April 2014

  • April 25, 2014
    ಬರಹ: Lakshmikanth Itnal
                                ದಪ್ಪು ಅಪ್ಪನ ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು ಆ ದಪ್ಪು ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ ದಪ್ಪು ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ…
  • April 25, 2014
    ಬರಹ: sada samartha
    ಮೋದಿ ಮೋಡಿಯಿಂ ಭಾರತ ದೇಶ ವೈಭವದ ಮೇರುವಿನಾಚೆಗೆ ವೃದ್ಧಿಗೊಳ್ಳಲೆಂ || ದಾರಿಸುವೀ ಜನಾಭಿಮತದಿಂದೊಡಮೂಡಿ ಹೊಸಾಗಸಾಗುತಂ || ತಾರೆಗಳಂತೆ ಬೆಳ್ಕಿನೊಳುತಾಂ ನೆರೆವೈರಿಗಳಂ ನಿಯಂತ್ರಣಂ || ಸಾರುವರೆಂದದಾಶಿಸುತಿಹೇಂ ಗುಜರಾಥಿನ ಮೋದಿ ಮೋಡಿಯಿಂ ||…
  • April 24, 2014
    ಬರಹ: sada samartha
    ಜನಬೇಡಿಕೆ : ಧರೆಯೊಳ್ಭಾರತ ಮತ್ತೆ ತನ್ನ ವಿಭವಾಲಂಕಾರದಿಂ ಕೀರ್ತಿಯಂ | ಮೆರೆಸಲ್ಬೇಕಿದೆ ಮೋದಿಗೀ ದೆಹಲಿಯೊಳ್ಸಂಸತ್ತಿನೊಳ್ಬಲ್ಮೆಯಂ || ಗುರಿಯೊಳ್ನೀಡಲು ಬೇಡಿಕೊಂಬೆ ಜನರಂ ದೇವಾಧಿದೇವರ್ಕಳಂ | ಸರಕಾರಂಗಳ ಕಂಡರೂ ಫಲಿಸದೈ ನೇತಾರನೇ ಮುಖ್ಯನೈ ||1…
  • April 24, 2014
    ಬರಹ: nageshamysore
    ಆನೆಯಂತಹ ಭಾರಿ ಗಾತ್ರದ ಜೀವಿಗೆ ಆ ದೇಹದ ಅಗಾಧ ಭಾರ ತೊಡಕೂ ಹೌದು ಅನುಕೂಲವೂ ಹೌದು. ಅಂತಹ ಭಾರಿ ಗಾತ್ರ ಹೊತ್ತು ಜೀವಮಾನವಿಡಿ ಹೆಣಗಾಡಿ ಬದುಕುವ ಕಾಟವೊಂದೆಡೆ, ತಿನ್ನಲು ಬೇಕಾದ ಆಹಾರದ ಪರಿಮಾಣದಿಂದಿಡಿದು ಇಡುವ ಹೆಜ್ಜೆ ಹೆಜ್ಜೆಗೂ ಆ ಭಾರ ಹೊತ್ತು…
  • April 23, 2014
    ಬರಹ: sada samartha
    ಹಕ್ಕಿಗಳ ಮಾತು ಹಕ್ಕಿಗಳು ಜೊತೆಯಾಗಿ ಹಾರಾಡುತಿರುವಾಗ ಪಕ್ಕನೆರಗಿದ ನೋಟವವರ ಮಾತಾದಾಗ ||ಪ||     ನೋಡಲ್ಲಿ ನಾಗರಿಕ ಮಾನವರ ದಂಡಿಹುದು     ಬೇಡದುದ್ಯೋಗಗಳ ಮಾಡುತ್ತಲಿರುವವರು     ಕಾಡ ಕಡಿದೀಡಾಡಿ ನಾಡ ಕಟ್ಟುವೆವೆನುತ     ಕಾಡಿಲ್ಲ ನಾಡಿನಲಿ…
  • April 22, 2014
    ಬರಹ: Rupesh R
    ಡಾ|| ರಾಜ್ ಕುಮಾರ್ ಕುಟುಂಬಸ್ಥರ ಮಾತಿಗೆ ಮರುಳಾಗುತ್ತಾನಾ ಮತದಾರ.? ಬಿ‌ಜೆ‌ಪಿ ಮತ್ತೆ ಗೆಲುವಿನ ನೆಗೆ ಬೀರುತ್ತಾ.? ಕುಮಾರ್ ಬಂಗಾರಪ್ಪನವರ ಬಂಡಾಯ ಕಾಂಗ್ರೆಸ್ ಗೆ ಮುಳುವಾಗುತ್ತಾ.?   ಜಿದ್ದಾಜಿದ್ದಿನ ಕಣ ಈ ಭಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರ…
  • April 21, 2014
    ಬರಹ: kavinagaraj
    ಹಿಂದಿನ ಕಥೆಗೆ ಲಿಂಕ್:  http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%... ಮುಂದಕ್ಕೆ:       ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಮನೆ ಮುಂದೆ ಬಂದು ನಿಂತಿತು. ಮನೆಯ ಒಳಗೆ ಬಂದ…
  • April 20, 2014
    ಬರಹ: rjewoor
    ಅವಳು... ಯಾರು ಬೇಕಾದರೂ ಆಗಬಹುದು. ಇಂಗ್ಲೀಷ್ ನಲ್ಲಿ she ಅಂತೀವಲ್ಲ. ಹಾಗೆ ಕನ್ನಡದಲ್ಲಿ. ಈಕೆಯನ್ನ ಹುಡುಕುತ್ತ ಹೋದಾಗ, ಸಿಗೋ ಜಾಯಮಾನ ಕಂಡಿತ ಇರಲಿಲ್ಲ. ಕಣ್ಣಿಗೆ ಬೀಳೋರೆಲ್ಲ `ನನ್ನವಳೇ' ಅನಿಸೋರು. ಆದರೆ, ಲೈಫ್ ಹಾಗೆ ಅಲ್ಲವೇ ಅಲ್ಲ.…
  • April 20, 2014
    ಬರಹ: nageshamysore
    ( ಪರಿಭ್ರಮಣ..(16)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆದರೂ ಅವನ ನೋಟದರಿವಿನಿಂದಲೆ ಕೆಂಪಾಗಿ ಹೋಗಿದ್ದ ಅವಳ ಮುಖ ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಕಾಣುವಂತೆ…
  • April 19, 2014
    ಬರಹ: hpn
    ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ…
  • April 18, 2014
    ಬರಹ: kavinagaraj
         ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ…
  • April 18, 2014
    ಬರಹ: naveengkn
    ನನ್ನೆದೆಯ ಸುಡುಗಾಡಿನಲ್ಲಿ  ಇನ್ನೊಂದು ನಿನ್ನೆಯ ಹೆಣ, ಸತ್ತ ನಿನ್ನೆಗಳನ್ನು ಹೂಳಿ  ಕಲ್ಲಿಟ್ಟು, ಗಿಡ ನೆಟ್ಟಿದ್ದೇನೆ, ಸಾಯುವ ಇವತ್ತಿಗೆ ಕಾದು  ಕಣ್ಣರಳಿಸಿ ಕುಳಿತಿದ್ದೇನೆ,, ನಿನ್ನೆ ಸತ್ತಂತೆ  ನಿನ್ನೆಯ ನೆನಪೂ ಸತ್ತಿದ್ದರೆ! ಇಂದು ನನದಾಗಿ…
  • April 17, 2014
    ಬರಹ: manju.hichkad
    ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ?   ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ?   --ಮಂಜು ಹಿಚ್ಕಡ್  
  • April 17, 2014
    ಬರಹ: nageshamysore
    ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ.…
  • April 15, 2014
    ಬರಹ: shivaram_shastri
    ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ‌ ನಾನಾಗುವುದರಲ್ಲಿ ಸಂದೇಹವಿಲ್ಲ‌. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ‌ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ‌…
  • April 15, 2014
    ಬರಹ: Araravindatanaya
    ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪೃಶ್ಯತೆಯನ್ನು ಬಹಳ…
  • April 15, 2014
    ಬರಹ: nagaraju Nana
    ಕೊಳ್ಳೇಗಾಲ ನಿವಾಸಿ ಆರ್.ರಘು ಯಳಂದೂರು ತಾಲ್ಲೋಕಿನ ಕೆಸ್ತೂರು ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ !ಇವರ ಹವ್ಯಾಸವೆಂದರೆ ರಾವಳೇಶ್ವರನ ಸಂಶೋದನೆ ಮಾಡುವ್ದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಮತ್ತು…
  • April 15, 2014
    ಬರಹ: bhalle
    ’ಹೊಸತನ’, ’ತಾಜಾತನ’, ’ನವನವೀನ’ ಅಂತ ’ನ’ಗಳನ್ನೇ ಹೇಳ್ಕೊಂತಾ ಜೀವ’ನ’ ಸಾಗಿಸೋ ಮಾ’ನ’ವ ನಿಜಕ್ಕೂ ಹಳಸಲು ಕಣ್ರೀ ನಾವು! ಅಂಕುರಿಸಿದ ದಿನದಿಂದ ನವ ಮಾಸಗಳ ನಂತರ ಕಾಣಿಸಿಕೊಂಡಾಗಲೂ, ’ನವ’ಜಾತ ಅನ್ನಿಸಿಕೊಳ್ಳೋ ಹಳಸಲು ಹೊಸಬಾಡಿಗಳು ನಾವು ! ಎಂದೋ…
  • April 14, 2014
    ಬರಹ: manju.hichkad
    ಕವಿಯ ಮನದೊಳಗೆ ಮೂಡಿ ಹೊರ ಬಂದ ಕವಿತೆಗಳೆಲ್ಲವೂ ಒಂದೇ ತೆರನಾಗಿಲ್ಲದಿದ್ದರೂ ಬರೆದ ಕವಿಗೆ ಎಲ್ಲವೂ ಒಂದೇ   ಕವಿ ಎಲ್ಲವನು ಪ್ರೀತಿಸಬೇಕು ತಾಯಿ ತನ್ನ ಒಡಲೊಳಗೆ ಹುಟ್ಟಿದ ಎಲ್ಲಾ ಮಕ್ಕಳನು ಪ್ರೀತಿಸುವಂತೆ   --ಮಂಜು ಹಿಚ್ಕಡ್  
  • April 14, 2014
    ಬರಹ: kavinagaraj
         ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ…