ಕನ್ನಡ ಸಾಹಿತ್ಯ ಹಿರಿಮೆಯನ್ನು ಎಂತು ವರ್ಣಿಸಲಿ , ಅದರ ಹಿರಿಮೆಗೆ ನನ್ನ ಚಿಕ್ಕ ಅನುಭವ ಸಾಕಾಗದು, ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ಗಳಿಸಿರುವ ಕನ್ನಡ ಭಾಷೆ ತನ್ನ ಒಡಲಲ್ಲಿ ಅನೇಕ ಅಮೋಘ ಸಾಹಿತಿಗಳಿಗೆ ಆಶ್ರಯ ಸ್ಥಾನವಾಗಿದೆ. ಅನೇಕ ಹಿರಿಯ ಚೇತನರ…
ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಮಾನ್ಯ ಡಿ. ವಿ. ಜಿ. ಯವರು ಜೀವನದಲ್ಲಿ ಬದುಕನ್ನು (ಬಾಳನ್ನು) ಹೇಗೆ ಅರ್ಥಪೂರ್ಣವಾಗಿ ಬಾಳಬೇಕು ಎನ್ನುವುದನ್ನು ಸರಳ ಭಾಷೆಯಲ್ಲಿ ಜನ…
ಇದು ಸಸ್ಯಕಾಶಿ, ಕೈಮುಗಿದು ಒಳಗೆ ಬಾ, ಈ ಸಾಲು ಲಾಲ್ಬಾಗ್ ಪ್ರವೇಶದ್ವಾರದಲ್ಲಿ ಕಾಣಸಿಗುವುದು. ಹಾಗೆ ಮರ ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಈ ರೀತಿಯ ಮಾತುಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಗಮನಿಸಿದಾಗ ನಮಗೆ ಸಸ್ಯಸಂಪತ್ತಿನ ಅವಶ್ಯಕತೆ…
ಅಮಲು ಗಣ್ಣಿಗೆ ಅವಳು ಸದಾ ಸುಂದರ ಗಾಂಧಾರಿ..
ಈ ಸಾಲು ಸಾಕಷ್ಟು ಅರ್ಥವನ್ನ ಹೊಂದಿದೆ. ಮಸಣದಲ್ಲಿ ಬೆಳೆಯೋ ಹೂವಿಗೆ ಬೆಲೆ ಇಲ್ಲ. ವೇಶಾವಾಟಿಕೆಯಲ್ಲಿ ಕಳೆದು ಹೋದ ಹೆಣ್ಣಿಗೂ ಇದೆ ಗತಿ. ಪಾಪದ ಹೂಗಳವರೆಲ್ಲ. ತಳ್ಳಲು ಪಟ್ಟೋ. ತಪ್ಪು…
ಅದು ವಿಶಾಲವಾದ ವೇದಿಕೆ. ಅಷ್ಟು ದೊಡ್ಡ ಸ್ಟೇಜ್ ನಾನು ನೋಡೇ ಇರಲ್ಲಿಲ್ಲ, ಇದೆ ಮೊದಲ ಸಲ. ವೇದಿಕೆಯಲ್ಲಿ ಭಾರತದ ರಾಷ್ಟ್ರಪತಿಗಳು, ಉಪ-ರಾಷ್ಟ್ರಪತಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಅನೇಕ ಮಂತ್ರಿಗಳು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ…
೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ ಕಾಲದಲ್ಲಿ ಪತ್ರಿಕೆಗಳು ಮತ್ತು ರೇಡಿಯೋಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿಯ ಗುಣಗಾನ ಬಿಟ್ಟರೆ ಕಾಂಗ್ರೆಸ್ ವಿರೋಧಿ…
ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಶ್ರೀಮತಿ ಸುಮನ್ ದೇಸಾಯಿಯವರ ಲೇಖನ "ಕೄಷ್ಣ ಲೀಲೆ ಅಲ್ಲಾ,,ಕಾಮದಾಟ.................. http://sampada.net/%E0%B2%95%E0%B3%84%E0%B2%B7%E0%B3%8D%E0%B2%A3-%E0%B2%B2%E0%B3%80%E0%…
ಲಲಿತಾ ಸಹಸ್ರನಾಮ ೫೯ರಿಂದ ೬೩
Mahāpadmāṭavī-saṃsthā महापद्माटवी-संस्था (59)
೫೯. ಮಹಾಪದ್ಮಾಟವೀ-ಸಂಸ್ಥಾ
ದೇವಿಯು ಕಮಲ ಪುಷ್ಪಗಳಿಂದ ತುಂಬಿದ ಮಹಾ ಅಡವಿಯಲ್ಲಿ ವಾಸವಾಗಿದ್ದಾಳೆ. ಕಮಲದ ಹೂವುಗಳು ನೀರಿನಲ್ಲಿ ಮಾತ್ರವೇ…
ನಾನು ಓದಿದ ಮೊದಲ ನಾಸ್ತಿಕವಾದದ ಪುಸ್ತಕ 'ದೇವರು'! ಲೇ: ಎ. ಎನ್. ಮೂರ್ತಿ ರಾವ್.ಅದುವರೆಗೂ ಆಧ್ಯಾತ್ಮಿಕತೆ, ಮೋಕ್ಷ, ಪುರಾಣ ಅಂತೆಲ್ಲಾ ಓದುತ್ತಿದ್ದವನಿಗೆ ಮೊದಲಬಾರಿಗೆ ನನ್ನ ಯೋಚನಾ ರೀತಿಗೆ ವಿರುದ್ಧವಾದಪುಸ್ತಕ ಸಿಕ್ಕಿತ್ತು. ನಿಜಕ್ಕೂ ಓದಲು…
ಬಾಲಾ ಮಂತ್ರ
ಶ್ರೀ ಬಾಲಾ ತ್ರಿಪುರ ಸುಂದರೀ ಮಂತ್ರವು ಶ್ರೀ ವಿದ್ಯಾ ಪದ್ಧತಿಯಲ್ಲಿ ಅತ್ಯಂತ ಶಕ್ತಿಯುತವಾದ ಮಂತ್ರಗಳಲ್ಲಿ ಒಂದಾಗಿದೆ. ವ್ಯಕ್ತಿಯೊಬ್ಬನು ಶಕ್ತಿ ಅಥವಾ ಶ್ರೀ ವಿದ್ಯಾ ಎಂದೂ ಕರೆಯಲ್ಪಡುವ ಉಪಾಸನೆಯನ್ನು ಕೈಗೊಳ್ಳುವ…
ಹೇಳತೇವ ಕೇಳ....
“ಮುಂದೊಂದು ದಿನ
ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.”
ಅವಧಿಯ ಸಂಪಾದಕರಾದ ಜಿ.ಎನ್.ಮೋಹನ್ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು…
ಇವು ಪಂಜಾಬಿನ ಕವಿಯಿತ್ರಿ ಅಮೃತ ಪ್ರೀತಂಳ ಸಂಗಾತಿ ಇಮ್ರೋಜ್ ಆಕೆಯ ನೆನಪಲ್ಲಿ ಬರೆದಿರುವ ‘ಅಮೃತಾ ಕೆ ಲಿಯೆ ನಜ್ಮ್ ಜಾ಼ರಿ ಹೈ’ ಸಂಕಲನದಲ್ಲಿನ ಎರಡು ಕವಿತೆಗಳು.
ಸಂಪೂರ್ಣ ಹೆಣ್ಣು
ನಡೀತಾ ನಡೀತಾ ಒಂದು ದಿನ
ಅಮೃತಾ ಕೇಳಿದಳು-
‘ನೀನು ಎಂದಾದರೂ…