August 2013

  • August 14, 2013
    ಬರಹ: nageshamysore
    ಪ್ರತಿ ಬಾರಿ ಸ್ವಾತಂತ್ರ ದಿನ ಹತ್ತಿರ ಬಂದಾಗ ನೆನಪಾಗುತ್ತದೆ - 'ಓಹ್ ನಾಳೆ ರಜೆ ಇಲ್ಲಾ..ಇದ್ದಿದ್ರೆ ಎಂಬೆಸ್ಸಿಗಾದ್ರೂ ಹೋಗಿ ಬರಬಹುದಿತ್ತು'....ಮೈಲ್, ಮೇಸೇಜ್ನಲ್ಲಿ ಗೊತ್ತಿರುವವರಿಗೆ 'ಹ್ಯಾಪಿ ಇಂಡಿಪೆಂಡೆಂಟ್ ಡೆ' ಕಳಿಸಿ, ಯಥಾ ಪ್ರಕಾರ…
  • August 14, 2013
    ಬರಹ: kavinagaraj
         ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ…
  • August 14, 2013
    ಬರಹ: gopinatha
    ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್       ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ…
  • August 13, 2013
    ಬರಹ: makara
    ಲಲಿತಾ ಸಹಸ್ರನಾಮ ೩೩೫ - ೩೩೭ Veda-vedyā वेद-वेद्या (335) ೩೩೫. ವೇದ-ವೇದ್ಯಾ            ದೇವಿಯನ್ನು ವೇದಗಳ ಮೂಲಕ ಅರಿಯಬಹುದು. ಎಲ್ಲಾ ವೇದಗಳು ಅಂತಿಮ ಸತ್ಯವಾದ ಬ್ರಹ್ಮದೆಡೆಗೆ ಕರೆದೊಯ್ಯುತ್ತವೆ. ಬ್ರಹ್ಮವು ವೇದಗಳ ಸ್ವರೂಪವಾಗಿದೆ…
  • August 13, 2013
    ಬರಹ: hamsanandi
    ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ? ಈಗ ಕೆಲವು ತಿಂಗಳ ಹಿಂದೆ…
  • August 12, 2013
    ಬರಹ: gururajkodkani
    ಕ್ಲಾಸಿನಲ್ಲಿ ಯಾವಾಗಲೂ ಫಸ್ಟ್ ಬರುವ ಇವನಿಗೆ ದ್ವಿತಿಯ ದರ್ಜೆಯಲ್ಲಿ ಪಾಸಾಗುವ ಅವನನ್ನು ಕ೦ಡರೇ ಅಷ್ಟಕಷ್ಟೇ.ಯಾವಾಗಲೂ ದ್ವಿತಿಯ ದರ್ಜೆಯಲ್ಲಿ ಪಾಸಾಗುವ,ಭವಿಷ್ಯವೇ ಇಲ್ಲದವರೊಡನೆ ಮಾತನಾಡಿ ಕೂಡಾ ಪ್ರಯೋಜನವಿಲ್ಲ ಎ೦ದುಕೊ೦ಡ ಇವನು ಅವನನ್ನು…
  • August 12, 2013
    ಬರಹ: makara
    ಲಲಿತಾ ಸಹಸ್ರನಾಮ ೩೩೦ - ೩೩೪ Kādambarī-priyā कादम्बरी-प्रिया (330) ೩೩೦. ಕಾದಂಬರೀ ಪ್ರಿಯಾ             ಕಾದಂಬರ ಎನ್ನುವುದು ಕದಂಬ ಪುಷ್ಪಗಳಿಂದ ಭಟ್ಟಿ ಇಳಿಸಿದ ಮದ್ಯವಾಗಿದೆ. ಯಾವಾಗ ಕದಂಬ ವೃಕ್ಷದ (Nauclea Cadamba) ಹೂವುಗಳು…
  • August 12, 2013
    ಬರಹ: manju787
    ನಮ್ಮ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಓ ಮಳೆರಾಯ,,, ಈ ಕಾಂಕ್ರೀಟು ಕಾಡಿಗೂ ಬಂದು ಒಂದಿಷ್ಟು ತಂಪನೆರೆಯಲಾರೆಯಾ?   ಮರಳುಗಾಡಿನ ಸುಡುಬೆಂಕಿಯ ಗಾಳಿಯ ಹೊಡೆತಕೆ ನಲುಗಿರುವ  ನಿನ್ನ ಪ್ರಿಯತಮೆ ಇಳೆಯನೊಂದಿಷ್ಟು ರಮಿಸಿ ತಣಿಸಲಾರೆಯಾ…
  • August 12, 2013
    ಬರಹ: hariharapurasridhar
    ಓಂ ವೇದಭಾರತೀ, ಹಾಸನ   ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ ವೇದೋಕ್ತ ಜೀವನ ಶಿಬಿರ ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ ದಿನಾಂಕ 23,24 ಮತ್ತು 25 ಆಗಸ್ಟ್ 2013 ಸಮಯ ಸಾರಿಣಿ ಪ್ರಾತ:ಕಾಲ  5:00  :…
  • August 12, 2013
    ಬರಹ: kavinagaraj
        ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ. ಕಾಮ: ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ? ಬಯಸಿದ್ದು ಸಿಕ್ಕಲ್ಲಿ…
  • August 12, 2013
    ಬರಹ: makara
    ಪೀನಿಯಲ್ ಗ್ಲ್ಯಾಂಡ್ ಚಿತ್ರಕೃಪೆ: http://www.celtoslav... ಲಲಿತಾ ಸಹಸ್ರನಾಮ ೩೨೩ - ೩೨೯ Kadamba-kusuma-priyā कदम्ब-कुसुम-प्रिया (323) ೩೨೩. ಕದಂಬ-ಕುಸುಮ-ಪ್ರಿಯಾ             ದೇವಿಯು ಕದಂಬ ವೃಕ್ಷಗಳ ಮಧ್ಯದಲ್ಲಿ…
  • August 12, 2013
    ಬರಹ: Dhaatu
                                                                                                                          ಪ್ರಶ್ನೆ ಹನ್ನೆರಡು ವರ್ಷದ ಹುಡುಗ ಕೇಳುತ್ತಾನೆ, ಗುರುಗಳೆ, ಅತ್ತ್ಯುತ್ತಮವಾದ ಕೆಲಸ ಯಾವುದು?…
  • August 12, 2013
    ಬರಹ: partha1059
    ಕತೆ : ಶಾಪ [ ಬಾಗ -  ೨]   ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೊ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.   ಒಳಗೆ ಬರುವಾಗಲೆ, "ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ…
  • August 11, 2013
    ಬರಹ: makara
