March 2016

  • March 14, 2016
    ಬರಹ: kavinagaraj
    ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ.
  • March 13, 2016
    ಬರಹ: sunitacm
    ಸ್ವರ್ಣ ಬಿಂದು ಪ್ರಾಶನ  ಮಕ್ಕಳಿಗೆ   ಅಮೃತಾನ?  ವಿಷಾನ?! ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ  ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ  ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲಸ ಕೊಟ್ಟಿವೆ.…
  • March 13, 2016
    ಬರಹ: nageshamysore
    ಅಧ್ಯಾಯ - 06 ------------------- ಬ್ರಹ್ಮದೇವನ ಆಸ್ಥಾನದಲ್ಲಿ... ಪೆಚ್ಚು ಮುಖ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತ ದೇವೇಂದ್ರನ ಮುಖವನ್ನೆ ದಿಟ್ಟಿಸುತ್ತ ಹತ್ತಿರದಲ್ಲಿದ್ದ ಪೀಠದ ಮೇಲೆ ಕೂಡಬಹುದೊ, ಕೂಡಬಾರದೊ ಎಂಬ ಜಿಜ್ಞಾಸೆಯಲ್ಲಿ…
  • March 13, 2016
    ಬರಹ: Palahalli Vishwanath
    P { margin-bottom: 0.21cm; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P.cjk { font-family: "WenQuanYi Zen Hei"; font-…
  • March 13, 2016
    ಬರಹ: bhalle
      "ಇಲ್ಲೇ ರೋಡಿನ ಮೂಲೆಯಲ್ಲಿ ನಿಲ್ಲಿಸಿ ಸಾಕು ... ನಾಲ್ಕು ಹೆಜ್ಜೆ ಹೋದರೆ ಮನೆ ಸಿಗುತ್ತೆ ... ನಿಮಗೂ ಅರ್ಜಂಟ್ ಇದೆ ಅಂದ್ರಿ ಇಲ್ದಿದ್ರೆ ಕಾಫಿ ಕುಡಿದು ಹೋಗಬಹಿದಿತ್ತು ..."   "ಪರವಾಗಿಲ್ವಾ ಮೇಡಮ್? ಅರ್ಜಂಟ್ ಇಲ್ದೇ ಇದ್ದಿದ್ದ್ರೆ…
  • March 13, 2016
    ಬರಹ: nageshamysore
    ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು... ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾಗಿ ನಿಂತಿದ್ದ ಅಪ್ಸರಸಿ…
  • March 12, 2016
    ಬರಹ: nageshamysore
    ನೋಡುವವರಿಗೆ ಅದೊಂದು ಸಾಮಾನ್ಯ ಕ್ರಿಯೆಯಂತೆ ಕಂಡರು, ಅದರ ಹಿಂದಿನ ಅದ್ಭುತ ವಿಜ್ಞಾನ ಯಾರಿಗೂ ತಿಳಿಯದ ಮಹಾನ್ ರಹಸ್ಯ.. ತನ್ನ ತೊಡೆಯ ಸ್ನಾಯುಗಳ ಮೂಲಕವೆ ಜೈವಿಕ ವರ್ಣತಂತುಗಳ ತುಣುಕನ್ನು ಸಂಗ್ರಹಿಸುತ್ತ, ತನ್ನ ಕಮಂಡಲದ ಜಲದಲದ್ದಿ, ಅದರ ಮೂಲಕ…
  • March 12, 2016
    ಬರಹ: Sangeeta kalmane
    ಸೋಲೆಂಬುದು ಈ ಜೀವನದಲ್ಲಿ ಎಲ್ಲರೂ ಅನುಭವಿಸುವ ಒಂದು ಅವಮಾನ. ಆದರೆ ಈ ಜಗತ್ತಿನ ಜನಗಳ ನಡೆ ಅತೀ ವಿಚಿತ್ರ. ಆ ಒಂದು ಕ್ಷೇತ್ರದಲ್ಲಿ ತಾವೆ ಸ್ವತಃ ನಿಂತು ಅನುಭವದ ಮೂಸೆಯ ಸವಿ ಕಂಡಿದ್ದರೂ , ಅದೆ ಒಂದು ಪರಿಸ್ಥಿತಿ ಬೇರೆಯವರ ಜೀವನದಲ್ಲಿ ನಡೆದಾಗ…
  • March 12, 2016
    ಬರಹ: ಕೃಷ್ಣ ಯಾದವ್ ಬಿಎಸ್ಸಿ
    ನಮಸ್ತೇ, ಆತ್ಮೀಯ ಮಿತ್ರರೇ ,ಇದೇ ತಿಂಗಳು ಅಂದರೆ  ಮಾರ್ಚ್ 15 ರಂದು ,ಮುಂಬೈಯ ಭಯೋತ್ಫಾದಕ ಕೃತ್ಯದಲ್ಲಿ ವೀರ ಮರಣ ಹೊಂದಿದ ಭಾರತದ  ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಹುಟ್ಟು ಹಬ್ಬವನ್ನು ಬೆಂಗಳೂರಿನ ಅವರ ನಿವಾಸದಲ್ಲಿ…
  • March 11, 2016
    ಬರಹ: nageshamysore
    ದೇವರಾಜನ ಅಣತಿಯನುಸಾರ ನರನ ತಪದ ಹತ್ತಿರದ ವಲಯಕ್ಕೆ ಲಗ್ಗೆ ಹಾಕಿದ ಅಪ್ಸರೆಯರಿಗಾದರು ಅಲ್ಲಿಂದ ಮುಂದಕ್ಕೆ ಹೆಜ್ಜೆಯಿಡುವ ಧೈರ್ಯವಿನ್ನು ಬಂದಿಲ್ಲ.. ದಿನಕ್ಕೈದೊ ಹತ್ತೊ ಹೆಜ್ಜೆಯಷ್ಟೆ ಹತ್ತಿರ ಹತ್ತಿರವಾಗುತ್ತ ಬಂದ ಅಪ್ಸರಾ ಸ್ತ್ರೀಗಣ ಸುತ್ತ…
  • March 10, 2016
    ಬರಹ: sunitacm
    ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ --- ಮಾರ್ಗ---ಚಿತ್ರದುರ್ಗ ಜಿಲ್ಲೆಯಿಂದ ೪೦ ಕಿ.ಮೀ., ಬೆಂಗಳೂರಿನಿಂದ-- ನಿಂದ  ಹೈವೆ ಮೂಲಕ ತುಮಕೂರು > ಸಿರ > ಹಿರಿಯೂರು ಅಲ್ಲಿ ಒಂದು ಆರ್ಚ್ ಇರುತ್ತೆ ವಾಣಿ ವಿಲಾಸ ಸಾಗರ…
  • March 10, 2016
    ಬರಹ: nageshamysore
    ಅಧ್ಯಾಯ - 05 ------------------ "ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹಾಗೆ ಅನಿಸಿರುವಾಗ,…
  • March 09, 2016
    ಬರಹ: nageshamysore
    ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ ಛೇಧನದ ಹೊತ್ತಲ್ಲಿ,…
  • March 09, 2016
    ಬರಹ: nageshamysore
    ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ ಛೇಧನದ ಹೊತ್ತಲ್ಲಿ,…
  • March 08, 2016
