ಪ್ರತಿ ಬಾರಿ ಸ್ವಾತಂತ್ರ ದಿನ ಹತ್ತಿರ ಬಂದಾಗ ನೆನಪಾಗುತ್ತದೆ - 'ಓಹ್ ನಾಳೆ ರಜೆ ಇಲ್ಲಾ..ಇದ್ದಿದ್ರೆ ಎಂಬೆಸ್ಸಿಗಾದ್ರೂ ಹೋಗಿ ಬರಬಹುದಿತ್ತು'....ಮೈಲ್, ಮೇಸೇಜ್ನಲ್ಲಿ ಗೊತ್ತಿರುವವರಿಗೆ 'ಹ್ಯಾಪಿ ಇಂಡಿಪೆಂಡೆಂಟ್ ಡೆ' ಕಳಿಸಿ, ಯಥಾ ಪ್ರಕಾರ…
ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ…
ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್
ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ…
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ?
ಈಗ ಕೆಲವು ತಿಂಗಳ ಹಿಂದೆ…
ಕ್ಲಾಸಿನಲ್ಲಿ ಯಾವಾಗಲೂ ಫಸ್ಟ್ ಬರುವ ಇವನಿಗೆ ದ್ವಿತಿಯ ದರ್ಜೆಯಲ್ಲಿ ಪಾಸಾಗುವ ಅವನನ್ನು ಕ೦ಡರೇ ಅಷ್ಟಕಷ್ಟೇ.ಯಾವಾಗಲೂ ದ್ವಿತಿಯ ದರ್ಜೆಯಲ್ಲಿ ಪಾಸಾಗುವ,ಭವಿಷ್ಯವೇ ಇಲ್ಲದವರೊಡನೆ ಮಾತನಾಡಿ ಕೂಡಾ ಪ್ರಯೋಜನವಿಲ್ಲ ಎ೦ದುಕೊ೦ಡ ಇವನು ಅವನನ್ನು…
ನಮ್ಮ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಓ ಮಳೆರಾಯ,,,
ಈ ಕಾಂಕ್ರೀಟು ಕಾಡಿಗೂ ಬಂದು ಒಂದಿಷ್ಟು ತಂಪನೆರೆಯಲಾರೆಯಾ?
ಮರಳುಗಾಡಿನ ಸುಡುಬೆಂಕಿಯ ಗಾಳಿಯ ಹೊಡೆತಕೆ ನಲುಗಿರುವ
ನಿನ್ನ ಪ್ರಿಯತಮೆ ಇಳೆಯನೊಂದಿಷ್ಟು ರಮಿಸಿ ತಣಿಸಲಾರೆಯಾ…
ಓಂ
ವೇದಭಾರತೀ, ಹಾಸನ
ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ
ವೇದೋಕ್ತ ಜೀವನ ಶಿಬಿರ
ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ
ದಿನಾಂಕ 23,24 ಮತ್ತು 25 ಆಗಸ್ಟ್ 2013
ಸಮಯ ಸಾರಿಣಿ
ಪ್ರಾತ:ಕಾಲ
5:00 :…
ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ.
ಕಾಮ:
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ…
ಕತೆ : ಶಾಪ [ ಬಾಗ - ೨]
ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೊ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ ಬಂದನು.
