May 2013

  • May 14, 2013
    ಬರಹ: kavinagaraj
             ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವಿದಾಗಿದೆ.  ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ…
  • May 14, 2013
    ಬರಹ: ಭಾಗ್ವತ
    ಹಿಂದೂಗಳಲ್ಲಿ ಸ್ವಸ್ತಿಕ್ ಚಿಹ್ನೆ ಪವಿತ್ರವಾದ ಶುಭ ಚಿಹ್ನೆಯಾಗಿ ಬೆಳೆದು ಬಂದಿದೆ.ಇದಕ್ಕೆ ಕಾರಣ ಇದರಲ್ಲಿ ಅಡಗಿರುವ ಗೂಢ ಶಕ್ತಿ. ಈ ಚಿಹ್ನೆ ವಾಸ್ತು ರಚನಾ ಶಾಸ್ತ್ರದಲ್ಲಿಯೂ ಅಪಾರವಾದ ಮಾಹಿತಿ ನೀಡುತ್ತದೆ. ನಮ್ಮ ಪುರಾತನರು ಈ ಚಿಹ್ನೆಯನ್ನು…
  • May 14, 2013
    ಬರಹ: makara
    ಲಲಿತಾ ಸಹಸ್ರನಾಮ ೫೫ರಿಂದ ೫೮ Sumeru-madhya-śṛṅgasthā सुमेरु-मध्य-शृङ्गस्था (55) ೫೫. ಸುಮೇರು-ಮಧ್ಯ-ಶೃಂಗಸ್ಥಾ        ಈ ನಾಮದಿಂದ ೬೩ನೇ ನಾಮದವರೆಗೆ ದೇವಿಯ ನಿವಾಸ ಸ್ಥಾನದ ಕುರಿತಾದ ವರ್ಣನೆಯಿದೆ. ಸುಮೇರು ಎಂದರೆ ಮೇರು ಎನ್ನುವ…
  • May 14, 2013
    ಬರಹ: Dileep Hegde
      ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು ಚಂದಮಾಮಾನೆಡೆಗೆ ಬರೆದ ಚೋಟುದ್ದದ ಏಣಿ.. ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು  ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..   ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು ಅಜ್ಜಿ ಹೇಳೋ…
  • May 13, 2013
    ಬರಹ: sada samartha
    ಸಿದ್ರಾಮಣ್ಣ ಕೇಳಣ್ಣಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣನೀಗು ಬೇಗ ಈ ಬವಣೆ ಜನರ ಸದ್ದನ್ನ  ॥ಬಲು ಮೋಸಗಾರರಿಹರವರೆಲ್ಲರೊಂದುಗೂಡಿಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ  ನಿನ್ನ ದೂಡಿ ।ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ…
  • May 13, 2013
    ಬರಹ: manju.hichkad
        ಅದೊಂದು ಚಿಕ್ಕದಾದ ಬಡ ಕುಟುಂಬ, ಗಂಡ ಹೆಂಡತಿ, ಎರಡು ಮಕ್ಕಳು. ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ. ಊರ ಕೇರಿಯ ಪಕ್ಕದಲ್ಲಿ ಚಿಕ್ಕ ಗುಡಿಸಲಲ್ಲಿ ವಾಸ. ಗಂಡ ಹೆಂಡತಿ ಇಬ್ಬರ ಉದ್ಯೋಗ ಒಂದೇ, ಕೂಲಿ ಕೆಲಸ. ಗಂಡನದು ಕಲ್ಲು ಒಡೆಯುವ ಕೆಲಸವಾದರೆ…
