August 2014

  • August 16, 2014
    ಬರಹ: Sunil Kumar
    ಶ್ರೀಕೃಷ್ಣನ ಲೋಕಕಲ್ಯಾಣ ಕಾರ್ಯಗಳನ್ನು ನೆನೆದು ದೇವರೆಂದು ಪೂಜಿಸುವ ಆಸ್ತಿಕ ಮಿತ್ರರಿಗೂ,ಶ್ರೇಷ್ಠ ವ್ಯಕ್ತಿತ್ವದ ಮಹಾಪುರುಷನೆಂದು ಗೌರವದಿಂದ ಕಾಣುವ ನಾಸ್ತಿಕ ಮಿತ್ರರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು -ಎಸ್.ಕೆ
  • August 16, 2014
    ಬರಹ: CHALAPATHI V
    1.ಆತ್ಮಸಾಕ್ಷಿಯಾಗಿ ಹೇಳ್ತೀನಿ, ನಂಗೆ ದೇವರ ಮೇಲೆ ನಂಬಿಕೆ ಇಲ್ಲಾ, ಆದರೆ ದೇವರ ಕಲ್ಪನೆ ಬಗ್ಗೆ ಅತೀವ ನಂಬಿಕೆಯಿದೆ. 2.ಒಂದು ದಿನ ಸ್ನಾನ ಮಾಡ್ತಿದ್ದೆ, ತುಂಬಾ ಚಳಿ ಆಯ್ತು, ಆಮೇಲೆ ಸ್ವೆಟರ್ ಹಾಕ್ಕೊಂಡು ಸ್ನಾನ ಮಾಡಿದೆ. 3.ನೀರು ಹಿಡಿದ ನಿನ್ನ…
  • August 16, 2014
    ಬರಹ: Sujith Kumar
    ಮಕ್ಕಳೇ ಹಾಗೆ.... ಅಪ್ಪ-ಅಮ್ಮಂದಿರ ಮಾತನ್ನು ಎಂದೂ ಕೇಳರು (ಕೆಲವರನ್ನು ಬಿಟ್ಟು). ಜಗತ್ತೆ ತಮ್ಮ ಸುತ್ತ ಸುತ್ತುತಿದೆ ಎನ್ನುವ ಭ್ರಮೆ! ಹಡೆದು,ತೊಳೆದು, ಮುದ್ದಿಸಿ, ಪ್ರೀತಿಯಿಂದ ಬೆಳಸಿದ ಮಕ್ಕಳಿಗೆ ಅಪ್ಪ-ಅಮ್ಮಂದಿರ ಮಾತಿನ ಒಲವು ಅದ್ಯಾಕೋ…
  • August 16, 2014
    ಬರಹ: Sunil Kumar
    ಇಂಜಿನಿಯರಿಂಗ್ ಓದಿ ನಿರುದ್ಯೋಗಿಯಾಗಿರುವವನಿಗಿಂತ ಏನು ಓದದೆ ಕೂಲಿ ಮಾಡುತ್ತಿರುವವನೆ ಶ್ರೇಷ್ಠ -ಎಸ್.ಕೆ
  • August 16, 2014
    ಬರಹ: nageshamysore
    ( ಪರಿಭ್ರಮಣ..http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಹಾಗೆನ್ನುತ್ತಿದ್ದಂತೆ ಅವನಿಗಿನ್ನೂ ಏನಾಗಿದೆಯೆಂಬ ವಿವರ ಗೊತ್ತಾಗಿಲ್ಲವೆಂದರಿವಾಗಿ, ಏನಾಯಿತೆಂದು ವಿಶದವಾಗಿ ವಿವರಿಸತೊಡಗಿದಳು…
  • August 16, 2014
    ಬರಹ: nageshamysore
    ಈ ಜಗವೇನೆಂದುಕೊಳ್ಳುವುದೆಂಬ ಚಿಂತೆ ನನಗಿಲ್ಲ.. ನಾನು ಸ್ವಾರ್ಥಿ, ಪಕ್ಷಪಾತಿ ಎಂದೆಲ್ಲ ಬೈದಾಡಿಕೊಂಡರು ಅಡ್ಡಿಯಿಲ್ಲ. ನನಗವನೆ ಸರ್ವಸ್ವ, ಅವನ ಒಡನಾಟವೆ ಪೂಜ್ಯ. ಅವನ ಹಿಂದೆ ಸುತ್ತಿ ಅವನನ್ನು ಸಂತೃಪ್ತಿಗೊಳಿಸುವುದೆ ನನ್ನ ಸರ್ವೋತ್ಕೃಷ್ಟ…
  • August 15, 2014
    ಬರಹ: Sunil Kumar
