August 2013

  • August 10, 2013
    ಬರಹ: nageshamysore
    ನಮ್ಮ ದೇಶ, ರಾಜ್ಯ, ಜನಗಳ ಪ್ರಗತಿಯ ಪ್ರಶ್ನೆ ಬಂದಾಗಲೆಲ್ಲ ಅದರ ಜತೆಯಲ್ಲೆ ಹಾಸುಹೊಕ್ಕಾಗಿ ಕಾಡುವ ಪ್ರಶ್ನೆ ಬದಲಾವಣೆಗೆ ನಾವೆಷ್ಟು ಸಿದ್ದರಿದ್ದೇವೆ ಎಂಬ ಜಿಜ್ಞಾಸೆ. ಈ ಕೆಳಗಿನ ಕೆಲವು ಹೋಲಿಕೆಗಳನ್ನು ಗಮನಿಸಿ:  - ಚೈನಾದಂತ ಬೃಹತ್ ದೇಶವೂ ಈ…
  • August 10, 2013
    ಬರಹ: hariharapurasridhar
     “ನನಗೆ ಹತ್ತು ವರ್ಷ ವಯಸ್ಸು,ತುಮಕೂರಿಗೆ ಅರ್ಧ ಟಿಕೆಟ್ ಕೊಡಿ”-ಬೆಂಗಳೂರು ಬಸ್ ನಿಲ್ದಾಣದಲ್ಲಿ ತುಮಕೂರು ಬಸ್ ಹತ್ತಿದ ಆ ಪೋರ ಕಂಡಕ್ಟರನ್ನು ಕೇಳಿದ. - ಯಾವ ಕ್ಲಾಸ್ ನಲ್ಲಿ ಓದುತ್ತೀಯ? –ಕಂಡಕ್ಟರ್ ಕೇಳಿದ - ನಾನು ಸ್ಕೂಲಿಗೆ ಹೋಗುವುದಿಲ್ಲ. -…
  • August 10, 2013
    ಬರಹ: gururajkodkani
    ಕಾಲೇಜಿನ ಮೊದಲ ವರ್ಷದಲ್ಲಿ,ಮೊದಲ ನೋಟದಲ್ಲೇ ಅವರಿಬ್ಬರಿಗೂ ಪ್ರೇಮಾ೦ಕುರವಾಯ್ತು.ಹುಡುಗನೇ ತನ್ನ ಪ್ರೆಮನಿವೇದಿಸಿದ.ಅವಳೂ ಒಪ್ಪಿದಳು.ಕಾಲೇಜಿನ ಆವರಣದಲ್ಲಿ,ಗ್ರ೦ಥಾಲಯದಲ್ಲಿ ,ಮನಸುಮನಸು ಸೇರಿದವು.ಅವನ ರೂಮಿನಲ್ಲಿ,ವಸತಿ ಗೃಹಗಳಲ್ಲಿ,ಸಿನಿಮಾ…
  • August 09, 2013
    ಬರಹ: gnanadev
      ಹಿ೦ದಿನ ಕಾಲದಲ್ಲಿ ಜಪಾನಿನಲ್ಲಿ ಜ೦ಬೂ ಮತ್ತು ಕಾಗದದಿ೦ದ ಮಾಡಲ್ಪಟ್ಟ ಲಾಟೀನಿನ ಒಳಗಡೆ ಇರಿಸಿದ ಮೇಣದಬತ್ತಿಯನ್ನು ಉಪಯೋಗಿಸುತ್ತಿದ್ದರು. ಒಬ್ಬ ಕುರುಡ ತನ್ನ ಸ್ನೇಹಿತನೊಬ್ಬನನ್ನು ರಾತ್ರಿಯೊ೦ದು ಭೇಟಿ ನೀಡಿ ಮರಳುವಾಗ ಆತನಿಗೆ ತನ್ನ ಮನೆ…
  • August 09, 2013
    ಬರಹ: makara
    ಲಲಿತಾ ಸಹಸ್ರನಾಮ ೩೧೧-೩೧೬ Rasyā रस्या (311) ೩೧೧. ರಸ್ಯಾ             ದೇವಿಯು ಆತ್ಮದ ಸಾರ ರೂಪದಲ್ಲಿದ್ದಾಳೆ. ರಸ (ಸಾರ) ಎನ್ನುವುದರ ಅರ್ಥವನ್ನು ತೈತ್ತರೀಯ ಉಪನಿಷತ್ತಿನ (೨.೭) ಮೂಲಕ ತಿಳಿದುಕೊಳ್ಳಬಹುದು, ಅದು ’ರಸೋ ವೈ ಸಹಃ’ ಎಂದು…
  • August 09, 2013
    ಬರಹ: raju badagi
                   ಏನೇ ಹೇಳು ಬೆಂಗಳೂರಲ್ಲಿ,ನಾನು‍‍/ನೀನು ಒಂದು ಸೈಟು ತೆಗೆದು ಕೊಳ್ಳಬೇಕೆಂಬುವುದು ನಿಜ‌ ಆಗುತ್ತೋ ಇಲ್ಲೋ ಗೊತ್ತಿಲ್ಲ‌,ಏಕೆಂದರೆ ಒಂದು ಸೈಟು ಹೋಗಲಿ,ಒಂದು ಸ್ಕ್ವೇರ್ ಫೂಟ್ ಜಾಗ‌ ತೆಗೆದುಕೊಳ್ಳುವುದೂ ದುಸ್ತರವಾಗಿಬಿಟ್ಟಿದೆ.…
  • August 09, 2013
    ಬರಹ: makara
    ಲಲಿತಾ ಸಹಸ್ರನಾಮ ೩೦೭ - ೩೧೦ Ramyā रम्या (307) ೩೦೭. ರಮ್ಯಾ             ದೇವಿಯು ಎಲ್ಲರಿಗಿಂತಲೂ ಅತ್ಯಂತ ಸುಂದರಳಾಗಿದ್ದಾಳೆ. Rājivalocanā राजिवलोचना (308) ೩೦೮. ರಾಜೀವಲೋಚನಾ            ವಾಕ್ ದೇವಿಗಳು ಆಯ್ದುಕೊಂಡಿರುವ…
  • August 09, 2013
    ಬರಹ: bhalle
      ಶುದ್ದ ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಮುಖ-ಮೂತಿ ತೊಳೀದೆ ಲ್ಯಾಪ್ಟಾಪ್ ಹಿಡಿದು ಕೂತಿದ್ದೆ ... ಯಾವ ಘನಂಧಾರಿ ಪ್ರೊಡಕ್ಷನ್ ಸಪೋರ್ಟ್ ಕೆಲಸವೂ ಇರಲಿಲ್ಲ ... ಫೇಸ್-ಬುಕ್ ತೆರೆದು ನೋಡ್ತಿದ್ದೆ ... ನೋಡಿ ವರ್ಷಗಳೇ ಕಳೆದು ಹೋದ ಒಂದಿಬ್ಬರು…
  • August 08, 2013
    ಬರಹ: modmani
    ಥೀಬ್ಸ್‍ನ ಏಳುಸುತ್ತಿನ ಕೋಟೆ ಕಟ್ಟಿದವರಾರು ಗೊತ್ತೆ? ಹೊತ್ತಿಗೆಗಳಲಿದೆ ರಾಯರ ಹೆಸರು. ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು. ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ, ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..? ಬೆಳಗಿದೆ ಮಿನುಗಿದೆ…
  • August 08, 2013
    ಬರಹ: makara
    ಲಲಿತಾ ಸಹಸ್ರನಾಮ ೩೦೨ - ೩೦೬ Hrīmatī ह्रीमती (302) ೩೦೨. ಹ್ರೀಮತೀ              ‘ಹ್ರೀ’ ಎಂದರೆ ವಿನಮ್ರತೆ. ವೇದಗಳು ದೇವಿಯನ್ನು ವಿನಮ್ರತೆ, ಮನಸ್ಸು, ತೃಪ್ತಿ, ಆಸೆ ಮತ್ತು ಪೋಷಣೆ ಮೊದಲಾದವುಗಳ ‘ವರ ಪ್ರಧಾತೆ’ ಎಂದು ವಿವರಿಸುತ್ತವೆ.…
  • August 08, 2013
    ಬರಹ: ಕೀರ್ತಿರಾಜ್ ಮಧ್ವ
           ಸೌರವ್ ಗಂಗೂಲಿ ನನ್ನ ಅಚ್ಚು ಮೆಚ್ಚಿನ ಕ್ರಿಕೆಟ್ ಆಟಗಾರ. ಹೀಗೆಂದಾಗ ಎಲ್ಲರ ಮನಸ್ಸಲ್ಲೂ ಒಂದು ಪ್ರಶ್ನೆ... ಕ್ರಿಕೆಟ್‌ನ ದೇವರು ಸಚಿನ್, ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್, ಸಾಲು ಸಾಲು ಸರಣಿ, ವಿಶ್ವಕಪ್, ಐಪಿಎಲ್ ಗಳನ್ನು ಗೆದ್ದಂತಹ…
  • August 08, 2013
    ಬರಹ: gururajkodkani
    ಆಡಳಿತಾರೂಢ ಪಕ್ಷದ ಹಗರಣಗಳಿಂದ ಬೇಸತ್ತಿದ್ದ ಜನ,ಈ ಬಾರಿ ಬೇರೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದರು.'ದೇಶ ಬಾಂಧವರೇ ಎದ್ದೇಳಿ,ಬದಲಾವಣೆಯ ಸಮಯ ಬಂದಿದೆ,ಬದಲಾವಣೆ ತರೋಣ ಬನ್ನಿ...'ಎಂಬರ್ಥದಲ್ಲಿ ಅಂಕಣಕಾರನೊಬ್ಬ ಅಂಕಣ ಬರೆದ.…
  • August 08, 2013
    ಬರಹ: kavinagaraj
    [ಚಿತ್ರ : ಅಂತರ್ಜಾಲದಿಂದ ಹೆಕ್ಕಿದ ಈ ಚಿತ್ರ 'ಹಿಂದೂ' ಪತ್ರಿಕೆಯಲ್ಲಿ ಪ್ರಕಟಿತವಾದದ್ದು.]      ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ…
  • August 07, 2013
    ಬರಹ: Iynanda Prabhukumar
    ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾಗ ಒಮ್ಮೆ ನನ್ನ ಕಿರಿಯ ಅಧಿಕಾರಿಯೊಬ್ಬನನ್ನು ಕೇಳಿದೆ: "ನೀನೊಬ್ಬ ಕಾರ್ಮಿಕನೊಂದಿಗೆ ಏನೋ ಮಾತಾಡುತ್ತಿರುತ್ತೀ ಅಂತ ಇಟ್ಟುಕೋ. ಮಾತು ವಿರಸಕ್ಕೆ ತಿರುಗಿ, ಶೀಘ್ರ ಕೋಪದಲ್ಲಿ ಅವನು ನಿನ್ನ ಕೆನ್ನೆಗೆ ಹೊಡೆದು…
  • August 07, 2013
    ಬರಹ: hariharapurasridhar
    ವೇದಭಾರತೀ, ಹಾಸನ     ವೇದೋಕ್ತ ಜೀವನ ಶಿಬಿರ ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು     ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ   ಶಿಬಿರದ ಬಗ್ಗೆ ಕೆಲವು…
  • August 07, 2013
    ಬರಹ: makara
    ಲಲಿತಾ ಸಹಸ್ರನಾಮ - ೩೦೧ Hrīṁkārī ह्रींकारी (301) ೩೦೧. ಹ್ರೀಂಕಾರೀ               ದೇವಿಯು ’ಹ್ರೀಂ’ ಮಾಯಾ ಬೀಜಾಕ್ಷರದ ರೂಪದಲ್ಲಿದರುತ್ತಾಳೆ. ಹ್ರೀಂ ಅನ್ನು ಶಾಕ್ತ ಪ್ರಣವ ಅಥವಾ ಶಕ್ತಿ ಪ್ರಣವ ಎಂದೂ ಸಹ ಕರೆಯುತ್ತಾರೆ; ಇದರರ್ಥ ಶಕ್ತಿಯ…
  • August 07, 2013
    ಬರಹ: hamsanandi
    ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ ಕಾರ್ಮೋಡದಂತೆಸೆವ ದಟ್ಟಕೂದಲಿಗೆ ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ!   ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ ತಬ್ಬಿಹಿಡಿದಿರಲೆನ್ನನೆಚ್ಚೆತ್ತೆನಮ್ಮ!…
  • August 06, 2013
    ಬರಹ: makara
    ಲಲಿತಾ ಸಹಸ್ರನಾಮ ೨೯೯ - ೩೦೦ Nāda-rūpā नाद-रूपा (299) ೨೯೯. ನಾದ-ರೂಪಾ            ದೇವಿಯು ಶಬ್ದದ ರೂಪದಲ್ಲಿದ್ದಾಳೆ. ಪಂಚದಶೀ ಮಂತ್ರವನ್ನು ವಿವರಿಸುವ ವರಿವಶ್ಯ ರಹಸ್ಯ ಗ್ರಂಥವು (ಶ್ಲೋಕ ೧.೧೨ ಮತ್ತು ೧೩) ಹೀಗೆ ಹೇಳುತ್ತದೆ, “ಹ್ರೀಂ (…
  • August 06, 2013
    ಬರಹ: gururajkodkani
    'ಜಗತ್ತಿನ ಏಕೈಕ ಶಾಂತಿ ಧರ್ಮವೇಂದರೇ ನಮ್ಮದೇ,ನಮ್ಮಲ್ಲಿರುವಷ್ಟು ಸಹನೆ,ಸಹಬಾಳ್ವೆ ಬೇರಾವ ಧರ್ಮದಲ್ಲಿಯೂ ಇಲ್ಲ.ನಮ್ಮ ಶಾಲೆಯ ವಿದ್ಯಾರ್ಥಿಗಳಾದ ನಿಮ್ಮಲ್ಲೂ ಈ ಗುಣಗಳು ಬರಲೆಂದು ಹಾರೈಸುತ್ತೇನೆ'ಎಂದು ಹೇಳಿ ಮಾತು ಮುಗಿಸಿದ ಮುಖ್ಯೋಪಾದ್ಯಾಯರಿಗೆ…
  • August 06, 2013
    ಬರಹ: partha1059
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)   ಸಾವಿಲ್ಲದ ಮನೆಯ ಸಾಸುವೆ ತಾ ಎನ್ನುತ್ತದೆ ವೇದಾಂತ ಸಾವು ಅನಿವಾರ್ಯ ಪ್ರತಿ ಯುಗಾದಿಗು ಹೊಸ ಚಿಗುರು ತೋರಿ ತಾ ಚಿರಕನ್ಯೆ ಎನ್ನುತ್ತದೆ ಪ್ರಕೃತಿ ಸಾವು ಚಿರ ದೂರ   ನೆಲದಲ್ಲಿ ನಡೆದು ನೀರಲ್ಲಿ ಈಜಿ…