  • May 13, 2013
    ಬರಹ: malegiri
    ರಾತ್ರಿ ಎಂಟರ ಸುಮಾರಿಗೆ ಇಂತಹದ್ದೇ ಒಂದು ವಾತಾವರಣವಿರುವ ಬಸ್ಸ ಹತ್ತಿದ ನನ್ನಂಥಹಾ ಸಹ ಪ್ರಯಾಣಿಕರಿಗೆ ಒಂದು ವಿಶಿಷ್ಠ ಅನುಭವವಾದದ್ದು ಒಬ್ಬ ಮಹಿಳಾ ಕಂಡಕ್ಟರ್ ಒಬ್ಬರಿಂದಾ.ಅಪ್ಪಟ್ಟ ಕಾರ್ನ್(ಅರಳು) ಹುರಿದಂತೆ ಅವಳು ಇಂಗ್ಲಿಷ್ ನಲ್ಲಿ ಮಾತನಾಡುವ…
  • May 13, 2013
    ಬರಹ: partha1059
      ಸೌತೆಕಾಯಿ ಪೀಸ್ ಪೀಸ್  ===============     ಇದನ್ನು ತಯಾರಿಸಲು ಸ್ವಲ್ಪ ಅನುಭವ ಬೇಕು :-) , ಮೊದಲಿಗೆ ಒಂದು ಎಳೆಯ ಸೌತೆಕಾಯಿ ತೆಗೆದುಕೊಳ್ಳಿ. ನೀರಿನಲ್ಲಿ ತೊಳೆಯಿರಿ, ನಂತರ ಎರಡು ತುದಿಗಳನ್ನು ಕತ್ತರಿಸಿ ತೆಗೆದುಹಾಕಿಬಿಡಿ. ಈಗ…
  • May 13, 2013
    ಬರಹ: rjewoor
    ಹಳೇ ಸಾಲುಗಳ ಹಂಗು ಬಿಟ್ಟು. ಹೊಸ ಭಾವಗಳತ್ತ ಮನಸ್ಸು ತುಡಿಯುತ್ತಿದೆ. ಆ ಒಂದು ಸೆಳೆತದಲ್ಲಿ ಇಲ್ಲೊಂದಿಷ್ಟು ಬರೆಯುತ್ತಿದ್ದೇನೆ. ಓದಿ ಖುಷಿಯಾದ್ರೆ, ನನ್ನಗೂ ಏನೋ ಸಂತೋಷ. ಏನೋ ಹೊಸ ಉಲ್ಲಾಸ... ನನ್ನಲ್ಲೂ ಒಬ್ಬ ಹುಚ್ಚನಿದ್ದಾನೆ. ಈತ ಕೆಲವೊಮ್ಮೆ…
  • May 13, 2013
    ಬರಹ: spr03bt
    ಬದಲಾವಣೆ ಅನ್ನುವುದು ಸೃಷ್ಟಿಯ ನಿಯಮ. ಅದರ೦ತೆ ಮ೦ಗನಿ೦ದ ಮಾನವನಾದ. ಆ ಮಾನವ ಮೊದ ಮೊದಲು ಕಾಡು - ಗುಹೆಗಳಲ್ಲಿದ್ದವನು ನ೦ತರ ತನ್ನ ಬುದ್ದಿಯನ್ನು ಊಪಯೋಗಿಸಿ ಮನೆ, ಊರು, ಸಾಮ್ರಾಜ್ಯಗಳನ್ನು ಕಟ್ಟಿದ, ಹೊಸ ಹೊಸ ತ೦ತ್ರಜ್ಞಾನಗಳನ್ನು ಕ೦ಡುಹಿಡಿದ.…
  • May 13, 2013
    ಬರಹ: addoor
    "ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವರಿಗೆ ಸಿಕ್ಕಿದ್ದು ೮೩…
  • May 13, 2013
    ಬರಹ: Maalu
    ಮತ್ತೆ ಬರದೆ ಹೋದ  ಆ ಚಿಗುರು ಮೀಸೆ ಹೈದ...  ಮಿಂಚಿನಂತೆ ಬಂದ  'ಚೆಲುವೆ ನೀನು' ಎಂದ  ಬೊಗಸೆ ಆಸೆ ತಂದ  ಮತ್ತೆಲ್ಲೋ ಮಾಯವಾದ  ಆ ಚಿಗುರು ಮೀಸೆ ಹೈದ...! ಎದೆಯಲ್ಲಿ ಬಂದಿತಾಗ  ಹರಯದ ಹೊಸ ರಾಗ  ತಡೆಯದೆ ನಾ ಹೋದೆ  ನನ್ನೆದೆಬಡಿತದ ವೇಗ!…
  • May 13, 2013
    ಬರಹ: venkatesh
