May 2013

  • May 07, 2013
    ಬರಹ: makara
    ಮಹಾಷೋದಶೀ ಮಂತ್ರ           ಎಲ್ಲಾ ಮಂತ್ರಗಳು ರಹಸ್ಯಾತ್ಮಕವಾಗಿರುತ್ತವೆ ಎನ್ನುವುದು ಪ್ರತೀತಿ ಮತ್ತು ಇದಕ್ಕೆ ಷೋಡಶೀ ಮಂತ್ರವು ಹೊರತಾಗಿಲ್ಲ. ಷೋಡಶೀ ಮಂತ್ರದ ಉಚ್ಛಾರಣೆಯು ಮುಕ್ತಿಗೆ ದಾರಿ ತೋರುತ್ತದೆ. ಈ ಮಂತ್ರವು ಯಾವುದೇ ವಿಧವಾದ ವಸ್ತುತಃ…
  • May 07, 2013
    ಬರಹ: ಭಾಗ್ವತ
     ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಖಾಯಂ ಆಗಿ ಬಳಸುವ ಶಬ್ಧ "ಶಂಕು ಸ್ಥಾಪನೆ"  ಅಥವಾ "ಗುದ್ದಲಿ ಪೂಜೆ"   ಆದರೆ ಈ ಬಗ್ಗೆ ವಿವರವನ್ನು ಹುಡುಕುತ್ತ ಹೋದಾಗ ಸಿಕ್ಕ ಮೂಲ ಮಾಹಿತಿ ಇದು......  ಶಂಕು ಎಂದರೆ....   ಅರಳಿ, ಆಲ,ಕೆಂಪು ಚಂದನ, ಶ್ರೀಗಂಧ…
  • May 07, 2013
    ಬರಹ: Amaresh patil
              ನಾಳೆ ಇಷ್ಟೊತ್ತಿಗೆ ನಮ್ಮ ಮತ-ದಾನವನ್ನು  ಪಡೆದ ರಾಜಕಾರಣಿಗಳ ಹಣೆಬರಹ ಬಹುತೆಕ ನಿರ್ದಾರವಾಗಿರುತ್ತೆ,ಚುನಾವಣಾ ಆಯೋಗದ ದಿಟ್ಟ ನಿರ್ದಾರವನ್ನು ಮೆಚ್ಚಲೆಬೇಕು ಏಕೆಂದರೆ ಚುನಾಣೆಯಿಂದ ಚುನಾವಣೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುವದರಿಂದ…
  • May 07, 2013
    ಬರಹ: ksnayak
                    ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......                 ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ…
  • May 07, 2013
    ಬರಹ: ksnayak
      ಸದಾ ಶಾಶ್ವತವು  ಅಳಿದವರ ಸವಿನೆನಪುಗಳು ಭೌತಿಕ ಶರೀರ ಇಲ್ಲದಿದ್ದರೇನಂತೆ ಇರುವದಲ್ಲವೇ ಹರಕೆಯು ನೆರಳಿನಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ  ನಿತ್ಯವೂ ಮಾತುಕತೆ  ವಾಹಕಗಳ ಅನಿವಾರ್ಯತೆವಿಲ್ಲವದಕಂತೆ ಅಪ್ಪ ಅಮ್ಮನ ಕರೆಯು  ಒಳಗಿವಿ ತೆರೆದರೆ…
  • May 07, 2013
    ಬರಹ: ksnayak
      ಒಲವೇ, ನನ್ನಂತರಂಗದ ನುಡಿ ಸವಿಗನ್ನಡ! ನೀನೂ ನನ್ನೊಡನಾಡುವೆ ಅಚ್ಚಗನ್ನಡ! ನಿನ್ನೊಡನಾಡುವ ಮಾತಿಗೆಲ್ಲ ಕಿವಿಯಾಗುವವರಲ್ಲಿ ಇರುವವರು ಕನ್ನಡೇತರರೂ! ಆಂಗ್ಲದಲ್ಲಾಡು ಒಲವಿನ ಜತೆಗೆನ್ನುವರಲ್ಲ ಅವರು! ಪಾಮರ  ಆಡೀದೀ ಭಾವಗಳನೆಲ್ಲಾ ಆಂಗ್ಲದಲ್ಲಿ ನಾ…
