August 2013

  • August 18, 2013
    ಬರಹ: makara
    ಲಲಿತಾ ಸಹಸ್ರನಾಮ ೩೫೨ - ೩೫೪ Vahni-maṇḍala-vāsinī वह्नि-मण्डल-वासिनी (352) ೩೫೨. ವಹ್ನಿ-ಮಂಡಲ-ವಾಸಿನೀ           ದೇವಿಯು ಬೆಂಕಿಯ ಗೋಳದ ಮಧ್ಯದಲ್ಲಿ ವಾಸಿಸುತ್ತಾಳೆ. ವಹ್ನಿ ಎಂದರೆ ಅಗ್ನಿ ಅಥವಾ ಬೆಂಕಿ. ಬೆಂಕಿಯ ಗೋಳವು ಮೂಲಧಾರ…
  • August 18, 2013
    ಬರಹ: shreekant.mishrikoti
    ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ಈ  ಕೆಳಗಿನ ವಾಕ್ಯಗಳನ್ನು ಗಮನಿಸಿ:- ೧. "ನಾನು ಯಾರನ್ನು ಹಚ್ಚಿಕೊಳ್ಳುವುದು ಅಪರೂಪ'. ೨. "ಯಾರನ್ನು ಪಕ್ಷಕ್ಕೆ ಕರೆಯೋಲ್ಲ : ಯಡಿಯೂರಪ್ಪ" ೩. "ಮೊದಲನೆಯದಾಗಿ ಬಸ್ಸಿನಲ್ಲಿ ಕಿಕ್ಕಿರಿದು…
  • August 18, 2013
    ಬರಹ: Sachin LS
    ಕಾಲೇಜಿನಲ್ಲಿ ರೋಟರಿ ಕ್ಲಬ್ಬಿನ ವಿದ್ಯಾರ್ಥಿ ಶಾಖೆ. ಅದರಿಂದ ನಮಗಾದ ಅಳಿಲು ಸಮಾಜ ಸೇವೆ. ಈ ಬಾರಿ, ಸ್ವಾತಂತ್ರ್ಯ ದಿನದ ಪ್ರಯುಕ್ತ ನಮ್ಮಿಂದ ಏನಾದರು ಆಗಬೇಕೆಂಬ ಹಂಬಲವಾಯ್ತು. ಸರ್ಕಾರಿ ಶಾಲಾ ಮಕ್ಳಿಗೆ ಏನಾದ್ರು ಯಾಕ್ ಮಾಡ್ಬಾರ್ದು ಅಂತ…
  • August 17, 2013
    ಬರಹ: kavinagaraj
    ನೀನು ಇಲ್ಲವೆಂದು ಕಣ್ಣೀರು ಸುರಿಸಲೆ? ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ? ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ? ನೀನು ಉಳಿಸಿದುದೇನೆಂದು ಹುಡುಕಲೆ? ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ? ಬದುಕು ಶೂನ್ಯವೆಂದು ವಿರಾಗಿಯಾಗಲೆ? ಹೃದಯದಲಿ…
  • August 17, 2013
    ಬರಹ: partha1059
    ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ ಪುಟ್ಟ ಮಗುವೊಂದು  ಅಮ್ಮನ ಮಡಿಲಲ್ಲಿ ಕುಳಿತು ಕೇಳುವ ಪ್ರಶ್ನೆ ಜೊತೆ ಜೊತೆಗೆ ಅದಮ್ಯ ಕುತೂಹಲ ಅರಿಯಲಾರದ ಕೌತುಕ ಶಾಲೆ ಸೇರಿ ಗೆಳೆಯರ ಕೂಡಿ ಮೆಚ್ಚುವ ಗುರುಗಳನ್ನು ಕೇಳುವ ಪ್ರಶ್ನೆ ಅರ್ಥವಾಗದ ಅನುಮಾನ…
  • August 17, 2013
    ಬರಹ: venkatesh
    ತಥ್ಯ: ನಾವ್ ಚಿಕ್ಕೊರಾಗಿದ್ದಾಗ, ಅವ್ರು ಹೀಗ್ ತ್ಯಾಗ ಮಾಡಿದ್ರು, ಇನ್ನೊಬ್ಬರು ಪ್ರಾಣಾನೆ ತೆತ್ರು, ಇವ್ರು ನೋಡಿ, ತಮ್ಮ ಕಣ್ ನೇ  ಕಿತ್ತು ಕೊಟ್ರು, ಒಂದ್ ರೂಪಾಯ್ ಲೆಕ್ಕಚಾರ್ದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಅವ್ರು ಮನೇಗ್  ಹೊಗ್ದೆ  …
  • August 16, 2013
