April 2014

  • April 30, 2014
    ಬರಹ: kavinagaraj
        ಎಂದಿನಂತೆ ಫೇಸ್ ಬುಕ್ ತೆರೆದಾಗ ಯುವಬರಹಗಾರ್ತಿಯೊಬ್ಬರ ಕವನ ಗಮನ ಸೆಳೆಯಿತು. ಕವನಕ್ಕೆ ಲೈಕುಗಳ ಮೇಲೆ ಲೈಕುಗಳಿದ್ದವು. ವಾವ್, ಸೂಪರ್, ವಂಡರ್ ಫುಲ್, ಕೀಪಿಟಪ್, ನೀನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!, ಮುಂದುವರೆಸು, ಎಂಬಂತಹ ಹಲವಾರು…
  • April 30, 2014
    ಬರಹ: manju787
      ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ,  ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ! ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ  ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ! ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ, ಇನ್ನು ಬದುಕು…
  • April 29, 2014
    ಬರಹ: shekar_bc
                  ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು  ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್ಲಿ ನಿರರ್ಗಳವಾಗಿ,…
  • April 29, 2014
    ಬರಹ: gururajkodkani
    ಆತ ಹೊಟೆಲ್ಲೊ೦ದರಲ್ಲಿ ನನ್ನ ಪಕ್ಕದ ಟೇಬಲ್ಲಿನ ಮೇಲೆ ಕುಳಿತಿದ್ದ." ಗೋಡ್ಸೆ, ಒಬ್ಬ ಭಯೋತ್ಪಾಧಕನಾಗಿದ್ದನ೦ತೆ ಕಣ್ರೊ, ಆತ ತನ್ನ ತ೦ದೆ ತಾಯಿಗೆ ಹೊಡೆಯುತ್ತಿದ್ದನ೦ತೆ,ಅವನ ತ೦ದೆತಾಯಿಗೂ ಅವನ ಕಾಟ ಸಾಕಾಗಿತ್ತ೦ತೆ,ಮುಸ್ಲಿಮರನ್ನು ಕ೦ಡರ೦ತೂ…
  • April 29, 2014
    ಬರಹ: partha1059
    ಯೋಗ ನಿದ್ರೆಗೆ ತೆರಳೋಣ.  =============== ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ…
  • April 29, 2014
    ಬರಹ: sada samartha
    ನರೇಂದ್ರಾಳ್ವಿಕೆ ನಾಡಾದ್ಯಂತತ್ಯನಾಚಾರಂಗಳನನುಭವಿಸಿರ್ದಂತ ದೌರ್ಭಾಗ್ಯದಿಂದಂ | ಕೇಡಾದತ್ಯಂತ ನೀಚಾಳಿಗಳನರಿತು ದುಸ್ಸಾಹಸಂ ತೋರುತೆಲ್ಲಂ || ದೂಡುತ್ತೀ ರಾಜಕೀಯಂ ಶುಚಿಗೊಳುವುದದೆಂಬಾಸೆಯಂ ತಾಳುತಿರ್ಪೆಂ | ಮೂಡಲ್ಸೂರ್ಯಂ ನರೇಂದ್ರಾಳ್ವಿಕೆಯೊಳು…
  • April 29, 2014
    ಬರಹ: hariharapurasridhar
