July 2014

  • July 18, 2014
    ಬರಹ: anand33
    ಸೋಲಾರ್ ಕುಕ್ಕರ್ ಬಳಸಿ ಅಡುಗೆ ಮಾಡುವುದರಿಂದ ಇಂಧನಕ್ಕಾಗಿ ವ್ಯಯಿಸುವ ಖರ್ಚನ್ನು ಉಳಿಸಬಹುದು ಮಾತ್ರವಲ್ಲ ವಾತಾವರಣಕ್ಕೆ ಇಂಗಾಲನಿಲಗಳು ಸೇರುವುದನ್ನು ಕಡಿಮೆ ಮಾಡಬಹುದು.  ಹೀಗಾಗಿ ಇದು ಪರಿಸರ ಸ್ನೇಹಿ.  ಪ್ಯಾರಾಬೊಲ ಆಕಾರದ (ಟಿವಿ ಡಿಶ್ ಆಂಟೆನಾ…
  • July 18, 2014
    ಬರಹ: ksraghavendranavada
    ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ: ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ:  “ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ  ಹಾಗೂ “ ರು ” ಎ೦ದರೆ ಅದನ್ನು…
  • July 18, 2014
    ಬರಹ: partha1059
    ನಾನು ಹಾಗು ಬೀದಿನಾಯಿಗಳು  (ಲಘು ಹಾಸ್ಯ ಬರಹ )  ಅದೇನೊ ನನಗೂ ಬೀದಿ ನಾಯಿಗಳಿಗೂ ಮೊದಲಿನಿಂದಲೂ ಆಗಿ ಬಂದಿಲ್ಲ ಬಿಡಿ ! ಇದೇನು ಇವೆನೆಂತಹವನು ತನ್ನನ್ನು ಬೀದಿ ನಾಯಿಯ ಜೊತೆ ಹೋಲಿಸಿಕೊಳ್ಳುತ್ತಿದ್ದಾನಲ್ಲ ಮತ್ತೇನು ಸಿಗಲಿಲ್ಲವೇ ಎಂದು ಯೋಚಿಸಬೇಡಿ…
  • July 18, 2014
    ಬರಹ: hamsanandi
    ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ, ೪- ೯೭): ಧಣ್ಣಾ ತಾ ಮಹಿಲಾಓ…
  • July 18, 2014
    ಬರಹ: nageshamysore
    ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ 'ವಾಗ್ಯುದ್ಧ'ದ ಪರಿಣಿತಿಯನ್ನು…
  • July 17, 2014
    ಬರಹ: Darshan Kumar
    ಇಲ್ಲಿ ಕಾಣುತ್ತಿರುವ  ನನ್ನ ಪ್ರೀತಿಯ ಸೈಕಲ್ ಕಾಣೆಯಾಗಿದೆ .. ಅಲ್ಲಾ ಅಲ್ಲ ಕದ್ದುಕೊಂಡು ಹೋಗಿದ್ದಾರೆ  ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ಯಾರನ್ನೋ ಕಳೆದುಕೊಂಡ ಭಾವನೆ ಗಟ್ಟಿಯಾಗಿ ಮೂಡುತ್ತಿದೆ. ನನ್ನ ಎಷ್ಟೋ ದಿನಗಳ ಆಸೆಯ ಮೇರೆಗೆ…
  • July 17, 2014
    ಬರಹ: nageshamysore
    ( ಪರಿಭ್ರಮಣ..35ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಗಡದ್ದಾಗಿ ಊಟ ಮುಗಿಸಿದವರನ್ನು ಹೊತ್ತು ಅಲ್ಲಿಂದ ಮತ್ತೆ ಹೊರಟ ಬಸ್ಸು ನೇರ ನಡೆದದ್ದು 'ಕಾಂಚನಾಬುರಿ'ಯತ್ತ. ಐತಿಹಾಸಿಕ…
  • July 17, 2014
    ಬರಹ: naveengkn
           ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು  ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರಿ, ಇದರ…
  • July 17, 2014
    ಬರಹ: kavinagaraj
       ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು…
  • July 16, 2014
    ಬರಹ: shreekant.mishrikoti
    ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ  ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು…
  • July 16, 2014
    ಬರಹ: nageshamysore
    ( ಪರಿಭ್ರಮಣ..34ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) 'ವಾಟ್ ಫೋ'ಗೆ ಹೋಗಿ ಬಂದ ಘಟನೆ ಪಡೆದುಕೊಂಡ ಅನಿರೀಕ್ಷಿತ ತಿರುವಿನಿಂದಾಗಿ ಅದೇನು ನಿಜಕ್ಕೂ ನಡೆದಿತ್ತೊ, ಇಲ್ಲವೊ ಎಂದು…
  • July 15, 2014
    ಬರಹ: hamsanandi
    ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು! ಓ ಮದನ! ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ  ಅವನನೂ ಹೊಡೆದು ಗಾಸಿಗೊಳಿಸುವೆಯಾ?    ಪ್ರಾಕೃತ ಮೂಲ  (ಹಾಲನ ಗಾಹಾಸತ್ತಸಯಿ, ೫-೪೧)  ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ  ತುಜ್ಝ ಅಚ್ಚಿಸ್ಸಮ್| ಜ‍ಇ ತಂ ಪಿ…
  • July 14, 2014
    ಬರಹ: naveengkn
    ದುಃಖದ ಎದೆಯ ಮೇಲಿನ  ಮೌನ ಸಂವಾದ,  ಬೇಕೆಂದು ಕೇಳಿದ್ದು ಹೊಟ್ಟೆಯ ಸುಖವನ್ನೇ ? ರಾಕ್ಷಸ ಹೊಟ್ಟೆ,  ರಟ್ಟೆಗೆಷ್ಟು ಕೆಲಸ ಕೊಡುತ್ತಿದೆ, ಬಿಟ್ಟೆನೆಂದರೂ ಬಿಡದೀ ಹೊಟ್ಟೆ, ಹೊತ್ತಿ ಉರಿಯುವ  ಉದರದೊಳಗಿನ ವಿಲಯಾಗ್ನಿ  ಭಗ್ನವಾಗುವುದೆಂದು ನಂಬಿದರದು…
  • July 14, 2014
    ಬರಹ: ವಿಶ್ವ ಪ್ರಿಯಂ
    ಬಿಸಿಲು ತೀಕ್ಷ್ಣವಾಗಿ ಮಂದವಾಗಿ ಗಾಳಿ ಬೀಸಿದಾಗಲೇ ಅನ್ನಿಸಿತ್ತು ಇಂದು ಮಳೆ ಬರುವುದೆಂದು. ತಗ್ಗು ಏರು ಗುಂಡಿಗಳಿಲ್ಲದ ಮಲೆನಾಡಿನ ರಸ್ತೆಯೊಂದರಲ್ಲಿ ನಮ್ಮ ಕಾರು ಚಲಿಸುತ್ತಿದ್ದ ಕಾರಣ ಅಂದಿನ ಪಯಣ ತ್ರಾಸದಾಯಕವಾಗಿರಲಿಲ್ಲ.. ಮಳೆಬರುವ…
  • July 14, 2014
    ಬರಹ: makara
        ಇನ್ಫೋಸಿಸ್‍ನ ನಾರಾಯಣ ಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಿಯುಕ್ತರಾದಾಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇದಕ್ಕೆ ಆಕ್ಷೇಪಿಸಿ, "ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ…
  • July 14, 2014
    ಬರಹ: partha1059
    ನೆನಪು ===== ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ?  ’  ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ. ಅಪ್ಪನ ಮೌನದಲ್ಲಿ ನಿರ್ಧಾರವಿತ್ತು ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ…
  • July 14, 2014
    ಬರಹ: kavinagaraj
    "ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?"      ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು…
  • July 14, 2014
    ಬರಹ: shreekant.mishrikoti
    ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು…
  • July 14, 2014
    ಬರಹ: nageshamysore
      ವಿಶಾಲ ಬಯಲಿನೊಂದು ಗೋಲು ಪೆಟ್ಟಿಗೆಗೆ ಹೊಡೆಯಲೆಂದೆ ಮಂದೆ ತಂಡ ತಂಡ ಒಳಗೇನುಂಟೊ ಇರದೊ ಒಳಬಿದ್ದರೆ ಕಾಲ್ಚೆಂಡು ತಾನ್ಹೊಕ್ಕಿರದಿದ್ದರೂ ಗುರಿ ಮುಟ್ಟಿದ ಹೆಗಲು || ಕಾದವನೊಬ್ಬ ಕಾವಲುಗಾರನ ಕಣ್ತಪ್ಪಿಸಿ ಮೊತ್ತ ಒಳಗಿರಿಸಬೇಕು ಚತುರ…
  • July 13, 2014
    ಬರಹ: ಗಣೇಶ
    ಸೆಕ್ಯುರಿಟಿ ಗಾರ್ಡ್‌ನ ಕಣ್ಣುತಪ್ಪಿಸಿ ಕಾರ್ ಪಾರ್ಕಿಂಗ್ ಏರಿಯಾಕ್ಕೆ ಈ "ಕಪ್ಪೆ ಮರಿ"(ಚಿತ್ರ ೧)  ಬಂದಿತ್ತು. ಅದನ್ನು ಕೈಯಲ್ಲಿ ಎತ್ತಿಕೊಂಡು "ನಿಮ್ಮ ಏರಿಯಾದಲ್ಲೇ ನಮ್ಮ ಬಿಲ್ಡಿಂಗ್ ಎದ್ದಿರುವುದು. ನಿನ್ನ ಅಪ್ಪ, ಅಮ್ಮನಿಗೆ ಬೇರೆ ಏರಿಯಾಗೆ…