    ಬರಹ: partha1059
     ಮೌನ ಮಾತನಾಡುವದಿಲ್ಲ ! ================       ಕನ್ನಡದಲ್ಲಿ ಅಕ್ಷರಕ್ಕಿಂತ ಮೊದಲು ಏನಿತ್ತು ಎಂದೆ  ಅಕ್ಷರಗಳಿಲ್ಲದಾಗಲೂ ನಾನಿರಲಿಲ್ಲವೇ ಎಂದವು ಕನ್ನಡ ಪದಗಳು    ಪದಗಳಿಗಿಂತ ಮೊದಲು ಏನಿತ್ತು ಹೇಳು ಎಂದೆ 'ಅಂಭಾ' ಎನ್ನುವ…
  • August 16, 2013
    ಬರಹ: gururajkodkani
    ತಾನು ಪ್ರೀತಿಸಿದ ಹುಡುಗ ಬೇರೆ ಜಾತಿಯವನಾದರೂ ಒಳ್ಳೆಯವನೆ೦ದು ತನ್ನ ತ೦ದೆಯನ್ನು ಹುಡುಗಿ ಒಪ್ಪಿಸಿದಳು.ಹುಡುಗನ ಜಾತಕ ನೋಡಿದ ಜ್ಯೋತಿಷಿಗಳು,ಮದುವೆಯಾದ ಒ೦ದು ವರ್ಷದಲ್ಲಿ ಹುಡುಗಿಯ ಸಾವು ಎ೦ಬ ದೋಷ ಹುಡುಗನ ಜಾತಕದಲ್ಲಿದೆ ಎ೦ದು ತಿಳಿಸಿದರು.ತ೦ದೆ…
  • August 16, 2013
    ಬರಹ: nageshamysore
    ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲಿ ಅವರೂ ಸಹಾಯ ನಿರತರೆ…
  • August 16, 2013
    ಬರಹ: nageshamysore
    ಅಷ್ಟ ಲಕ್ಷ್ಮಿಯರ ಕರುಣೆ ಕೃಪೆ ಸದಾ ತಮ್ಮ ಮೇಲಿರಲೆಂದು ಪೂಜಿಸುವ ಸಂಪ್ರದಾಯಸ್ತ ಮಹಿಳಾಗಣ ನಮ್ಮಲ್ಲಿ ಸಾಮಾನ್ಯ. ಈಗಿನ ನಾಗರೀಕ ವೇಗ ಜೀವನ ಜಂಜಡದಲ್ಲಿ ಹೊಸ ಪೀಳಿಗೆಗಳು ಅದನ್ನು ಹಾಗೆ ಉಳಿಸಿ, ಬೆಳೆಸಿ ಮುಂದೊಯ್ಯುವ ಕಾರ್ಯ ಮಾಡುವರೊ ಇಲ್ಲವೊ…
  • August 16, 2013
    ಬರಹ: raghavendraadiga1000
    ಕಾಂಗ್ರಾ(Kangraa)       ಉತ್ತರ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ವಜ್ರೇಶ್ವರಿ ದೇವಾಲಯವು ಬಹು ಪುರಾತನ ಹಾಗೂ ಪುರಾಣ ಪ್ರಸಿದ್ದವಾದುದು. ಶಿವನ ಪತ್ನಿಯಾದ ಸತಿದೇವಿಯು ತಾನು ಸ್ವತಃ ಆತ್ಮಾಹುತಿ…
  • August 16, 2013
    ಬರಹ: addoor
    ಇದು ಎಂಟು ವರುಷಗಳ ಮುಂಚೆ ನಡೆದ ಘಟನೆ. ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ. ಇದು ಆಂಧ್ರಪ್ರದೇಶದ ಮೆಹಬೂಬ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ. "ನನಗೆ ಸರಕಾರದಿಂದ…
  • August 16, 2013
    ಬರಹ: makara
    ಚಿತ್ರಕೃಪೆ: ಲಲಿತಾಂಬಿಕೆಯ ದರ್ಬಾರಿನ ಚಿತ್ರ; ನಾಗೇಶ್ ಮೈಸೂರು ಅವರು ಕಳುಹಿಸಿದ ಮಿಂಚಂಚೆ. ಚಿತ್ರದ ಮೂಲ ಕೊಂಡಿ : http://srilalithatri... ಲಲಿತಾ ಸಹಸ್ರನಾಮ ೩೪೬ -೩೫೧ Vijayā विजया (346) ೩೪೬. ವಿಜಯಾ          ದೇವಿಯು ಯಾವಾಗಲೂ…
  • August 15, 2013
    ಬರಹ: makara
