May 2013

  • May 05, 2013
    ಬರಹ: ksnayak
         ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು!   ಅಲ್ಲಿಯ ತನಕ  ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ  ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ!   ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ!  …
  • May 05, 2013
    ಬರಹ: makara
    ಶ್ರೀ ವಿದ್ಯಾ          ಶ್ರೀ ವಿದ್ಯಾ ಎಂದರೆ ಮಂಗಳಕರವಾದ ಜ್ಞಾನ. ಲಲಿತಾಂಬಿಕೆಗೆ ಸಂಭಂದಿಸಿದ್ದೆಲ್ಲವೂ ಮಂಗಳಕರವಾಗಿದೆ. ದೇವಿಯ ಕುರಿತಾದ ಜ್ಞಾನವು ಗುರುವಿನಿಂದ ಶಿಷ್ಯನಿಗೆ ದೀಕ್ಷೆ ಕೊಡುವುದರ ಮೂಲಕ ವರ್ಗಾಯಿಸಲ್ಪಡುತ್ತದೆ. ಗುರುವು ತನ್ನ…
  • May 05, 2013
    ಬರಹ: ksnayak
      “ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!” ’ಆಹಾ!…
  • May 05, 2013
    ಬರಹ: Shwetha Suryakanth
      ಕಂಬನಿ... ಕಂಬನಿ- ಕೇವಲ ಅಳುವಿನ ಕುರುಹಲ್ಲ.. ಅದು ಸುಪ್ತ ಭಾವಗಳ ಇಬ್ಬನಿ! ಆರ್ತ ಹೃದಯದ ಮೌನ ದನಿ!!   ಬೇಸರ, ಕಾತರ, ಅಸಹಾಯಕತೆ, ದುಗುಡ, ತಲ್ಲಣ, ಭಾವುಕತೆ- ಕೊನೆ-ಮೊದಲಿಲ್ಲದ ಭಾವಲಹರಿಯ ಮೂಕ ಅಭಿವ್ಯಕ್ತಿಯಿದು- ಈ ಕಂಬನಿ!   ಮನದಾಳದ…
  • May 04, 2013
    ಬರಹ: partha1059
      ಚುನಾವಣೆಯ ನಂತರ ============= ಇಂದು ರಾತ್ರಿ ಕಳೆದರೆ ನಾಳೆ ಕರ್ನಾಟಕದ ಮಹಾಚುನಾವಣೆ. ರಾಜಕೀಯ ಪಕ್ಷಗಳೆಲ್ಲ ಉತ್ಸಾಹದಿಂದ  ಪ್ರಚಾರ ಕಾರ್ಯ ಮುಗಿಸಿ (ಅಯ್ಯೊ ಎಲ್ಲಿ ಬಂತು ಸ್ವಾಮಿ, ನಾವು ಪ್ರಚಾರ ಮಾಡಲೆ ಇಲ್ಲ ಬರಿ ಅಪಪ್ರಚಾರ ಅಷ್ಟೆ ಉಳಿದ…
  • May 04, 2013
    ಬರಹ: H A Patil
         .ಹೀಗೆಯೆ ಸುಮ್ಮನೆ ವಿದ್ಯುಚ್ಛಕ್ತಿ ಕೈಕೊಟ್ಟ ಸಮಯದಲ್ಲಿ ಒಂಟಿಯಾಗಿ ಕುಳಿತವನು ಯೋಚಿಸುತ್ತ ಹೋದಂತೆ ರಿಪ್ಪನಪೇಟೆಗೆ ನನ್ನ ಮೊದಲ ಭೇಟಿ ಅದು ನನ್ನ ಮೇಲೆ ಮಾಡಿದ ಪರಿಣಾಮ, ರಿಪ್ಪನಪೇಟೆ ಎಂಬ ಹೆಸರು ಈ ಊರಿಗೆ ಬರಲು ಇದ್ದಿರ ಬಹುದಾದ ಸಂಧರ್ಭ…
  • May 04, 2013
    ಬರಹ: makara
                ಲಲಿತಾಂಬಿಕೆಯ ಪೂಜಾ ಕ್ರಮವನ್ನು ಶ್ರೀ ವಿದ್ಯಾ ಎಂದು ಕರೆಯುತ್ತಾರೆ. ಅದರಲ್ಲಿ ದೇವಿಯನ್ನು ಚಕ್ರ ರೂಪದಲ್ಲಿ ಪೂಜಿಸುವುದು, ಪಂಚದಶೀ ಅಥವಾ ಷೋಡಶೀ ಮಂತ್ರವನ್ನು ಹೇಳುವುದು ಮತ್ತು ಬಾಲ ಮಂತ್ರದ ಕುರಿತು ತಿಳಿದುಕೊಳ್ಳುವುದು…
  • May 04, 2013
    ಬರಹ: mmshaik
      ಸಮುದ್ರ ಕಳೆದುಕೊಂಡ ಕನಸುಗಳನ್ನು ಅಲೆಗಳು ಮರುಳ ತಂಪಿನಲಿ ಹುಡುಕುತ್ತವೆ ನೆನಪಾದಾಗೊಮ್ಮೆ ಹಂಚಿಕೊಳ್ಳಲೆಷ್ಟೋ ದುಃಖಗಳಿವೆ ಕದಡಿದ ನೀರಲ್ಲಿ. ಹರಳುಗಟ್ಟಿದ ಉಪ್ಪಲ್ಲಿ ಕೊಳೆಯದ ನೋವುಗಳಿವೆ,   ಕಾದ ದಂಡೆಗಳಿಗಿದೆ ಮುನಿಸು ಆದರೂ ಮೌನ…
  • May 04, 2013
    ಬರಹ: hema hebbagodi
    ಬೇಸಿಗೆಯ ಧಗೆ.. ಹುಳಿಮಾವಿನ ಸಂಗ.. ‘ನನ್ನ ಹೆಸರು ಇಂದಿರಾ.’      ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ…
  • May 04, 2013
    ಬರಹ: Vasant Kulkarni
      ನಾವು ಅಂಜುತ್ತಿದ್ದೇವೆ. ಅವರು ಅಂಜಿಸುತ್ತಿದ್ದಾರೆ. ನಾವು ನಮ್ಮ ಅಂಜಿಕೆಯಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದೇವೆ. ಅವರು ಸಮಸ್ಯೆಯನ್ನು ಗುರುತಿಸುತ್ತಲೇ ಇಲ್ಲ. ಅದನ್ನು ಗುರುತಿಸುವುದು ಅವರಿಗೆ ಬೇಕಾಗಿಯೂ ಇಲ್ಲ. ನಮ್ಮ…
  • May 04, 2013
    ಬರಹ: rjewoor
    ಆಮೀರ್ ಇನ್ನೂ ಬಾಲಿವುಡ್ ಗೆ ಪರಿಚಯವೂ ಆಗದೇ ಇರೋ ದಿನಗಳವು. ಅಮಿತಾಬ್ ಬಚ್ಚನ್ ಆಗ ಪೀಕ್ ನಲ್ಲಿದ್ದರು. ಮಿಥುನ್ ಚಕ್ರವರ್ತಿ ಡಿಸ್ಕೋ ಡ್ಯಾನ್ಸ್ ನಿಂದ ಎಲ್ಲರನ್ನೂ ಕುಣಿಸುತ್ತಿದ್ದರು. ಗೋವಿಂದಾ ಅತ್ತ ಕಾಮಿಡಿಯೆನ್. ಇತ್ತ ಹೀರೋ. ಎರಡೂ…
  • May 04, 2013
    ಬರಹ: ಆರ್ ಕೆ ದಿವಾಕರ
    ಇತ್ತೀಚಿನ ಪಾರ್ಲಿಮೆಂಟ್ ನಡಾವಳಿ ಗಮನಿಸುತ್ತಿದ್ದೀರಾ? ಒಬ್ಬರು ಒಂದೊಂದಕ್ಕೆ ಒಟ್ಟೊಟ್ಟಿಗೇ ಕೂಗಾಡುತ್ತಾರೆ; ಯಾರು, ಏನು ಒತ್ತಾಯಿಸುತ್ತಿದ್ದಾರೆ ಎಂದು ಅರ್ಥವಾಗುವ ಮುನ್ನವೇ ಕೆಲವರು, ಯುದ್ಧಕ್ಕೆ ಬಂದಂತೆ ಅಧ್ಯಕ್ಷಾಸನದೆದುರು ಧಾವಿಸಿ…
