(ಪರಿಭ್ರಮಣ..33ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಶ್ರೀನಾಥನಿಗೆ ಈಗ ಎದೆ ಧಸಕ್ಕೆಂದಿತು.. 'ಈತನೇನೊ ತನ್ನ ಮನಸನ್ನೆ ಪುಸ್ತಕದಂತೆ ಓದುತ್ತಿರುವನಲ್ಲಾ' ಎಂದು. ತನ್ನ ಮನಸಿನ…
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ…
ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು…
ಜೀವನದ ಕೆಲವು ದ್ವಂದ್ವಗಳು ಸತ್ಯವಿದ್ದಷ್ಟೆ ವಿಸ್ಮಯಕಾರಿ ವಾಸ್ತವಗಳು. ಪುರಾಣದಿಂದ ಪುರಾತನದತನಕ ನೋಡಿದೆಡೆಯೆಲ್ಲ ಕಾಣುವ ಈ ದ್ವಂದ್ವ ಬಹುಶಃ ಅದರ ಸಾರ್ವತ್ರಿಕತೆಯನ್ನು ಸಾರುವಷ್ಟೆ ಸಹಜವಾಗಿ ಅದೊಡ್ಡುವ ಪಂಥವನ್ನು , ಸಂದಿಗ್ದವನ್ನು…
( ಪರಿಭ್ರಮಣ..32ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಈ 'ಮಾಂಕ್ ಹುಡ್' ಅಥವಾ 'ಬೌದ್ಧ ಸನ್ಯಾಸಿ ದೀಕ್ಷೆ' ಎನ್ನುವುದು ಪ್ರತಿಯೊಬ್ಬ ಥಾಯ್ ಸಂಪ್ರದಾಯಸ್ಥ ಪುರುಷನ ಜೀವನದಲ್ಲಿ…
ತೃಪ್ತ
ಊರ ದಾರಿಯಲಿ ಹುಡುಕುತ್ತ ಬಂದ
ಬಾಲ್ಯದ ಗೆಳೆಯನೊಬ್ಬ,
ನನಗೆ ಕುಸ್ತಿ ಕಲಿಸಿದ ಪೈಲ್ವಾನ ಅವ
ಸಣಕಲನೀಗ,
ಸಾಯಲೂ ದುಡ್ಡಿಲ್ಲ,
ಸತ್ತರೆ ಮಣ್ಣಿಗೂ!
ಏನಾದರೂ ಮಾಡು ಎಂದ,
ನಾನೋ, ಹೆಳವ ಅವನ ಮುಂದೆ, ಜೇಬಿಲ್ಲದ ಫಕೀರ…
ನಿಮಗೆ ದಕ್ಷಿಣ ಆಫ್ರಿಕಾದ ಪ್ರಪ್ರಥಮ ಕಪ್ಪುವರ್ಣೀಯ ರಾಷ್ಟ್ರಾಧ್ಯಕ್ಷ ನೆಲ್ಸನ್ ಮ೦ಡೇಲಾ ಗೊತ್ತಿರಬಹುದು.ಸಾವಿರದೊ೦ಬೈನೂರ ಹದಿನೆ೦ಟರಲ್ಲಿ ದಕ್ಷಿಣ ಆಫ್ರಿಕಾದ ’ಉಮ್ತಾತಾ’ ಎ೦ಬ ಹೆಸರಿನ ಊರಿನಲ್ಲಿ ಜನಿಸಿದ ಮ೦ಡೇಲಾ,ಒ೦ದು ಕಾಲಕ್ಕೆ ಬಿಳಿಯರಿ೦ದ…
ದೇಹದ ಬಾಣಲೆಯೊಳಗೆ ಬಿಸಿ ರಕ್ತ ಕುದಿಯುತಿರೆ, ಬಂದ ಭಾವನೆಗಳನು ಬೇಯಿಸ ಬೇಡ ಎಂದರೆ ಹೇಗೆ ? ಹಾಡು ಹಗಲೇ ಕಳ್ಳ ಗುಡುಗಿಗೆ ಹೆದರಿ, ಮನೆ ಸೇರಿದರೆ ಮಳೆಯ ಮಧುರ ಮೌನದ ಸಿಂಚನವಾಗುವುದು ಹೇಗೆ? ಮೆತ್ತಗೆ ಹೆಜ್ಜೆ ಇಟ್ಟು ಜಿಂಕೆಯ ಹಿಡಿದ ಮಾತ್ರಕ್ಕೆ…
ರಾಜಕೀಯ ಕಾರಣಗಳಿಗಾಗಿಯೋ ಅಥವ ಬೇರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಒಬ್ಬ ದಕ್ಷ ಅಧಿಕಾರಿಯ ಅಕಾಲಿಕ ವರ್ಗಾವಣೆಯಾದ ಸಂದರ್ಭದಲ್ಲಿ ಜನರು ಪ್ರತಿಭಟಿಸುವುದುಂಟು. ಇಂತಹ ಘಟನೆಗಳು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು…
(ಸಂಪದದ ಹತ್ತರ ಸಂಭ್ರಮಕ್ಕೆ ಅಭಿನಂದನೆಯ ರೂಪದಲ್ಲಿ ಮತ್ತೊಂದು ತುಣುಕು - ನಾಗೇಶ ಮೈಸೂರು)
ಬ್ರಹ್ಮಾಂಡದೊಳಬ್ರಹ್ಮಾಂಡ ಜುಟ್ಟಿನ ಜಟಿಲ
ಕೂತು ಕಟ್ಟುವ ಪೀಠ ಮೋಟುದ್ದದ ಬಾಲ
ಯಾವ ಪಾಕದ ಗುಟ್ಟಿಗ್ಹಡೆದೊಡೆಯಿತೊ ಜಗದೊಗಟು ?
ಅದ ಮುರಿದು ಕಟ್ಟುವ…
ಗಮನಿಸಿದ್ದೀರಾ?
999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು...
ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ ಕೈಯಿಂದ ಹೆಚ್ಚು ಖರ್ಚಾಗುತ್ತೆ.
ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ, ಪೈಸೆ …
ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ.
ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ…
ಕಲ್ಪನಾ....ಕಲ್ಪನೆಗೂ ನಿಲುಕದ ನಟಿ. ಗೊತ್ತಿರೋರು ಹೇಳೋದು ಹೀಗೆ. ತಿಳಿಯದೇ ಇರೋರು ಹೇಳೋದು ಒಂದೇ. ಕಲ್ಪನಾ ನಟನೆ ತುಂಬಾ ಓವರ್ ಆಗಿತ್ತು. ಇದನ್ನ ಸ್ವತ: ಕಲ್ಪನಾ ರೂಢಿಸಿಕೊಂಡಿದ್ದರೋ. ಇಲ್ಲ ಯಾರಾದರೂ ಹೀಗೆ ಅಭಿನಯಸಿಬೇಕು ಅಂತ ನಿರೀಕ್ಷಸಿದ್ದರು…