    ರೈಲು ಪ್ರಯಾಣದರ ಹೆಚ್ಚಿಸಿದಾಗ ಕೆಲವರು ಒಳ್ಳೆಯ ದಿನಗಳು ಅಂದರೆ ಇದೇನಾ ಎಂದು ಅಣಕವಾಡಿದರು.ಅವರಿಗೆ ನಾನು ಹೇಳುವುದೇನೆಂದರೆ ಈಗ ಸರ್ಕಾರ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಹಾಗಂತ ಇದನ್ನ ನೀವು ಒಳ್ಳೆಯ ದಿನ ಅಂತ ಒಪ್ಪುತ್ತೀರ? ಸರ್ಕಾರ…
  • August 15, 2014
    ಬರಹ: vidyakumargv
    ಹಗಲರಳಿ ಇರುಳೊಳು ಮುದುಡುವ ಹೂವಿಗದೆಷ್ಟು ಜೀವನ ಚೈತನ್ಯ! ಕೆಲದಿನದ ಬದುಕ ಕಟ್ಟುವ ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ! ಗಾಳಿ ಮಳೆಗೆ ಗೂಡ ಕಟ್ಟಿ ಮೊಟ್ಟೆ ಇಟ್ಟು ಮರಿಮಾಡಿಹ ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ! ಆಯಾಸ ಗೊಂಡಿಲ್ಲ ಇವರಾರೂ…
  • August 15, 2014
    ಬರಹ: Sunil Kumar
    ಶತ್ರುಗಳಿಂದ ನನಗೆ ಭಯ ಇಲ್ಲ ಮಿತ್ರರ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ
  • August 15, 2014
    ಬರಹ: Sunil Kumar
    ಶತ್ರುಗಳಿಂದ ನನಗೆ ಭಯ ಇಲ್ಲ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ
  • August 15, 2014
    ಬರಹ: Sunil Kumar
    ತಾಯಿ ನಕ್ಕರೆ ಮಮಾಕಾರ ತಂದೆ ನಕ್ಕರೆ ಸಹಕಾರ ದೇವರು ನಕ್ಕರೆ ಸಾಕ್ಷತ್ಕಾರ ಮಗು ನಕ್ಕರೆ ಚಮತ್ಕಾರ ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರ. -ಎಸ್.ಕೆ
  • August 15, 2014
    ಬರಹ: rjewoor
    ಒಂದು ಊರು. ಊರಲ್ಲಿ ಒಬ್ಬ ಪುಂಡ. ಅವನಿಗೆ ಹೇಳಿ ಮಾಡಿಸಿದಂತ ಒಬ್ಬ ಲಫಂಗ.ಇವರ ಅಟ್ಟಹಾಸ ಊರವರಿಗೇನೂ ಪರಿಣಾಮ ಬೀರೊದಿಲ್ಲ. ಬೀರೋದೆಲ್ಲ ಊರಿನ ಗೌಡನಿಗೆ. ಗೌಡನ ಮಗಳ ಮೇಲೆ. ಹೌದು. ಇದು ‘ಅಧ್ಯಕ್ಷ’ ಚಿತ್ರದ ಅರ್ಧ ಲೈನ್. ಇನ್ನರ್ಧ ಲೈನ್ ಮುಂದೆ ಇದೆ…
  • August 15, 2014
    ಬರಹ: shreekant.mishrikoti
      ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ…
  • August 15, 2014
    ಬರಹ: bhalle
    "ಬೆಳಿಗ್ಗೆ ಬೆಳಿಗ್ಗೆ ಎಲ್ ಹೋಗಿದ್ರಿ? "ವಾಕಿಂಗ್ ಹೋಗಿದ್ದೆ ಕಣೇ" "ಹೇಳಿ ಹೋಗೋದ್ ತಾನೇ? ಸುಮ್ನೆ ಎದ್ ಹೊರಟು ಹೋದರೆ ಮನೇಲಿ ಏನು ಅಂದುಕೊಳ್ಳಬೇಕು?" "ನಾನೇನ್ ಸಿದ್ದಾರ್ಥನೇ ಎದ್ ಹೋಗಿ ಸನ್ಯಾಸಿ ಆಗಲಿಕ್ಕೆ?" ಅಂತ ಮನಸ್ಸಿನಲ್ಲೇ ಅಂದುಕೊಂಡರು…
  • August 14, 2014
    ಬರಹ: raghavendraadiga1000
    ಆಗಸ್ಟ್ 15 ಭಾರತ ಮಾತೆ ಇನ್ನೂರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನ. ಗಾಂಧಿ, ಪಟೇಲ್, ನೇತಾಜಿ, ಟ್ಯಾಗೂರರಂತಹಾ ಮುಂಚೂಣಿ ನಾಯಕರಲ್ಲದೆ  ಲಕ್ಷಗಳ ಸಂಖ್ಯೆಯ ಯೋಧರು, ನಾಯಕರು, ಜನಸಾಮಾನ್ಯರ ರಕ್ತದ ಕೋಡಿ ಹರಿಸಿ,  ನಮಗೆ…
  • August 14, 2014
    ಬರಹ: Sunil Kumar
    ಬಸ್-ಕಾರು ಡಿಕ್ಕಿ ಚಾಲಕ ಸಾವು ಅಂತ ಸುದ್ದಿ ಕೇಳ್ತೇವೆ.ಯಾವತ್ತಾದರು ಚಾಲಕಿ ಸಾವು ಅಂತ ಕೇಳಿದ್ದೀರ? ಕೇಳಿರಲ್ಲ ಯಾಕೆಂದರೆ ಹೆಣ್ಣು ಬಹಳ ಚಾಲಾಕಿ ಚಾಲಕಿ. -ಎಸ್.ಕೆ ದೇಶ ಬೆಳಗಬೇಕಾದರೆ ಪ್ರಜೆಗಳು ಉರಿಯಬೇಕು - -ಎಸ್.ಕೆ
  • August 14, 2014
    ಬರಹ: nageshamysore
    ಜನ್ಮಾಷ್ಟಮಿಯ ಅಗಮನದೊಂದಿಗೆ ಕೃಷ್ಣನ ಬಾಲ ಲೀಲೆಯ ಜತೆ ಜತೆಯಲ್ಲೆ ನೆನಪಾಗುವುದು ಯಶೋಧೆಯ ಅಗಾಧ ಪುತ್ರ ವಾತ್ಸಲ್ಯ, ಪ್ರೇಮ. ತನ್ನ ಬಾಲ್ಯದ ತುಂಟತನಗಳೆಲ್ಲ ಯಶೋಧೆಯ  ಬಳಿಗೆ ದೂರುಗಳಾಗಿ ಹೋಗುವುದೆಂದು ಗೊತ್ತಿದ್ದೂ ಕೃಷ್ಣ ತನ್ನ ತುಂಟಾಟಗಳನ್ನು…
  • August 14, 2014
    ಬರಹ: kavinagaraj
         'ಲಕ್ಷಾಧೀಶ್ವರರಾಗುವುದು ಹೇಗೆ?', ಕೋಟ್ಯಾಧೀಶ್ವರರಾಗುವುದು ಹೇಗೆ?' ಇಂತಹ ವಿಷಯಗಳ ಬಗ್ಗೆ ಪುಸ್ತಕಗಳು ಬಿಡುಗಡೆಯಾದರೆ ಆ ಪುಸ್ತಕಗಳು ಬೇಗನೇ ಮಾರಾಟವಾಗಿ ಮರುಮುದ್ರಣ ಕಾಣುತ್ತವೆ. ಪ್ರಕಾಶಕರು ಹಣ ಮಾಡಿಕೊಳ್ಳುತ್ತಾರೆ. ಲಾಟರಿ, ಜೂಜು,…
  • August 14, 2014
    ಬರಹ: Sunil Kumar
    ನಾವು ಯಾರಿಗಾದರೂ ಒಂದು ರುಪಾಯಿ ದಾನ ಮಾಡಬೇಕಾದರೂ ನೂರಾರು ಬಾರಿ ಯೋಚಿಸುತ್ತೇವೆ.ಅಂತದ್ದರಲ್ಲಿ ಹಿಂದು ಮುಂದು ಯೋಚಿಸದೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರಲ್ಲ ನಮ್ಮ ಕ್ರಾಂತಿಕಾರಿಗಳು ಅವರೆಷ್ಟು ತ್ಯಾಗಮಯಿಗಳಾಗಿರಬೇಕಲ್ಲವೇ? ಒಂದು…
  • August 13, 2014
    ಬರಹ: Sunil Kumar
    ಹಸಿವಾದಾಗ ಊಟ ನೆನಪು ಮಾಡಿಕೊಳ್ಳುತ್ತೇವೆ ದುಃಖವಾದಗ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಕಷ್ಟದಲ್ಲಿದ್ದಾಗ ಬಂಧುಬಳಗದವರನ್ನು ನೆನಪಿಸಿಕೊಳ್ಳುತೇವೆ ಆಗಸ್ಟ್ ೧೫ ಬರುತ್ತಿದೆ ದೇಶ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳೋಣ (…