ನಮ್ಮ ದೇಶ, ರಾಜ್ಯ, ಜನಗಳ ಪ್ರಗತಿಯ ಪ್ರಶ್ನೆ ಬಂದಾಗಲೆಲ್ಲ ಅದರ ಜತೆಯಲ್ಲೆ ಹಾಸುಹೊಕ್ಕಾಗಿ ಕಾಡುವ ಪ್ರಶ್ನೆ ಬದಲಾವಣೆಗೆ ನಾವೆಷ್ಟು ಸಿದ್ದರಿದ್ದೇವೆ ಎಂಬ ಜಿಜ್ಞಾಸೆ. ಈ ಕೆಳಗಿನ ಕೆಲವು ಹೋಲಿಕೆಗಳನ್ನು ಗಮನಿಸಿ:
- ಚೈನಾದಂತ ಬೃಹತ್ ದೇಶವೂ ಈ…
“ನನಗೆ ಹತ್ತು ವರ್ಷ ವಯಸ್ಸು,ತುಮಕೂರಿಗೆ ಅರ್ಧ ಟಿಕೆಟ್ ಕೊಡಿ”-ಬೆಂಗಳೂರು ಬಸ್ ನಿಲ್ದಾಣದಲ್ಲಿ ತುಮಕೂರು ಬಸ್ ಹತ್ತಿದ ಆ ಪೋರ ಕಂಡಕ್ಟರನ್ನು ಕೇಳಿದ. - ಯಾವ ಕ್ಲಾಸ್ ನಲ್ಲಿ ಓದುತ್ತೀಯ? –ಕಂಡಕ್ಟರ್ ಕೇಳಿದ - ನಾನು ಸ್ಕೂಲಿಗೆ ಹೋಗುವುದಿಲ್ಲ. -…
ಕಾಲೇಜಿನ ಮೊದಲ ವರ್ಷದಲ್ಲಿ,ಮೊದಲ ನೋಟದಲ್ಲೇ ಅವರಿಬ್ಬರಿಗೂ ಪ್ರೇಮಾ೦ಕುರವಾಯ್ತು.ಹುಡುಗನೇ ತನ್ನ ಪ್ರೆಮನಿವೇದಿಸಿದ.ಅವಳೂ ಒಪ್ಪಿದಳು.ಕಾಲೇಜಿನ ಆವರಣದಲ್ಲಿ,ಗ್ರ೦ಥಾಲಯದಲ್ಲಿ ,ಮನಸುಮನಸು ಸೇರಿದವು.ಅವನ ರೂಮಿನಲ್ಲಿ,ವಸತಿ ಗೃಹಗಳಲ್ಲಿ,ಸಿನಿಮಾ…
ಹಿ೦ದಿನ ಕಾಲದಲ್ಲಿ ಜಪಾನಿನಲ್ಲಿ ಜ೦ಬೂ ಮತ್ತು ಕಾಗದದಿ೦ದ ಮಾಡಲ್ಪಟ್ಟ ಲಾಟೀನಿನ ಒಳಗಡೆ ಇರಿಸಿದ ಮೇಣದಬತ್ತಿಯನ್ನು ಉಪಯೋಗಿಸುತ್ತಿದ್ದರು. ಒಬ್ಬ ಕುರುಡ ತನ್ನ ಸ್ನೇಹಿತನೊಬ್ಬನನ್ನು ರಾತ್ರಿಯೊ೦ದು ಭೇಟಿ ನೀಡಿ ಮರಳುವಾಗ ಆತನಿಗೆ ತನ್ನ ಮನೆ…
ಏನೇ ಹೇಳು ಬೆಂಗಳೂರಲ್ಲಿ,ನಾನು/ನೀನು ಒಂದು ಸೈಟು ತೆಗೆದು ಕೊಳ್ಳಬೇಕೆಂಬುವುದು ನಿಜ ಆಗುತ್ತೋ ಇಲ್ಲೋ ಗೊತ್ತಿಲ್ಲ,ಏಕೆಂದರೆ ಒಂದು ಸೈಟು ಹೋಗಲಿ,ಒಂದು ಸ್ಕ್ವೇರ್ ಫೂಟ್ ಜಾಗ ತೆಗೆದುಕೊಳ್ಳುವುದೂ ದುಸ್ತರವಾಗಿಬಿಟ್ಟಿದೆ.…
ಶುದ್ದ ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಮುಖ-ಮೂತಿ ತೊಳೀದೆ ಲ್ಯಾಪ್ಟಾಪ್ ಹಿಡಿದು ಕೂತಿದ್ದೆ ... ಯಾವ ಘನಂಧಾರಿ ಪ್ರೊಡಕ್ಷನ್ ಸಪೋರ್ಟ್ ಕೆಲಸವೂ ಇರಲಿಲ್ಲ ... ಫೇಸ್-ಬುಕ್ ತೆರೆದು ನೋಡ್ತಿದ್ದೆ ... ನೋಡಿ ವರ್ಷಗಳೇ ಕಳೆದು ಹೋದ ಒಂದಿಬ್ಬರು…
ಥೀಬ್ಸ್ನ ಏಳುಸುತ್ತಿನ ಕೋಟೆ
ಕಟ್ಟಿದವರಾರು ಗೊತ್ತೆ?
