March 2016

  • March 05, 2016
    ಬರಹ: nageshamysore
    ಆದರೇಕೋ ಆಪ್ತ ಬಳಗದ ಸವಿಮಾತು ಸಹ ದೇವರಾಜನ ಖಿನ್ನತೆಯನ್ನು ಬೇಧಿಸಲು ಸಮರ್ಥವಾಗುತ್ತಿಲ್ಲ.. ಅದನ್ನು ಕಂಡು ಮಿಕ್ಕವರಿಬ್ಬರ ಮಾತಿಗೆ ಮತ್ತಷ್ಟು ಬಲ ಸೇರಿಸುವವನಂತೆ ಈ ಬಾರಿ ಮಾತಾಡಿದವನು ಅಗ್ನಿದೇವ.. "ದೇವರಾಜ.. ನಮ್ಮಲ್ಲಿ ಸಮಸ್ಯೆಗೆ…
  • March 04, 2016
    ಬರಹ: shreekant.mishrikoti
    ಕೆಲ ದಿನಗಳ ಹಿಂದೆ ನನಗೆ ಆದ ವಿಶಿಷ್ಟ ಮತ್ತು ವಿಚಿತ್ರ ಅನುಭವ ಇದು. ನಿಮಗೆ ಈ ಅನುಭವ ಸಿಗುವುದು ಸಾಧ್ಯವಿಲ್ಲ ಆದ್ದರಿಂದ ಇದನ್ನು ನಿಧಾನವಾಗಿ ಓದಿ, ನಾನು ಸಾಧ್ಯವಿದ್ದಷ್ಟು ಆ ಅನುಭವವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡುತ್ತೇನಾದರೂ ನೀವೂ…
  • March 04, 2016
    ಬರಹ: bhalle
    ಬಹಳ ದಿನಗಳ ನಂತರ, ಸ್ವಲ್ಪ ಗಂಭೀರವಾದ ಒಂದು ಸಣ್ಣ ಕಥೆ ಬರೆಯುವ ಮನಸ್ಸಾಯಿತು. ಆಲೋಚನೆ ಕೂಸಾಗಿದ್ದು ಹೀಗೆ:   "ನೀನು ಮುಷಂಡೀ ಹಾಗೆ ಇದ್ರೆ ಆಗಲ್ಲ. ಮುಂದೆ ನುಗ್ಗಬೇಕು. ಇಲ್ದಿದ್ರೆ ತುಳಿದುಬಿಡ್ತಾರೆ. ಇವಳೂ ನಿನ್ ಕ್ಲಾಸ್’ನಲ್ಲೇ ಇರೋದು ..…
  • March 04, 2016
    ಬರಹ: kavinagaraj
         ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ…
  • March 04, 2016
    ಬರಹ: nageshamysore
    ಜಾಣತನದಿಂದ ತನ್ನ ಕಾಳಜಿಯನ್ನು ತೋರಿದ ದೇವರಾಜನ ವಿನಯ ನೈಜ್ಯವೊ , ನಾಟಕವೊ ಅರಿವಾಗದಿದ್ದರೂ ಕನಿಷ್ಠ ಅದನ್ನು ತೋರುವ ನಿಷ್ಠೆಯಾದರೂ ಇದೆಯಲ್ಲಾ ಎಂಬ ಭಾವ ಮೂಡಿ ಸ್ವಲ್ಪ ನಿರಾಳರಾದ ನಾರದರು "ಸ್ವರ್ಗಲೋಕ ಸುಖ ತುಂಬಿ ತುಳುಕಿ ತೊಟ್ಟಿಕ್ಕುವ…
  • March 03, 2016
    ಬರಹ: nageshamysore
    ಅಧ್ಯಾಯ - 02 _____________ ಆ ಮನಸಿನ ವಿಸ್ಮಯ ತೋಟದಲ್ಲಿ ನೆನಪಿನ ಕೊಂಡಿಗಳಿಗೆ ಗುಂಡಿ ತೋಡುತ್ತ ಅದೆಷ್ಟು ಅಳಕ್ಕೆ ಇಳಿದಿತ್ತೊ ಅಹಲ್ಯೆಯ ಮನ ? ಕುಟೀರದೆದುರಿನ ಸೂರ್ಯಾಸ್ತ ದರ್ಶನದಿಂದ ತಮ್ಮ ಪ್ರಥಮ ಭೇಟಿಯತ್ತ ಓಡಿದ ಮನಕ್ಕೆ, ಆಗಲೆ ಪೂರ್ತಿ…
  • March 02, 2016
    ಬರಹ: nageshamysore
    ಆ ಸಂಜೆ...    ಅಂದೊಂದು ಸುಂದರ ಸಂಜೆ..   ಅಹಲ್ಯೆಯ ಬದುಕಿಗೆ ಅದೊಂದು ಮರೆಯಲಾಗದ ಸಂಜೆ...   ಅಂದು ಕಾಡಿನ ನದಿ ತಟದಲಿ ಸಖಿಯೊಬ್ಬಳ ಜತೆ ಸೂರ್ಯಾಸ್ತವನ್ನು ವೀಕ್ಷಿಸುತ್ತ ಕುಳಿತಿದ್ದಾಗ, ಸೊಂಟ ಮಟ್ಟದ ನೀರಿನೊಳಗೆ ನಿಂತು ಸಂಧ್ಯಾವಂದನೆಯ…
  • March 01, 2016
    ಬರಹ: nageshamysore
    [ ಹಿನ್ನಲೆ: ಇದೊಂದು ಕಾದಂಬರಿ.. ಬೃಹತ್ ಗಾತ್ರವೊ, ಕಿರುಗಾತ್ರವೊ ಎನ್ನುವುದರ ಅಂದಾಜು ಯೋಜನೆ ಅಥವಾ ಸ್ಥೂಲರೂಪದ ಕಲ್ಪನೆಯೂ ಇಲ್ಲದೆ ಬರೆಯಹೊರಟಿದ್ದೇನೆ. ಇದರ ವಸ್ತು ಪೌರಾಣಿಕ ಹಿನ್ನಲೆಯ ಹೆಸರಿನ ಪಾತ್ರಗಳ ಸುತ್ತ ಗಿರಾಕಿ ಹೊಡೆಯುವುದರಿಂದ…