1.ಆತ್ಮಸಾಕ್ಷಿಯಾಗಿ ಹೇಳ್ತೀನಿ, ನಂಗೆ ದೇವರ ಮೇಲೆ ನಂಬಿಕೆ ಇಲ್ಲಾ, ಆದರೆ ದೇವರ ಕಲ್ಪನೆ ಬಗ್ಗೆ ಅತೀವ ನಂಬಿಕೆಯಿದೆ.
2.ಒಂದು ದಿನ ಸ್ನಾನ ಮಾಡ್ತಿದ್ದೆ, ತುಂಬಾ ಚಳಿ ಆಯ್ತು, ಆಮೇಲೆ ಸ್ವೆಟರ್ ಹಾಕ್ಕೊಂಡು ಸ್ನಾನ ಮಾಡಿದೆ.
3.ನೀರು ಹಿಡಿದ ನಿನ್ನ…
ಮಕ್ಕಳೇ ಹಾಗೆ.... ಅಪ್ಪ-ಅಮ್ಮಂದಿರ ಮಾತನ್ನು ಎಂದೂ ಕೇಳರು (ಕೆಲವರನ್ನು ಬಿಟ್ಟು). ಜಗತ್ತೆ ತಮ್ಮ ಸುತ್ತ ಸುತ್ತುತಿದೆ ಎನ್ನುವ ಭ್ರಮೆ! ಹಡೆದು,ತೊಳೆದು, ಮುದ್ದಿಸಿ, ಪ್ರೀತಿಯಿಂದ ಬೆಳಸಿದ ಮಕ್ಕಳಿಗೆ ಅಪ್ಪ-ಅಮ್ಮಂದಿರ ಮಾತಿನ ಒಲವು ಅದ್ಯಾಕೋ…
ಈ ಜಗವೇನೆಂದುಕೊಳ್ಳುವುದೆಂಬ ಚಿಂತೆ ನನಗಿಲ್ಲ.. ನಾನು ಸ್ವಾರ್ಥಿ, ಪಕ್ಷಪಾತಿ ಎಂದೆಲ್ಲ ಬೈದಾಡಿಕೊಂಡರು ಅಡ್ಡಿಯಿಲ್ಲ. ನನಗವನೆ ಸರ್ವಸ್ವ, ಅವನ ಒಡನಾಟವೆ ಪೂಜ್ಯ. ಅವನ ಹಿಂದೆ ಸುತ್ತಿ ಅವನನ್ನು ಸಂತೃಪ್ತಿಗೊಳಿಸುವುದೆ ನನ್ನ ಸರ್ವೋತ್ಕೃಷ್ಟ…
ರೈಲು ಪ್ರಯಾಣದರ ಹೆಚ್ಚಿಸಿದಾಗ ಕೆಲವರು ಒಳ್ಳೆಯ ದಿನಗಳು ಅಂದರೆ ಇದೇನಾ ಎಂದು ಅಣಕವಾಡಿದರು.ಅವರಿಗೆ ನಾನು ಹೇಳುವುದೇನೆಂದರೆ ಈಗ ಸರ್ಕಾರ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಹಾಗಂತ ಇದನ್ನ ನೀವು ಒಳ್ಳೆಯ ದಿನ ಅಂತ ಒಪ್ಪುತ್ತೀರ? ಸರ್ಕಾರ…
ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ…
ಒಂದು ಊರು. ಊರಲ್ಲಿ ಒಬ್ಬ ಪುಂಡ. ಅವನಿಗೆ ಹೇಳಿ ಮಾಡಿಸಿದಂತ ಒಬ್ಬ ಲಫಂಗ.ಇವರ ಅಟ್ಟಹಾಸ ಊರವರಿಗೇನೂ ಪರಿಣಾಮ ಬೀರೊದಿಲ್ಲ. ಬೀರೋದೆಲ್ಲ ಊರಿನ ಗೌಡನಿಗೆ. ಗೌಡನ ಮಗಳ ಮೇಲೆ. ಹೌದು. ಇದು ‘ಅಧ್ಯಕ್ಷ’ ಚಿತ್ರದ ಅರ್ಧ ಲೈನ್. ಇನ್ನರ್ಧ ಲೈನ್ ಮುಂದೆ ಇದೆ…
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್ಗೆ ಪರಿವರ್ತಿಸಿ ಅದನ್ನು ಮುಕ್ತ…
