳೆಬಳಿ ಸಾರಿ ಬಂದಂತೆತೆವಳುತ್ತಾ ತೆವಳುತ್ತಾಬೇರು, ಜೀವಜಲ ಹುಡುಕುತ್ತಾತೊರೆ ದೂರವಿದ್ದರೂತಂಪು ಹೊತ್ತುಬರುವ ತಂಗಾಳಿಯಂತೆಮುಂಜಾನೆಯ ಎಳೆಬಿಸಿಲಿಗೆಮೊಗ್ಗರಳಿ…
  • April 16, 2013
    ಬರಹ: Prabhakar Tamragouri
        ನಿಶೆಯ ನೀರವತೆಯಲ್ಲಿಮನ ಜಾಗೃತಗೊಂಡುಕಣ್ತೆರೆದು ನೋಡಿದಾಗನಿನ್ನ ಮೃದು ಮೃಧುರ ಹೆಜ್ಜೆಗಳಲ್ಲಿನಗೆಜ್ಜೆಗಳ ಸದ್ದು!ಬೆಚ್ಚಿ ಬಿದ್ದರೆನಾಲ್ಕು ಹನಿ ಕಣ್ಣೀರು ಮಿಡಿದುಜೋಗುಳ ಹಾಡುತ್ತವೆಈಗ,ಬೆಳದಿಂಗಳ ರಾತ್ರಿಯಲ್ಲಿಮತ್ತೊಮ್ಮೆ…
  • April 16, 2013
    ಬರಹ: Prabhakar Tamragouri
        ಹಚ್ಚಿಟ್ಟ ಹಣತೆಯಿಂದಬೆಳಗಿದ ಬೆಳಕಿನ ಕಿರಣಕೆಅಂಧಕಾರವು ಮರೆಯಾಗಿಅಲೆಅಲೆಯಾಗಿ ಬಿಡುತ್ತಿತ್ತುಚೈತ್ರ ಮಾಸದ ಸುವಾಸನೆನೀರಿನ ಒಳ ಗರ್ಭದಿಂದಮೇಲೇರಿತು ಸುಂದರವಾದಅರಳಿದ ತಾವರೆ ಹೂಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿರಂಗು ರಂಗಿನ ಹೊಂಬಣ್ಣದಸೂರ್ಯನ…
  • April 16, 2013
    ಬರಹ: Prabhakar Tamragouri
    ಏಳು ,ಎದ್ದೇಳುನಿದ್ದೆಗಣ್ಣನು ತೆರೆದೊಮ್ಮೆ ನೋಡುಹೊಸ ಶತಮಾನದಅರುಣೋದಯವಾಗಿದೆ ಇಂದು...!ಮೂಡಣದಲ್ಲಿ ಉಷೆಮೂಡಿ ಬರುತಿಹಳುಕೆಂಬಣ್ಣದ ಓಕುಳಿಯ ಚೆಲ್ಲಿಹೂಬನಗಳೆಲ್ಲಾಕಾದು ನಿಂತಿಹವು ಇಂದುರಂಗು ರಂಗಿನ ಉಡುಗೆಯಲ್ಲಿಹಕ್ಕಿಗಳೆಲ್ಲ ಹಾಡುತಿಹವುಸುಪ್ರಭಾತ…