ಲಲಿತಾ ಸಹಸ್ರನಾಮ ೪೭ರಿಂದ ೫೨
Marālī-manda-gamanā मराली-मन्द-गमना (47)
೪೭. ಮರಾಲೀ-ಮಂದ-ಗಮನಾ
ದೇವಿಯ ನಡಿಗೆಯ ಶೈಲಿಯು ಹೆಣ್ಣು ಹಂಸದಂತಿದೆ. ಆಕೆಯು ಕುಂಡದಿಂದ ಹೊರಬಂದು (೪ನೇ ನಾಮ) ದೇವ-ದೇವಿಯರೆಡೆಗೆ…
ಅಂದಿತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದೇ ಪಕ್ಷ
ಇಂದಿದೆ ಸ್ವಾತಂತ್ರ್ಯದ ಹೆಸರಿನ ಹಲವಾರು ಪಕ್ಷ!
ಈ ಜನರ ಉದ್ದೇಶವಾಗಬೇಕು ರಕ್ಷಿಸುವುದು
ಈಗಿನ ಪಕ್ಷಗಳ ಧ್ಯೇಯವಾಗಿದೆ ಭಕ್ಷಿಸುವುದು!!
ಹಿಂದೊಮ್ಮೆ ಹಾಡು ಮಾಡಲಾಗಿತ್ತು
ಅಲ್ಲಿದೆ ನಮ್ಮನೆ…
ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದಿ..ತನ್ನ ತಪ್ಪಿಗೆ…
ಸನ್ಮಾನ್ಯ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಅನ್ನುತ್ತಿವೆ ಸುದ್ದಿ ಮಾಧ್ಯಮಗಳು. ಅವರಿಗೆ ನಮ್ಮದು ಒಂದು ಅಭಿನಂದನೆ ಇರಲಿ.
ಕರ್ನಾಟಕದ ಸಿದ್ದರಾಮನಹುಂಡಿ ಎಂಬ ಸಣ್ಣ…
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
“ಅಮ್ಮ”, ಮಹಾತ್ಯಾಗಿ ಅಮ್ಮ !
(ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು “ಅಪೂರ್ವವಾದ…
ವಾಸ್ತು ಶಾಸ್ತ್ರದಲ್ಲಿ ನಾವು ಮನೆ ನಿರ್ಮಿಸಲು ಬಳಸುವ ಮರಗಳನ್ನು ಪುರುಷ,ಸ್ತ್ರೀ,ನಪುಂಸಕ ಮರಗಳೆಂಬ ಬೇಧಗಳನ್ನು ವಿವರಿಸಿದೆ
ಇದರಲ್ಲಿ ಮೂರು ವಿಭಾಗಗಳನ್ನು ಈರೀತಿ ವಿವರಿಸಲಾಗಿದೆ.
ಪುರುಷ ಜಾತಿಯ ಮರ...
ಯಾವುದೇ ಮರದ ಎಲೆಯನ್ನು ಪರಿಶೀಲಿಸಿದಾಗ ಆ…
೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ ಇದು ಉತ್ತಮ…
ಸಿರಿಯಾಗಮನ ನಮಗಾಯಿತು ಕೇಳೆ ಸಿರಿರಮಣನ ಕರುಣೆ
ಹರಿವಾಯುಗುರುಗಳೇ ಹರಸಿದರೆಮಗೆ ಹಸನಾಗಲಿ ಬವಣೆ |ಪ|
ಹೊಸ ಹೊಸ ಸಾಹಸ ದಿನ ದಿನ ಸಂತಸ ಅವನೊಬ್ಬನ ಕರುಣೆ
ಮಬ್ಬು ಬಿಡಿಸಿ ಹಿರಿ ಹಿಗ್ಗು ತಂದಿಹನು ಚಿಂತಿಸದಿರು ಜಾಣೆ|
ಹೆತ್ತ ತಾಯಿ ಹೊತ್ತ ಭೂಮಿ…
ತನ್ನ ಪಾಡಿಗೆ ತಾನು,
ಕವಿತೆ ಗೀಚುತ್ತಾ ಇದ್ದ ಕವಿಗೆ,
ಒಲಿಯಿತು ಪ್ರಶಸ್ತಿಯ ಗರಿ.
ಕೊರಳ ತುಂಬ ಹಾರ ತುರಾಯಿ.
ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ.
ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ.
ಮತ್ಯಾವುದೋ ಅಧ್ಯಯನ ಕೇಂದ್ರದ ಸಾರಥ್ಯ…
ಮಂದ ನೀಲ ಬಾನಿನಲ್ಲಿ
ಅಂದವಾದ ಬೆಳ್ಳಿ ಕಾಸು;
ಕಣ್ಣು ಹೊಡೆದು ಕೆಣಕುತಿರುವ
ಬಣ್ಣ ತಳೆದ ಚಿಕ್ಕೆ ಹಾಸು;
ಯಾರೋ ಹಚ್ಚಿಟ್ಟ ಧೂಪದಿಂದ
ಬರುವ ಘಮ್ಮೆನ್ನುವ ಧೂಮ;
ಸುತ್ತ ಸುಳಿಯುತಿರುವರಿಲ್ಲೇ
ರತಿ ಮತ್ತು ಕಾಮ;
ಜೊನ್ನ ಜೇನಿನಲ್ಲಿ ಹೊನ್ನಾಗಿದೆ…
ಈಗ ನನ್ನ ೬೯ ರ ಪ್ರಾಯದಲ್ಲಿ ಬಾಲ್ಯದ ದಿನದ ನೆನಪುಗಳು ಬರುತ್ತಿವೆ. ೬೦ ರಮೇಲೆ ನೆನಪುಗಳೇ ನಮ್ಮ ಜೀವನದ ಅಂಗವಾಗಿ ಹೋಗುತ್ತವೆ. ಇದು ಎಲ್ಲರಗಮನಕ್ಕೆ ಬಂದ ವಿಚಾರವೇ ಹೊಸದೇನಲ್ಲ. ನಮ್ಮ ಇಂದಿನ ಟೆಲಿವಿಶನ್ ಧಾರಾವಾಹಿಯಲ್ಲಿ ಕಥೆ ಪ್ರಾರಂಭವಾಗಿ ’…
ಬೇಸಿಗೆ ರಜಾ ಬಂತೆಂದರೆ ನಾಸ್ಟಾ, ಊಟ, ನಿದ್ರೆಗೆ ಮಾತ್ರ ಮನೆಯಲ್ಲಿ ಅಟೆಂಡೆನ್ಸ್ ಕೊಟ್ಟು, ಉಳಿದಂತೆ ಆಟದ ಮೈದಾನದಲ್ಲೇ ನನ್ನ ಮತ್ತು ಗೆಳೆಯರ ವಾಸ್ತವ್ಯ--ಅಂದ ಕಾಲತ್ತಿಲ್ಲ್ :)ಸಂಜೆ ಸುತ್ತುಮುತ್ತಲಿನ ಗೇರು,ಮಾವು, ನೇರಳೆ, ನಾಣಿಲೆ ಮರಗಳಿಗೆ…
ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ಭಾರತದೊಳಕ್ಕೆ ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.…