ಆಗಸ್ಟ್ 15 ಭಾರತ ಮಾತೆ ಇನ್ನೂರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನ. ಗಾಂಧಿ, ಪಟೇಲ್, ನೇತಾಜಿ, ಟ್ಯಾಗೂರರಂತಹಾ ಮುಂಚೂಣಿ ನಾಯಕರಲ್ಲದೆ ಲಕ್ಷಗಳ ಸಂಖ್ಯೆಯ ಯೋಧರು, ನಾಯಕರು, ಜನಸಾಮಾನ್ಯರ ರಕ್ತದ ಕೋಡಿ ಹರಿಸಿ, ನಮಗೆ…
ಬಸ್-ಕಾರು ಡಿಕ್ಕಿ ಚಾಲಕ ಸಾವು ಅಂತ ಸುದ್ದಿ ಕೇಳ್ತೇವೆ.ಯಾವತ್ತಾದರು ಚಾಲಕಿ ಸಾವು ಅಂತ ಕೇಳಿದ್ದೀರ? ಕೇಳಿರಲ್ಲ ಯಾಕೆಂದರೆ ಹೆಣ್ಣು ಬಹಳ ಚಾಲಾಕಿ ಚಾಲಕಿ. -ಎಸ್.ಕೆ ದೇಶ ಬೆಳಗಬೇಕಾದರೆ ಪ್ರಜೆಗಳು ಉರಿಯಬೇಕು - -ಎಸ್.ಕೆ
ಜನ್ಮಾಷ್ಟಮಿಯ ಅಗಮನದೊಂದಿಗೆ ಕೃಷ್ಣನ ಬಾಲ ಲೀಲೆಯ ಜತೆ ಜತೆಯಲ್ಲೆ ನೆನಪಾಗುವುದು ಯಶೋಧೆಯ ಅಗಾಧ ಪುತ್ರ ವಾತ್ಸಲ್ಯ, ಪ್ರೇಮ. ತನ್ನ ಬಾಲ್ಯದ ತುಂಟತನಗಳೆಲ್ಲ ಯಶೋಧೆಯ ಬಳಿಗೆ ದೂರುಗಳಾಗಿ ಹೋಗುವುದೆಂದು ಗೊತ್ತಿದ್ದೂ ಕೃಷ್ಣ ತನ್ನ ತುಂಟಾಟಗಳನ್ನು…
'ಲಕ್ಷಾಧೀಶ್ವರರಾಗುವುದು ಹೇಗೆ?', ಕೋಟ್ಯಾಧೀಶ್ವರರಾಗುವುದು ಹೇಗೆ?' ಇಂತಹ ವಿಷಯಗಳ ಬಗ್ಗೆ ಪುಸ್ತಕಗಳು ಬಿಡುಗಡೆಯಾದರೆ ಆ ಪುಸ್ತಕಗಳು ಬೇಗನೇ ಮಾರಾಟವಾಗಿ ಮರುಮುದ್ರಣ ಕಾಣುತ್ತವೆ. ಪ್ರಕಾಶಕರು ಹಣ ಮಾಡಿಕೊಳ್ಳುತ್ತಾರೆ. ಲಾಟರಿ, ಜೂಜು,…
ನಾವು ಯಾರಿಗಾದರೂ ಒಂದು ರುಪಾಯಿ ದಾನ ಮಾಡಬೇಕಾದರೂ ನೂರಾರು ಬಾರಿ ಯೋಚಿಸುತ್ತೇವೆ.ಅಂತದ್ದರಲ್ಲಿ ಹಿಂದು ಮುಂದು ಯೋಚಿಸದೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರಲ್ಲ ನಮ್ಮ ಕ್ರಾಂತಿಕಾರಿಗಳು ಅವರೆಷ್ಟು ತ್ಯಾಗಮಯಿಗಳಾಗಿರಬೇಕಲ್ಲವೇ? ಒಂದು…
ಹಸಿವಾದಾಗ ಊಟ ನೆನಪು ಮಾಡಿಕೊಳ್ಳುತ್ತೇವೆ ದುಃಖವಾದಗ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಕಷ್ಟದಲ್ಲಿದ್ದಾಗ ಬಂಧುಬಳಗದವರನ್ನು ನೆನಪಿಸಿಕೊಳ್ಳುತೇವೆ ಆಗಸ್ಟ್ ೧೫ ಬರುತ್ತಿದೆ ದೇಶ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳೋಣ (…