May 2013

  • May 11, 2013
    ಬರಹ: makara
    ಲಲಿತಾ ಸಹಸ್ರನಾಮ ೪೭ರಿಂದ ೫೨ Marālī-manda-gamanā मराली-मन्द-गमना (47) ೪೭. ಮರಾಲೀ-ಮಂದ-ಗಮನಾ             ದೇವಿಯ ನಡಿಗೆಯ ಶೈಲಿಯು ಹೆಣ್ಣು ಹಂಸದಂತಿದೆ. ಆಕೆಯು ಕುಂಡದಿಂದ ಹೊರಬಂದು (೪ನೇ ನಾಮ) ದೇವ-ದೇವಿಯರೆಡೆಗೆ…
  • May 11, 2013
    ಬರಹ: Sachin LS
    ಅಂದಿತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದೇ ಪಕ್ಷ ಇಂದಿದೆ ಸ್ವಾತಂತ್ರ್ಯದ ಹೆಸರಿನ ಹಲವಾರು ಪಕ್ಷ! ಈ ಜನರ ಉದ್ದೇಶವಾಗಬೇಕು ರಕ್ಷಿಸುವುದು ಈಗಿನ ಪಕ್ಷಗಳ ಧ್ಯೇಯವಾಗಿದೆ ಭಕ್ಷಿಸುವುದು!!   ಹಿಂದೊಮ್ಮೆ ಹಾಡು ಮಾಡಲಾಗಿತ್ತು ಅಲ್ಲಿದೆ ನಮ್ಮನೆ…
  • May 11, 2013
    ಬರಹ: nageshamysore
    ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ  "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದಿ..ತನ್ನ ತಪ್ಪಿಗೆ…
  • May 11, 2013
    ಬರಹ: partha1059
       ಸನ್ಮಾನ್ಯ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಅನ್ನುತ್ತಿವೆ ಸುದ್ದಿ ಮಾಧ್ಯಮಗಳು. ಅವರಿಗೆ ನಮ್ಮದು ಒಂದು ಅಭಿನಂದನೆ ಇರಲಿ.     ಕರ್ನಾಟಕದ ಸಿದ್ದರಾಮನಹುಂಡಿ ಎಂಬ ಸಣ್ಣ…
  • May 11, 2013
    ಬರಹ: rasikathe
    ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. “ಅಮ್ಮ”, ಮಹಾತ್ಯಾಗಿ ಅಮ್ಮ ! (ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು “ಅಪೂರ್ವವಾದ…
  • May 10, 2013
    ಬರಹ: ಭಾಗ್ವತ
    ವಾಸ್ತು ಶಾಸ್ತ್ರದಲ್ಲಿ ನಾವು ಮನೆ ನಿರ್ಮಿಸಲು ಬಳಸುವ ಮರಗಳನ್ನು ಪುರುಷ,ಸ್ತ್ರೀ,ನಪುಂಸಕ ಮರಗಳೆಂಬ ಬೇಧಗಳನ್ನು ವಿವರಿಸಿದೆ ಇದರಲ್ಲಿ ಮೂರು ವಿಭಾಗಗಳನ್ನು ಈರೀತಿ ವಿವರಿಸಲಾಗಿದೆ. ಪುರುಷ ಜಾತಿಯ ಮರ... ಯಾವುದೇ ಮರದ ಎಲೆಯನ್ನು ಪರಿಶೀಲಿಸಿದಾಗ ಆ…
  • May 10, 2013
    ಬರಹ: Maalu
      ಮಾಲು(ಗೆ)...    ಆಗಸದಗಲಕ್ಕು  ನಿನ್ನೊಲುಮೆ ಹರಡಿಹುದು ತಿಳಿಯಲಾರೆನು ನಾನು  ಅದರ ಎಲ್ಲೆ! ಮುಗಿಲೊಳು ಕೂಡಿ  ಹನಿ ಹನಿಯಾಗಿ ಸುರಿಸು  ಇನಿತಿನಿತು ಒಲವ  ಪಡೆವೆ ನಲ್ಲೆ!
  • May 10, 2013
    ಬರಹ: kavinagaraj
         ೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ ಇದು ಉತ್ತಮ…
  • May 10, 2013
    ಬರಹ: jayu_pu
      ಸಿರಿಯಾಗಮನ ನಮಗಾಯಿತು ಕೇಳೆ ಸಿರಿರಮಣನ ಕರುಣೆ  ಹರಿವಾಯುಗುರುಗಳೇ ಹರಸಿದರೆಮಗೆ ಹಸನಾಗಲಿ ಬವಣೆ |ಪ|   ಹೊಸ ಹೊಸ ಸಾಹಸ ದಿನ ದಿನ ಸಂತಸ ಅವನೊಬ್ಬನ ಕರುಣೆ ಮಬ್ಬು ಬಿಡಿಸಿ ಹಿರಿ ಹಿಗ್ಗು ತಂದಿಹನು ಚಿಂತಿಸದಿರು ಜಾಣೆ| ಹೆತ್ತ ತಾಯಿ ಹೊತ್ತ ಭೂಮಿ…
  • May 09, 2013
    ಬರಹ: Jayanth Ramachar
    ಕಿಸ್ನ....ಲೇ ಮಗಾ ಕಿಸ್ನ....ಜಲ್ದಿ ಬಾರ್ಲ ಇಲ್ಲಿ....ಮಗೀನ ಆಕಡೀಕೆ ಕರ್ಕೊಂಡು ಓಗ್ಲಾ...ನಂಗೆ ಬೋ ಕೆಲ್ಸ ಐತೆ. ಇನ್ನೂ ಊಟ ಮುಗ್ಸಿ ಕೆಲ್ಸಕ್ಕೆ ಓಯ್ಬೇಕು. ಜಲ್ದಿ ಬಾರ್ಲ ಮಗ. ಅವ್ವ ಬಂದೆ ಇರವ್ವ....ತಮಟೆ ಸರಿ ಮಾಡ್ತಿವ್ನಿ... ಕೆಂಪಿ ಅಡಿಗೆ…
  • May 09, 2013
    ಬರಹ: makara
    ಲಲಿತಾ ಸಹಸ್ರನಾಮ ೪೧ರಿಂದ ೪೬ Indragopa-parikṣipta-smaratūṇābha-jaṅghikā इन्द्रगोप-परिक्षिप्त-स्मरतूणाभ-जङ्घिका (41) ೪೧. ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ          ಅವಳ ಮೀನ ಖಂಡಗಳು ಪ್ರೇಮದ ಅಧಿದೇವತೆಯಾದ…
  • May 09, 2013
    ಬರಹ: makara
    ಲಲಿತಾ ಸಹಸ್ರನಾಮ ೩೨ರಿಂದ ೪೦ Ratna-graiveya-cintāka-lola-muktā-palānvitā रत्न-ग्रैवेय-चिन्ताक-लोल-मुक्ता-फलान्विता (32) ೩೨. ರತ್ನ-ಗ್ರೈವೇಯ-ಚಿಂತಾಕ-ಲೋಲ-ಮುಕ್ತಾ-ಫಲಾನ್ವಿತಾ           ಲಲಿತಾಂಬಿಕೆಯು ರತ್ನಕಚಿತ ಚಿನ್ನದ…
  • May 09, 2013
    ಬರಹ: ನಂದೀಶ್ ಬಂಕೇನಹಳ್ಳಿ
    ತನ್ನ ಪಾಡಿಗೆ ತಾನು, ಕವಿತೆ ಗೀಚುತ್ತಾ ಇದ್ದ ಕವಿಗೆ, ಒಲಿಯಿತು ಪ್ರಶಸ್ತಿಯ ಗರಿ. ಕೊರಳ ತುಂಬ ಹಾರ ತುರಾಯಿ. ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ. ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ. ಮತ್ಯಾವುದೋ ಅಧ್ಯಯನ ಕೇಂದ್ರದ ಸಾರಥ್ಯ…
  • May 09, 2013
    ಬರಹ: Maalu
    ಮಂದ ನೀಲ ಬಾನಿನಲ್ಲಿ  ಅಂದವಾದ ಬೆಳ್ಳಿ ಕಾಸು; ಕಣ್ಣು ಹೊಡೆದು ಕೆಣಕುತಿರುವ  ಬಣ್ಣ ತಳೆದ ಚಿಕ್ಕೆ ಹಾಸು; ಯಾರೋ ಹಚ್ಚಿಟ್ಟ ಧೂಪದಿಂದ  ಬರುವ ಘಮ್ಮೆನ್ನುವ ಧೂಮ; ಸುತ್ತ ಸುಳಿಯುತಿರುವರಿಲ್ಲೇ  ರತಿ ಮತ್ತು ಕಾಮ; ಜೊನ್ನ ಜೇನಿನಲ್ಲಿ ಹೊನ್ನಾಗಿದೆ…
  • May 09, 2013
    ಬರಹ: venkatesh
    ಈಗ ನನ್ನ ೬೯ ರ ಪ್ರಾಯದಲ್ಲಿ ಬಾಲ್ಯದ ದಿನದ ನೆನಪುಗಳು ಬರುತ್ತಿವೆ. ೬೦ ರಮೇಲೆ ನೆನಪುಗಳೇ ನಮ್ಮ ಜೀವನದ ಅಂಗವಾಗಿ ಹೋಗುತ್ತವೆ. ಇದು ಎಲ್ಲರಗಮನಕ್ಕೆ ಬಂದ ವಿಚಾರವೇ ಹೊಸದೇನಲ್ಲ. ನಮ್ಮ ಇಂದಿನ ಟೆಲಿವಿಶನ್ ಧಾರಾವಾಹಿಯಲ್ಲಿ ಕಥೆ ಪ್ರಾರಂಭವಾಗಿ ’…
  • May 08, 2013
    ಬರಹ: ಗಣೇಶ
    ಬೇಸಿಗೆ ರಜಾ ಬಂತೆಂದರೆ ನಾಸ್ಟಾ, ಊಟ, ನಿದ್ರೆಗೆ ಮಾತ್ರ ಮನೆಯಲ್ಲಿ ಅಟೆಂಡೆನ್ಸ್ ಕೊಟ್ಟು, ಉಳಿದಂತೆ ಆಟದ ಮೈದಾನದಲ್ಲೇ ನನ್ನ ಮತ್ತು ಗೆಳೆಯರ ವಾಸ್ತವ್ಯ--ಅಂದ ಕಾಲತ್ತಿಲ್ಲ್ :)ಸಂಜೆ ಸುತ್ತುಮುತ್ತಲಿನ ಗೇರು,ಮಾವು, ನೇರಳೆ, ನಾಣಿಲೆ ಮರಗಳಿಗೆ…
  • May 08, 2013
    ಬರಹ: abdul
    ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ಭಾರತದೊಳಕ್ಕೆ ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.…
  • May 08, 2013
    ಬರಹ: Shreenivas hegde
      ಅಗಸ್ಟ್ ೧೫, ೧೯೪೭, ಅದು ಖ೦ಡಿತ ಸ್ವಾತ೦ತ್ರ್ಯದಿನವಾಗಿರಲಿಲ್ಲ; ಧರ್ಮಾ೦ಧರ ಕರಾಳ ದೃಷ್ಟಿಗೆ ಬಿದ್ದು ಮಾನ,ಪ್ರಾಣ, ಆಸ್ತಿ-ಪಾಸ್ತಿಗಳನ್ನು ಕಳೆದುಕೊ೦ಡ ಲಕ್ಷಾ೦ತರ ಭಾರತೀಯರಿಗೆ ಅಲ್ಲಲ್ಲ, ಭಾರತೀಯ ಮತ್ತು ಪಾಕಿಸ್ತಾನೀಯರಿಗೆ. ಯಾಕ೦ದರೆ ಆದಿನ …
  • May 08, 2013
    ಬರಹ: nageshamysore
    ಸಂಪದಕ್ಕ ಸಂಪದಕ್ಕ ಉಸಿರ್ಯಾಕಿಂಗೆ ಬಿಗಿದಿತ್ತಕ್ಕಎಲ್ಲಾರ ಹಂಗೆ ನಿಂಗೂ ಜೋಶಾಏನಾಯ್ತು ಅಂತ ಫಲಿತಾಂಶ?ಅಯ್ತಲ್ಲಕ್ಕ ಲೆಕ್ಕಾಚಾರ ಆಗಲ್ಲ ಟೋಪಿ ವ್ಯವಹಾರ ಮಾಡೋಂಗಿಲ್ಲ ಕುದುರೆ ವ್ಯಾಪಾರಅವ್ರ ಕಾಲ್ಮೆಲವ್ರೆ ಸರದಾರ!ಕೊಟ್ಟು ಕೊಳ್ಳೊ ಲೆಕ್ಕಾ ಇಲ್ಲ …