    ಲಲಿತಾ ಸಹಸ್ರನಾಮ ೩೪೧ - ೩೪೫ Kṣetra-svarūpā क्षेत्र-स्वरूपा (341) ೩೪೧. ಕ್ಷೇತ್ರ-ಸ್ವರೂಪಾ           ಮುಂದಿನ ಕೆಲವು ನಾಮಗಳು ದೇವಿಯ ಕ್ಷೇತ್ರ ರೂಪವನ್ನು ಕುರಿತು ಚರ್ಚಿಸುವುದರಿಂದ ಕ್ಷೇತ್ರವನ್ನು ತಿಳಿದುಕೊಳ್ಳುವುದು…
  • August 15, 2013
    ಬರಹ: ಗಣೇಶ
    ಹೂವೇ ಹೂವೇ..ಹೂವೇ ಹೂವೆ..ನಿನ್ನೀ ಅಂದಕೆ .......... ಕಾಗದದ ಹೂವಿನಿಂದ ಗುಲಾಬಿಯವರೆಗೆ ಹೂವಿನ ಅಂದವೇ ಅಂದ. ಲಾಲ್ ಬಾಗ್ ಗಾಜಿನ ಮನೆ ತುಂಬಾ ರಾಶಿ ರಾಶಿ ಹೂಗಳು. ಎಂಟ್ರಿ ಫೀ ಐವತ್ತಾದರೇನು ನೂರಾದರೇನು, ಬಿಸಿಲಾದರೇನು ಮಳೆಯಾದರೇನು..ಹೊರಟೇ…
  • August 15, 2013
    ಬರಹ: kavinagaraj
         ಇಂದು ಸ್ವಾತಂತ್ರ್ಯ ದಿನೋತ್ಸವವನ್ನು ನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ. ಕೆಲವೆಡೆ ಚರ್ವಿತ ಚರ್ವಣದಂತೆ ಕಾರ್ಯಕ್ರಮಗಳು ನಡೆದರೆ, ಕೆಲವು ಕಡೆ ನವೀನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಒಂದಲ್ಲಾ ಒಂದು ರೀತಿಯಲ್ಲಿ ಸಾಮಾನ್ಯವಾಗಿ…
  • August 15, 2013
    ಬರಹ: venkatesh
    ಅಯ್ಯೋ ಒಬ್ಬರಾದರೂ ಇದರ ಅರ್ಥವನ್ನು ಸರಿಯಾಗಿ ಅರಿತಿಲ್ಲವಲ್ಲಾ ಎಂದು ಖೇದವಾಗುತ್ತದೆ, ಮನಸ್ಸು ಪಿಚ್ ಎನ್ನಿಸುತ್ತದೆ  ! ಸ್ವಾತಂತ್ರ್ಯ ಬಂದರೂ ನಮ್ಮ ಆರ್ಥಿಕ  ಪರಿಸ್ಥಿತಿ ಸುಧಾರಿಸಿಲ್ಲ. ನಮ್ಮ ನೆರೆಯ ರಾಷ್ಟ್ರದ ಆಕ್ರಮಣದ ಭಯ ಇನ್ನೂ ತೊಲಗಿಲ್ಲ…
  • August 15, 2013
    ಬರಹ: partha1059
    ಕವನ ಬರೆದೆ ========   ಈ ದೇಶಕ್ಕಾಗಿ ನೀನೇನು ಮಾಡಿದೆ ?   ಕವನ ಬರೆದೆ !   ಈ ದೇಶದಲ್ಲಿ ಬಡವರ ಒಳಿತಿಗಾಗಿ ನೀನೇನು ಮಾಡಿದೆ ?   ಕವನ ಬರೆದೆ !   ಇರಲಿ ಇಲ್ಲಿ ಅಸಹಾಯಕರಿಗಾಗಿ , ಶೋಷಿತರಿಗಾಗಿ,  ಸಹಾಯ ಯಾಚಿಸುವರಿಗಾಗಿ ನೀನೇನೆ…
  • August 14, 2013
    ಬರಹ: partha1059
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(7)       ಬಿಸಿಲಿನಲಿ ಬೀದಿ  ಅಲೆದಲೆದು ಹಾದಿ ಬೀದಿಯಲಿ ತಿರುದು ತಿಂದು ಬಯಲಿನಲ್ಲಿ ರಾತ್ರಿ ಮಲಗಿದರೂ ಒಲಿದು  ಅಪ್ಪುವ  ಸುಖ ನಿದ್ರೆ   ವಾತಾನುಕೂಲಿಯಲ್ಲಿ  ತಲೆಯನಿಟ್ಟು ಮಧುರವಾದುದನೆ  …
  • August 14, 2013
    ಬರಹ: makara
    ಲಲಿತಾ ಸಹಸ್ರನಾಮ ೩೩೮ - ೩೪೦ Veda-jananī वेद-जननी (338) ೩೩೮. ವೇದ-ಜನನೀ            ವೇದಗಳನ್ನು ಸೃಷ್ಟಿಸಿದವಳು. ಇದರ ಶಬ್ದಶಃ ಅರ್ಥವನ್ನು ಹೀಗೆ ವಿವರಿಸಬಹುದು, ದೇವಿಯು ವೇದಗಳಿಗೆ ಜನ್ಮವಿತ್ತವಳು. ವೇದಗಳು ಪರಬ್ರಹ್ಮದಿಂದ ಶಬ್ದ…