May 2024

  • May 07, 2024
    ಬರಹ: Ashwin Rao K P
    ಫೆಬ್ರವರಿಯಿಂದೀಚೆಗೆ ಬಾಕಿ ಇರುವ ೩ ತಿಂಗಳುಗಳ ವೇತನ ಪಾವತಿಗೆ ಆಗ್ರಹಿಸಿ ರಾಜ್ಯಾದ್ಯಂತ ೧೦೮ ಆಂಬುಲೆನ್ಸ್ ನೌಕರರು ಸೋಮವಾರ ರಾತ್ರಿಯಿಂದ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. (ತತ್ಕಾಲಕ್ಕೆ ಮುಷ್ಕರ ಕೈಬಿಡಲಾಗಿದೆ) ೧೦೮ ಆಂಬುಲೆನ್ಸ್…
  • May 07, 2024
    ಬರಹ: Shreerama Diwana
    ಅಬ್ಬರಿಸಿ ಬೊಬ್ಬಿಡುವ ಬಲಿಷ್ಠ ವ್ಯಕ್ತಿಗಳು ಸಹ ಒಂದು ಸಣ್ಣ ಕಷ್ಟಕ್ಕೆ ಕಣ್ಣೀರು ಸುರಿಸುತ್ತಾರೆ. ಅದು ಸಹಜ ನಿಜ, ಆದರೆ ಅಧಿಕಾರದಲ್ಲಿ ಇದ್ದಾಗ‌ ಆ ಸಹಜತೆ ನೆನಪಾಗುವುದಿಲ್ಲ ಎಂಬುದೇ ವಿಷಾದನೀಯ. ಎಸ್ಐಟಿ ಕಚೇರಿಯಲ್ಲಿ ಮಾಜಿ ಸಚಿವ ರೇವಣ್ಣ…
  • May 07, 2024
    ಬರಹ: ಬರಹಗಾರರ ಬಳಗ
    ಮನೆಯಂಗಳದಲ್ಲಿ ಚಪ್ಪರವೊಂದನ್ನ ಹಾಕುವಾಗಲೇ ಕೆಟ್ಟ ಸೂಚನೆಗಳು ಮೂಡಲಾರಂಭಿಸಿದವು. ಮನೆಯವರಿಗೆ ಒಂದು ತರಹದ ಕಳವಳ. ಆದರು ದೇವರ ಮೇಲೆ ಭಾರ ಹಾಕಿ ಮನೆಯ ಮದುವೆಗೆ ಸಂಭ್ರಮದಿಂದ ಕೆಲಸ ಕೈಗೆತ್ತಿಕೊಂಡು ಎಲ್ಲರೂ ಸಹಕಾರದಿಂದ ಅಂಗಳದ ತುಂಬೆಲ್ಲ ಗಟ್ಟಿ…
  • May 07, 2024
    ಬರಹ: ಬರಹಗಾರರ ಬಳಗ
    ಇಂದು ಅಭ್ಯಾಸ ಎಂದರೇನು? ನೋಡೋಣ. ಪತಂಜಲ ಮಹರ್ಷಿಯ ಯೋಗ ಸೂತ್ರ 13ರಲ್ಲಿ "ತತ್ರ ಸ್ಥಿತೌ ಯತ್ನೋ ಅಭ್ಯಾಸ" ಎಂದು ಹೇಳಿದ್ದಾನೆ. ಸೂತ್ರ 14ರಲ್ಲಿ "ಸತು ದೀರ್ಘಕಾಲ ನೈರಂತರ್ಯ ಸತ್ಕಾರ ಆಸೇವಿತೋ ದೃಢಭೂಮಿ" ಎಂದಿದ್ದಾನೆ. ಹದಿಮೂರರ ಸೂತ್ರದ ಅರ್ಥ…
  • May 07, 2024
    ಬರಹ: ಬರಹಗಾರರ ಬಳಗ
    ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ ಚೊಕ್ಕದ ಬಾಳಲಿ ಬರಸಿಡಿಲು ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ ಹಕ್ಕಿಯು ನರಳಿದೆ ನೋವಿನೊಳು   ಕಿರಿಕಿರಿ ಮಾಡದೆ ಕರುಣೆಯ ನೋಟದೆ ಕರೆದಿದೆ ಸನಿಹಕೆ ಈ ಹಕ್ಕಿ ನೆರವನು ಬಯಸಿದೆ ದೊರೆಯುವ ಭರವಸೆ ಮೊರೆಯನು…
  • May 06, 2024
    ಬರಹ: Ashwin Rao K P
    ಹಳೆಯ ಪತ್ರಿಕೆಗಳನ್ನು ಹುಡುಕಾಡುವಾಗ ಸಿಕ್ಕ ಕೆಲವು ಸಣ್ಣ ಆದರೆ ಬಹಳ ಸಮಯ ಕಾಡುವ ಕಥೆಗಳನ್ನು ಸಂಗ್ರಹಿಸಿ ನಿಮ್ಮ ಓದಿಗಾಗಿ ಇಲ್ಲಿ ನೀಡಿರುವೆ. ಮೂಲ ಕಥೆಗಾರರಿಗೆ ಕೃತಜ್ಞತೆಗಳು ಮರಳು ಸಾಕ್ಷಿ ಅವರು ಕಳೆದ ಒಂದು ವರ್ಷದಿಂದ ಅದೇ ಸಮುದ್ರದ ಮರಳಿನ…
  • May 06, 2024
    ಬರಹ: Ashwin Rao K P
    ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ…
  • May 06, 2024
    ಬರಹ: rajantvb
    ಡಿ ಎಸ್ ನಾಗಭೂಷಣ್ ರವರ ಲೇಖನ (ಪ್ರ ವಾ ಜುಲೈ16) ತುಂಬಾ ಸಮಯೋಚಿತ ಮತ್ತು ಸೂಕ್ತ ವಾಗಿದೆ. ಲೇಖಕರು ತಿಳಿಸಿದಂತೆ ಬಿ ಎಸ್ ಆರ್ ಬಿ ಮೂಲಕ 1980 ರಲ್ಲಿ ಸುಮಾರು 250 ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ…
  • May 06, 2024
    ಬರಹ: Shreerama Diwana
    ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ - ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರು, ಯಾರು ಬೇಕಾದರೂ ಹಣ ಖರ್ಚು…
  • May 06, 2024
    ಬರಹ: ಬರಹಗಾರರ ಬಳಗ
    ಇಷ್ಟೊಂದು ತಪ್ಪುಗಳು ನನ್ನಿಂದ ಆಗ್ತಾ ಇದೆ. ಇದನ್ನೆಲ್ಲ ಸರಿ ಮಾಡೋದು ಯಾವಾಗ? ಹೀಗೆ ತಪ್ಪು ಮಾಡ್ತಾ ಹೋಗ್ತಾನೆ ಇದ್ರೆ ನನಗೆ ಮುಂದೆ ತುಂಬಾ ಕಷ್ಟ ಇದೆ ಅಲ್ವಾ? ಹೀಗೆ ಅವನ ಯೋಚನೆಗಳು ಸಾಗ್ತಾ ಇತ್ತು. ಅವನಿನ್ನು ಶಾಲೆ ಮೆಟ್ಟಿಲು ದಾಟಿ ಕಾಲೇಜು…
  • May 06, 2024
    ಬರಹ: ಬರಹಗಾರರ ಬಳಗ
    ಇದೆಂತಹ ಬಿಸಿಲು, ಸೆಕೆ ತಡೆಯಲಾಗುತ್ತಿಲ್ಲ. ಹೊರಗಡೆ ಹೆಜ್ಜೆ ಹಾಕುವುದೇ ಅಸಾಧ್ಯ. ಇಂತಹ ಉರಿ ನನ್ನ ಅನುಭವದಲ್ಲಿ ಈ ವರೆಗೆ ಕಂಡಿಲ್ಲ" ಇದು ಇತ್ತೀಚೆಗೆ ಪ್ರತಿಯೊಬ್ಬರ ಬಾಯಿಂದ ಹೊರಡುವ ವಾಕ್ಯಗಳು. ಮದುವೆ, ಮದರಂಗಿ ಕಾರ್ಯಕ್ರಮಗಳಲ್ಲಿ ಒಂದತ್ತು…
  • May 06, 2024
    ಬರಹ: ಬರಹಗಾರರ ಬಳಗ
    ಶ್ವಾನಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ  ಕತ್ತೆಗಾದಷ್ಟೂ ಪ್ರಾಯವಾದರೂ ಸಹ ! ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ಶುನಕಗಳು !   ಅಪ್ಪ ನೆಟ್ಟಿರುವ ಆಲದ…
  • May 06, 2024
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ಸಾಮಾಜಿಕವಾಗಿ ತೆರೆದುಕೊಳ್ಳುವುದು ಹಾಗೂ ಅಧ್ಯಾತ್ಮಿಕವಾಗಿ ಆಂತರ್ಯಕ್ಕಿಳಿಯುವುದು ಎರಡು ವಿಭಿನ್ನ ನೆಲೆಯವು ಎಂದು ಭಾವಿಸುವುದನ್ನು ಕಾಣುತ್ತೇವೆ. ಭೌತಿಕ ದೃಷ್ಟಿಕೋನವನ್ನೇ ಒಟ್ಟು ಸೃಷ್ಟಿಯ ಮೂಲದಲ್ಲಿ ನೋಡುವವರಿಗೆ ಇದು ಕಾಣಬಹುದು…
  • May 06, 2024
    ಬರಹ: rajantvb