    ಬರಹ: nageshamysore
    " ಮುಂದಿನ ಹೆಜ್ಜೆಯೇನೆಂದು ಈಗಾಗಲೆ ನಿರ್ಧರಿಸಿದ್ದೀರಾ ?" ಎಲ್ಲರ ಮನದಲ್ಲಿದ್ದ ಪ್ರಶ್ನೆಗೆ ಮಾತಿನ ಮೂರ್ತರೂಪ ಕೊಟ್ಟವಳು ರತಿದೇವಿ... ಪತಿಯ ಕೆಲಸಕ್ಕೆ ಮುನ್ನ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಯಾವ ರೀತಿಯ ಚಟುವಟಿಕೆ…
  • March 08, 2016
    ಬರಹ: H A Patil
                                                                            ಹಿಂದಿ ಚಲನಚಿತ್ರರಂಗದ ಹಿಉರಿಯ ನಟ ಮನೋಜ್ ಕುಮಾರಗೆ 47 ನೇ ‘ದಾದಾ ಸಾಹೇಬ ಪಾಲ್ಕೆ’ ಪ್ರಶಸ್ತಿಯನ್ನು ಕೊಡ ಮಾಡಲಾಗಿದೆ. ಸ್ವರ್ಣ ಕಮಲ ಫಲಕ, ಹತ್ತು ಲಕ್ಷ…
  • March 07, 2016
    ಬರಹ: nageshamysore
    ಹರನ ತಪೋಭಂಗದ ಹುನ್ನಾರದಲ್ಲಿ ಸುಟ್ಟು ಬೂದಿಯಾಗಿ ಮರುಜನ್ಮ ಪಡೆಯಬೇಕಾಗಿ ಬಂದ ಕರಾಳ ನೆನಪು ಅವನಲ್ಲಿನ್ನು ಮರೆಯಾಗಿರಲಿಲ್ಲವೆನ್ನುವುದನ್ನು ಕಾಮದೇವನ ದನಿಯಲ್ಲಿದ್ದ ಆತಂಕ, ಕಳವಳವೆ ಎತ್ತಿ ತೋರಿಸುತ್ತಿತ್ತು.. ಆಗ ನಡುವೆ ಬಾಯಿ ಹಾಕಿದ ಅಗ್ನಿದೇವ…
  • March 06, 2016
    ಬರಹ: bhalle
    ಮುಸ್ಸಂಜೆ ವೇಳೆ ... ಆಫೀಸಿನಿಂದ ಹೊರಗೆ ಬಂದ ಆಕೆ, ಖಾಲೀ ಬರುತ್ತಿದ್ದ ಆಟೋ ಒಂದನ್ನು ಕೂಗಿ ಕರೆದಾಗ, ಆಕೆಯ ಮುಂದೆ ಗಕ್ಕನೆ ನಿಂತಿತ್ತು ಮೂರು ಚಕ್ರದ ವಾಹನ.    ಹತ್ತು ಮುನ್ನ ಡ್ರೈವರ್’ನ ಡಿಸ್ಪ್ಲೇ ಕಾರ್ಡ್ ಗಮನಿಸಿ ನಂತರ ಆಟೋ ಏರಿದ ಇಂದಿರ…
  • March 06, 2016
    ಬರಹ: nageshamysore
    ಅದು ಯುಗಸಂಧಿಯ ಕಾಲ.. ಆ ಯುಗ ಮುಗಿದು ಮುಂದಿನ ಯುಗಕ್ಕೆ ಕಾಲಿಡಲು ಸುಮಾರು ಒಂದು ದಶ ಲಕ್ಷ ವರ್ಷಗಳ ಅಂತರವಿತ್ತು. ಸಹಸ್ರಕವಚನೇನು ಕಡಿಮೆ ಚಾಣಾಕ್ಷ್ಯನಲ್ಲ.. ಈ ಯುಗದಲ್ಲಿ ದಶಲಕ್ಷ ವರ್ಷ ಬದುಕಿ, ಯಾರ ಕೈಲಾದರು ಕವಚ ಛೇಧನಕ್ಕೆ ಒಳಗಾದರು ಸಹ…
  • March 06, 2016
    ಬರಹ: nageshamysore
    ಅದು ಯುಗಸಂಧಿಯ ಕಾಲ.. ಆ ಯುಗ ಮುಗಿದು ಮುಂದಿನ ಯುಗಕ್ಕೆ ಕಾಲಿಡಲು ಸುಮಾರು ಒಂದು ದಶ ಲಕ್ಷ ವರ್ಷಗಳ ಅಂತರವಿತ್ತು. ಸಹಸ್ರಕವಚನೇನು ಕಡಿಮೆ ಚಾಣಾಕ್ಷ್ಯನಲ್ಲ.. ಈ ಯುಗದಲ್ಲಿ ದಶಲಕ್ಷ ವರ್ಷ ಬದುಕಿ, ಯಾರ ಕೈಲಾದರು ಕವಚ ಛೇಧನಕ್ಕೆ ಒಳಗಾದರು ಸಹ…