    ಲಲಿತಾ ಸಹಸ್ರನಾಮ ೩೨೨ Kāmakalā rūpā कामकला रूपा (322) ೩೨೨. ಕಾಮಕಲಾ ರೂಪಾ               ದೇವಿಯು ಕಾಮಕಲಾ ರೂಪದಲ್ಲಿದ್ದಾಳೆ. ಇದು ಆಕೆಯ ಸೂಕ್ಷ್ಮ ರೂಪವಾಗಿದ್ದು ಇದು ಕೇವಲ ಆಕೆಯ ಸಂಗಾತಿಯಾದ ಶಿವನಿಗೆ ಮಾತ್ರ ತಿಳಿದಿದೆ. ಅವಳ…
  • August 11, 2013
    ಬರಹ: ಗಣೇಶ
    ಇನ್‌ಸ್ಟೆಂಟ್ ತಿನಿಸುಗಳಂತೆ ದಿಡೀರ್ ಒಂದು ಸಣ್ಣ ಪಿಕ್ನಿಕ್ ಇಟ್ಟುಕೊಳ್ಳಬೇಕು‍, ಅಂತಹ ಪ್ರಸಂಗ ಬಂದರೆ, ಬೆಂಗಳೂರೊಳಗೆ ಬೆಸ್ಟ್  ಸ್ಥಳ "ಓಂಕಾರ ಹಿಲ್ಸ್". ಸಿಟಿಯೊಳಗೇ ಉತ್ತರಹಳ್ಳಿಯಿಂದ ಕೆಂಗೇರಿ ಮಾರ್ಗದಲ್ಲಿದೆ. ಹುಡುಕಲು ಕಷ್ಟವೇನಿಲ್ಲ.…
  • August 11, 2013
    ಬರಹ: partha1059
     ಕಲ್ಲಿಗೆ ಹಾಲೆರೆಯುವುದು ತರವೆ? ==================   ಅದೇಕೊ ಈ ನಡುವೆ ಫೇಸ್ ಬುಕ್ , ಮುದ್ರಣ ಮಾಧ್ಯಮ , ಅಥವ ಯಾವುದೆ ಮಾಧ್ಯಮದಲ್ಲು. ನಮ್ಮ ಎಲ್ಲ  ಸಂಪ್ರದಾಯದ ಆಚರಣೆಗಳನ್ನು ವಿಭಿನ್ನ ದೃಷಿಕೋನದಿಂದ ನೋಡಲಾಗುತ್ತಿದೆ. ತಮ್ಮ ತಕ್ಷಣದ…
  • August 11, 2013
    ಬರಹ: hariharapurasridhar
    -ನೀವು ಹೀಗೆ ಯಾವಾಗಲೂ ಏನಾದರೂ ಮಾಡ್ತಾಇರ್ತೀರಲ್ಲಾ,ನಿಮಗೆ ಅನುಷ್ಠಾನಕ್ಕೆ ಯಾವಾಗ ಸಮಯ ಸಿಗುತ್ತೇ? ........ಪ್ರಶ್ನೆ ಮಾಡಿದವರು ನನ್ನ ಆತ್ಮೀಯರೇ ಹೌದು. ನನ್ನ ಬಗ್ಗೆ ಅವರಿಗೆ ಹೆಚ್ಚು ಕಳಕಳಿ. ನಾನು ಕೆಳಿದೆ" ಅನುಷ್ಠಾನ ಎಂದರೆ ಏನು? -ಏನು…
  • August 11, 2013
    ಬರಹ: nageshamysore
    ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾನಕವನ್ನು ಒಂದು…
  • August 10, 2013
    ಬರಹ: makara
    ಲಲಿತಾ ಸಹಸ್ರನಾಮ ೩೧೭ - ೩೨೧ Rakṣākarī रक्षाकरी (317) ೩೧೭. ರಕ್ಷಾಕರೀ             ಯಾರು ರಕ್ಷಿಸುತ್ತಾರೆಯೋ ಅವರು ರಕ್ಷಾಕರೀ. ದೇವಿಯು ಈ ಜಗತ್ತನ್ನು ಕಾಪಾಡುವವಳಾಗಿದ್ದಾಳೆ, ಆದ್ದರಿಂದ ಈ ನಾಮವು ಹೇಳಲ್ಪಟ್ಟಿದೆ. ಈ ನಾಮಕ್ಕೆ…
  • August 10, 2013
    ಬರಹ: sudhakarkrishna
    ಈ ದಿನ ನಮ್ಮ ತಾಯಿ ತವರೊರಿಗೆ ಹೋಗುತ್ತಿದ್ದೆ ದಾರೀಲಿ ತು0ತುರು ಮಳೆ ಮನಸ್ಸು ಹಾಗೆ ವಾಲಿತು ಹ್ರುದಯ‌ ಪ್ರೀತಿಯಿ0ದ‌ ಕುಣಿಯಿತು,ಚಿಕ್ಕವನಿದ್ದಾಗ‌ ಇದೇ ಮಳೇಲಿ ನೆನೆಯೋಕೆ ಅ0ತ‌ ಹೋದಾಗ‌ ಅಪ್ಪ‌ ಅಮ್ಮ‌ ಏ ಬೇಡ‌ ಕಣೋ ಶೀತ‌ ಆಗುತ್ತೆ,ಜ್ವರ‌…