ಒಳಗೆ ಬರುವಾಗಲೆ,
"ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ…
ಲಲಿತಾ ಸಹಸ್ರನಾಮ ೩೨೨
Kāmakalā rūpā कामकला रूपा (322)
೩೨೨. ಕಾಮಕಲಾ ರೂಪಾ
ದೇವಿಯು ಕಾಮಕಲಾ ರೂಪದಲ್ಲಿದ್ದಾಳೆ. ಇದು ಆಕೆಯ ಸೂಕ್ಷ್ಮ ರೂಪವಾಗಿದ್ದು ಇದು ಕೇವಲ ಆಕೆಯ ಸಂಗಾತಿಯಾದ ಶಿವನಿಗೆ ಮಾತ್ರ ತಿಳಿದಿದೆ. ಅವಳ…
ಇನ್ಸ್ಟೆಂಟ್ ತಿನಿಸುಗಳಂತೆ ದಿಡೀರ್ ಒಂದು ಸಣ್ಣ ಪಿಕ್ನಿಕ್ ಇಟ್ಟುಕೊಳ್ಳಬೇಕು, ಅಂತಹ ಪ್ರಸಂಗ ಬಂದರೆ, ಬೆಂಗಳೂರೊಳಗೆ ಬೆಸ್ಟ್ ಸ್ಥಳ "ಓಂಕಾರ ಹಿಲ್ಸ್". ಸಿಟಿಯೊಳಗೇ ಉತ್ತರಹಳ್ಳಿಯಿಂದ ಕೆಂಗೇರಿ ಮಾರ್ಗದಲ್ಲಿದೆ. ಹುಡುಕಲು ಕಷ್ಟವೇನಿಲ್ಲ.…
ಕಲ್ಲಿಗೆ ಹಾಲೆರೆಯುವುದು ತರವೆ?
==================
ಅದೇಕೊ ಈ ನಡುವೆ ಫೇಸ್ ಬುಕ್ , ಮುದ್ರಣ ಮಾಧ್ಯಮ , ಅಥವ ಯಾವುದೆ ಮಾಧ್ಯಮದಲ್ಲು. ನಮ್ಮ ಎಲ್ಲ ಸಂಪ್ರದಾಯದ ಆಚರಣೆಗಳನ್ನು ವಿಭಿನ್ನ ದೃಷಿಕೋನದಿಂದ ನೋಡಲಾಗುತ್ತಿದೆ. ತಮ್ಮ ತಕ್ಷಣದ…
-ನೀವು ಹೀಗೆ ಯಾವಾಗಲೂ ಏನಾದರೂ ಮಾಡ್ತಾಇರ್ತೀರಲ್ಲಾ,ನಿಮಗೆ ಅನುಷ್ಠಾನಕ್ಕೆ ಯಾವಾಗ ಸಮಯ ಸಿಗುತ್ತೇ?
........ಪ್ರಶ್ನೆ ಮಾಡಿದವರು ನನ್ನ ಆತ್ಮೀಯರೇ ಹೌದು. ನನ್ನ ಬಗ್ಗೆ ಅವರಿಗೆ ಹೆಚ್ಚು ಕಳಕಳಿ. ನಾನು ಕೆಳಿದೆ" ಅನುಷ್ಠಾನ ಎಂದರೆ ಏನು?
-ಏನು…
ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾನಕವನ್ನು ಒಂದು…
ಲಲಿತಾ ಸಹಸ್ರನಾಮ ೩೧೭ - ೩೨೧
Rakṣākarī रक्षाकरी (317)
೩೧೭. ರಕ್ಷಾಕರೀ
ಯಾರು ರಕ್ಷಿಸುತ್ತಾರೆಯೋ ಅವರು ರಕ್ಷಾಕರೀ. ದೇವಿಯು ಈ ಜಗತ್ತನ್ನು ಕಾಪಾಡುವವಳಾಗಿದ್ದಾಳೆ, ಆದ್ದರಿಂದ ಈ ನಾಮವು ಹೇಳಲ್ಪಟ್ಟಿದೆ. ಈ ನಾಮಕ್ಕೆ…
ಈ ದಿನ ನಮ್ಮ ತಾಯಿ ತವರೊರಿಗೆ ಹೋಗುತ್ತಿದ್ದೆ ದಾರೀಲಿ ತು0ತುರು ಮಳೆ ಮನಸ್ಸು ಹಾಗೆ ವಾಲಿತು ಹ್ರುದಯ ಪ್ರೀತಿಯಿ0ದ ಕುಣಿಯಿತು,ಚಿಕ್ಕವನಿದ್ದಾಗ ಇದೇ ಮಳೇಲಿ ನೆನೆಯೋಕೆ ಅ0ತ ಹೋದಾಗ ಅಪ್ಪ ಅಮ್ಮ ಏ ಬೇಡ ಕಣೋ ಶೀತ ಆಗುತ್ತೆ,ಜ್ವರ…