March 2016

  • March 22, 2016
    ಬರಹ: ಬಸವೇಶ ಟಿ ಎಂ
  • March 22, 2016
    ಬರಹ: ಬಸವೇಶ ಟಿ ಎಂ
  • March 22, 2016
    ಬರಹ: ಬಸವೇಶ ಟಿ ಎಂ
  • March 22, 2016
    ಬರಹ: ಬಸವೇಶ ಟಿ ಎಂ
    ಭಕ್ತಿ ಎಂಬ ಮಂತ್ರ ಯಾವ ದೇಶದಲ್ಲಿ ಪಸರಿಸಿದೆಯೋ ಅಂತಹ ದೇಶ ಶಾಂತಿ , ಸಹನೆಯ ನೆಲೆ . ಅದೆ ನನ್ನ ಪ್ರೀತಿಯ ಭಾರತ
  • March 22, 2016
    ಬರಹ: kavinagaraj
         ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ…
  • March 22, 2016
    ಬರಹ: naveengkn
    ವಿಶ್ವ ಕವಿತೆಯ ದಿನದಂದು, ಕಾವ್ಯವೊಂದು ಕೋವಿಯ ಎದುರಲ್ಲಿ ಯುದ್ಧಕ್ಕೆ ನಿಂತಿದೆ,, ಮದ್ದುಗುಂಡುಗಳಿಗೆ ಸಾಲುಗಳ ಎದೆಯೊಡ್ಡಿ ಅಕ್ಷರಗಳನ್ನು ಹರಿತಗೊಳಿಸಿ, ಪ್ರೇಮಿಸುವ ಧೈರ್ಯವಿದೆಯೇ ನಿನಗೆ ಕೋವಿಯೇ? ಎಂದು ಸವಾಲೊಡ್ಡಿದೆ, ಕೊಲ್ಲುವುದು,…
  • March 21, 2016
    ಬರಹ: Sangeeta kalmane
    ನಟ್ಟಿರುಳ ರಾತ್ರಿ. ನಿಷ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು…
  • March 21, 2016
    ಬರಹ: nageshamysore
    ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ... ಅದಾಗ ತಾನೆ ಬಂದವಳಿಗೆ ಮುಕ್ಕಾಲು…
  • March 21, 2016
    ಬರಹ: nageshtalekar
    ಕನಸು ನನಸು ಕನಸು ಕಾಣಲು ಕಾಸು ಬೇಡ. ನಿಜ. ಬದುಕಿನ ಗುರಿಯನ್ನು ಹೊತ್ತ ಕನಸುಗಳನ್ನು ನನಸುಗೊಳಿಸಿ ಕೊಳ್ಳುವ ತನಕ ಕನಸು ಕಾಣಬೇಕು. ಪ್ರತಿಯೊಬ್ಬರೂ ತಮ್ಮದೇ ಗುರಿಹೊತ್ತ ವಿಭಿನ್ನ ಕನಸು ಕಾಣುತ್ತಾರೆ.ಈ ದೇಶದ ಕೆಲವು ಮಹಾನ ನಾಯಕರು ಸಮಗ್ರ ಸಮಾಜ…
  • March 21, 2016
    ಬರಹ: nageshtalekar
    "ಕವಳ ಗುಹೆ." ಅಂದು ಭಾನುವಾರ ಮಧ್ಯಾನ್ಹ ನಾನು ನನ್ನ ಪತ್ನಿ ಮತ್ತೆ ಹುಡುಗರು ಊಟ ಮುಗಿಸಿ ಹರಟೆಯಲ್ಲಿ ಮಗ್ನವಾಗಿದ್ದೆವು.ಇಡೀ ವಾರ ಕೆಲಸ.ಎಲ್ಲರೂ ಜೊತೆಜೊತೆಯಲಿ ಮಧ್ಯಾನ ಊಟಮಾಡುವದು ಭಾನುವಾರ ಮಾತ್ರ. "ರೀ, ನಾಳೆ ಶಿವರಾತ್ರಿ. ಸಾಯಂಕಾಲ…
  • March 20, 2016
    ಬರಹ: nageshamysore
    ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು...   ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯೋಗದ ಫಲಿತವಾಗಿ…
  • March 20, 2016
    ಬರಹ: Sangeeta kalmane
    ಒಂದಿನ ಇದ್ದಕ್ಕಿದ್ದಂತೆ ನನ್ನ ತಲೆಯಲ್ಲಿ ಒಂದು ವಿಚಾರ ವಕ್ಕರಿಸಿಕೊಂಡು ಬಿಡ್ತು; ಆಕಾಶದಲ್ಲಿ ಮಿಂಚು ಬರುತ್ತಲ, ಹಾಗೆ. ಆದರೆ ಮಿಂಚು ತಕ್ಷಣ ಮಾಯವಾಗಿ ಹೋಗುತ್ತದೆ. ಈ ವಿಚಾರ ಕುಳಿತಲ್ಲಿ ನಿಂತಲ್ಲಿ ಮಿದುಳು ತಿನ್ನೋದಕ್ಕೆ ಶುರುವಾಯಿತು.…
  • March 17, 2016
    ಬರಹ: gururajkodkani
    ’ಹ್ಯಾಪಿ ಜರ್ನಿ ಸರ್,ಹೋಗಿ ಬನ್ನಿ’ ಎನ್ನುತ್ತ ಸಂಜೆಯ ಮಬ್ಬುಗತ್ತಲಲ್ಲಿ ಕೈಬೀಸಿದವನು ನನ್ನನ್ನು ಯಲ್ಲಾಪುರದಿಂದ ಹುಬ್ಬಳ್ಳಿಯವರೆಗೆ ಕಾರಿನಲ್ಲಿ ಬಿಟ್ಟು ಹೋದ ಕಾರು ಡ್ರೈವರ್.ಆತ ಕಾರಿನ ಚಾಲಕನೂ ಹೌದು,ಅದರ ಮಾಲೀಕನೂ ಹೌದು.ಸಣ್ಣದಾಗಿ…
  • March 17, 2016
    ಬರಹ: kavinagaraj
           ಇಂದು ಬೆಳಗ್ಗೆ ಮೊಬೈಲಿನ ಅಲಾರಮ್ ಏಳು ಎಂದು ಎಚ್ಚರಿಸಿದ್ದರೂ ಏಳದೇ ಸುಮ್ಮನೇ ಹೊರಳಾಡುತ್ತಿದ್ದೆ. ಸ್ವಭಾವತಃ ಭಾವಜೀವಿಯಾದ ನನ್ನ ಮನಸ್ಸು ಎಂದಿನಂತೇ ಅನ್ಯಮನಸ್ಕ ಸ್ಥಿತಿಯಲ್ಲಿತ್ತು. ಬೆ. 5.42ರ ಸಮಯಕ್ಕೆ ಮೊಬೈಲಿಗೆ ಮಿತ್ರ ಹರಿಹರಪುರ…
  • March 17, 2016
    ಬರಹ: nageshamysore
    " ಬ್ರಹ್ಮದೇವಾ.." "ಏನಾದರೂ ಉಪಾಯ ಹೊಳೆಯಿತೆ ಸೂರ್ಯ..?" " ಒಂದು ಹಾದಿ ಕಾಣಿಸುತ್ತಿದೆ, ಸೂಕ್ತವೊ ಅಲ್ಲವೊ ನಾನೀಗಲೆ ಹೇಳಲಾರೆ..." "ಏನಾ ದಾರಿ?" " ಮತ್ತೇನಿಲ್ಲ.. ನಾನೀಗ ನಡೆಸ ಹೊರಟಿರುವ ಹೊಸ ಪ್ರಯೋಗ ತಾಮಸಿ ಪ್ರವೃತ್ತಿಯ…
  • March 17, 2016
    ಬರಹ: hamsanandi
    ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.…
  • March 16, 2016
    ಬರಹ: nageshamysore
    "ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ.. " ನಾನು ಸೃಜಿಸಿದ್ದ ಕವಚವನ್ನು ಬೇಧಿಸಬಲ್ಲ ಪ್ರತಿವಸ್ತು…
  • March 16, 2016
    ಬರಹ: SHABEER AHMED2
    ಒಂದು ಕಡೆ ಮೈ ನಡುಗುವ ಚಳಿ, ಇನ್ನೊಂದು ಕಡೆ ಲೋಕವನ್ನೇ ಇಲ್ಲವಾಗಿಸುವ ಕತ್ತಲು. ತನ್ನಲ್ಲಿ ಬರುತ್ತಿದ್ದ ಕೋಪವನ್ನು ಮನಸ್ಸಿನಲ್ಲೇ ಸುರಿದುಕೊಂಡು ಹುಮ್ಮಳಿಸಿ ಕುಳಿತಿದ್ದ `ರಿಹಾನ್'. ಬೇಸರದ ಎಲ್ಲಾ ಛಾಯೆಗಳು ಅವನನ್ನು ಸುತ್ತುವರಿದಿತ್ತು. ಆದರೂ…
  • March 15, 2016
    ಬರಹ: nageshamysore
    ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು... ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದೆಂದು…