ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವಿದಾಗಿದೆ.
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ…
ಹಿಂದೂಗಳಲ್ಲಿ ಸ್ವಸ್ತಿಕ್ ಚಿಹ್ನೆ ಪವಿತ್ರವಾದ ಶುಭ ಚಿಹ್ನೆಯಾಗಿ ಬೆಳೆದು ಬಂದಿದೆ.ಇದಕ್ಕೆ ಕಾರಣ ಇದರಲ್ಲಿ ಅಡಗಿರುವ
ಗೂಢ ಶಕ್ತಿ. ಈ ಚಿಹ್ನೆ ವಾಸ್ತು ರಚನಾ ಶಾಸ್ತ್ರದಲ್ಲಿಯೂ ಅಪಾರವಾದ ಮಾಹಿತಿ ನೀಡುತ್ತದೆ. ನಮ್ಮ ಪುರಾತನರು ಈ ಚಿಹ್ನೆಯನ್ನು…
ಲಲಿತಾ ಸಹಸ್ರನಾಮ ೫೫ರಿಂದ ೫೮
Sumeru-madhya-śṛṅgasthā सुमेरु-मध्य-शृङ्गस्था (55)
೫೫. ಸುಮೇರು-ಮಧ್ಯ-ಶೃಂಗಸ್ಥಾ
ಈ ನಾಮದಿಂದ ೬೩ನೇ ನಾಮದವರೆಗೆ ದೇವಿಯ ನಿವಾಸ ಸ್ಥಾನದ ಕುರಿತಾದ ವರ್ಣನೆಯಿದೆ.
ಸುಮೇರು ಎಂದರೆ ಮೇರು ಎನ್ನುವ…
ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
ಚಂದಮಾಮಾನೆಡೆಗೆ ಬರೆದ ಚೋಟುದ್ದದ ಏಣಿ..
ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು
ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..
ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
ಅಜ್ಜಿ ಹೇಳೋ…
ಸಿದ್ರಾಮಣ್ಣ ಕೇಳಣ್ಣಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣನೀಗು ಬೇಗ ಈ ಬವಣೆ ಜನರ ಸದ್ದನ್ನ ॥ಬಲು ಮೋಸಗಾರರಿಹರವರೆಲ್ಲರೊಂದುಗೂಡಿಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ ನಿನ್ನ ದೂಡಿ ।ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ…
ಅದೊಂದು ಚಿಕ್ಕದಾದ ಬಡ ಕುಟುಂಬ, ಗಂಡ ಹೆಂಡತಿ, ಎರಡು ಮಕ್ಕಳು. ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ. ಊರ ಕೇರಿಯ ಪಕ್ಕದಲ್ಲಿ ಚಿಕ್ಕ ಗುಡಿಸಲಲ್ಲಿ ವಾಸ. ಗಂಡ ಹೆಂಡತಿ ಇಬ್ಬರ ಉದ್ಯೋಗ ಒಂದೇ, ಕೂಲಿ ಕೆಲಸ. ಗಂಡನದು ಕಲ್ಲು ಒಡೆಯುವ ಕೆಲಸವಾದರೆ…
ರಾತ್ರಿ ಎಂಟರ ಸುಮಾರಿಗೆ ಇಂತಹದ್ದೇ ಒಂದು ವಾತಾವರಣವಿರುವ ಬಸ್ಸ ಹತ್ತಿದ ನನ್ನಂಥಹಾ ಸಹ ಪ್ರಯಾಣಿಕರಿಗೆ ಒಂದು ವಿಶಿಷ್ಠ ಅನುಭವವಾದದ್ದು ಒಬ್ಬ ಮಹಿಳಾ ಕಂಡಕ್ಟರ್ ಒಬ್ಬರಿಂದಾ.ಅಪ್ಪಟ್ಟ ಕಾರ್ನ್(ಅರಳು) ಹುರಿದಂತೆ ಅವಳು ಇಂಗ್ಲಿಷ್ ನಲ್ಲಿ ಮಾತನಾಡುವ…
ಸೌತೆಕಾಯಿ ಪೀಸ್ ಪೀಸ್
===============
ಇದನ್ನು ತಯಾರಿಸಲು ಸ್ವಲ್ಪ ಅನುಭವ ಬೇಕು :-) , ಮೊದಲಿಗೆ ಒಂದು ಎಳೆಯ ಸೌತೆಕಾಯಿ ತೆಗೆದುಕೊಳ್ಳಿ. ನೀರಿನಲ್ಲಿ ತೊಳೆಯಿರಿ, ನಂತರ ಎರಡು ತುದಿಗಳನ್ನು ಕತ್ತರಿಸಿ ತೆಗೆದುಹಾಕಿಬಿಡಿ. ಈಗ…
ಹಳೇ ಸಾಲುಗಳ ಹಂಗು ಬಿಟ್ಟು. ಹೊಸ ಭಾವಗಳತ್ತ ಮನಸ್ಸು ತುಡಿಯುತ್ತಿದೆ. ಆ ಒಂದು ಸೆಳೆತದಲ್ಲಿ ಇಲ್ಲೊಂದಿಷ್ಟು ಬರೆಯುತ್ತಿದ್ದೇನೆ. ಓದಿ ಖುಷಿಯಾದ್ರೆ, ನನ್ನಗೂ ಏನೋ ಸಂತೋಷ. ಏನೋ ಹೊಸ ಉಲ್ಲಾಸ...
