August 2014

  • August 13, 2014
    ಬರಹ: Sunil Kumar
    ಕೋಳಿ ಕೂಗಿತು ಬೆಳಗಾಯಿತು ಅಂತಿವಿ ಆದರೆ, ಬೆಳಗಾದ ಮೇಲೆನೆ ಕೋಳಿ ಕೂಗುತ್ತೆ ಅನ್ನೋದನ್ನೇ ಮರೆರ್ತಿತಿವಿ. -ಎಸ್.ಕೆ- ಎಷ್ಟು ಗಂಟೆಗೆ ಎದ್ವಿ ಅನ್ನೋದಕ್ಕಿಂತ ಎದ್ದ್ ಮೇಲೆ ಏನ್ ಮಾಡಿದ್ವಿ ಅನ್ನೋದು ಮುಖ್ಯವಾಗುತ್ತೆ. -ಎಸ್.ಕೆ ಸೂರ್ಯ ತನ್ನ…
  • August 13, 2014
    ಬರಹ: Sunil Kumar
    ಶ್ರೀಮಂತರು ತಿಂದದ್ದನ್ನು ಕರಗಿಸಲು ಬೆವರು ಹರಿಸುತ್ತಾರೆ ಆದರೆ, ಬಡವರು ತಿನ್ನುವುದಕ್ಕಾಗಿ ಬೆವರು ಹರಿಸುತ್ತಾರೆ. ಎಂಥಾ ವಿಪರ್ಯಾಸ! -ಎಸ್.ಕೆ ಕೆಲವರು ತಮಗೆ ತಾವೇ ಸ್ವನಿಯಂತ್ರಣದಲ್ಲಿರುತ್ತಾರೆ,ಇನ್ನು ಕೆಲವರು ತಮ್ಮ ನಿಯಂತ್ರಣವನ್ನು…
  • August 13, 2014
    ಬರಹ: nageshamysore
    ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ - ನಾವು ಸಿಂಗಪುರದಲ್ಲಿ ನೋಡಲು ಸಾಧ್ಯವಿರುವ ಭಾರತೀಯ…
  • August 13, 2014
    ಬರಹ: nageshamysore
    ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ - ನಾವು ಸಿಂಗಪುರದಲ್ಲಿ ನೋಡಲು ಸಾಧ್ಯವಿರುವ ಭಾರತೀಯ…
  • August 13, 2014
    ಬರಹ: nageshamysore
    (ಪರಿಭ್ರಮಣ..43ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ತಡವಾಗಿ ಹೋದ ಖಿನ್ನ ಭಾವದಲ್ಲೆ ಅವಸರವಸರವಾಗಿಯೆ ಮುಖಕ್ಕಿಷ್ಟು ಬೆಚ್ಚಗಿನ ನೀರು ತೋರಿಸಿ, ಸರಸರನೆ ಬಟ್ಟೆ ಧರಿಸಿಕೊಂಡು…
  • August 13, 2014
    ಬರಹ: vidyakumargv
    ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧…
  • August 12, 2014
    ಬರಹ: Sunil Kumar
    ಹಿಂದೂ ಮಹಾಕಾವ್ಯಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸುತ್ತಾರೆ ಎಂಬ ಸುದ್ದಿಗಳು ಕಿವಿಗೆ ಬಿದ್ದ ಕೂಡಲೆ ಈ ಟೊಳ್ಳು ಜಾತ್ಯತೀತವಾದಿಗಳು ರೇಬಿಸ್ ಬಂದವರಂತೆ ಯಾಕಾಡ್ತಾರೆ? ಇಷ್ಟಕ್ಕು ಕೋಮುಭಾವನೆ ಪ್ರಚೋಧಿಸುವ,ಐಕ್ಯತೆಗೆ ಘಾಸಿಮಾಡುವ,ಅಶ್ಲೀಲತೆ…
  • August 12, 2014
    ಬರಹ: anand33
    ಮೊಬೈಲಿನಲ್ಲಿ ಎಫ್ ಎಂ ರೇಡಿಯೋ ಕೇಳುವ ಸೌಲಭ್ಯ ಲಭ್ಯವಾದ ನಂತರ ನಾವು ಎಲ್ಲಿದ್ದರೂ (ಎಫ್ ಎಂ ರೇಡಿಯೋ ಪ್ರಸಾರ ಇರುವ ನಗರಗಳಲ್ಲಿ) ರೇಡಿಯೋ ಸೆಟ್ ಇಲ್ಲದೇ ರೇಡಿಯೋ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಯಿತು.  ಇಂದು ಬೆಂಗಳೂರಿನಂಥ ನಗರಗಳಲ್ಲಿ…
  • August 11, 2014
    ಬರಹ: shashiguru07
    ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸಿರುವೆ.ನ‌ನ್ನ ಅನುಭ‌ವಕ್ಕೆ ಬಂದಿರೊ ವಿಷಯ ಇದು..ಜನರಿಗೆ ನಾಗರೀಕತೆಯ ಅರ್ಥ ತಿಳಿದಂತೆ ಜನರು ತಮ್ಮ ಸಾಮನ್ಯ ಜ್ನಾನದ ಕೊರತೆ ಅನುಭವಿಸುತಿದ್ದಾರೆ ಅನ್ಸುತ್ತೆ.ಯಾಕಂದ್ರೆ ಕೆಲವು ಪಂಡಿತರ ಪ್ರಕಾರ‌ …
  • August 11, 2014
    ಬರಹ: shashiguru07
    ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸಿರುವೆ.ನ‌ನ್ನ ಅನುಭ‌ವಕ್ಕೆ ಬಂದಿರೊ ವಿಷಯ ಇದು..ಜನರಿಗೆ ನಾಗರೀಕತೆಯ ಅರ್ಥ ತಿಳಿದಂತೆ ಜನರು ತಮ್ಮ ಸಾಮನ್ಯ ಜ್ನಾನದ ಕೊರತೆ ಅನುಭವಿಸುತಿದ್ದಾರೆ ಅನ್ಸುತ್ತೆ.ಯಾಕಂದ್ರೆ ಕೆಲವು ಪಂಡಿತರ ಪ್ರಕಾರ‌ …
  • August 11, 2014
    ಬರಹ: shashiguru07
    ಸುಮಾರು ದಿನದ ಬಳಿಕ ಬರೆಯ ಬೇಕೆಂದಿರುವೆ ನನ್ನ ಕನ್ನಡದ ಪುಟ್ಟ ಬರಹಗಳು...ಏನಂತಿರಾ??!!!
  • August 10, 2014
    ಬರಹ: vidyakumargv
    ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು…
  • August 10, 2014
    ಬರಹ: gururajkodkani
    ಕೆಲವು ದಿನಗಳ ಹಿ೦ದೆ ಸಾಮಾಜಿಕ ತಾಣವಾದ ಫೇಸ್ ಬುಕ್ಕಿನಲ್ಲಿ ಘಟನೆಯೊ೦ದು ನಡೆಯಿತು. ಸಾಮಾಜಿಕ ಕಾರ್ಯಕರ್ತೆಯೊಬ್ಬರು ,’ಹೊಸ ಹೊಸ ವೈಜ್ನಾನಿಕ ಸ೦ಶೋಧನೆಗಳಿಗಾಗಿ ಕಷ್ಟಪಡುವ ಅನೇಕ ವಿಜ್ನಾನಿಗಳು ತಮ್ಮ ಪ್ರಾಣವನ್ನು ವಿಜ್ನಾನಕ್ಕಾಗಿಯೇ…
  • August 10, 2014
    ಬರಹ: vidyakumargv
    ಮೂಡಣದಲಿ ಸೋರ್ಯಬಂದಿಲ್ಲ ಮಂಜ ಹನಿಯು ಚಳಿಯು ಹೊರಗೆಲ್ಲ ಆಗಲೆ ಎದ್ದ ನನ್ನಪ್ಪ ಎದ್ದಳು ನನ್ನಮ್ಮ ಹಾಲು ಕರೆದು ಕರುವ ಬಿಟ್ಟು ಅಂಗಳಕೆ ರಂಗೋಲಿ ಇಟ್ಟು ಭುಜವ ತಟ್ಟಿ ಎಚ್ಚರಿಸಿದಳು 'ಏಳಿಮಕ್ಕಳೆ, ಏಳಿ' ನಾನು ನನ್ನ ತಂಗಿ ಎದ್ದು ಹಲ್ಲ ಉಜ್ಜಲು…