  • May 07, 2013
    ಬರಹ: ksnayak
      Jayalaxmi Patil: ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ? Shiela Nayak:  ಜವಾಬ್ದಾರಿ, ಮರ್ಯಾದೆ ಮತ್ತು…
  • May 07, 2013
    ಬರಹ: ksnayak
      ಒಲವೇ, ನಿನಗೂ ಅದರರಿವಿರಲಿಲ್ಲ ನನಗೂ ನಿನ್ನ ನೆರಳಿನಲ್ಲಿ  ಬೆರೆತು   ಹೆಜ್ಜೆಹಾಕುತಿರುವೆನೆಂದು. ಕೊನೆಗೂ  ನಿನಗರಿವಾದಾಗ ನೀ  ಎಚ್ಚರಿಸಿದೆ ನೆಚ್ಚದಿರು ಹುಚ್ಚಿ !  ಸಮಯ  ಮೀರಿತ್ತು ನಾನಾಗಲೇ ಅರ್ಪಿಸಿದ್ದೆ.  ನನಗರಿವಿಲ್ಲದೆ ನಿತ್ಯವೂ …
  • May 07, 2013
    ಬರಹ: ksnayak
        ಬದುಕೇ, ನೀ ಬಲು ನಿಗೂಢ,  ದೊಡ್ಡ ಮಾಯಾವಿಯೇ ಸರಿ ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ…
  • May 06, 2013
    ಬರಹ: makara
    ಪಂಚದಶೀ ಮಂತ್ರ          ಲಲಿತಾಂಬಿಕೆಯ ಮುಖ್ಯ ಮಂತ್ರವು ಪಂಚದಶೀ ಮಂತ್ರವಾಗಿದ್ದು ಅದು ಹದಿನೈದು ಬೀಜಾಕ್ಷರಗಳನ್ನು ಹೊಂದಿದೆ. ಒಂದು ಬೀಜವೆಂದರೆ ಅದು ಕೇವಲ ಸಂಸ್ಕೃತದ ಒಂದು ಅಕ್ಷರವಾಗಿರದೇ ಇರಬಹುದು. ಅದು ಎರಡು ಅಕ್ಷರಗಳ ಸಂಯೋಜನೆಯಿಂದ ಉಂಟಾದ…
  • May 06, 2013
    ಬರಹ: hamsanandi
    ತೊಟ್ಟ ಬಳೆಗಳು ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು ಒಂದು ಚಣದಲ್ಲೇ ದೂರವಾಯ್ತು ಧೈರ್ಯ   ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ  ತೊರೆದಿರಲು ಜೊತೆಯಲೇ ಇವರೆಲ್ಲ ಹೊರಟರಲ್ಲ!
  • May 06, 2013
    ಬರಹ: abdul
    ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು.…
  • May 06, 2013
    ಬರಹ: abdul
    ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ…
  • May 06, 2013
    ಬರಹ: partha1059
      ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ -----------------------   ಈ ದಿನ ಎಸ್ ಎಸ್ ಎಲ್ ಸಿ , ಪಿಯೂಸಿ ಪರೀಕ್ಷೆಯ ಪಲಿತಾಂಶ , ಹೀಗೆ ಸುಮ್ಮನೆ ಒಂದೆರಡು ಸಾಲು ಓದಿ ಪರೀಕ್ಷೆಯ ಪಲಿತಾಂಶದ ಬಗ್ಗೆ   ಗಂಡ ಮನೆಗೆ ಬರುವಾಗಲೆ ಹೆಂಡತಿ , ಗಂಡನಿಗೆ…