ಹೊತ್ತಿಗೆಗಳಲಿದೆ ರಾಯರ ಹೆಸರು.
ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು.
ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ,
ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..?
ಬೆಳಗಿದೆ ಮಿನುಗಿದೆ…
ಸೌರವ್ ಗಂಗೂಲಿ ನನ್ನ ಅಚ್ಚು ಮೆಚ್ಚಿನ ಕ್ರಿಕೆಟ್ ಆಟಗಾರ. ಹೀಗೆಂದಾಗ ಎಲ್ಲರ ಮನಸ್ಸಲ್ಲೂ ಒಂದು ಪ್ರಶ್ನೆ... ಕ್ರಿಕೆಟ್ನ ದೇವರು ಸಚಿನ್, ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್, ಸಾಲು ಸಾಲು ಸರಣಿ, ವಿಶ್ವಕಪ್, ಐಪಿಎಲ್ ಗಳನ್ನು ಗೆದ್ದಂತಹ…
ಆಡಳಿತಾರೂಢ ಪಕ್ಷದ ಹಗರಣಗಳಿಂದ ಬೇಸತ್ತಿದ್ದ ಜನ,ಈ ಬಾರಿ ಬೇರೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದರು.'ದೇಶ ಬಾಂಧವರೇ ಎದ್ದೇಳಿ,ಬದಲಾವಣೆಯ ಸಮಯ ಬಂದಿದೆ,ಬದಲಾವಣೆ ತರೋಣ ಬನ್ನಿ...'ಎಂಬರ್ಥದಲ್ಲಿ ಅಂಕಣಕಾರನೊಬ್ಬ ಅಂಕಣ ಬರೆದ.…
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ ಈ ಚಿತ್ರ 'ಹಿಂದೂ' ಪತ್ರಿಕೆಯಲ್ಲಿ ಪ್ರಕಟಿತವಾದದ್ದು.]
ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ…
ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾಗ ಒಮ್ಮೆ ನನ್ನ ಕಿರಿಯ ಅಧಿಕಾರಿಯೊಬ್ಬನನ್ನು ಕೇಳಿದೆ: "ನೀನೊಬ್ಬ ಕಾರ್ಮಿಕನೊಂದಿಗೆ ಏನೋ ಮಾತಾಡುತ್ತಿರುತ್ತೀ ಅಂತ ಇಟ್ಟುಕೋ. ಮಾತು ವಿರಸಕ್ಕೆ ತಿರುಗಿ, ಶೀಘ್ರ ಕೋಪದಲ್ಲಿ ಅವನು ನಿನ್ನ ಕೆನ್ನೆಗೆ ಹೊಡೆದು…
ವೇದಭಾರತೀ, ಹಾಸನ
ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು
ದಿನಾಂಕ: ಆಗಸ್ಟ್ 23,24 ಮತ್ತು 25 ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ
ಶಿಬಿರದ ಬಗ್ಗೆ ಕೆಲವು…
ಲಲಿತಾ ಸಹಸ್ರನಾಮ - ೩೦೧
Hrīṁkārī ह्रींकारी (301)
೩೦೧. ಹ್ರೀಂಕಾರೀ
ದೇವಿಯು ’ಹ್ರೀಂ’ ಮಾಯಾ ಬೀಜಾಕ್ಷರದ ರೂಪದಲ್ಲಿದರುತ್ತಾಳೆ. ಹ್ರೀಂ ಅನ್ನು ಶಾಕ್ತ ಪ್ರಣವ ಅಥವಾ ಶಕ್ತಿ ಪ್ರಣವ ಎಂದೂ ಸಹ ಕರೆಯುತ್ತಾರೆ; ಇದರರ್ಥ ಶಕ್ತಿಯ…
'ಜಗತ್ತಿನ ಏಕೈಕ ಶಾಂತಿ ಧರ್ಮವೇಂದರೇ ನಮ್ಮದೇ,ನಮ್ಮಲ್ಲಿರುವಷ್ಟು ಸಹನೆ,ಸಹಬಾಳ್ವೆ ಬೇರಾವ ಧರ್ಮದಲ್ಲಿಯೂ ಇಲ್ಲ.ನಮ್ಮ ಶಾಲೆಯ ವಿದ್ಯಾರ್ಥಿಗಳಾದ ನಿಮ್ಮಲ್ಲೂ ಈ ಗುಣಗಳು ಬರಲೆಂದು ಹಾರೈಸುತ್ತೇನೆ'ಎಂದು ಹೇಳಿ ಮಾತು ಮುಗಿಸಿದ ಮುಖ್ಯೋಪಾದ್ಯಾಯರಿಗೆ…
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಸಾವಿಲ್ಲದ ಮನೆಯ ಸಾಸುವೆ ತಾ
ಎನ್ನುತ್ತದೆ ವೇದಾಂತ ಸಾವು ಅನಿವಾರ್ಯ
ಪ್ರತಿ ಯುಗಾದಿಗು ಹೊಸ ಚಿಗುರು ತೋರಿ
ತಾ ಚಿರಕನ್ಯೆ ಎನ್ನುತ್ತದೆ ಪ್ರಕೃತಿ ಸಾವು ಚಿರ ದೂರ
ನೆಲದಲ್ಲಿ ನಡೆದು ನೀರಲ್ಲಿ ಈಜಿ…