May 2017

  • May 31, 2017
    ಬರಹ: nvanalli
    ಪ್ರೇಮದ ಶ್ರೇಷ್ಠ ಪ್ರತೀಕವೆನಿಸಿರುವ  ತಾಜ್ ಮಹಲನ್ನು ನೋಡುವುದು  ಅದರ ಬಗ್ಗೆ ಓದಿದವರೆಲ್ಲರ ಕನಸಾಗಿರುತ್ತದೆ. ಕಳೆದ 30ವರ್ಷಗಳಲ್ಲಿ ಮೂರು ಬಾರಿ  ತಾಜ್ ನೋಡಲು ಆಗ್ರಾಕ್ಕೆ ಹೋಗಿ ಬಂದಿದ್ದೇನೆ. ಜಗತ್ತಿನ ಅದ್ಭುತಗಳಲ್ಲಿ ಒಂದೆನಿಸಿರುವ ಈ ಮನೋಹರ…
  • May 31, 2017
    ಬರಹ: addoor
    ತಿಂಗಳ ಮಾತು : ಬೀಜ  ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟತಿಂಗಳ ಬರಹ : ಬರಗಾಲ ಭಾರತದ ಬೆಂಬಿಡದ ಭೂತಈ ತಿಂಗಳ ಪತ್ರಿಕೆಗಳಿಂದ : ೧) ಕಾಡಿನ ಬೆಂಕಿ ನಂದಿಸಲು ಹೊರಟ ಗುಬ್ಬಚ್ಚಿ ೨) ಬತ್ತಿದ ನದಿಯಲ್ಲಿ ಚಿಮ್ಮಿತು ಜೀವಜಲ ೩) ಜಂಕ್ ಫುಡ್  ಮಾರಾಟ…
  • May 30, 2017
    ಬರಹ: ಶಿವರಾಜ್ ಬಿ. ಎಲ್
    ಭಾವನೆಗಳ ಕೊಲೆಗಾರ ಅಮೂರ್ತದಿಂದ ಶುರುವಾದ ಪರಿಪಕ್ವವಲ್ಲದ ಅನುರಾಗದ ಅಲೆ ನಮ್ಮಿಬ್ಬರ ಮನದಲ್ಲಿ ಕಂಪಿಸಲು ಆರಂಭಿಸಿದಾಗ ನಮಗೆ ಗೊತ್ತಿಲ್ಲದೆ ಹೊಸ ಲೋಕದೊಳಗೆ ನಾವು ಕಾಲಿಟ್ಟು ಬಿಟ್ಟಿದ್ದೆವು. ದಿನ ದಿನವೂ ಹೊಸ ಉಲ್ಲಾಸ ,ಹೊಸ ಉತ್ಸಾಹ , ಕಾಲೇಜ್…
  • May 30, 2017
    ಬರಹ: H.N Ananda
    ‘ಹರ್ ಹಾತ್ ಮೆ ಫೋನ್' ಯೋಜನೆಯಡಿ ಬಡತನ ರೇಖೆಯ ಕೆಳಗಿರುವವರಿಗೆ - ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಆಮ್ ಜನತಾಗೆ - ಕೇಂದ್ರ ಸರ್ಕಾರ ಮೊಬೈಲ್ ಫೋನ್ ಕೊಡಲಿದೆ ಎಂಬ ಸುದ್ದಿ ಕೇಳಿ... ಸೋನಿಯಾ ಗಾಂಧಿ ಅವರನ್ನು ವಿಚಾರಿಸಿದಾಗ ಬಂದ…
  • May 29, 2017
    ಬರಹ: sidduyadav chiribi
    ~~~¶ಗೆಳೆಯನಿದ್ದರೆ ಕರ್ಣನಂತಿರಬೇಕು¶~~~ ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಸುನಾಮಿ. ಭೀಮನ…
  • May 29, 2017
    ಬರಹ: rasikathe
    ಕಡೂರಿನ ದಿನಗಳು - ಚಹರೆಗಳು!   ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.   ಅದೇನು ಮನಸ್ಸಿನ ಪ್ರವೃತ್ತಿಯೋ ಕಾಣೆ? ಕೆಲವೊಂದು ಮುಖ ಚಹರೆಗಳು ಅಗಾಗ ಅಲ್ಲಲ್ಲಿ ಮನಸ್ಸಿನಾಳದಿಂದ ಹೊರಬಂದು ಕಣ್ಣ ಮುಂದೆ ಸುತ್ತಾಡಿ ಒಂದು ರೀತಿಯ ಸವಿಯಾದ…
  • May 24, 2017
    ಬರಹ: nvanalli
    ಬದುಕಿನಲ್ಲಿ ಎಂತೆಂಥಾ ವ್ಯಕ್ತಿಗಳು ಸಿಗುತ್ತಾರೆ !   ಹಿಂದೊಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ತಾನು ಮಾಜೀಕಳ್ಳನೆಂದು ಹೆಮ್ಮೆಯಿಂದ ಹೇಳಿಕೊಂಡವನೊಬ್ಬ ಎದುರಾದ. ಇವತ್ತು ಹಾಲೀಕಳ್ಳನೇ ಎದುರು ಸಿಕ್ಕಿಬಿಟ್ಟ! ನಮ್ಮ ವ್ಯಂಗ್ಯಚಿತ್ತಕಾರರು ಬಿಡಿಸುವ…
  • May 23, 2017
    ಬರಹ: H.N Ananda
    ಮೈ ಡಿಯರ್ ಕಾರ್ಪೋರೇಟರ್ ಅಂಕಲ್,   ತುಂಬಾ ವಿಷಾದದಿಂದ ಈ ಪತ್ರ ಬರೆಯುತ್ತಿದ್ದೇನೆ ಅಂಕಲ್ . ಈ ಐಪಿಎಲ್ ಕ್ರಿಕೆಟ್ ವಾಲಾಗಳು ನಿಮಗೆಲ್ಲ ಹೀಗೆ ಮಾಡಬಾರದಿತ್ತು . ನೀವೆಲ್ಲ ಕೇಳಿದ್ದು ಯಃಕಶ್ಚಿತ್ ವಿಐಪಿ ಪಾಸ್. ಅದನ್ನು ನಿರಾಕರಿಸುವ…
  • May 22, 2017
    ಬರಹ: Na. Karantha Peraje
    ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ…
  • May 19, 2017
    ಬರಹ: Na. Karantha Peraje
    “ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ.…
  • May 19, 2017
    ಬರಹ: ಶಿವಾನಂದ ಕಳವೆ
    ಮಾವಿನ ಸೀಸನ್ ಶುರುವಾಗಿದೆ. ಉತ್ತರ ಕನ್ನಡ ಕರಾವಳಿಯ ಅಂಕೋಲಾ ಹೆದ್ದಾರಿಯಲ್ಲಿ ಹಣ್ಣಿನ ಬುಟ್ಟಿ ಹಿಡಿದು ಹಾಲಕ್ಕಿ ಮಹಿಳೆಯರು ಇಶಾಡು ಮಾವಿನ ಹಣ್ಣು ಮಾರಾಟಕ್ಕೆ ನಿಲ್ಲುತ್ತಾರೆ. ಅಂಕೋಲಾ ಇಶಾಡು ಸ್ಥಳೀಯ ಹಳೆಯ ತಳಿ. ಬಳಸಿ ಬಲ್ಲವರಲ್ಲಿ ರುಚಿ…
  • May 17, 2017
    ಬರಹ: nvanalli
    ಈ ವರ್ಷ ಇಲ್ಲಿಯವರೆಗೆ 69 ಜನರ ಬದುಕಿಸಿದೆ. ಕಳೆದ 50 ವರ್ಷಗಳಲ್ಲಿ ಸುಮಾರು ಎಷ್ಟು ಜನರಾಗಿರಬಹುದೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ನನಗೆ ಅಷ್ಟೆಲ್ಲ ಲೆಕ್ಕ ಬರುವುದಿಲ್ಲ.   ವರ್ಷಕ್ಕೆ 70ರ ಲೆಕ್ಕ ಹಿಡಿದರೂ 50 ವರ್ಷಗಳಲ್ಲಿ ಈ ವ್ಯಕ್ತಿ…
  • May 17, 2017
    ಬರಹ: Tharanatha
       ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ…
  • May 16, 2017
    ಬರಹ: H.N Ananda
    “ನ್ಯೂಯಾರ್ಕಿನಲ್ಲಿದೀರಂತೆ, ವಾಷಿಂಗ್ಟನ್ ಗೆ ಯಾವಾಗ ಬರ್ತೀರ? ಬಂದಾಗ ವೈಟ್ ಹೌಸ್ ಗೆ ಬರೋದು ಮರೀಬೇಡಿ".   ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ಧ್ವನಿ. ನನಗೇ ಫೋನ್ ಮಾಡಿದ್ದರು. ಆದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು…
  • May 15, 2017
    ಬರಹ: addoor
    ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೮ ಎಪ್ರಿಲ್ ೨೦೧೭ರಂದು ಉದ್ಘಾಟನೆಯಾದ ಮೂರು ದಿನಗಳ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಮೊದಲ ದಿನವೇ ಜನಸಾಗರ.ಅಲ್ಲಿನ ಮಳಿಗೆಗಳಲ್ಲಿ ನವಣೆ, ಬರಗು, ಊದಲು, ಸಜ್ಜೆ, ಸಾಮೆ, ಅರಕ, ರಾಗಿ - ಈ…
  • May 15, 2017
    ಬರಹ: addoor
    ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ.…
  • May 15, 2017
    ಬರಹ: Na. Karantha Peraje
    ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ.  ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ…
  • May 14, 2017
    ಬರಹ: hpn
    ಸಂಪದದ ಆರಂಭದ ದಿನಗಳ ನೆನಪು ಈಗಲೂ ಹಸುರಾಗಿದೆ. ಇಸವಿ ೨೦೦೪ - ಅದು ಅಂತರ್ಜಾಲದಲ್ಲಿ ಕನ್ನಡ ಇಲ್ಲವೇ ಇಲ್ಲ ಎಂಬಂತಿದ್ದ ಕಾಲ. ಆಗ ದ್ರೂಪಲ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲು ಪ್ರಯತ್ನಿಸುತ್ತಿದ್ದೆ. ಆಗಿನ ದಿನಗಳಲ್ಲಿ ಯೂನಿಕೋಡ್ ಕನ್ನಡ ಇನ್ನೂ…
  • May 10, 2017
    ಬರಹ: nvanalli
    ಉಜಿರೆ ಹೈಸ್ಕೂಲಿನ ಹಿಂದಿನ ಹೆಡ್ಮಾಸ್ತರು ಆರ್. ಎನ್. ಭಿಡೆಯವರು ರೂಪಿಸಿದ ರತ್ನಮಾನಸದ ನಿಜ ರೂವಾರಿ ವಾರ್ಡನ್ ಕಾಸ್ಮಿರ್ ಮಿನೇಜಸ್ ಅವರು. ಅವರಿಗೆ ಸಹಾಯಕ ಕೃಷ್ಣ. ಶಾಲೆಯಲ್ಲಿ ಸಮಾಜ ಪಾಠ ಮಾಡುವ ಕಾಸ್ಮಿರ್ ಹಾಸ್ಟೆಲಿನಲ್ಲಿ ಕೃಷಿ ಪಾಠ ಮಾಡುವವರು…
  • May 09, 2017
    ಬರಹ: H.N Ananda
    ಆಗ ಕುಮಾರಸ್ವಾಮಿ . ನಂತರ ಯಡ್ಯೂರಪ್ಪ. ಮೊನ್ನೆ ಮೊನ್ನೆ ರಾಹುಲ್ ಬಾಬ. ಎಲ್ಲರೂ ಗ್ರಾಮ ವಾಸ್ತವ್ಯ ಮಾಡಿದವರು. ಬೇರು ಮಟ್ಟದಲ್ಲಿರುವ ಶ್ರೀಮಾನ್ಯನ ಸ್ಥಿತಿಗತಿ ಅರಿಯಲು ಅವನ ಹಟ್ಟಿಗೇ ಹೋಗಿ, ಅವನೊಡನೆ ಮಾತುಕತೆ ನಡೆಸಿ, ಉಂಡು ತಿಂದು ಮಲಗಿ…