July 2013

  • July 06, 2013
    ಬರಹ: makara
    ಲಲಿತಾ ಸಹಸ್ರನಾಮ ೨೦೧ - ೨೦೭ Sadgati-pradā सद्गति-प्रदा (201) ೨೦೧. ಸದ್ಗತಿ-ಪ್ರದಾ             ದೇವಿಯು ತನ್ನ ಭಕ್ತರು ಸರಿಯಾದ ಗುರಿಯನ್ನು ಸೇರಲು (ಮುಕ್ತಿಯನ್ನು ಪಡೆಯಲು) ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾಳೆ. ಇಲ್ಲಿ…
  • July 06, 2013
    ಬರಹ: hamsanandi
     ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ  ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು   ಬರೆದದ್ದನ್ನು ಓದಿ ಬರೆದ ಚೌಪದಿ ಇದು.  http://sampada.net/…
  • July 05, 2013
    ಬರಹ: makara
    ಲಲಿತಾ ಸಹಸ್ರನಾಮ ೧೯೩ - ೨೦೦ Duṣṭadūrā दुष्टदूरा (193) ೧೯೩. ದುಷ್ಟದೂರಾ             ದೇವಿಯು ದುಷ್ಟರಿಂದ ದೂರವಿರುತ್ತಾಳೆ ಅಥವಾ ಆಕೆಯು ದುಷ್ಟರಿಗೆ ಲಭ್ಯವಾಗುವುದಿಲ್ಲ. ದುಷ್ಟರೆಂದರೆ ಕೆಟ್ಟವರು ಹಾಗು ಮೋಸಗಾರರು ಮತ್ತು ಅವರು…
  • July 05, 2013
    ಬರಹ: nageshamysore
    ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-) (ಕಾವ್ಯ ಹಾಸ್ಯಮಯವಾಗಿದ್ದರೂ ಸಂದೇಶ…
  • July 05, 2013
    ಬರಹ: Vinutha B K
    ಓ ಗೆಳತಿ, ನನ್ನಂತ ಮುನಿಸು ಹುಡುಗನ ನೀನ್  ಬಿಟ್ರೆ ಯಾರು ತಡಿಯೋಲ್ಲ ಅಂತಾನೆ ಆ ದೇವ್ರು ನಿನ್ನ ಅಷ್ಟು ಸಮದಾನದಲ್ಲಿ ಸೃಷ್ಟಿಸಿದಾನೆ ನನ್ನ ಈ ಭೂಮಿಗೆ ಕಳಸಿದ್ಮೇಲೆ ಅನ್ಸುತ್ತೆ ಕಣೇ ,ಒಂದೊಂದು ಸಲ ನೀನು  ಬೈದ್ರುನು ನಗು ಬರುತ್ತೆ ,ಮತ್ತೆ ಲವ್…
  • July 05, 2013
    ಬರಹ: H A Patil
      ಹಗಲು ರಾತ್ರಿಗಳೆರಡು ದಿನದಭಾಜಕಗಳುಹಗಲು ಗಂಡು ರಾತ್ರಿ ಹೆಣ್ಣುದೇವಪೂಜೆ ಹಗಲಿನಲಿದೇವಿಯ ಉಪಾಸನೆ ರಾತ್ರಿಯಲಿ ಗಂಡು ಹಗಲಿನಂತೆ ಬಟಾಬಯಲುಎಲ್ಲ ಗೋಚರಹೆಣ್ಣು ರಾತ್ರಿಯಂತೆ ನಿಗೂಢ ಸೂರ್ಯನ ಉರಿ ಬಿಸಿಲಿಗೆಕಾವೇರುವ ಹಗಲುಪೌರುಷದ ಸಂಕೇತ…
  • July 05, 2013
    ಬರಹ: hema hebbagodi
    ಕನಕದಾಸರ ಒಂದು ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದೊಂದು ಪುಟ್ಟ ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು ಮೇಲು-ಕೀಳು ತಾರತಮ್ಯಗಳ…
  • July 05, 2013
    ಬರಹ: makara
    ಲಲಿತಾ ಸಹಸ್ರನಾಮ ೧೮೬ - ೧೯೨ Nirapāyā निरपाया (186) ೧೮೬. ನಿರಪಾಯಾ           ದೇವಿಯು ವಿನಾಶವಿಲ್ಲದವಳು; ಇದು ಪರಬ್ರಹ್ಮದ ಮೂಲ ಲಕ್ಷಣವಾಗಿದೆ. ಅಪಾಯವೆಂದರೆ ನಾಶ, ಮರಣ, ವಿನಾಶ ಮೊದಲಾದ ಅರ್ಥಗಳಿವೆ. Niratyayā निरत्यया (187) ೧೮೭…
  • July 05, 2013
    ಬರಹ: shafi_udupi
    ಕರಾವಳಿ ತೀರದಲ್ಲಿ ಬೆಳೆದ ಹೆಚ್ಚಿನ ಹುಡುಗರ ನೆಚ್ಚಿನ ಹವ್ಯಾಸ ಯಾವುದು?ಎಸ್.. ಸಹೀ ಜವಾಬ್... "ಮೀನು ಹಿಡಿಯುವುದು"- ನದಿ, ಕೆರೆ, ಹಳ್ಳ, ಸಮುದ್ರದಲ್ಲಿನ ಮತ್ಸ್ಯರಾಶಿಯ ಬೇಟೆಯಾಡುವುದು. ಅಂದರೆ "ಗಾಳ ಹಾಕುವುದು" ನೀವು ಕರಾವಳಿಯಲ್ಲಿ ಹುಟ್ಟಿ…
  • July 04, 2013
    ಬರಹ: Mohan V Kollegal
    ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು. ಸಾವು? ಸಾವೂ ಕೂಡ, ಕೆಲವರದು. ಹೌದೇ? ಹೌದು. ಬೆಳಗ್ಗೆ ಅಮ್ಮ ಈ ವಿಚಾರವಾಗಿಯೇ ಬೈದಳು. ‘…
  • July 04, 2013
    ಬರಹ: partha1059
    ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?  ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ   ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ  ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ ಎಲ್ಲ  ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ ಬಿಡಿಸಲು ಹೋದಷ್ಟು…
  • July 04, 2013
    ಬರಹ: prasannakulkarni
    ನನಗೆ ಕಳೆದು ಹೋಗಬೇಕಾಗಿದೆ ಅ೦ತ ಅ೦ದಾಗ, ಭಯಭೀತರಾದವರೇ ಹೆಚ್ಚು....   "ಅ೦ಥದ್ದೇನಾಯ್ತು ಮಾರಾಯಾ..!!" ಎ೦ದವರೇ, ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬವನ್ನು, ಗಢಸು ಹಗ್ಗವನ್ನು, ಇಲಿ ಪಾಷಾಣವನ್ನು, ಇದ್ದೊ೦ದು ಸೀಲಿಂಗ ಫ್ಯಾನನ್ನೂ…
  • July 04, 2013
    ಬರಹ: hamsanandi
    ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು: Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ…
  • July 04, 2013
    ಬರಹ: smitha melkote
    ಚಿತ್ರದಲ್ಲಿರುವ  ಬ್ಯಾಗಿನ ತುಂಬಾ ಉಪ್ಪಿಟ್ಟು  ತುಂಬಿದೆ  ಬೇಕೇ ನಿಮಗೇ ?  ಬೇಡ  ಅನ್ನುವವರೇ ಜಾಸ್ತಿ !!!  
  • July 04, 2013
    ಬರಹ: nageshamysore
    ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ  ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರಬುದ್ಧತೆಯೊಂದಿಗೆ…
  • July 03, 2013
    ಬರಹ: partha1059
          ರಾತ್ರಿ ಮಲಗುವಾಗ ಕೇದಾರದ  ರುದ್ರಭಯಂಕರ ಮಳೆಯ ಬಗ್ಗೆ  ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ.  'ಓಹೋ ರಾತ್ರಿ ಮಳೆ ಪ್ರಾರಂಬವಾಯಿತು…
  • July 03, 2013
    ಬರಹ: hema hebbagodi
    ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ…
  • July 03, 2013
    ಬರಹ: nageshamysore
      ಬೀದಿ ಕೊನೆ ಕಾಕ ದುಖಾನು ಆಚೆ ಬದಿಯ ಶೆಟ್ಟರ ಅಂಗಡಿ ನಡು ಗುಡ್ಡೆಯ ಪೆಟ್ಟಿಗೆ ಬೀಡಾ ಆಪರೇಶನ್ ರೀಟೇಲು ಖೆಡ್ಡಾ!   ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ ಗಾಂಧಿ ಕೇಕು ಮಾರಿದ್ದರಲ್ಲಾ ಆರು ಕಾಸಿನಾ ಅಕ್ಕಿ ಬೇಳೆಗೆ ಉಪ್ಪು ಹುಣಸೆ ಸಕ್ಕರೆ ಜಾಗೆ!  …
  • July 03, 2013
    ಬರಹ: ಕಾರ್ಯಕ್ರಮಗಳು
    ರಂಗಶಂಕರದಲ್ಲಿ ಈಗ ಆಹಾ! ಮಕ್ಕಳ ನಾಟಕೋತ್ಸವ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಇಷ್ಟವಾಗುವ ರುಚಿಕರವಾದ ಹಾಗೂ ಆರೋಗ್ಯಕರವಾದ ವಿವಿಧ ತಿಂಡಿ ತಿನಿಸುಗಳು ರಂಗಶಂಕರದ ಕೆಫೆಟೇರಿಯಾದಲ್ಲಿ ನಿಮಗಾಗಿ ಕಾಯುತ್ತಿದೆ. ಬಾಯಲ್ಲಿ ನೀರೂರಿಸುವ ಹಲವು…
  • July 03, 2013
    ಬರಹ: hema hebbagodi
    ಅಮೃತ ಫಕೀರರು ಹೇಳುತ್ತಾರೆ ತಮ್ಮಿಷ್ಟದ ಬದುಕನ್ನು ಬದುಕುವುದು ಪವಾಡವಂತೆ. ಅವಳು ಈ ಪವಾಡ ತನ್ನ ಸಹಜ ಸ್ವಭಾವ ಎಂಬಂತೆ ಬದುಕಿದಳು. ಕವಿತೆಯಂತೆ ಬದುಕಿದಳು ಬದುಕನ್ನು ಬರೆದಳು... ಮಿಲನ ಗೊತ್ತಿಲ್ಲ ಅದ್ಯಾವಾಗ ಒಂದಾಗಿ ಬೇರೆಯಾದೆವೋ ಈಗ…