  • May 04, 2013
    ಬರಹ: venkatesh
      ಈ ಲೇಖನ ಈಗಾಗಲೇ ಬೇರೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ರಾಮನವಮಿ ಬಂದು ಹೊಯಿತಲ್ಲ. ರಾಮ ಧ್ಯಾನ ಇನ್ನೂ ನನ್ನ ತಲೆಯಲ್ಲಿ ಸುತ್ತಿದ್ದೆ ! ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'..... ಈ ಹಾಡನ್ನು ರಾಗವಾಗಿ ಹೇಳುತ್ತ,…
  • May 04, 2013
    ಬರಹ: hamsanandi
      ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ'…
  • May 03, 2013
    ಬರಹ: makara
    ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳು:          ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಹದಿನೈದನೆಯ ತತ್ವವಾಗಿದೆ. ಈ ತತ್ವದಲ್ಲಿ, ‘ನಾನು (ಪರಶಿವ)’ ಮತ್ತು ‘ಇದು (ಪ್ರಕೃತಿ)’ ಎನ್ನುವ ಎರಡೂ ಪ್ರಜ್ಞೆಗಳು ಸಮಾನ…
  • May 03, 2013
    ಬರಹ: spr03bt
    ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ಸುಮಾರು ಒ೦ದು ಲಕ್ಷ ಚದರ ಕಿ.ಮೀ. ಗೂ ಅಧಿಕ ವಿಸ್ತೀರ್ಣವುಳ್ಳ ಪ್ರಪ೦ಚದ ಅತ್ಯ೦ತ ಒಣ ಮರುಭೂಮಿಯೇ ಅಟಕಾಮ ಮರುಭೂಮಿ.ಹಗಲಲ್ಲಿ ಇಲ್ಲಿನ ಉಷ್ಣಾ೦ಶ ೨೫-೩೦ ಡಿಗ್ರಿ ಇದ್ದರೆ ಇರುಳಿನಲ್ಲಿ -೨೫ ಡಿಗ್ರಿಯವರೆಗೂ…
  • May 03, 2013
    ಬರಹ: bapuji
      ನಿಶ್ಚಿಂತನಾಗಬೇಕಂತಿ ಬಹು ದುಶ್ಚಿಂತೆಯೊಳಗೆ ನೀ ಕುಂತಿಯಾಕೋ ಎಲೋ ನಿನಗೀ ಭ್ರಾಂತಿ?ನಾಳಿಗಾಗುವುದೀಗಂತಿಆಶಾಪಾಶಗಳ ಬ್ಯಾಡಂತಿ ಒಳ್ಳೆ ಮೀಸಲ ನುಡಿ ಮಾತಾಡಂತಿಭಾಷೆ ಕೊಟ್ಟು ತಪ್ಪ ಬ್ಯಾಡಂತಿ ಹರಿದಾಸರೊಳಗೆ ಮನ ನೀಡಂತಿ ಅವರನು ಕಂಡರೆ ಅವರಂತೆ…
  • May 03, 2013
    ಬರಹ: Maalu
      ಹೊಟ್ಟೆಗೆ ಹಿಟ್ಟು  ಎಷ್ಟು ಮುಖ್ಯವೋ, ತಿಳಿದುಕೊ ಹುಡುಗಾ...  ನಿನಗೆ  ಅಷ್ಟೇ ಮುಖ್ಯ  ಜುಟ್ಟಿಗೆ ಮಲ್ಲಿಗೆ ಮುಡಿವ  ಹೆಣ್ಣಿನ ಸಖ್ಯ...! -ಮಾಲು