May 2024

  • May 04, 2024
    ಬರಹ: Ashwin Rao K P
    ಕಾರ್ಡ್ ಸಾಕು ನನ್ನ ತಮ್ಮ ಮತ್ತು ತಮ್ಮನ ಹೆಂಡತಿ ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಅವರ ಮಗಳು ಸ್ತುತಿ ತುಂಬಾ ಚೂಟಿ. ಏನೇ ಖರೀದಿಸಿದರೂ ಅಮ್ಮ ಅಪ್ಪ ಕಾರ್ಡ್ ಉಜ್ಜಿ ಹಣ ಪಾವತಿಸುವುದನ್ನು ಅವಳು ನೋಡಿದ್ದಳು. ಒಮ್ಮೆ ಅವರು ರಜೆಗೆಂದು ಎರಡು ದಿನ…
  • May 04, 2024
    ಬರಹ: Ashwin Rao K P
    ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ…
  • May 04, 2024
    ಬರಹ: Shreerama Diwana
    ಸಮಾಲೋಚಕರ ವಾರ್ತಾ ಪತ್ರಿಕೆ "ಸಂವಾದ" ಬೆಂಗಳೂರಿನ ನಿಮ್ಹಾನ್ಸ್ ಪ್ರಾದೇಶಿಕ ಕಚೇರಿಯು (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೊ ಸಯನ್ಸ್ / NIMHNS) ಪ್ರಕಟಿಸುತ್ತಿದ್ದ ಪತ್ರಿಕೆಯಾಗಿತ್ತು "ಸಂವಾದ". 2003ರ ಮೇ…
  • May 04, 2024
    ಬರಹ: Shreerama Diwana
    ಒಂದು ವೇಳೆ ನಾನು ಪ್ರಜ್ವಲ್ ರೇವಣ್ಣ ಮಾಡಿದಂತ ಅಪರಾಧವನ್ನು ಮಾಡಿದಿದ್ದರೆ ಏನಾಗುತ್ತಿತ್ತು? ಈ ರೀತಿ ಆಗಿದೆ ಎಂಬ ಸುಳಿವಿನ ಪೆನ್ ಡ್ರೈವ್ ಸಿಗುತ್ತಿದ್ದಂತೆ ಪೊಲೀಸರು ಮನೆಗೆ ಬರುತ್ತಿದ್ದರು. ತೊಟ್ಟ ಬಟ್ಟೆಯಲ್ಲೇ ನನ್ನನ್ನು ಎಳೆದುಕೊಂಡು,…
  • May 04, 2024
    ಬರಹ: ಬರಹಗಾರರ ಬಳಗ
    ನಾನು ಇನ್ನೊಂದಷ್ಟೇನೋ ಹೊಸತನ್ನು ಮಾಡಬೇಕು ಅಂದುಕೊಂಡಿದ್ದೇನೆ, ನನ್ನ ಜೊತೆಗೆ ಬರುವವರು ಯಾರು ಇಲ್ಲ, ನನ್ನಲ್ಲಿ ಬೇರೆ ಬೇರೆ ರೀತಿಯ ಕನಸುಗಳಿದ್ದಾವೇ, ಆ ಕನಸನ್ನ ಅರ್ಥ ಮಾಡಿಕೊಂಡು ಅದರಂತೆ ನಡೆ ಸರಿ ತಪ್ಪುಗಳನ್ನು ನಾವು ತಿಳಿಸುತ್ತೇವೆ…
  • May 04, 2024
    ಬರಹ: ಬರಹಗಾರರ ಬಳಗ
    ಬೇಸಗೆಯ ಬಿಸಿಲು ತಾರಕದಲ್ಲಿದೆ. ಬಿಸಿಲು ಏರಿದ ಮೇಲೆ ಹೊರಗೆ ಹೋಗುವುದೇ ಬೇಡ ಎನ್ನುವಷ್ಟು ಕಿರಿಕಿರಿ. ಕಳೆದ ವಾರ ಚುನಾವಣಾ ಕರ್ತವ್ಯ ಮುಗಿಸಿ ಬಂದು ಆರೋಗ್ಯವೂ ಸ್ವಲ್ಪ ಕೆಟ್ಟಿತ್ತು. ಎರಡು ದಿನ ಎಲ್ಲೂ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆದೆ.…
  • May 04, 2024
    ಬರಹ: ಬರಹಗಾರರ ಬಳಗ
    ಪ್ರಕೃತಿಯ ಮಡಿಲಲಿ ಬೆಳೆದಿಹ ಮರವದು ಇಂದಿಗೆ ಕೇವಲ ನೆನಪಿನಲಿ ಮನುಜನ ಕ್ರೌರ್ಯದ ಕೊಡಲಿಯ ದಾಳಿಗೆ ಬೆಳೆದಿಹ ವೃಕ್ಷವು ಧರೆಗುರುಳಿ   ಉಳಿದಿಹ ಕಾಂಡವ ಬಿಸಿಲಿನ ತಾಪವು ಇರಿಸಿದೆ ನಡುವಲಿ ಅದಸೀಳಿ ಯಾವುದೊ ಸಸ್ಯದ ಬಲಿತಿಹ ಬೀಜವ ತಂದಿದೆ ಬೀಸಿದ…
  • May 03, 2024
    ಬರಹ: Ashwin Rao K P
    ‘ಅನ್ನ ತಿನ್ನುವ ಪ್ರತಿಯೊಬ್ಬನಿಗೂ ಕೋಪ ಬರುತ್ತೆ' ಈ ಮಾತನ್ನು ನನ್ನ ಅಜ್ಜಿ ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ಅವರಿಗೂ ಕೋಪ ಬರುತ್ತಿತ್ತು. ಆದರೆ ವಯಸ್ಸಿನ ಅನುಭವೋ ಏನೋ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಅವರಿಗೆ ಬಹಳಷ್ಟು ತಾಳ್ಮೆ…
  • May 03, 2024
    ಬರಹ: Ashwin Rao K P
    ‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “ನಾನು…
  • May 03, 2024
    ಬರಹ: Shreerama Diwana
    ಕೇವಲ ನಾಲ್ಕು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಲೇಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ. ಹಣ ದ್ವಿಗುಣ, ಹೆಚ್ಚಿನ ಬಡ್ಡಿ ಮತ್ತು ಲಾಭದ ದುರಾಸೆಯಿಂದ  ಹಣಕಾಸಿನ ವ್ಯವಹಾರಗಳಲ್ಲಿ ಮೋಸ…
  • May 03, 2024
    ಬರಹ: ಬರಹಗಾರರ ಬಳಗ
    ದೊಡ್ಡ ಕಟ್ಟಡದ ಒಳಗೆ ಕುಳಿತುಕೊಳ್ಳುವುದಕ್ಕೆ ಸಾವಕಾಶ ವ್ಯವಸ್ಥೆ ಇದೆ. ದಿನದ ಎಲ್ಲಾ ಹೊತ್ತು ತಿರುಗುವ ಫ್ಯಾನುಗಳಿದ್ದಾವೆ, ದೇಹವನ್ನು ತಂಪುಗೊಳಿಸುವುದಕ್ಕೆ ಎಸಿಗಳು ಕೆಲಸ ಮಾಡ್ತಾ ಇದ್ದಾವೆ. ಇವೆಲ್ಲವೂ ಆ ಕೊಠಡಿಯ ಒಳಗೆ ಬದುಕುತ್ತಿರುವವರಿಗೆ.…
  • May 03, 2024
    ಬರಹ: ಬರಹಗಾರರ ಬಳಗ
    (ಅಮೇರಿಕಾ ಪ್ರವಾಸ ಹೊರಡುವ ಮೊದಲು... ಬೆಂಗಳೂರಿನ ವಿಜ್ಞಾನ ಬರಹಗಾರ ಕೆ ನಟರಾಜ್ ಅವರು ತಮ್ಮ ಕುಟುಂಬದ ಜೊತೆ ಅಮೇರಿಕಾಗೆ ಪ್ರವಾಸ ಹೋಗಿದ್ದರು. ಆ ಪ್ರವಾಸದಲ್ಲಿ ಅವರು ಕಂಡ, ತಿರುಗಾಡಿದ ಸ್ಥಳಗಳ ಬಗ್ಗೆ ಪ್ರವಾಸ ಕಥನ ಬರೆದಿದ್ದಾರೆ. ಈ ಪ್ರವಾಸ…
  • May 03, 2024
    ಬರಹ: ಬರಹಗಾರರ ಬಳಗ
    ಯಾರೂ ಕು-ಕವಿಗಳು ನಾಡಿನಲಿಲ್ಲ  ಬರೆದವನಿಗೆ ತಲೆ ಸರಿ ಇಲ್ಲ ! *** ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು
  • May 03, 2024
    ಬರಹ: ಬರಹಗಾರರ ಬಳಗ
    ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ…
  • May 02, 2024
