July 2014

  • July 13, 2014
    ಬರಹ: nageshamysore
    (ಪರಿಭ್ರಮಣ..33ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಶ್ರೀನಾಥನಿಗೆ ಈಗ ಎದೆ ಧಸಕ್ಕೆಂದಿತು.. 'ಈತನೇನೊ ತನ್ನ ಮನಸನ್ನೆ ಪುಸ್ತಕದಂತೆ ಓದುತ್ತಿರುವನಲ್ಲಾ' ಎಂದು. ತನ್ನ ಮನಸಿನ…
  • July 13, 2014
    ಬರಹ: ಕೀರ್ತಿರಾಜ್ ಮಧ್ವ
    ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ…
  • July 13, 2014
    ಬರಹ: kavinagaraj
         ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು…
  • July 12, 2014
    ಬರಹ: nageshamysore
    ಜೀವನದ ಕೆಲವು ದ್ವಂದ್ವಗಳು ಸತ್ಯವಿದ್ದಷ್ಟೆ ವಿಸ್ಮಯಕಾರಿ ವಾಸ್ತವಗಳು. ಪುರಾಣದಿಂದ ಪುರಾತನದತನಕ ನೋಡಿದೆಡೆಯೆಲ್ಲ ಕಾಣುವ ಈ ದ್ವಂದ್ವ ಬಹುಶಃ ಅದರ ಸಾರ್ವತ್ರಿಕತೆಯನ್ನು ಸಾರುವಷ್ಟೆ ಸಹಜವಾಗಿ ಅದೊಡ್ಡುವ ಪಂಥವನ್ನು , ಸಂದಿಗ್ದವನ್ನು…
  • July 12, 2014
    ಬರಹ: nageshamysore
    ( ಪರಿಭ್ರಮಣ..32ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಈ 'ಮಾಂಕ್ ಹುಡ್' ಅಥವಾ 'ಬೌದ್ಧ ಸನ್ಯಾಸಿ ದೀಕ್ಷೆ' ಎನ್ನುವುದು ಪ್ರತಿಯೊಬ್ಬ ಥಾಯ್ ಸಂಪ್ರದಾಯಸ್ಥ ಪುರುಷನ ಜೀವನದಲ್ಲಿ…
  • July 12, 2014
    ಬರಹ: lpitnal
                    ತೃಪ್ತ      ಊರ ದಾರಿಯಲಿ ಹುಡುಕುತ್ತ ಬಂದ ಬಾಲ್ಯದ ಗೆಳೆಯನೊಬ್ಬ, ನನಗೆ ಕುಸ್ತಿ ಕಲಿಸಿದ ಪೈಲ್ವಾನ ಅವ ಸಣಕಲನೀಗ, ಸಾಯಲೂ ದುಡ್ಡಿಲ್ಲ, ಸತ್ತರೆ ಮಣ್ಣಿಗೂ! ಏನಾದರೂ ಮಾಡು ಎಂದ, ನಾನೋ, ಹೆಳವ ಅವನ ಮುಂದೆ, ಜೇಬಿಲ್ಲದ ಫಕೀರ…
  • July 11, 2014
    ಬರಹ: CHALAPATHI V
                                                                                                                               ಹಾಸ್ಟೆಲಿನ ಆ ದಿನಗಳು ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ…
  • July 11, 2014
    ಬರಹ: hamsanandi
    ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ…
  • July 10, 2014
    ಬರಹ: malegiri
    "ನೀ ದಿನಾ ಮುಂಜಾನೆ ಹೊರಗ್ ಹೋಗೋವಾಗ ದಯವಿಟ್ಟು ಸ್ವಲ್ಪ ತುಳಸಿ ಗಿಡಕ್ಕ ನೀರ್ ಹಾಕು.. ಅದನ್ನ ಒಣಗಿಸಬ್ಯಾಡ. ನಾ ದರಾ ಸರ್ತಿ ಊರಿಂದ ಬಂದಾಗ ಒಂದ್ ಹೊಸಾ ಸಸಿ ತಂದ್ ಹಚ್ಚಲಿಕ್ಕೆ ನನ್ನಿಂದ ಆಗಂಗಿಲ್ಲಾ.ಈ ಬೆಂಗ್ಳುರ್ನಾಗ ನಾ ತುಳಸಿ ಸಸಿ ಹುಡುಕೋತ…
  • July 10, 2014
    ಬರಹ: gururajkodkani
    ನಿಮಗೆ ದಕ್ಷಿಣ ಆಫ್ರಿಕಾದ ಪ್ರಪ್ರಥಮ ಕಪ್ಪುವರ್ಣೀಯ ರಾಷ್ಟ್ರಾಧ್ಯಕ್ಷ ನೆಲ್ಸನ್ ಮ೦ಡೇಲಾ ಗೊತ್ತಿರಬಹುದು.ಸಾವಿರದೊ೦ಬೈನೂರ ಹದಿನೆ೦ಟರಲ್ಲಿ ದಕ್ಷಿಣ ಆಫ್ರಿಕಾದ ’ಉಮ್ತಾತಾ’ ಎ೦ಬ ಹೆಸರಿನ ಊರಿನಲ್ಲಿ ಜನಿಸಿದ ಮ೦ಡೇಲಾ,ಒ೦ದು ಕಾಲಕ್ಕೆ ಬಿಳಿಯರಿ೦ದ…
  • July 10, 2014
    ಬರಹ: naveengkn
    ದೇಹದ ಬಾಣಲೆಯೊಳಗೆ ಬಿಸಿ ರಕ್ತ ಕುದಿಯುತಿರೆ, ಬಂದ ಭಾವನೆಗಳನು ಬೇಯಿಸ ಬೇಡ ಎಂದರೆ ಹೇಗೆ ? ಹಾಡು ಹಗಲೇ ಕಳ್ಳ ಗುಡುಗಿಗೆ ಹೆದರಿ, ಮನೆ ಸೇರಿದರೆ ಮಳೆಯ ಮಧುರ ಮೌನದ ಸಿಂಚನವಾಗುವುದು ಹೇಗೆ? ಮೆತ್ತಗೆ ಹೆಜ್ಜೆ ಇಟ್ಟು ಜಿಂಕೆಯ ಹಿಡಿದ ಮಾತ್ರಕ್ಕೆ…
  • July 10, 2014
    ಬರಹ: kavinagaraj
         ರಾಜಕೀಯ ಕಾರಣಗಳಿಗಾಗಿಯೋ ಅಥವ ಬೇರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಒಬ್ಬ ದಕ್ಷ ಅಧಿಕಾರಿಯ ಅಕಾಲಿಕ ವರ್ಗಾವಣೆಯಾದ ಸಂದರ್ಭದಲ್ಲಿ ಜನರು ಪ್ರತಿಭಟಿಸುವುದುಂಟು. ಇಂತಹ ಘಟನೆಗಳು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು…
  • July 10, 2014
    ಬರಹ: nageshamysore
    (ಸಂಪದದ ಹತ್ತರ ಸಂಭ್ರಮಕ್ಕೆ ಅಭಿನಂದನೆಯ ರೂಪದಲ್ಲಿ ಮತ್ತೊಂದು ತುಣುಕು - ನಾಗೇಶ ಮೈಸೂರು) ಬ್ರಹ್ಮಾಂಡದೊಳಬ್ರಹ್ಮಾಂಡ ಜುಟ್ಟಿನ ಜಟಿಲ ಕೂತು ಕಟ್ಟುವ ಪೀಠ ಮೋಟುದ್ದದ ಬಾಲ ಯಾವ ಪಾಕದ ಗುಟ್ಟಿಗ್ಹಡೆದೊಡೆಯಿತೊ ಜಗದೊಗಟು ? ಅದ ಮುರಿದು ಕಟ್ಟುವ…
  • July 10, 2014
    ಬರಹ: nageshamysore
    ಸಂಪದದ ಹತ್ತರ ಮೌನ ಸಂಭ್ರಮಕ್ಕೆಂದು ಬರೆದಿದ್ದ ತುಣುಕು ಈ ಹತ್ತಾದ ಹೊತ್ತಲ್ಲಿ. ಗದ್ದಲದ ಸದ್ದು ಮಾತ್ರ ಮೊಳಗುವ ಈ ಆಧುನಿಕ ಜಾಗತಿಕ ಗೋಮಾಳದಲ್ಲಿ, ಮೌನ ಸಾಧಕರ ಭಾವ ವಿನಿಮಯಕ್ಕೊಂದು ಸೇತುವೆಯಾಗಿ, ವೇದಿಕೆಯಾಗಿ ಸಂಪದ ನಿರ್ವಹಿಸುತ್ತಿರುವ ಭೂಮಿಕೆ…
  • July 09, 2014
    ಬರಹ: nageshamysore
    ( ಪರಿಭ್ರಮಣ..31ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆಮೇಲಿನದೆಲ್ಲ ಕನಸಿನಲ್ಲಿ ನಡೆದಂತೆ ಚಕಚಕನೆ ನಡೆದು ಹೋಗಿತ್ತು. ಕುನ್. ಸೋವಿ ಕನಸು ಮನಸಲೂ ನೆನೆಸದಿದ್ದ ರೀತಿಯಲ್ಲಿ…
  • July 09, 2014
    ಬರಹ: Mallikarjuna J…
    ಗಮನಿಸಿದ್ದೀರಾ? 999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು... ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ‌ ಕೈಯಿಂದ‌ ಹೆಚ್ಚು ಖರ್ಚಾಗುತ್ತೆ. ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ‌, ಪೈಸೆ …
  • July 08, 2014
    ಬರಹ: basavarajKM
    ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ…
  • July 08, 2014
    ಬರಹ: naveengkn
    ಪ್ರೇಮಕ್ಕೆ ನಾಮವಿರದ ಕಳಂಕ ಅಂಟಿದೆ ಪ್ರೇಮದ ಅರ್ಥ ನೇಣಿಗೆ ಶರಣಾಗಿದೆ ಎಲ್ಲೆಲ್ಲೊ ಅಳಿದ-ಉಳಿದ ಪ್ರೇಮವೂ ಮತ್ತೆ ಮತ್ತೆ ಸಾಯುತ್ತಿದೆ, ನರಳಿ ಹೆತ್ತ ತಾಯಿಯೂ ಪ್ರೇಮಿ, ಹೆತ್ತಾಗ ಮತ್ತವಳೇ ಕಾಲಕಸ, ಚರ್ಮ ಸೊರಗಿದಾಗ ಮಕ್ಕಳು ಅಲ್ಲೆಲ್ಲೋ ದೂರದಲ್ಲಿ…
  • July 07, 2014
    ಬರಹ: ksraghavendranavada
    ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ…
  • July 07, 2014
    ಬರಹ: rjewoor
    ಕಲ್ಪನಾ....ಕಲ್ಪನೆಗೂ ನಿಲುಕದ ನಟಿ. ಗೊತ್ತಿರೋರು ಹೇಳೋದು ಹೀಗೆ. ತಿಳಿಯದೇ ಇರೋರು ಹೇಳೋದು ಒಂದೇ. ಕಲ್ಪನಾ ನಟನೆ ತುಂಬಾ ಓವರ್ ಆಗಿತ್ತು. ಇದನ್ನ ಸ್ವತ: ಕಲ್ಪನಾ ರೂಢಿಸಿಕೊಂಡಿದ್ದರೋ. ಇಲ್ಲ ಯಾರಾದರೂ ಹೀಗೆ ಅಭಿನಯಸಿಬೇಕು ಅಂತ ನಿರೀಕ್ಷಸಿದ್ದರು…