May 2017

  • May 05, 2017
    ಬರಹ: ಶಿವಾನಂದ ಕಳವೆ
    ಕಡು ಬೇಸಿಗೆ. ಅಚ್ಚರಿಯೆಂದರೆ ಜೂನ್‌ 28ಕ್ಕೆ ಎಲ್ಲಿಂದ ಬಂತೋ ಗೊತ್ತಿಲ್ಲ ಮಳೆಯೋ ಮಳೆ! ಜಾಲ್‌ಜೀರ್‌ ಜ್ಞಾನ ಗೆದ್ದಿತು. ಸಮುದ್ರದ ಒಡನಾಟದ ಅನುಭವ ಕೇಳುತ್ತ ಕುಮಟಾದ ಗುಡ್ಡ್‌ ಕಾಗಾಲ್‌ ಹಳ್ಳಿಯ ಮುಸ್ಲಿಮರ ಕೇರಿಗೆ ಪಯಣ. ಅಬ್ದುಲ್‌ಕರೀಂ,…
  • May 04, 2017
    ಬರಹ: addoor
    ತಿಂಗಳ ಬರಹ : ಬರನಿರೋಧ ಸಿರಿಧಾನ್ಯಗಳ “ಸಿರಿತನ“  ತಿಂಗಳ ಮಾತು : ಜೈವಿಕ ಕೃಷಿಯಲ್ಲಿ ಪರಾವಲಂಬನೆ ಕಮ್ಮಿ  ಸಾವಯವ ಸಂಗತಿ : ಕೀಟ ಹತೋಟಿಗೆ ಸುಲಭ ಉಪಾಯಗಳು  ಮುಡೆಬಳ್ಳಿ : ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !   ಪುಸ್ತಕ ಪರಿಚಯ : ನೀರ…
  • May 03, 2017
    ಬರಹ: nvanalli
    ಹಸಿದವನಿಗೆ ಮೀನು ಕೊಟ್ಟರೆ ಇವತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ಜೀವನವಿಡೀ ಊಟ ಮಾಡುತ್ತಾನೆ. ನಿಮ್ಮಿಂದ ಯಾವುದು ಆದೀತು?   ಈ ಶಾಲೆ ಎರಡನ್ನೂ ಮಾಡುತ್ತದೆ. ಇವತ್ತು ಅವನ ಅಗತ್ಯಗಳನ್ನು…
  • May 02, 2017
    ಬರಹ: addoor
    ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು…
  • May 02, 2017
    ಬರಹ: H.N Ananda
      ಒಬ್ಬಾತನ ವಯಸ್ಸು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಅವನನ್ನು ಯಾವ ಯಾವ ಬೆಲೆಗಳು ನೆನಪಿನಲ್ಲಿವೆ ಎಂದು ಕೇಳಿ. ತೀರಾ ಕಡಿಮೆ ಹೇಳಿದಷ್ಟೂ ಅವನ ವಯಸ್ಸು ಹೆಚ್ಚಿದೆ ಎಂದೇ ಅರ್ಥ. ಫಾರ್ಮುಲಾ ಅರ್ಥವಾಯಿತೆ?   ಉದಾಹರಣೆಗೆ, ವಿದ್ಯಾರ್ಥಿ ಭವನದಲ್ಲಿ…
  • May 01, 2017
    ಬರಹ: BhagyalakshmiST
    ಕಟಕಿ(irony)           ಚೈನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲಿ ಒಂದು ಹೆಣ್ಣು ಮಗು ಹುಟ್ಟಿದಾಕ್ಷಣ, ತಮ್ಮ ಮಗನಿಗೆ ಎಂದು ಮಾತಾಡಿಕೊಂಡು ಮೀಸಲು ಮಾಡಿ ಇರಿಸಿಕೊಳ್ಳುವರಂತೆ.…