    ಬರಹ: addoor
    ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ. -ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ? -ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು? -ಸೂರ್ಯನ ಕಿರಣಗಳು ಮತ್ತು ಶಾಖ…
  • May 02, 2024
    ಬರಹ: Ashwin Rao K P
    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಇಡೀ ನಾಡನ್ನೇ ತಲೆತಗ್ಗಿಸುವಂತೆ ಮಾಡಿರುವುದು ದುರಂತ. ಸಂಸದ ಪ್ರಜ್ವಲ್ ರೇವಣ್ಣ ಎಸಗಿದರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ…
  • May 02, 2024
    ಬರಹ: Shreerama Diwana
    ತಾಪಮಾನ - ಬರಗಾಲ - ಪೆನ್ ಡ್ರೈವ್ ಮತ್ತು ಸೆಕ್ಸ್. ಯಾವುದು ನಮ್ಮ ಆದ್ಯತೆಯಾಗಬೇಕು? ಬೆಂಗಳೂರಿನಲ್ಲಿ ಇತಿಹಾಸವೇ ಕಂಡರಿಯದ 41.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಕೆಂಗೇರಿ ಬಳಿ ದಾಖಲಾಗಿದೆ. ಕಲ್ಬುರ್ಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್, ಈಗಿನ…
  • May 02, 2024
    ಬರಹ: ಬರಹಗಾರರ ಬಳಗ
    ಬದುಕು ಬಣ್ಣ ಬಣ್ಣದ ಬಟ್ಟೆಗಳನ್ನ ಧರಿಸಿ ಸುಮ್ಮನೆ ಅಡ್ಡಾಡುತ್ತಿತ್ತು. ಅಲ್ಲಿ ಹೋಗುವವರು ಅದನ್ನ ಗಮನಿಸಿ ಹೋಗುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬದುಕು ಕಾಣುತ್ತಿತ್ತು. ಆಲೋಚನೆಯ ಕನ್ನಡಕವನ್ನ ಧರಿಸಿದವನಿಗೆ ಮಾತ್ರ  ಬದುಕು…
  • May 02, 2024
    ಬರಹ: ಬರಹಗಾರರ ಬಳಗ
    ಅಣ್ಣಾ ನಂಗೆ ನೂರೈವತ್ತು ರೂಪಾಯಿ ಇದ್ರೆ ಬೇಕಿತ್ತು ಗೈಡ್ ತಗೋಬೇಕು ಅಣ್ಣ, ‘ತಗೋ ಇನ್ನೂರು ಇದೆ. ಸಾಕಾಗದಿದ್ರೆ... (ನಂಗೆ ಮೊಬೈಲ್ ಚಾರ್ಜರ್ ಬರುವ ವಾರ ತೆಗೆಯುವ) ಅಪ್ಪಾ..ಸ್ಕೂಲ್ ಫೀಸ್ ಲಾಸ್ಟ್ ಡೇಟ್ ಕಳ್ದು ದಿನಗಳಾಯಿತು. ಅಪ್ಪ; ಹೋ…
  • May 02, 2024
    ಬರಹ: ಬರಹಗಾರರ ಬಳಗ
    ನಾವು ಈ ವಾರ ನಮ್ಮಂಗಳದಲ್ಲೇ ಹಬ್ಬಿ ನಗುವ ಹೂಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ. ನೀವಿದನ್ನ ಖಂಡಿತವಾಗಿಯೂ ನೋಡಿರುತ್ತೀರಿ. ಇವು ಬಿಳಿ, ಕೆಂಪು, ಕಡು ನೀಲಿ, ನಸು ನೀಲಿ, ತಿಳಿ ನೇರಳೆ ಬಣ್ಣಗಳಲ್ಲಿ ಕಾಣಸಿಗುತ್ತವೆ. ಇದರಲ್ಲಿ ಏಕ ಹಾಗೂ ಬಹು…