  • August 10, 2014
    ಬರಹ: nageshamysore
    ( ಪರಿಭ್ರಮಣ..42ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಚಂಡಿ ಹಿಡಿದಂತೆ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೂ ಚಳಿ ಜ್ವರ ಹಿಡಿದವನ ಹಾಗೆ, ತನ್ನ ಅಪಾರ್ಟ್ಮೆಂಟಿನ ಹಜಾರದಲಿದ್ದ…
  • August 09, 2014
    ಬರಹ: raghavendraadiga1000
    ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991 ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಗೋಕಾಕರು ಹುಟ್ಟಿ ಇದೇ ಆಗಸ್ಟ್ 9…
  • August 09, 2014
    ಬರಹ: kavinagaraj
    ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)      ಎಲ್ಲಿ ಬ್ರಾಹ್ಮೀಶಕ್ತಿ (ಜಾತಿ ಅಲ್ಲ) ಮತ್ತು ಕ್ಷಾತ್ರಶಕ್ತಿಯು (ಜಾತಿ ಅಲ್ಲ) ಒಂದಕ್ಕೊಂದು ಆಶ್ರಯ ನೀಡುತ್ತಾ…
  • August 09, 2014
    ಬರಹ: hamsanandi
    ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ  ತುಸು ಬೀರು ಎನ್ನೆಡೆಗೆ ಮಂಗಳವ ತರುತ!      ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪):    ಬಾಹ್ವಂತರೇ…
  • August 09, 2014
    ಬರಹ: ಗಣೇಶ
    ಈ ಬರಹದಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ. ಇದು ನೈಜ ಘಟನೆಯಲ್ಲ. ಪ್ರತೀ ವರ್ಷ ಗಣೇಶ ಹಬ್ಬವನ್ನು ಭಕ್ತಿಯಿಂದ ಆಚರಿಸುವ ನಾನು ಮಹಾನ್ ದೈವಭಕ್ತ-ಇಲ್ಲಿ ಗಣೇಶ ದೇವರನ್ನು ಗೂಂಡಾ ಎಂದು ಹೇಳಿಲ್ಲ. ಹುಟ್ಟಿನಿಂದ ಇದುವರೆಗೂ ನಾನು, ಯಾರೊಬ್ಬರನ್ನೂ…
  • August 08, 2014
    ಬರಹ: naveengkn
    ದೈನ್ಯತೆಯ ಒಳಗೆ ಅಡಗಿದ  ಹಸಿವಿನ ಬಣ್ಣ ಬಣ್ಣದ ಚಿತ್ತಾರ ಆಗಾಗ ಉದರದೊಳಗೆ ಸರಿದಾಡಿ  ಜಾಡಿಸಿ ಒದ್ದಾಗ, ಕೈ ಎರಡು ಜೋಡಿಸಿ  ನಿಂತವನನು "ಭಿಕ್ಷುಕ" ಎಂಬ  ಕ್ಷುಲ್ಲಕ ಪದಗಳಿಂದಾ ಕರೆದೊಡನೆ ಬೆನ್ನಿಗಂಟಿದ ಹೊಟ್ಟೆ ತಣ್ಣಗಾಗುವುದೇ? ದೀಪದೊಳಗಿನ…