      ಎವ್ವೆರಿ ಡಾಗ್ ಹ್ಯಾಸ್ ಹಿಸ್/ಹರ್ ಡೇ ಅಂತವಾ !    ಸಿದ್ರಾಮಣ್ಣಾರ್ಗೆ ಶರ್ಣು.   ಶಡ್ ಒಡ್ದು ಮ್ಯಾಲ್ ಮ್ಯಾಲ್ ಬರ್ತಿದಿರಿ. ಸಂತೊಸ. ಬಗಲ್ನಾಗೆ ಔನೆ ದುಸ್ಮನ್ ಅನ್ನೊ ವಾಕ್ಯ ಜ್ಯಾಪ್ಕ ಇಟ್ಕಳಿ. ೫ ವರ್ಸ ಆಳಿದ್ದು ಇತಿಆಸ್ದಾಗೆ ಎಲೄ…
  • May 12, 2013
    ಬರಹ: tthimmappa
    ಎಂದಿನಂತೆ ಬೆಳಿಗ್ಗೆಯೇ ಎದ್ದು ತೋಟದ ಕಡೆ ಹೋಗಿ ಒಂದು ಸುತ್ತು ಹಾಕಿ ಮನೆಗೆ ಬಂದ ಕೆಂಪೇಗೌಡರು ಮಗ ಕೃಷ್ಣನ ರೂಮಿನತ್ತ ಒಂದು ಬಾರಿ ಇಣುಕಿ ನೋಡಿ ಅವನು ಅಲ್ಲಿರದಿದ್ದನ್ನು ಕಂಡು ‘ಎಲ್ಲೋದ್ನೆ.. ನಿನ್ನ ಮುದ್ದಿನ ಮಗರಾಯ..’ ಎಂದು ನಡುಮನೆಯಲ್ಲಿ…
  • May 12, 2013
    ಬರಹ: makara
    ಲಲಿತಾ ಸಹಸ್ರನಾಮ ೫೩ ಮತ್ತು ೫೪ Śiva शिवा (53) ೫೩. ಶಿವಾ         ಶಿವ ಮತ್ತು ಶಕ್ತಿಯರಿಗೆ ವ್ಯತ್ಯಾಸವಿಲ್ಲ ಆದ್ದರಿಂದ ದೇವಿಯನ್ನು ಶಿವಾ ಎಂದು ಕರೆದಿದ್ದಾರೆ. ಶಿವ ಎಂದರೆ ಮಂಗಳವೆಂದೂ ಅರ್ಥ. ದೇವಿಯು ಮಂಗಳದ ಮೂರ್ತರೂಪವಾಗಿದ್ದಾಳೆ. ಅವಳು…
  • May 12, 2013
    ಬರಹ: hema hebbagodi
      ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ.. ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ  ಬದುಕಿನ ನೆನಪುಗಳ ಬುತ್ತಿ ‘ನನ್ನ…
  • May 12, 2013
    ಬರಹ: H A Patil
    ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ…
  • May 12, 2013
    ಬರಹ: ನಾಗರಾಜ ಭಟ್
    ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ …
  • May 12, 2013
    ಬರಹ: Badari Thyamagondlu
    ಅನುದಿನವೂ "ಮಾತೃದೇವೋ ಭವ" ಎಂದು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದು.ಅಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ.ಮಾತೆಯರೆಲ್ಲರಿಗೂ "ಮಾತೆಯರ ದಿನ" ದ ಶುಭಾಶಯಗಳು.ಅಮ್ಮನ ನೆನಪಿನಲ್ಲೊಂದು ಚಿಂತನೆ…
  • May 12, 2013
    ಬರಹ: Maalu
      ಅಮ್ಮ...    ನನ್ನ ಭರಿಸಿ  ನಿನ್ನೆದೆಯ ಹಾಲನುಣಿಸಿ  ಬೆಳೆಸಿ, ಕೊಟ್ಟು ರೆಕ್ಕೆ  ಹಾರಲು ಬಿಟ್ಟೆ  ಆಘಾದ ಜೀವನದ ಆಕಾಶಕ್ಕೆ.  ಅಲ್ಲಿ ಕಲಿತಿದ್ದು ಇಷ್ಟೆ - ಎದೆಗೆ ಬೆಚ್ಚಗಿಹ ತಾಣ ಒಂದೇ  ಅಮ್ಮನಾ ತೋಳಿನಾ ತೆಕ್ಕೆ  -ಮಾಲು