August 2014

  • August 21, 2014
    ಬರಹ: bhalle
    ನಿನ್ನದೇ ನೆನಪಲ್ಲಿ ನಾನೆಂದೆ, ಎಡಬಿಡದೆ ಸುರಿವ ಈ ಮಳೆಯಲ್ಲಿ ಅಂದು ಮಳೆ ನೀರಿನ ಕಾಲುವೆಯ ಬಳಿ ಕಣ್ಣೀರ ಕಾಲುವೆ ಹರಿಸಿ ನೀನೆಂದೆ ತಂಪನೆರೆವ ಈ ಮಳೆ, ಜಾತಿಯ ಸುಡು ಬಿಸಿ ತಣಿಸದು ದೇಹದ ಬಿಸಿ ಆರಿ, ದೇಹಕೆ ಬಿಸಿ ತಾಕಿದ ಮೇಲೂ ನೀಗದು ನಾ…
  • August 21, 2014
    ಬರಹ: rjewoor
     ಹೈಲೈಟ್ಸ್...         ಒಳ್ಳೆ ಕೆಲಸಕ್ಕೆ ತಣ್ಣನೆ ಸ್ಪರ್ಧೆ..!         ಸಾಮಾಜಿಕ ಜಾಲದಲ್ಲಿ ಭಾರಿ ಸುದ್ದಿ         ಬಾಲಿವುಡ್​ ನಟರೂ ಮಾಡ್ತಿದ್ದಾರೆ ಚಾಲೆಂಜ್         ಏನಿದು ಐಸ್ ಬಕೆಟ್ ಚಾಲೆಂಜ್..!          ರೋಗಗ್ರಸ್ತ ವ್ಯಕ್ತಿ…
  • August 20, 2014
    ಬರಹ: Sunil Kumar
    ಸ್ಮಾರ್ಟ್ ಫೋನ್ ಇಟ್ಟುಕೊಂಡಿದ್ದರು ಫೇಸ್ಬುಕ್ ವಾಟ್ಸಪ್ ಬಳಕೆ ಮಾಡದವರನ್ನು ಈ ಕಾಲದ ಮಹಾತಪಸ್ವಿಗಳು ಎನ್ನಬಹುದು. -ಎಸ್. ಕೆ
  • August 20, 2014
    ಬರಹ: naveengkn
    ಪದೇ ಪದೇ ಅದೇ ಬೇಗುದಿಗೆ  ಸಿಕ್ಕು ನರಳುತ್ತಿದೆ ಮನ, ನೆತ್ತರು ಹರಿಸಿ ದೇಶ ಕಟ್ಟಿ  ವೀರರೆಲ್ಲ ಸತ್ತ ಮೇಲೆ  ನನ್ನಂತವರು ಇಲ್ಲಿ ಹುಟ್ಟಲು  ಅದೆಷ್ಟು ಅರ್ಹರು? ದಿಟ್ಟ ದೀರರು,  ಮೀಸೆ ತಿರುವಿ; ಸಡ್ಡು ಹೊಡೆದು  ದೂರ್ತರನು ಹೊಡೆದು ಉರುಳಿಸಿ …
  • August 19, 2014
    ಬರಹ: shivagadag
    ಪ್ರೇಯಸಿ ಎಂಬ ಗೆಳತಿಗೆ.. ಹೇ ಹುಡುಗಿ.. ಹಿಂದಿನ ನೆನಪುಗಳು ಎಂಥಾ ವಿಚಿತ್ರ ಅಲ್ವಾ? ಕೆಲವೊಮ್ಮೆ ಕೋಪವನ್ನು ತರಿಸಿದರೆ, ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುತ್ತವೆ ಈ ನೆನಪುಗಳು.. ಅದರಲ್ಲೂ ಮುಖ್ಯವಾಗಿ ನನ್ನ ನಿನ್ನ ಪ್ರೀತಿಯ ಮುದ್ದು…
  • August 19, 2014
    ಬರಹ: shivagadag
    1) ಯಳವತ್ತಿ ಟ್ವೀಟ್:- ನಾನು ಮತ್ತು ನೀನು ದೂರವಾಗಿದ್ದನ್ನು ಸಹಿಸಲಾಗದೇ, ನಾವಿಬ್ಬರೂ ದ್ವೇಷಿಸುತ್ತಿದ್ದ ವಿರಹವು ನೊಂದು ಆತ್ಮಹತ್ಯೆ ಮಾಡಿಕೊಂಡಿದೆ.. 2) ಯಳವತ್ತಿ ಟ್ವೀಟ್:- ಪ್ರಪಂಚದ ಈಗಿನ ವಿಶ್ವ ಸುಂದರಿ ಯಾರು ಅಂತಾ ಕೇಳಿದರು. ನಿನ್ನ…
  • August 19, 2014
    ಬರಹ: Sunil Kumar