    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮ ದುಡಿಮೆಯ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಶಾಲೆಯ ಸರ್ವತೋ ಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ.              (ಪ್ರ. ವಾ.21/12/2021) ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಜನರು…
  • May 05, 2024
    ಬರಹ: Kavitha Mahesh
    ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು…
  • May 05, 2024
    ಬರಹ: Shreerama Diwana
    ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ, (ಕೇಂದ್ರ ಮತ್ತು ರಾಜ್ಯ ಸೇರಿ) ಐಎಎಸ್ ಅಧಿಕಾರಿಗಳಿಂದ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು…
  • May 05, 2024
    ಬರಹ: ಬರಹಗಾರರ ಬಳಗ
    ಬೆಳಗೆದ್ದ ಕೂಡಲೇ ತನ್ನ ಪಕ್ಕದಲ್ಲಿ ಮಲಗಿರುವ ಪುಟ್ಟ ಶಿವನ ಪ್ರತಿರೂಪವನ್ನು ನೋಡುತ್ತಾ ಒಂದು ಸಲ ಕಣ್ಮುಚ್ಚಿ ಆ ಭಗವಂತನನ್ನ ಧ್ಯಾನಿಸಿ ತನ್ನ ಕೆಲಸದ ಕಡೆಗೆ ಹೊರಡುವುದು ಅವಳ ವಾಡಿಕೆ. ಆಕೆಯ ದಿನಚರಿಯಲ್ಲಿ ಪುಟ್ಟ ಶಿವ ಅವಳ ಜೀವನದ ಭಾಗವಾಗಿರುವ…
  • May 05, 2024
    ಬರಹ: ಬರಹಗಾರರ ಬಳಗ
    ನಿಮ್ಮ ಮನೆಯಲ್ಲಿ ಒಂದು ಹಳೆಯ ಹಲಸಿನ ಮರ ಇದೆಯಲ್ಲ ಅದರ ವಯಸ್ಸು ಎಷ್ಟು ಎಂದು ನಿಮ್ಮ ಅಮ್ಮನ ಬಳಿ ಕೇಳಿ. ಅಮ್ಮ ಹೇಳುತ್ತಾರೆ ನಾನು ನೋಡುವಾಗಲೂ ಇದು ಇಷ್ಟೇ ಎತ್ತರ ಇತ್ತು ಈಗ ಸ್ವಲ್ಪ ದಪ್ಪ ಆಗಿದೆ ಅಷ್ಟೇ. ಅಪ್ಪ ಹೇಳುತ್ತಾರೆ ಒಂದು…
  • May 05, 2024
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ನವೋದಯದ ನಮ್ಮೆಲ್ಲ ಹಿರಿಯ ಸಾಹಿತಿಗಳು ಅಧ್ಯಾತ್ಮವನ್ನು ಒಂದು ಮೌಲ್ಯವಾಗಿ ಭಾವಿಸಿದವರು. ಅವರಿಗೆ ಆಂತರ್ಯದ ಉನ್ನತಿ ಬದುಕಿನ ಶ್ರೇಷ್ಠ ಉದ್ದೇಶವಾಗಿತ್ತು. ಸಾಮಾಜಿಕ ಸುಧಾರಣೆ, ಮಾನವೀಯತೆಯನ್ನು ಎಷ್ಟೇ ಮುನ್ನೆಲೆಯಲ್ಲಿಟ್ಟು…
  • May 05, 2024
    ಬರಹ: ಬರಹಗಾರರ ಬಳಗ
    ಹನಿ ಹನಿಯ ನೀರು ಸುತ್ತೆಲ್ಲ ಹರಿದು ನದಿಯಾಗಿ ಜೀವ ತಳೆಯೆ ಜಲ ಜಲದ ರೂಪ ಮಣ್ಣಿನಲಿ ಬೆರೆತು ಮುದದಿಂದ ಮುಂದೆ ಸಾಗೆ   ನೀರಾಟವಾಡಿ ಜಲಚರಕೆ ಖುಷಿಯು ಇಳೆಗೀಗ ಹಸಿರೆ ಉಸಿರು ಹೊಲದಲ್ಲಿ ಬೆಳೆಯು ನಳನಳಿಸುತಿರಲು ವರುಣನಿಗೆ ಮತ್ತೆ ಗೆಲುವು   ಹೊಂಗನಸು…