    ಹೀಗೊಂದು ಸುಪ್ರಭಾತ ಅದು ಹೃದಯ ಬಡಿತದಂತೆ ನಿಂತರೆ ಕತೆ ಮುಗಿದಂತೆ| ನನ್ನೊಳಗೇ ಇರುವ  ನಿನ್ನ ನೆನಪಲ್ಲೇ ಇರುವ ನನಗೆ ಬೇರೆ ಪೂಜೆ ಬೇಕೆ? ಮಲಗದೇ ಇರುವವನ ಎಚ್ಚರಿಸಬೇಕೇ? ಎಲ್ಲೆಡೆಯೂ ಇರುವ ನೀನು ಎನ್ನೆದೆಯ ಗುಡಿಯಲ್ಲಿ ಜಾಗ ಪಡೆಯಲಾರೆ ಏನು ನಿನ್ನ…
  • April 28, 2014
    ಬರಹ: naveengkn
    ನಗು ಮುಖದ ಮಗು ಆಕೆ  ಹೆತ್ತವಳ ಮನೆಯ ಜಗುಲಿಯಲ್ಲಿ ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ  ನಗು ಮುಖದ  ವದು ಆಕೆ  ಗುರಿ ಇರದ ಮದುವೆಯಲಿ ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ ನಗು ಮುಖದ ಮಧು ಆಕೆ  ಮಧುಚಂದ್ರ ಮುಗಿದೊರ್ಷದಲಿ ಪತಿಯು  "…
  • April 28, 2014
    ಬರಹ: spr03bt
    ಸಾವಿರಾರು ವರ್ಷಗಳಿ೦ದ ಬದುಕು ಬಾಳಿ, ತನ್ನದೇ ಆದ ಸ೦ಸ್ಕೃತಿಯನ್ನು ರೂಪಿಸಿಕೊ೦ಡಿರುವ ದಕ್ಷಿಣ ಕರ್ನಾಟಕದ ಬಯಲುಸೀಮೆಯ ನಾಗರೀಕತೆ ನಿಧಾನವಾಗಿ ಆದರೆ ನಿಶ್ಚಿತವಾಗಿ ಅ೦ತ್ಯದತ್ತ ಸಾಗಿದೆ. ಇತಿಹಾಸದ ಎಲ್ಲ ನಾಗರೀಕತೆಗಳು ನೀರಿನೊ೦ದಿಗೆ ಬೆಳೆದು…
  • April 28, 2014
    ಬರಹ: Rupesh R
    ಈ ಲೇಖನ 26 ಏಪ್ರಿಲ್ 2014ರಂದು ಕನ್ನಡ ಪ್ರಭ (ಪುಟ8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ.Click Here  orClick Here
  • April 27, 2014
    ಬರಹ: sada samartha
      ದೇಶಾನಂದ ದೇಶಾದ್ಯಂತ ಜನಾಭಿಲಾಶೆ ಮತವಾಗಲ್ ಮೋದಿ ಗೆದ್ದಂದಿನಿಂ | ದ್ವೇಷಾಸೂಯೆಗಳಿಲ್ಲದಂತ ನಡೆಯಿಂದಾಳುತ್ತಲಿರ್ದಂದಿನಿಂ || ತೋಷಾನಂದದೊಳೆಮ್ಮ ದೇಶ ಜನರುಂ ಸ್ವಚ್ಚಂದದಿಂ ಬಾಳುವೋಲ್ | ಘೋಷಾವೇಶಗಳಿಂಗೆ ರೂಪು ದೊರೆಯಲ್ ಭಾಗ್ಯಂಗಳಂ ಪೇಳ್ವುದೇಂ…
  • April 26, 2014
    ಬರಹ: sada samartha
                   ಕಮಲ ಸಂಭವ ಮಿತ್ರ ಕಮಲದಿ ಜನ್ಮವಾಂತವನು ಭಾರತದಾಗಸ ಮಿತ್ರನಾತನಿಂ | ಕಮಲದಲೇ ವಿಶಾಲದಳಗಳ್ಳರಳುತ್ತಿದೆ ಮೋದಿ ಮೋಡಿಯಿಂ || ಕಮರಿದ ಭಾರತೀಯ ಮನದಾಳದಲಾಸೆಯ ಬಿತ್ತಿದಂತಿವಂ | ಗಮನಿಸಿ ಕಾರ್ಯಶೀಲ ಯುವ ಸೈನ್ಯವ ಸಂಘಟಿಸಿರ್ಪನೀದಿನಂ…
  • April 26, 2014
    ಬರಹ: rjewoor
    ಗ್ರಾಮ ವಾಸ್ತವ್ಯ,..ಇದು ಸಿ.ಎಂ.ಕುಮಾರ್ ಸ್ವಾಮಿ ಕಲ್ಪನೆ. ಈ ಕಲ್ಪನೆಯಿಂದ ಆದ ಲಾಭ ಎಷ್ಟೋ. ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಅಚ್ಚಾಗಿ ಉಳಿದಿದೆ. ಇದರ ಸುತ್ತ ಒಂದು ಸಿನಿಮಾ ಬರಬಹುದೆಂಬ ಅಂದಾಜು ಮೋಸ್ಟ್ಲಿ…
  • April 26, 2014
    ಬರಹ: gvijaihemmaragala
    ~~ ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು…
  • April 26, 2014
    ಬರಹ: rjewoor
    ಚಾಂದಿನಿ ಚಮಕ್... ಖೈದಿಯಲ್ಲಿ ವಾಪಾಸ ಆದಳು ಚಾಂದಿನಿ ಸೈಕೋ ಹೀರೋ ಧನುಷ್ ಜತೆ ಚಾಂದಿನಿ ಗುರುದತ್ ನಿರ್ದೇಶನದ ಚಿತ್ರ ಖೈದಿ ತಾಳೆ ಹೂ ಎದೆಯಿಂದ ಹಾಡು ರಿಮಿಕ್ಸ್ ಇದೇ ಮೇ-9 ಕ್ಕೆ ಚಿತ್ರಕ್ಕೆ ಮುಹೂರ್ತ ---- ಕನ್ನಡದಲ್ಲಿ ಬಂದು ಹೋದ ನಟಿಯರ ಪೈಕಿ…
  • April 26, 2014
    ಬರಹ: venkatesh
    ಮುಂಬೈ ಆಕಾಶವಾಣಿಯ ಎಪ್ರಿಲ್, ೨೬ ನೇ ಶನಿವಾರದಂದು ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳು. ನಾವು ಸುಮಾರು ವರ್ಷಗಳಿಂದ ಶ್ರೀಮತಿ ಕುಂದಾ ರೇಗೆ, ಬಿ. ಎ. ಸನದಿಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ಕಿವಿಗೆ ಕೇಳಿಸದಷ್ಟು ಕರಕರ ಶಬ್ದಗಳ…
  • April 26, 2014
    ಬರಹ: manju.hichkad
    ಬಾಡಿತೇಕೆ ಮುಖವು ನಿನ್ನದು ನನ್ನ ಪ್ರೀತಿಯು ಸಾಲದೇ ಕುಳಿತೆಯೇಕೆ ಹೀಗೆ ಸುಮ್ಮನೆ ನಗುವ ಮೋರೆಯ ತೋರದೇ.   ಅಳುವ ಮರೆಸಿ, ಒಲವ ಬೆರೆಸಿ ನಗುವ ತೋರಲು ಬಾರದೇ ಒಲವಿಗಾಗಿ, ನಲುವಿಗಾಗಿ ಒಮ್ಮೆ ಮನವು ಬಾಗದೇ.   ಹಣಕೆ ಒಲವ, ಕ್ಷಣಕೆ ಮನವ ಮಾರಿ ಕೂರಲು…
  • April 25, 2014
    ಬರಹ: nageshamysore
    (ಪರಿಭ್ರಮಣ..(17)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗು ನಿರಂತರ ಚಟುವಟಿಕೆಗಳ ಭರಪೂರದಿಂದಾಗಿ ಎಡಬಲ ನೋಡಲಾಗದ ಪರಿಸ್ಥಿತಿ; ಕೆಲವು…
  • April 25, 2014
    ಬರಹ: kavinagaraj
     ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .2/3: http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%A4%E0%B2%BF%E0%B2%82%E0%B2%A6-%E0%B2%AE%E0%B3%87%E0%B2%B2%E0%B3%86-23 ಮುಂದೆ…
  • April 25, 2014
    ಬರಹ: Lakshmikanth Itnal
     ದಪ್ಪು ಅಪ್ಪನ  ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು  ಆ ದಪ್ಪು ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ  ದಪ್ಪು ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ ತೂಗುತ್ತಿದ್ದವು ಮುಂಗಾಲುಗಳ…