    ಇಂಗ್ಲೆಂಡ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಧೋನಿ ನಾಯಕತ್ವ ತೊರೆಯಬೇಕಂತೆ.ಅದರ ಬದಲು ಕೋಚ್ ಎಂದು ಕರೆಸಿಕೊಳ್ಳುವ ಫ್ಲೇಚರನ್ನು ಮನೆಗೆ ಕಳುಹಿಸಿ ಧೋನಿಗೇಕೆ ಮತ್ತೊಂದು ಅವಕಾಶ ಕೊಡಬಾರದು? ನಮಗೆ ವಿದೇಶಿಗನ ಮೇಲಿರುವಷ್ಟು ನಂಬಿಕೆ ನಮ್ಮವನ…
  • August 19, 2014
    ಬರಹ: Tejaswi_ac
                     ಧಾರಾವಾಹಿ     ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ   ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ   ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು   ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ     ದಿನಗಳೆದಂತೆ ತಾಜಾತನವು…
  • August 19, 2014
    ಬರಹ: Harish S k
      ಕೆಲವು ಒಮ್ಮೆ ನಡೆಯುವ ಕೆಲವು ಘಟನೆಗಳು ವಿಚಿತ್ರ ಅನಿಸಿದರು , ಅದು ಒಂದು ವಿಶೇಷ ಅನುಭವ ಅಂತು ಸತ್ಯವೇ ಆಗಿರುತೆ. ಇಲ್ಲಿ ಪ್ರಸ್ತುತ ಆಗುತ್ತೀರುವ ಘಟನೆ ಸಣ್ಣದಾದರೂ ನನ್ನಗೆ ವಿಶೇಷ ಅನುಭವ ಅನ್ನೋದು ಸತ್ಯ ನಾನು ಯಾವುದೊ ಸೆಮಿನಾರ್ ಮೇರೆಗೆ…
  • August 19, 2014
    ಬರಹ: naveengkn
    ದೋಣಿಯಾಕಾರದ ಕಪ್ಪು ಕಣ್ಣಿನಲಿ  ಕಡಲಿನಷ್ಟು ಅಗಲ ಕನಸು ತುಂಬಿ  ಕತ್ತಲೆ ದಾರಿಯಲ್ಲಿ ಒಬ್ಬಳೆ ನಡೆದು ಬರುವಾಗ  ಎದೆಯ ಗೂಡಿಗೆ ಕಾಮದ ಬೆಂಕಿ  ಹಚ್ಚಿಕೊಂಡವನೊಬ್ಬ ಎದುರಾದ  ನನ್ನ ಕಣ್ಣುಗಳನು ಆತ ದಿಟ್ಟಿಸಲೇ ಇಲ್ಲ ; ನನ್ನ ಮೈ ಮೇಲಿನ ಅಂಗಿಯಿಂದ …
  • August 19, 2014
    ಬರಹ: hariharapurasridhar
    ಹಾಸನದಲ್ಲಿ ದಿನಾಂಕ 16.8.2014 ರಂದು ಉದ್ಘಾಟನೆಗೊಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಅಧ್ಯಕ್ಷರೂ, ವಿ.ಹಿಂ.ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಶಂಕರಪ್ಪನವರ ಹೃದಯಾಂತರಾಳದ ಮಾತುಗಳು…
  • August 19, 2014
    ಬರಹ: nageshamysore
    ( ಪರಿಭ್ರಮಣ..45ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಪೋನಿನಲ್ಲಿ ಅವರ ದನಿ ಕೇಳಿ ಬರುತ್ತಿದ್ದಂತೆ, 'ಸವಾಡಿ ಕಾಪ್' ಎಂದ ಶ್ರೀನಾಥ. ಅತ್ತ ಕಡೆಯಿಂದ ನೀಳ ನಿಟ್ಟುಸಿರು ಬೆರೆತ…
  • August 18, 2014
    ಬರಹ: vidyakumargv