  • May 06, 2013
    ಬರಹ: prasca
    ತುಂಬಾ ದಿನಗಳ ನಂತರ ಸಂಪದಕ್ಕೆಬಂದೆ, ಇಲ್ಲಿ ನಾ ಹಾಕಿದ ಕಾಮೆಂಟ್ ಗಳನ್ನು ನೋಡಲಿಕ್ಕೆ ಸಾಧ್ಯವಿತ್ತು. ಈಗ ಅದು ನನ್ನ ಪ್ರೊಫೈಲ್ನಲ್ಲಿ ಕಾಣಿಸ್ತಿಲ್ಲ ದಯವಿಟ್ಟು ಯಾರದ್ರೂ ಹುಡುಕಿ ಕೊಡ್ತಿರಾ? ಪ್ಲೀಸ್ಮತ್ತು ಸಂಪದದಲ್ಲಿ ಹುಡುಕುವುದು ಹೇಗೆ? ಈ…
  • May 06, 2013
    ಬರಹ: ಆರ್ ಕೆ ದಿವಾಕರ
    ಚುನಾವಣೆಯಲ್ಲಿ, ಮನಸ್ಸಿಗೊಪ್ಪುವ ಅಭ್ಯರ್ಥಿ ಇಲ್ಲವೆನಿಸಿದರೆ, ಯಾರೂ ಇಲ್ಲ ಎಂದು ಬರೆದುಕೊಡುವ ಆಯ್ಕೆಯೂ ಮತದಾರನಿಗಿದೆ ಎಂದು ಮಾಧ್ಯಮಗಳು, ತಲೆಗೆ ಹುಳ ಬಿಟ್ಟವು. ನಾಲ್ಕಾರು ಉತ್ಸಾಹಿಗಳು 'ಸೈ' ಎಂದು ಹೊರಟರು. ಬಹುತೇಕರಿಗೆ ನಿರಾಶೆ ಕಾದಿತ್ತು.…
  • May 06, 2013
    ಬರಹ: Maalu
      ಮತ್ತೇರುವ ಮಧುವಿದೆ  ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ  ತೊರೆಯ ಬದಿಯ  ಮರದ ಮರೆಯಲಿ, ನನ್ನ ನಿನ್ನ ಮಧುರವಾದ  ಅದರಕಧರ ಬೆರೆಯಲಿ...!  -ಮಾಲು 
  • May 06, 2013
    ಬರಹ: Maalu
    ಹೊಸತಾದ ಹೂ ನಾನು   ಹಸನಾಗಿ ಅರಳಿಹೆನು  ಬಸಿದ ಮಧುವನು ಕಸಿದು  ಬಾಳ ಬಿಸಿ ಮಾಡು ಬಾ...! ಇಂದು ಇಂದಿಗೆ ನಲ್ಲ  ನಾಳೆ ಎಂಬದು ಸಲ್ಲ  ಬೆಸೆದು ಎದೆಯನೆದೆಗೆ  ಬಾಳ ಹಸಿರಾಡು ಬಾ...! -ಮಾಲು 
  • May 06, 2013
    ಬರಹ: venkatesh
      ’ಅಮ್ಮ' ಎಂಬ ಪದ ಕೇಳಿದರೆ ಸಾಕು ಕಿವಿಗಳಿಗೆ ಅಮೃತ ಹೊಯ್ದಂತೆ ಭಾಸವಾಗುತ್ತದೆ. ಅಮ್ಮನ ಪ್ರೀತಿಯಮುಂದೆ ಜಗತ್ತಿನ ವ್ಯಾಪಾರಗಳೆಲ್ಲವೂ ಎಲ್ಲವೂ ಸಪ್ಪೆಯಾಗಿ ತೋರುವುದು ಸ್ವಾಭಾವಿಕ. ಅಮ್ಮ, ಎಂದರೆ, ಸಮಾಧಾನ, ಸಹನೆ, ತ್ಯಾಗ, ಸಮರ್ಪಣೆ, ಸಂತಸ,…
  • May 06, 2013
    ಬರಹ: hvravikiran
    ಕಣ್ಣ ಕನ್ನಡಿಯಲ್ಲಿ ಇಂದುಕಾಣುತಿಹುದು ನಿನ್ನ ಬಿಂಬಏರಬೇಕು ಮಲ್ಲಗಂಬಸಲ್ಲದೆಂದೂ ನಾನು ನನ್ನದೆಂಬ ಜಂಬ. ಅವನೇ ಜಗದ ಸೂತ್ರಧಾರಿನೀನು ಇಲ್ಲಿ ಪಾತ್ರಧಾರಿಪ್ರಾಯ ಹೋಗೋ ಮುನ್ನ ಜಾರಿಬೆಳೆಯಬೇಕು ಎಲ್ಲ ಮೀರಿ ..!! ಇದ್ದರೇನು ಪ್ರಾಯ ಸಣ್ಣಎಲ್ಲ ಹಚ್ಚ…