ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು!
ಅಲ್ಲಿಯ ತನಕ ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ!
ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ!
…
ಶ್ರೀ ವಿದ್ಯಾ
ಶ್ರೀ ವಿದ್ಯಾ ಎಂದರೆ ಮಂಗಳಕರವಾದ ಜ್ಞಾನ. ಲಲಿತಾಂಬಿಕೆಗೆ ಸಂಭಂದಿಸಿದ್ದೆಲ್ಲವೂ ಮಂಗಳಕರವಾಗಿದೆ. ದೇವಿಯ ಕುರಿತಾದ ಜ್ಞಾನವು ಗುರುವಿನಿಂದ ಶಿಷ್ಯನಿಗೆ ದೀಕ್ಷೆ ಕೊಡುವುದರ ಮೂಲಕ ವರ್ಗಾಯಿಸಲ್ಪಡುತ್ತದೆ. ಗುರುವು ತನ್ನ…
“ ಮಾಧವ... “
ರಾಧೆಯ ಕರೆ!
ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ.
“ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?”
“ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!”
’ಆಹಾ!…
ಚುನಾವಣೆಯ ನಂತರ
=============
ಇಂದು ರಾತ್ರಿ ಕಳೆದರೆ ನಾಳೆ ಕರ್ನಾಟಕದ ಮಹಾಚುನಾವಣೆ. ರಾಜಕೀಯ ಪಕ್ಷಗಳೆಲ್ಲ ಉತ್ಸಾಹದಿಂದ ಪ್ರಚಾರ ಕಾರ್ಯ ಮುಗಿಸಿ (ಅಯ್ಯೊ ಎಲ್ಲಿ ಬಂತು ಸ್ವಾಮಿ, ನಾವು ಪ್ರಚಾರ ಮಾಡಲೆ ಇಲ್ಲ ಬರಿ ಅಪಪ್ರಚಾರ ಅಷ್ಟೆ ಉಳಿದ…
.ಹೀಗೆಯೆ ಸುಮ್ಮನೆ ವಿದ್ಯುಚ್ಛಕ್ತಿ ಕೈಕೊಟ್ಟ ಸಮಯದಲ್ಲಿ ಒಂಟಿಯಾಗಿ ಕುಳಿತವನು ಯೋಚಿಸುತ್ತ ಹೋದಂತೆ ರಿಪ್ಪನಪೇಟೆಗೆ ನನ್ನ ಮೊದಲ ಭೇಟಿ ಅದು ನನ್ನ ಮೇಲೆ ಮಾಡಿದ ಪರಿಣಾಮ, ರಿಪ್ಪನಪೇಟೆ ಎಂಬ ಹೆಸರು ಈ ಊರಿಗೆ ಬರಲು ಇದ್ದಿರ ಬಹುದಾದ ಸಂಧರ್ಭ…
ಲಲಿತಾಂಬಿಕೆಯ ಪೂಜಾ ಕ್ರಮವನ್ನು ಶ್ರೀ ವಿದ್ಯಾ ಎಂದು ಕರೆಯುತ್ತಾರೆ. ಅದರಲ್ಲಿ ದೇವಿಯನ್ನು ಚಕ್ರ ರೂಪದಲ್ಲಿ ಪೂಜಿಸುವುದು, ಪಂಚದಶೀ ಅಥವಾ ಷೋಡಶೀ ಮಂತ್ರವನ್ನು ಹೇಳುವುದು ಮತ್ತು ಬಾಲ ಮಂತ್ರದ ಕುರಿತು ತಿಳಿದುಕೊಳ್ಳುವುದು…
ಬೇಸಿಗೆಯ ಧಗೆ.. ಹುಳಿಮಾವಿನ ಸಂಗ..
‘ನನ್ನ ಹೆಸರು ಇಂದಿರಾ.’
ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ…
ನಾವು ಅಂಜುತ್ತಿದ್ದೇವೆ. ಅವರು ಅಂಜಿಸುತ್ತಿದ್ದಾರೆ. ನಾವು ನಮ್ಮ ಅಂಜಿಕೆಯಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದೇವೆ. ಅವರು ಸಮಸ್ಯೆಯನ್ನು ಗುರುತಿಸುತ್ತಲೇ ಇಲ್ಲ. ಅದನ್ನು ಗುರುತಿಸುವುದು ಅವರಿಗೆ ಬೇಕಾಗಿಯೂ ಇಲ್ಲ. ನಮ್ಮ…
ಆಮೀರ್ ಇನ್ನೂ ಬಾಲಿವುಡ್ ಗೆ ಪರಿಚಯವೂ ಆಗದೇ ಇರೋ ದಿನಗಳವು. ಅಮಿತಾಬ್ ಬಚ್ಚನ್ ಆಗ ಪೀಕ್ ನಲ್ಲಿದ್ದರು. ಮಿಥುನ್ ಚಕ್ರವರ್ತಿ ಡಿಸ್ಕೋ ಡ್ಯಾನ್ಸ್ ನಿಂದ ಎಲ್ಲರನ್ನೂ ಕುಣಿಸುತ್ತಿದ್ದರು. ಗೋವಿಂದಾ ಅತ್ತ ಕಾಮಿಡಿಯೆನ್. ಇತ್ತ ಹೀರೋ. ಎರಡೂ…
ಇತ್ತೀಚಿನ ಪಾರ್ಲಿಮೆಂಟ್ ನಡಾವಳಿ ಗಮನಿಸುತ್ತಿದ್ದೀರಾ? ಒಬ್ಬರು ಒಂದೊಂದಕ್ಕೆ ಒಟ್ಟೊಟ್ಟಿಗೇ ಕೂಗಾಡುತ್ತಾರೆ; ಯಾರು, ಏನು ಒತ್ತಾಯಿಸುತ್ತಿದ್ದಾರೆ ಎಂದು ಅರ್ಥವಾಗುವ ಮುನ್ನವೇ ಕೆಲವರು, ಯುದ್ಧಕ್ಕೆ ಬಂದಂತೆ ಅಧ್ಯಕ್ಷಾಸನದೆದುರು ಧಾವಿಸಿ…
ಈ ಲೇಖನ ಈಗಾಗಲೇ ಬೇರೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ರಾಮನವಮಿ ಬಂದು ಹೊಯಿತಲ್ಲ. ರಾಮ ಧ್ಯಾನ ಇನ್ನೂ ನನ್ನ ತಲೆಯಲ್ಲಿ ಸುತ್ತಿದ್ದೆ !
ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'..... ಈ ಹಾಡನ್ನು ರಾಗವಾಗಿ ಹೇಳುತ್ತ,…
ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ'…
ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳು:
ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಹದಿನೈದನೆಯ ತತ್ವವಾಗಿದೆ. ಈ ತತ್ವದಲ್ಲಿ, ‘ನಾನು (ಪರಶಿವ)’ ಮತ್ತು ‘ಇದು (ಪ್ರಕೃತಿ)’ ಎನ್ನುವ ಎರಡೂ ಪ್ರಜ್ಞೆಗಳು ಸಮಾನ…
ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ಸುಮಾರು ಒ೦ದು ಲಕ್ಷ ಚದರ ಕಿ.ಮೀ. ಗೂ ಅಧಿಕ ವಿಸ್ತೀರ್ಣವುಳ್ಳ ಪ್ರಪ೦ಚದ ಅತ್ಯ೦ತ ಒಣ ಮರುಭೂಮಿಯೇ ಅಟಕಾಮ ಮರುಭೂಮಿ.ಹಗಲಲ್ಲಿ ಇಲ್ಲಿನ ಉಷ್ಣಾ೦ಶ ೨೫-೩೦ ಡಿಗ್ರಿ ಇದ್ದರೆ ಇರುಳಿನಲ್ಲಿ -೨೫ ಡಿಗ್ರಿಯವರೆಗೂ…