ನನ್ನಲ್ಲೂ ಒಬ್ಬ ಹುಚ್ಚನಿದ್ದಾನೆ.
ಈತ ಕೆಲವೊಮ್ಮೆ…
ಬದಲಾವಣೆ ಅನ್ನುವುದು ಸೃಷ್ಟಿಯ ನಿಯಮ. ಅದರ೦ತೆ ಮ೦ಗನಿ೦ದ ಮಾನವನಾದ. ಆ ಮಾನವ ಮೊದ ಮೊದಲು ಕಾಡು - ಗುಹೆಗಳಲ್ಲಿದ್ದವನು ನ೦ತರ ತನ್ನ ಬುದ್ದಿಯನ್ನು ಊಪಯೋಗಿಸಿ ಮನೆ, ಊರು, ಸಾಮ್ರಾಜ್ಯಗಳನ್ನು ಕಟ್ಟಿದ, ಹೊಸ ಹೊಸ ತ೦ತ್ರಜ್ಞಾನಗಳನ್ನು ಕ೦ಡುಹಿಡಿದ.…
"ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವರಿಗೆ ಸಿಕ್ಕಿದ್ದು ೮೩…
ಮತ್ತೆ ಬರದೆ ಹೋದ
ಆ ಚಿಗುರು ಮೀಸೆ ಹೈದ...
ಮಿಂಚಿನಂತೆ ಬಂದ
'ಚೆಲುವೆ ನೀನು' ಎಂದ
ಬೊಗಸೆ ಆಸೆ ತಂದ
ಮತ್ತೆಲ್ಲೋ ಮಾಯವಾದ
ಆ ಚಿಗುರು ಮೀಸೆ ಹೈದ...!
ಎದೆಯಲ್ಲಿ ಬಂದಿತಾಗ
ಹರಯದ ಹೊಸ ರಾಗ
ತಡೆಯದೆ ನಾ ಹೋದೆ
ನನ್ನೆದೆಬಡಿತದ ವೇಗ!…
ಎಂದಿನಂತೆ ಬೆಳಿಗ್ಗೆಯೇ ಎದ್ದು ತೋಟದ ಕಡೆ ಹೋಗಿ ಒಂದು ಸುತ್ತು ಹಾಕಿ ಮನೆಗೆ ಬಂದ ಕೆಂಪೇಗೌಡರು ಮಗ ಕೃಷ್ಣನ ರೂಮಿನತ್ತ ಒಂದು ಬಾರಿ ಇಣುಕಿ ನೋಡಿ ಅವನು ಅಲ್ಲಿರದಿದ್ದನ್ನು ಕಂಡು ‘ಎಲ್ಲೋದ್ನೆ.. ನಿನ್ನ ಮುದ್ದಿನ ಮಗರಾಯ..’ ಎಂದು ನಡುಮನೆಯಲ್ಲಿ…
ಲಲಿತಾ ಸಹಸ್ರನಾಮ ೫೩ ಮತ್ತು ೫೪
Śiva शिवा (53)
೫೩. ಶಿವಾ
ಶಿವ ಮತ್ತು ಶಕ್ತಿಯರಿಗೆ ವ್ಯತ್ಯಾಸವಿಲ್ಲ ಆದ್ದರಿಂದ ದೇವಿಯನ್ನು ಶಿವಾ ಎಂದು ಕರೆದಿದ್ದಾರೆ. ಶಿವ ಎಂದರೆ ಮಂಗಳವೆಂದೂ ಅರ್ಥ. ದೇವಿಯು ಮಂಗಳದ ಮೂರ್ತರೂಪವಾಗಿದ್ದಾಳೆ. ಅವಳು…
ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ..
ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ ಬದುಕಿನ ನೆನಪುಗಳ ಬುತ್ತಿ ‘ನನ್ನ…
ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ…
ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ …
ಅನುದಿನವೂ "ಮಾತೃದೇವೋ ಭವ" ಎಂದು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದು.ಅಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ.ಮಾತೆಯರೆಲ್ಲರಿಗೂ "ಮಾತೆಯರ ದಿನ" ದ ಶುಭಾಶಯಗಳು.ಅಮ್ಮನ ನೆನಪಿನಲ್ಲೊಂದು ಚಿಂತನೆ…
ಅಮ್ಮ...
ನನ್ನ ಭರಿಸಿ
ನಿನ್ನೆದೆಯ ಹಾಲನುಣಿಸಿ
ಬೆಳೆಸಿ, ಕೊಟ್ಟು ರೆಕ್ಕೆ
ಹಾರಲು ಬಿಟ್ಟೆ
ಆಘಾದ ಜೀವನದ ಆಕಾಶಕ್ಕೆ.
ಅಲ್ಲಿ ಕಲಿತಿದ್ದು ಇಷ್ಟೆ -
ಎದೆಗೆ ಬೆಚ್ಚಗಿಹ ತಾಣ ಒಂದೇ
ಅಮ್ಮನಾ ತೋಳಿನಾ ತೆಕ್ಕೆ
-ಮಾಲು