    ಸಾವು ಸನ್ನಿಹಿತವಾದಾಗ ನಿನ್ನ ಪದವಿಯಾಗಲಿ,   ಹುದ್ದೆಯಾಗಲಿ ರಕ್ಷಣೆಗೆ ಬಾರದು ಆ ಪರಮಾತ್ಮನ ಹೊರತು ಮತ್ತೆಲ್ಲರೂ ಅಸಹಾಯಕರು ಎಲೋ ಮೂರ್ಖ ಇನ್ನಾದರೂ ಆ ಪರಮಾತ್ಮನನ್ನ ಆರಾಧಿಸು ಕಾರು, ಫ್ಲ್ಯಾಟು, ಕರಿಯರ್ ಎಷ್ಟು ದಿವಸ ಹೀಗೆ ಬಯಕೆಗಳಿಗೆ ಕೊನೆಯೇ…
  • August 18, 2014
    ಬರಹ: Sunil Kumar
    ನೀವೇನಾದರು ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದರೆ, ಪ್ರೀತಿಸಿದವರಿಂದ ಸ್ವಲ್ಪ ಅಂತರದಲ್ಲಿರಿ.ಇಲ್ಲವಾದರೆ ನೀವೂ ಕೂಡ ಕೊಹ್ಲಿಯಂತೆ ವೈಫಲ್ಯ ಅನುಭವಿಸಬೇಕಾದಿತು. -ಎಸ್.ಕೆ
  • August 18, 2014
    ಬರಹ: Sunil Kumar
    ಮಕ್ಖಳು ಸುಳ್ಳು ಹೇಳುವುದಿಲ್ಲ. ಆದರೆ ನೆನಪಿರಲಿ ಇದು ಕಲಿಯುಗ. -ಎಸ್. ಕೆ
  • August 18, 2014
    ಬರಹ: shreekant.mishrikoti
    ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ .  ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು  ಹಂಚಿಕೊಂಡಿದ್ದಾರೆ. ಈ…
  • August 17, 2014
    ಬರಹ: vidyakumargv
    ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು…
  • August 17, 2014
    ಬರಹ: bhalle
    ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಭವ ಬಂಧನವೆಂಬ ಒರಳಕಲ್ಲ ಎನ್ನಿಂದ ಸೆಳೆದೊಯ್ಯ ಓ ಗೊಲ್ಲ ವಿಷವೇ ತುಂಬಿಹ ದೇಹಗಳ ವಿಷ ಹೀರಿ ಸೆಳೆಯಯ್ಯ ಕಳ್ಳ ನಾನೇ ಎಂಬ ಭಾವದ ಕಾಳಿಂಗನ ಹರಿಪಾದದಿ ನೀ ಮಾಡಯ್ಯ ಮರ್ದನ ಒಳಿತನ್ನೇ ಮಾಡಲು ಪ್ರೇರೇಪಿಸಿ…
  • August 17, 2014
    ಬರಹ: nageshamysore
    ಗೊಲ್ಲರ ಗೊಲ್ಲನಾಗಿ ಮಲ್ಲರ ಮಲ್ಲನಾಗಿ ಬಲ್ಲಿದರ ಬಲ್ಲಿದನಾಗಿ ಶ್ರೀ ಕೃಷ್ಣ ತನ್ನ ಮೇಲಾರೋಪಿಸಿಕೊಂಡ ಪಾತ್ರಗಳೇ ಅಗಣಿತವಾದರು, ಸಾಧಾರಣ ಜನ ಮಾನಸದಲ್ಲಿ ಸೇರಿದಂತೆ ಪ್ರತಿಯೊಬ್ಬರಲ್ಲೂ ಅಚ್ಚಳಿಯದಂತೆ ತನ್ನ ಛಾಪು ಉಳಿಸುವ ಪಾತ್ರವೆಂದರೆ ಅವನ ಬಾಲ…
  • August 17, 2014
    ಬರಹ: Sunil Kumar
    ನಿಮ್ಮತ್ರ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಚಿಂತಿಸಬೇಡಿ,ಸ್ಮಾರ್ಟ್ ಆಗಿ ಇರುವವರಿಗೆ ಅದರ ಅಗತ್ಯವಿಲ್ಲ ಅಂದುಕೊಳ್ಳಿ. -ಎಸ್. ಕೆ