July 2014

  • July 24, 2014
    ಬರಹ: naveengkn
    ಕವಿತೆ ಬರೆಯದ ಕೈಗಳ ಮೇಲೆ, ಮನಸ್ಸು ಮುನಿಸುಕೊಂಡಿದೆ ಅಳುವ ಅದೆಷ್ಟೋ ಕಂದಮ್ಮಗಳ ನೋವು ನಿಲ್ಲುವವರೆಗೂ !!! ಕವಿತೆ ಹೊರ ಬರುವುದಿಲ್ಲ ಎಂದು ಮನಸ್ಸೊಳಗೆ ಮುದುಡಿ ಕುಳಿತಿದೆ,,, ಹುಣ್ಣಿಮೆಯಲಿ, ಬೆಳದಿಂಗಳು ಕಳೆದು ಹೋದಂತೆ  ಬಿಸಿ ಸೂರ್ಯ ಕಣ್ಣಿಗೆ…
  • July 24, 2014
    ಬರಹ: bhargava_nudi
    ಜಾನೇ ಕಹಾ ಗಯೇ ವೋ ದಿನ್..... ಹೃದಯದ ನೋವೆಲ್ಲಾ ಬಸಿದು ಹಾಡುತಿದ್ದ , ದಶಕಗಳ ಕಾಲ ತನ್ನ ದು:ಖತಪ್ತ ಗೀತೆಗಳಿಂದಲೇ ಹಿನ್ನೆಲೆಗಾಯನದ ಲೋಕವನ್ನು ಆಳಿದ, ನೆಚ್ಚಿನ ಗಾಯಕ ಮುಕೇಶ್ ಇಂದು ಬದುಕಿರುತ್ತಿದ್ದರೆ ೯೦ ರ ಅಜ್ಜನಾಗಿರುತ್ತಿದ್ದ. ೨೨ನೇ ಜುಲೈ…
  • July 23, 2014
    ಬರಹ: lpitnal
    ಪರಿತ್ಯಕ್ತ      ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ ಊರ ಅಗಸಿಯಾಚೆಯ ಮಠದ ಹಿಂದೆ ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ, ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ, ತಂದ ತುಸು…
  • July 23, 2014
    ಬರಹ: lpitnal
    ನಾಟಕ  ಮಿಂಚು ಕೇಳದು ಗುಡುಗಿನಾರ್ಭಟ, ಗುಡುಗು ಕಾಣದು ಮಿಂಚಿನ ಓಟ ಮುಖ ನೋಡದ, ಮಥನದ ಅವಳಿಗಳಿವು, ಒಂದೇ ನಾಣ್ಯದ ಮುಖಗಳಿವು   ಮಿಂಚುಗಳು ಮೋಡಗಳ ಎದೆಯೆಲ್ಲ ಹರಗುವವು ಗುಡುಗುತ್ತ ಮೇಘಗಳು ಇಳೆ ಮಡಿಲ ಬಿತ್ತುವವು ಆಕಳಿಸಿ,ಏಳುವವು ಟೋಪಿಗಳ ಸಹಿತ…
  • July 22, 2014
    ಬರಹ: ವಿಶ್ವ ಪ್ರಿಯಂ
    ಬಿಲವಾಸಿಯನೇರಿದವನ ಅಪ್ಪನ  ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ  ಕಳೆಗೆಟ್ಟಿಹ ಕರುನಾಡಿನ ಊರು..
  • July 22, 2014
    ಬರಹ: partha1059
      ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)   [ ಕಡೆಯ ಬಾಗ ]   ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ…
  • July 22, 2014
    ಬರಹ: ವಿಶ್ವ ಪ್ರಿಯಂ
    ಬಿಲವಾಸಿಯನೇರಿದವನ ಅಪ್ಪನ  ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ  ಕಳೆಗೆಟ್ಟಿಹ ಕರುನಾಡಿನ ಊರು..  
  • July 22, 2014
    ಬರಹ: raghavendraadiga1000
    ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ. ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ…
  • July 22, 2014
    ಬರಹ: kavinagaraj
         ಇದು ನಂಬಲು ಅಸಾಧ್ಯವೆನಿಸಿದರೂ ಸತ್ಯವಾದ ಸಂಗತಿಯಾಗಿದೆ. ತಿಂಗಳಿಗೆ ರೂ. ೧೫ ಸಂಬಳ ಪಡೆದು ಸುಮಾರು ೪೦ ವರ್ಷಗಳು ದುಡಿದ ಇಬ್ಬರು ಬಡ ಹೆಣ್ಣುಮಕ್ಕಳ ವ್ಯಥೆಯ ಕಥೆಯಿದು. ಈ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು ಉಡುಪಿಯ ಮಾನವ ಹಕ್ಕುಗಳ…
  • July 22, 2014
    ಬರಹ: ksraghavendranavada
    ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ…
  • July 22, 2014
    ಬರಹ: nageshamysore
    (ಪರಿಭ್ರಮಣ..37ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅದೆಷ್ಟು ಹೊತ್ತು ಹಾಗೆ ನಿಂತಿದ್ದನೆನ್ನುವ ಪರಿವೆಯೂ ಇಲ್ಲದ ಹಾಗೆ ಆ ನಿಸರ್ಗ ಲಾಸ್ಯದ ರುದ್ರ ರಮಣೀಯ ಕಲಾಪದಲ್ಲಿ…
  • July 22, 2014
    ಬರಹ: hamsanandi
    ಕತ್ತೆ! ಏತಕೆ ಬಟ್ಟೆ ಹೊತ್ತೊಣಗಿರುವ ಹುಲ್ಲನು ತಿನ್ನುವೆ? ರಾಜಲಾಯಕೆ ಹೋಗಿ ಸುಮ್ಮನೆ ಕಡಲೆ ಉಸಳಿಯ ಮೆಲ್ಲು ನೀ! "ಬಾಲವಿದ್ದುದು ಕುದುರೆ" ಯೆನ್ನುವ ಮಂದಿಯಾಳ್ವಿಕೆ ಅಲ್ಲಿದೆ ; ಅವರು ನುಡಿದರೆ ರಾಜಗೊಪ್ಪಿಗೆ! ಇತರರಿರುವರು ತೆಪ್ಪಗೆ! ಸಂಸ್ಕೃತ…
  • July 21, 2014
    ಬರಹ: partha1059
    ಕತೆ: ಕನಸಿನ ಮಾಯಾಜಿಂಕೆ [ ಜನನಿ ಜನ್ಮ ಭೂಮಿಶ್ಚ]
  • July 21, 2014
    ಬರಹ: harohalliravindra
      ದೇಶದಲ್ಲಿ ಹಲವಾರು ಕ್ಷೇತ್ರಗಳಿವೆ, ಅದರಲ್ಲಿ ಶೈಕ್ಷಣಿಕ ಕ್ಷೇತ್ರವು ಬಹಳ ವಿಶೇಷವಾದದ್ದು ಹಾಗಾ ಶ್ರೇಷ್ಠವಾದದ್ದು ಎಂದು ಭಾವಿಸಲಾಗಿತ್ತು ಆದರೆ ಇಂದು ಹುಸಿಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಪ್ರಸ್ತುತದಲ್ಲಿ ಶಾಲೆಗಳು ಧಾರ್ಮಿಕ…
  • July 20, 2014
    ಬರಹ: vidyakumargv
    ಮಾಂಡೂಕ್ಯದಲ್ಲಿರುವು ಹನ್ನೆರಡು ಮಂತ್ರ ಹನ್ನೆರೆಡೇ ಸಾಕು ನನ್ನೀ ಜೀವನ ಮುಕ್ತಿಗೆ ಹೆಸರಿಲ್ಲದ ದೇವನಿಗೆ ಹೆಸರಿಟ್ಟವರು ನಾವೆ ಹೆಸರಿಗಾಗಿ ಹೊಡೆದಾಡಿ ಸಾಯುವವರೂ ನಾವೆ ತಿಳಿಯಲಾಗದನ್ನು ತಿಳಿಯಲು ಪ್ರಯತ್ನಿಸಿ ಅವರ್ಣನೀಯವನ್ನು ವರ್ಣಿಸಿ ಅದಲ್ಲ…
  • July 20, 2014
    ಬರಹ: partha1059
    ಕತೆ: ಕನಸಿನ ಮಾಯಾಜಿಂಕೆ   (ಜಿಂಕೆಯ ಹಿಂದೆ)     ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ  ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ.     ಬೆಂಗಳೂರು…
  • July 20, 2014
    ಬರಹ: nageshamysore
    ( ಪರಿಭ್ರಮಣ..36ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ ಜಾಗದ ಸಮತಟ್ಟಾಗಿದ್ದ…
  • July 19, 2014
    ಬರಹ: shreekant.mishrikoti
    ನಾನು ನನ್ನ ಪರ್ಸನಲ್  ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು  ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು  ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ…
  • July 19, 2014
    ಬರಹ: kavinagaraj
         ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ…
  • July 19, 2014
    ಬರಹ: vidyakumargv
    ವರ್ಷ 'ಸಾವಿರದ ಎಂಟುನೂರ ತೊಂಬತ್ತ ಮೂರು' ಜಪಾನಿನಿಂದ ಹೊರಟ ಹಡಗು ಅಮೇರಿಕ ಮುಖಮಾಡಿ ಸಾಗರದಲ್ಲಿ ಸಾಗುತ್ತಿದೆ. ಈ ಹಡಗಿನಲ್ಲಿ ಒಂದು ಮುಖಾಮುಕಿ ಆಗಲಿದೆ, ತಿಳಿದರಿಯದ ಇಬ್ಬರು ಅಪರಿಚಿತರು ಆದರೆ ಭಾರತೀಯರೀ ಆದವರು. ಇವರ ಜೀವನ, ದ್ಯೇಯ ಬೇರೆ ಬೇರೆ…